kerala News, kerala News in kannada, kerala ಕನ್ನಡದಲ್ಲಿ ಸುದ್ದಿ, kerala Kannada News – HT Kannada

Latest kerala News

ಕೇರಳದ ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನವಾಗಿದೆ.

ಮಕರವಿಳಕ್ಕು 2025: ಶಬರಿಮಲೆಯಲ್ಲಿ ಅಯ್ಯಪ್ಪಸ್ವಾಮಿ ಭಕ್ತರಿಗೆ ಮಕರಜ್ಯೋತಿ ದರ್ಶನ, ಸಂಕ್ರಾಂತಿ ದಿನದಂದೇ ಬೆಳಕು ಕಂಡು ಪುಳಕಿತಗೊಂಡ ಭಕ್ತಗಣ

Tuesday, January 14, 2025

ಕೇರಳದ ರೈತರೊಬ್ಬರು ರೂಪಿಸಿರುವ ಎಳನೀರು ವೈನ್‌

Tender Coconut Wine: ಬಂತು ಭಾರತದ ಮೊದಲ ಎಳನೀರು ವೈನ್‌; ಕೇರಳದ ರೈತರೊಬ್ಬರ 2 ದಶಕಗಳ ಪ್ರಯತ್ನ, ರುಚಿ ಹೇಗಿರಬಹುದು

Tuesday, January 14, 2025

ಶಬರಿಮಲೆಯಲ್ಲಿ ಇಂದು ಮಕರ ಜ್ಯೋತಿ ದರ್ಶನ, ಪಂದಳದಿಂದ ಹೊರಟ ತಿರುವಾಭರಣ ಮೆರವಣಿಗೆ ಸಂಜೆ ಅಯ್ಯಪ್ಪ ಸನ್ನಿದಾನಕ್ಕೆ ತಲುಪಲಿದೆ. ಸಂಜೆ ಪೊನ್ನಂಬಲ ಮೇಡು ಬೆಟ್ಟದ ಮೇಲೆ ಜ್ಯೋತಿ ಬೆಳಗಲಿದೆ.

ಶಬರಿಮಲೆಯಲ್ಲಿ ಇಂದು ಮಕರ ಜ್ಯೋತಿ ದರ್ಶನ, ಪಂದಳದಿಂದ ಹೊರಟ ತಿರುವಾಭರಣ ಮೆರವಣಿಗೆ ಸಂಜೆ ಅಯ್ಯಪ್ಪ ಸನ್ನಿದಾನಕ್ಕೆ

Tuesday, January 14, 2025

ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನಕ್ಕಾಗಿ ನೆರೆದಿರುವ ಮಾಲಾಧಾರಿಗಳು (ಫೋಟೊ-ಪಿಟಿಐ)

ಶಬರಿಮಲೆಯಲ್ಲಿ ಮಕರವಿಳಕ್ಕು ಹಬ್ಬಕ್ಕೆ ಸಜ್ಜು; ಮಕರ ಜ್ಯೋತಿ ಕಣ್ತುಂಬಿಕೊಳ್ಳಲು ಜಮಾಯಿಸುತ್ತಿದ್ದಾರೆ ಅಯ್ಯಪ್ಪನ ಭಕ್ತರು

Sunday, January 12, 2025

ಕೇರಳದಲ್ಲಿ ದಲಿತ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ 60 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, 15 ಮಂದಿಯನ್ನು ಬಂಧಿಸಲಾಗಿದೆ.

ಕೇರಳದಲ್ಲಿ ದಲಿತ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; 60 ಮಂದಿ ವಿರುದ್ಧ ಪ್ರಕರಣ ದಾಖಲು, ಕೋಚ್ ಸೇರಿ 15 ಆರೋಪಿಗಳ ಬಂಧನ

Sunday, January 12, 2025

P Jayachandran Death: ಒಲವಿನ ಉಡುಗೊರೆ ಕೊಡಲೇನು ಹಾಡಿನ ಖ್ಯಾತ ಗಾಯಕ ಪಿ ಜಯಚಂದ್ರನ್ ಇನ್ನಿಲ್ಲ.

