ಕನ್ನಡ ಸುದ್ದಿ / ವಿಷಯ /
Latest kerala Photos
![Vaikunta Ekadashi 2025: ದಕ್ಷಿಣ ಭಾರತದ ಉದ್ದಗಲಕ್ಕೂ ವೈಕುಂಠ ಏಕಾದಶಿ ನಿಮಿತ್ತ ಶ್ರದ್ಧಾಭಕ್ತಿಯಿಂದ ಗೋವಿಂದ ಸ್ಮರಣೆ ನೆರವೇರಿತು. ಈ ಆಚರಣೆಯ ಆಕರ್ಷಕ ಚಿತ್ರನೋಟ ಮತ್ತು ಮಾಹಿತಿ ಇಲ್ಲಿದೆ. ಇದು ಹೈದರಾಭಾದ್ನಲ್ಲಿ ಇಂದು (ಜನವರಿ 10) ನೆರವೇರಿದ ಶ್ರೀವೆಂಕಟೇಶ್ವರ ಸ್ವಾಮಿ ಗರುಡ ವಾಹನ ಸೇವಾ ಮೆರವಣಿಗೆಯ ಒಂದು ನೋಟ. ಶ್ರೀ ವೆಂಕಟೇಶ್ವರ ಸ್ವಾಮಿ ವೇಷಧರಿಸಿದ ವ್ಯಕ್ತಿಯನ್ನು ನೋಡಿ ‘ಕಂಡೆ ನಾ ಗೋವಿಂದ’ ಎನ್ನುತ್ತ ಗೋವಿಂದ ನಾಮಸ್ಮರಣೆ ಮಾಡುತ್ತ ನಮಸ್ಕರಿಸಿದರು <p>Vaikunta Ekadashi 2025: ದಕ್ಷಿಣ ಭಾರತದ ಉದ್ದಗಲಕ್ಕೂ ವೈಕುಂಠ ಏಕಾದಶಿ ನಿಮಿತ್ತ ಶ್ರದ್ಧಾಭಕ್ತಿಯಿಂದ ಗೋವಿಂದ ಸ್ಮರಣೆ ನೆರವೇರಿತು. ಈ ಆಚರಣೆಯ ಆಕರ್ಷಕ ಚಿತ್ರನೋಟ ಮತ್ತು ಮಾಹಿತಿ ಇಲ್ಲಿದೆ. ಇದು ಹೈದರಾಭಾದ್ನಲ್ಲಿ ಇಂದು (ಜನವರಿ 10) ನೆರವೇರಿದ ಶ್ರೀವೆಂಕಟೇಶ್ವರ ಸ್ವಾಮಿ ಗರುಡ ವಾಹನ ಸೇವಾ ಮೆರವಣಿಗೆಯ ಒಂದು ನೋಟ. ಶ್ರೀ ವೆಂಕಟೇಶ್ವರ ಸ್ವಾಮಿ ವೇಷಧರಿಸಿದ ವ್ಯಕ್ತಿಯನ್ನು ನೋಡಿ ‘ಕಂಡೆ ನಾ ಗೋವಿಂದ’ ಎನ್ನುತ್ತ ಗೋವಿಂದ ನಾಮಸ್ಮರಣೆ ಮಾಡುತ್ತ ನಮಸ್ಕರಿಸಿದರು</p>](https://images.hindustantimes.com/kannada/img/2025/01/10/90x90/13_1736525051355_1736525689098.png)
Vaikunta Ekadashi 2025: ದಕ್ಷಿಣ ಭಾರತದ ಉದ್ದಗಲಕ್ಕೂ ಶ್ರದ್ಧಾಭಕ್ತಿಯ ವೈಕುಂಠ ಏಕಾದಶಿ ಆಚರಣೆ; ಕಂಡೆ ನಾ ಗೋವಿಂದನ- ಚಿತ್ರನೋಟ
Friday, January 10, 2025
![ಪ್ರಿಯಾಂಕಾ ಗಾಂಧಿ ವದ್ರಾ: ವಯನಾಡಿನಲ್ಲಿ ಖಾತೆ ತೆರೆದ ಕಾಂಗ್ರೆಸ್ ಕುಡಿ <p>ಪ್ರಿಯಾಂಕಾ ಗಾಂಧಿ ವದ್ರಾ: ವಯನಾಡಿನಲ್ಲಿ ಖಾತೆ ತೆರೆದ ಕಾಂಗ್ರೆಸ್ ಕುಡಿ</p>](https://images.hindustantimes.com/kannada/img/2024/11/23/90x90/jsjskd_1732349271978_1732352047521.png)