P Jayachandran: ಒಲವಿನ ಉಡುಗೊರೆ ಕೊಡಲೇನು ಹಾಡಿದ ಖ್ಯಾತ ಗಾಯಕ ಪಿ ಜಯಚಂದ್ರನ್ ಇನ್ನಿಲ್ಲ

Thursday, January 9, 2025

ಉಡುಪಿ ಚಿಕ್ಕಮಗಳೂರು ಅರಣ್ಯದಲ್ಲಿದ್ದ ನಕ್ಸಲರೊಂದಿಗೆ ಅಧಿಕಾರಿಗಳೊಂದಿಗೆ ಶರಣಾಗತಿ ಮಾತುಕತೆ ನಡೆಸಿದರು.

ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿಗೆ ಸಿದ್ದತೆ, ಸಿಎಂ ಗೃಹ ಕಚೇರಿಯಲ್ಲಿ ಇಂದು ಸಂಜೆ 6ಕ್ಕೆ ಪ್ರಕ್ರಿಯೆ, ಭಾರೀ ಭದ್ರತೆ

Wednesday, January 8, 2025

ಕೇರಳ ಶಬರಿಮಲೆ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಏರಿಕೆ

ಕೇರಳ ಶಬರಿಮಲೆ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಏರಿಕೆ: ಈ ಬಾರಿ 82 ಕೋಟಿ ರೂಪಾಯಿಗೂ ಹೆಚ್ಚು ಆದಾಯ

Sunday, January 5, 2025

ಬಂಡೀಪುರ ಅರಣ್ಯ ಮಾರ್ಗವಾಗಿ ರಾತ್ರಿ ವೇಳೆ ಕೇರಳ ಕಡೆಗೆ ಹೋಗುವ ಇಲ್ಲವೇ ಬರುವ ವಾಹನಗಳ ಸಂಚಾರದಲ್ಲಿ ಯಾವುದೇ ಬದಲಾವಣೆಯಿಲ್ಲ.

ಬಂಡೀಪುರ ಮಾರ್ಗವಾಗಿ ಕೇರಳಕ್ಕೆ ರಾತ್ರಿ ವೇಳೆ ಹೊಸ ಬಸ್‌ ಸೇವೆ ಇಲ್ಲ, ಖಾಸಗಿ ವಾಹನಕ್ಕೂ ಅವಕಾಶವಿಲ್ಲ, ಈಗಿರುವ ಸೌಲಭ್ಯ ಮಾತ್ರ ಮುಂದುವರಿಕೆ

Friday, January 3, 2025

ಡಿಸೆಂಬರ್ 30ರ ಸೋಮವಾರ ಮಕರವಿಳಕ್ಕು ಹಬ್ಬಕ್ಕಾಗಿ ಕೇರಳದ ಪತ್ತನಂತಿಟ್ಟಿನಲ್ಲಿರುವ ಶಬರಿಮಲೆಯ ದೇವಾಲಯವನ್ನು ತೆರೆಯಲಾಗಿದೆ.

ಮಕರವಿಳಕ್ಕು ಹಬ್ಬಕ್ಕಾಗಿ ಮತ್ತೆ ತೆರೆದ ಶಬರಿಮಲೆ ದೇವಸ್ಥಾನ; ಡಿಸೆಂಬರ್ 30 ರಿಂದ ಅಯ್ಯಪ್ಪ ದರ್ಶನ ಪುನಾರಂಭ

Tuesday, December 31, 2024

ಕೇರಳದ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ 15 ಅಡಿ ಎತ್ತರದಿಂದ ಬಿದ್ದ ಕಾಂಗ್ರೆಸ್ ಶಾಸಕಿ

ಕೇರಳದ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ 15 ಅಡಿ ಎತ್ತರದಿಂದ ಬಿದ್ದ ಕಾಂಗ್ರೆಸ್ ಶಾಸಕಿ; ಗಂಭೀರ ಗಾಯ

Monday, December 30, 2024

ಬಿಹಾರ ರಾಜ್ಯಪಾಲರಾಗಿ ಆರಿಫ್‌ ಮೊಹಮ್ಮದ್‌ ಖಾನ್‌, ಮಿಜೋರಾಂ ರಾಜ್ಯಪಾಲರಾಗಿ ವಿಕೆಸಿಂಗ್‌, ಕೇರಳ ರಾಜ್ಯಪಾಲರಾಗಿ ರಾಜೇಂದ್ರ ಅರ್ಲೇಕರ್‌ ಅವರನ್ನು ನೇಮಿಸಲಾಗಿದೆ.

Governor Appointed: ಚುನಾವಣೆಗೆ ಅಣಿಯಾಗುತ್ತಿರುವ ಬಿಹಾರಕ್ಕೆ ಹೊಸ ರಾಜ್ಯಪಾಲ, ಕೇರಳ,ಒಡಿಶಾ ಸಹಿತ 5 ರಾಜ್ಯಗಳಿಗೆ ಗವರ್ನರ್‌ ನೇಮಕ

Wednesday, December 25, 2024

ಕೇರಳದ ಪಾಪುಲರ್‌ ಫೈನಾನ್ಸ್‌ ವಂಚನೆ ಪ್ರಕರಣದ ಚಾರ್ಜ್‌ ಶೀಟ್‌ ಸಲ್ಲಿಸಲು ಕರ್ನಾಟಕ ಸಿಐಡಿ ಸಿದ್ದವಾಗಿದೆ.

ಕೇರಳದ ಪಾಪ್ಯುಲರ್ ಫೈನಾನ್ಸ್ ಹಗರಣ, ಬೆಂಗಳೂರಿಗರಿಗೆ 100 ಕೋಟಿ ರೂ. ವಂಚನೆ; ಸಿಐಡಿ ಚಾರ್ಜ್ ಶೀಟ್ ಸಲ್ಲಿಸಲು ಸಿದ್ದತೆ

Monday, December 23, 2024

ಆರಾನ್‌ಮುಲ್ಲಾದಿಂದ ಶಬರಿಮಲೆಗೆ 451 ಪವನ್ ತೂಕದ ತಂಗ ಅಂಗಿ ಮೆರವಣಿಗೆ ಭಾನುವಾರ ಬೆಳಗ್ಗೆ ಶುರುವಾಗಿದ್ದು, 3 ದಿನಗಳ ಯಾತ್ರೆ ಬಳಿಕ ಡಿಸೆಂಬರ್ 25ರ ಸಂಜೆ ಅಯ್ಯಪ್ಪ ಸನ್ನಿದಾನ ತಲುಪಲಿದೆ. (ಕಡತ ಚಿತ್ರ)

Sabarimala: ಆರಾನ್‌ಮುಲ್ಲಾದಿಂದ ಶಬರಿಮಲೆಗೆ 451 ಪವನ್ ತೂಕದ ತಂಗ ಅಂಗಿ ಮೆರವಣಿಗೆ ಶುರು, 3 ದಿನಗಳ ಯಾತ್ರಾ ವೈಶಿಷ್ಟ್ಯ

Monday, December 23, 2024

ಶಬರಿಮಲೆ ಮಂಡಲಪೂಜೆ ವರ್ಚುವಲ್ ಕ್ಯೂ ಕೋಟಾಕ್ಕೆ ಮಿತಿ ಹೇರಿದ ತಿರುವಾಂಕೂರು ದೇವಸ್ವಂ ಬೋರ್ಡ್‌, ಮಕರ ಜ್ಯೋತಿ ಉತ್ಸವಕ್ಕೂ ಭಕ್ತರ ಸಂಖ್ಯೆಗೆ ಮಿತಿ ಹೇರುವುದಾಗಿ ತಿಳಿಸಿದೆ. (ಸಾಂಕೇತಿಕ ಚಿತ್ರ)

ಶಬರಿಮಲೆ ಮಂಡಲಪೂಜೆ ವರ್ಚುವಲ್ ಕ್ಯೂ ಕೋಟಾಕ್ಕೆ ಮಿತಿ ಹೇರಿದ ತಿರುವಾಂಕೂರು ದೇವಸ್ವಂ ಬೋರ್ಡ್‌, ಮಕರ ಜ್ಯೋತಿ ಉತ್ಸವಕ್ಕೂ ಭಕ್ತರ ಸಂಖ್ಯೆಗೆ ಮಿತಿ

Sunday, December 22, 2024

ವಿಜಯ್ ಹಜಾರೆ ಟ್ರೋಫಿಗೆ ಆ ಒಂದು ಕಾರಣದಿಂದ ಸೂಪರ್‌ಸ್ಟಾರ್ ಸಂಜು ಸ್ಯಾಮ್ಸನ್ ಕೈಬಿಟ್ಟ ಕೇರಳ ತಂಡ