Wayanad By Election Result 2024: ಅಣ್ಣನ ನಂತರ ತಂಗಿಯನ್ನೂ ಗೆಲ್ಲಿಸಿದ ಗಿರಿನಾಡ ಜನ; ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ವದ್ರಾ ಜಯದ ನಗೆ
Saturday, November 23, 2024
!["ಈ ಉನ್ನತ ಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲು ಎಲ್ಲಾ ಆರ್ಥಿಕ ಸಹಾಯವನ್ನು ರಾಜ್ಯದ ಉದ್ಯಮಿಗಳುಗಳು ಒದಗಿಸುತ್ತಾರೆ" ಎಂದು ಸಚಿವರು ಹೇಳಿದ್ದಾರೆ. <p>"ಈ ಉನ್ನತ ಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲು ಎಲ್ಲಾ ಆರ್ಥಿಕ ಸಹಾಯವನ್ನು ರಾಜ್ಯದ ಉದ್ಯಮಿಗಳುಗಳು ಒದಗಿಸುತ್ತಾರೆ" ಎಂದು ಸಚಿವರು ಹೇಳಿದ್ದಾರೆ.</p>](https://images.hindustantimes.com/kannada/img/2024/11/20/90x90/AP11-15-2024-000017A-0_1732082265179_1732082718660.jpg)
ಲಿಯೋನೆಲ್ ಮೆಸ್ಸಿ ಅಭಿಮಾನಿಗಳಿಗೆ ಗುಡ್ ನ್ಯೂಸ್; ಭಾರತದಲ್ಲಿ ಪಂದ್ಯ ಆಡಲಿದ್ದಾರೆ ಅರ್ಜೆಂಟೀನಾ ಫುಟ್ಬಾಲ್ ದಿಗ್ಗಜ
Wednesday, November 20, 2024
![ಕೇರಳದ ಮುನ್ನಾರ್, ಕೊಚ್ಚಿ, ಕುಮರಕಮ್, ಆತಿರಪಲ್ಲಿ ಮತ್ತು ಕೋವಳಂ ಪ್ರದೇಶಗಳು ಮಧುಚಂದ್ರ ಪ್ರವಾಸಕ್ಕೆ ಹೇಳಿ ಮಾಡಿಸಿದ ಪ್ರದೇಶಗಳು. ಈ ಪ್ರದೇಶಗಳಲ್ಲಿ ಬೀಚ್ ವಾಕಿಂಗ್, ಹೌಸ್ ಬೋಟ್ಗಳಲ್ಲಿ ಕ್ಯಾಂಡಲ್ ಲೈಟ್ ಡಿನ್ನರ್, ಪಂಚತಾರಾ ರೆಸಾರ್ಟ್ ಗಳಲ್ಲಿ ಐಷಾರಾಮಿ ವಸತಿ, ಆಯುರ್ವೇದ ಸ್ಪಾ, ಮಸಾಜ್, ಸೊಂಪಾದ ಹಸಿರು ಚಹಾ ತೋಟ ಹೀಗೆ ಪ್ರವಾಸಿ ಆಕರ್ಷಣೆಗಳು ಬಹಳ. <p>ಕೇರಳದ ಮುನ್ನಾರ್, ಕೊಚ್ಚಿ, ಕುಮರಕಮ್, ಆತಿರಪಲ್ಲಿ ಮತ್ತು ಕೋವಳಂ ಪ್ರದೇಶಗಳು ಮಧುಚಂದ್ರ ಪ್ರವಾಸಕ್ಕೆ ಹೇಳಿ ಮಾಡಿಸಿದ ಪ್ರದೇಶಗಳು. ಈ ಪ್ರದೇಶಗಳಲ್ಲಿ ಬೀಚ್ ವಾಕಿಂಗ್, ಹೌಸ್ ಬೋಟ್ಗಳಲ್ಲಿ ಕ್ಯಾಂಡಲ್ ಲೈಟ್ ಡಿನ್ನರ್, ಪಂಚತಾರಾ ರೆಸಾರ್ಟ್ ಗಳಲ್ಲಿ ಐಷಾರಾಮಿ ವಸತಿ, ಆಯುರ್ವೇದ ಸ್ಪಾ, ಮಸಾಜ್, ಸೊಂಪಾದ ಹಸಿರು ಚಹಾ ತೋಟ ಹೀಗೆ ಪ್ರವಾಸಿ ಆಕರ್ಷಣೆಗಳು ಬಹಳ.