ದೊಡ್ಡ ಶಿಕ್ಷೆ; ಆ ಒಂದು ಕಾರಣದಿಂದ ವಿಜಯ್ ಹಜಾರೆ ಟ್ರೋಫಿಗೆ ಸೂಪರ್‌ಸ್ಟಾರ್ ಸಂಜು ಸ್ಯಾಮ್ಸನ್ ಕೈಬಿಟ್ಟ ಕೇರಳ ತಂಡ

Thursday, December 19, 2024

ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಸ್ಕೈವಾಕ್‌ ಛಾವಣಿ ಮೇಲಿಂದ ಜಿಗಿದ ಕರ್ನಾಟಕದ ಅಯ್ಯಪ್ಪ ಭಕ್ತನ ವಿಡಿಯೋ ವೈರಲ್ ಆಗಿದೆ. ಚಿಕಿತ್ಸೆ ಫಲಕಾರಿಯಾಗದೆ ಆತನ ಸಾವು ಸಂಭವಿಸಿದೆ.

ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಸ್ಕೈವಾಕ್‌ ಛಾವಣಿ ಮೇಲಿಂದ ಜಿಗಿದ ಕರ್ನಾಟಕದ ಅಯ್ಯಪ್ಪ ಭಕ್ತ; ಚಿಕಿತ್ಸೆ ಫಲಿಸದೆ ಸಾವು- ವೈರಲ್‌ ವಿಡಿಯೋ

Tuesday, December 17, 2024

ಸುಬ್ರಹ್ಮಣ್ಯ ಸ್ವಾಮಿಗೂ ಹಾವುಗಳಿಗೂ ಏನು ಸಂಬಂಧ? ಷಣ್ಮುಖನ ಪೂಜೆಯಲ್ಲಿ ಸರ್ಪಗಳ ಮಹತ್ವ

ಸುಬ್ರಹ್ಮಣ್ಯ ಸ್ವಾಮಿಗೂ ಹಾವುಗಳಿಗೂ ಏನು ಸಂಬಂಧ? ಷಣ್ಮುಖನ ಪೂಜೆ ಸಂದರ್ಭ ಸರ್ಪಗಳಿಗೆ ಯಾಕಿಷ್ಟು ಮಹತ್ವ

Monday, December 9, 2024

ಶಬರಿಮಲೆಗಿಂತ ಎರುಮೇಲಿ ದುಬಾರಿ: ವ್ಯಾಪಾರಸ್ಥರು ಮನಬಂದಂತೆ ದರ ವಸೂಲಿ ಮಾಡ್ತಿದ್ದಾರೆ ಎಂದು ಅಯ್ಯಪ್ಪ ಭಕ್ತರ ಅಸಮಾಧಾನ ವ್ಯಕ್ತಪಡಿಸಿದ್ದು, ನಿರ್ಬಂಧಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ. (ಸಾಂಕೇತಿಕ ಚಿತ್ರ)

ಶಬರಿಮಲೆಗಿಂತ ಎರುಮೇಲಿ ದುಬಾರಿ, ಮನಬಂದಂತೆ ದರ ವಸೂಲಿ ಮಾಡ್ತಿದ್ದಾರೆ ವ್ಯಾಪಾರಸ್ಥರು; ಅಯ್ಯಪ್ಪ ಭಕ್ತರ ಅಸಮಾಧಾನ

Sunday, December 1, 2024

ಬೆಂಗಳೂರಿನಿಂದ ಕೇರಳದ ಶಬರಿಮಲೆಗೆ ಕೆಎಸ್‌ಆರ್‌ಟಿಸಿ ವೋಲ್ವೋ ಬಸ್‌ ಸಂಚರಿಸಲಿದೆ.

Ksrtc Volvo Bus to Sabarimala: ಶಬರಿಮಲೆಗೆ ಬೆಂಗಳೂರಿನಿಂದ ವೋಲ್ವೋ ಬಸ್‌ ಸೇವೆ, ನವೆಂಬರ್ 29ರಿಂದ ಆರಂಭ, ದರ ಎಷ್ಟು

Wednesday, November 27, 2024