</p>](https://images.hindustantimes.com/kannada/img/2024/09/30/90x90/4_1727433789259_1727704808379.webp)
ಈ ರಜೆಗೋಸ್ಕರ ಕಾಯ್ತಾ ಇದ್ರಾ, ಹನಿಮೂನ್ ಪ್ರವಾಸಕ್ಕೆ ಫೇಮಸ್ ಈ ಪ್ರದೇಶಗಳು, ಕೇರಳಕ್ಕೆ ರೊಮ್ಯಾಂಟಿಕ್ ಟೂರ್ ಹೊರಡಿ
Monday, September 30, 2024
![ಭಾರತದಲ್ಲಿ ಭಗವಾನ್ ಕೃಷ್ಣನ ಕೆಲವು ಪ್ರಸಿದ್ಧ ದೇವಾಲಯಗಳಿವೆ, ಈ ಕೃಷ್ಣನ ಆಲಯಗಳು ಸದಾ ಭಕ್ತರಿಂದ ತುಂಬಿರುತ್ತವೆ. ನೀವು ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ದೇವಾಲಯಗಳ ವಿವರ ಇಲ್ಲಿದೆ. <p>ಭಾರತದಲ್ಲಿ ಭಗವಾನ್ ಕೃಷ್ಣನ ಕೆಲವು ಪ್ರಸಿದ್ಧ ದೇವಾಲಯಗಳಿವೆ, ಈ ಕೃಷ್ಣನ ಆಲಯಗಳು ಸದಾ ಭಕ್ತರಿಂದ ತುಂಬಿರುತ್ತವೆ. ನೀವು ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ದೇವಾಲಯಗಳ ವಿವರ ಇಲ್ಲಿದೆ.</p>](https://images.hindustantimes.com/kannada/img/2024/08/15/90x90/krishna_temple_1723544652303_1723696151685.jpg)
ಆಗಸ್ಟ್ 26ಕ್ಕೆ ಕೃಷ್ಣಾಷ್ಟಮಿ; ಉಡುಪಿಯಿಂದ ದ್ವಾರಕಾದವರೆಗೆ, ಕೃಷ್ಣನ ಈ ದೇವಾಲಯಗಳಿಗೆ ಒಮ್ಮೆಯಾದರೂ ಭೇಟಿ ನೀಡಿ
Tuesday, August 20, 2024
![ದೀರ್ಘಾವಧಿಯ ಜೀವಿತಾವಧಿ ಮತ್ತು ರೋಗನಿರೋಧಕ ಶಕ್ತಿಯನ್ನು ಒದಗಿಸುವ ಆಹಾರಕ್ಕಾಗಿ ವಿನಂತಿಯನ್ನು ಆಧರಿಸಿ, ಕಳುಹಿಸಲಾದ ವಿವಿಧ ಆಹಾರ ಪದಾರ್ಥಗಳಲ್ಲಿ ನ್ಯೂಟ್ರಾ ಸ್ಪಿರುಲಿನಾ ಚಿಕ್ಕಿ, ಫೋರ್ಟಿಫೈಡ್ ಮ್ಯಾಂಗೋ ಬಾರ್, ಮಕ್ಕಳಿಗೆ ಶಕ್ತಿ ಮತ್ತು ಪ್ರೋಟೀನ್ ಭರಿತ ಬರ್ಫಿ, ಅಂಟು ರಹಿತ ರಾಗಿ ಬಿಸ್ಕತ್ತುಗಳು, ರಾಗಿ ಪಾನೀಯ ಮಿಶ್ರಣ, ರಾಗಿ ಉಪ್ಮಾ ಮಿಕ್ಸ್, ಕೋಕಮ್ ಸೇರಿವೆ ಹಣ್ಣಿನ ಬಾರ್, ಆಮ್ಲಾ ಕ್ಯಾಂಡಿ, ಹುಣಸೆ ಮಿಠಾಯಿ, ಅಧಿಕ-ಪ್ರೋಟೀನ್ ರಸ್ಕ್ ಗಳು, ಸಾಂಬಾರ್ ಮಿಶ್ರಣ, ತ್ವರಿತ ಸಾಂಬಾರ್ ಪುಡಿ, 6 - 10 ತಿಂಗಳ ವಯಸ್ಸಿನ ಶಿಶುಗಳಿಗೆ ಆಹಾರ ನೀಡಲಾಗಿದೆ. ಸಿಎಫ್ಟಿಆರ್ಐ ನಿರ್ದೇಶಿಕ ಶ್ರೀದೇವಿ ಅನ್ನಪೂರ್ಣ ಸಿಂಗ್ ಆಹಾರಗಳನ್ನು ಒದಗಿಸಿದರು. <p>ದೀರ್ಘಾವಧಿಯ ಜೀವಿತಾವಧಿ ಮತ್ತು ರೋಗನಿರೋಧಕ ಶಕ್ತಿಯನ್ನು ಒದಗಿಸುವ ಆಹಾರಕ್ಕಾಗಿ ವಿನಂತಿಯನ್ನು ಆಧರಿಸಿ, ಕಳುಹಿಸಲಾದ ವಿವಿಧ ಆಹಾರ ಪದಾರ್ಥಗಳಲ್ಲಿ ನ್ಯೂಟ್ರಾ ಸ್ಪಿರುಲಿನಾ ಚಿಕ್ಕಿ, ಫೋರ್ಟಿಫೈಡ್ ಮ್ಯಾಂಗೋ ಬಾರ್, ಮಕ್ಕಳಿಗೆ ಶಕ್ತಿ ಮತ್ತು ಪ್ರೋಟೀನ್ ಭರಿತ ಬರ್ಫಿ, ಅಂಟು ರಹಿತ ರಾಗಿ ಬಿಸ್ಕತ್ತುಗಳು, ರಾಗಿ ಪಾನೀಯ ಮಿಶ್ರಣ, ರಾಗಿ ಉಪ್ಮಾ ಮಿಕ್ಸ್, ಕೋಕಮ್ ಸೇರಿವೆ ಹಣ್ಣಿನ ಬಾರ್, ಆಮ್ಲಾ ಕ್ಯಾಂಡಿ, ಹುಣಸೆ ಮಿಠಾಯಿ, ಅಧಿಕ-ಪ್ರೋಟೀನ್ ರಸ್ಕ್ ಗಳು, ಸಾಂಬಾರ್ ಮಿಶ್ರಣ, ತ್ವರಿತ ಸಾಂಬಾರ್ ಪುಡಿ, 6 - 10 ತಿಂಗಳ ವಯಸ್ಸಿನ ಶಿಶುಗಳಿಗೆ ಆಹಾರ ನೀಡಲಾಗಿದೆ. ಸಿಎಫ್ಟಿಆರ್ಐ ನಿರ್ದೇಶಿಕ ಶ್ರೀದೇವಿ ಅನ್ನಪೂರ್ಣ ಸಿಂಗ್ ಆಹಾರಗಳನ್ನು ಒದಗಿಸಿದರು.</p>](https://images.hindustantimes.com/kannada/img/2024/08/08/90x90/food_1723106828403_1723107321231.jpeg)
Wayanad Landslides: ಕೇರಳ ಪ್ರವಾಹ ಸಂತ್ರಸ್ಥರಿಗೆ ಮೈಸೂರಿನ ಪೌಷ್ಠಿಕಾಂಶ ಆಹಾರ, ಸಿಎಫ್ಟಿಆರ್ಐನಿಂದ ರೆಡಿ ಟು ಈಟ್ ಸಾಮಗ್ರಿ
Thursday, August 8, 2024
![ಲೆಫ್ಟಿನೆಂಟ್ ಕರ್ನಲ್ ಹಾಗೂ ನಟ ಮೋಹನ್ ಲಾಲ್ ಭೂಕುಸಿತ ಸಂಭವಿಸಿದ ವಯನಾಡಿನ ಬೈಲಿ ಸೇತುವೆಗೆ ಇಂದು (ಆ. 03) ಬೆಳಗ್ಗೆ ಭೇಟಿ ನೀಡಿದ್ದಾರೆ. <p>ಲೆಫ್ಟಿನೆಂಟ್ ಕರ್ನಲ್ ಹಾಗೂ ನಟ ಮೋಹನ್ ಲಾಲ್ ಭೂಕುಸಿತ ಸಂಭವಿಸಿದ ವಯನಾಡಿನ ಬೈಲಿ ಸೇತುವೆಗೆ ಇಂದು (ಆ. 03) ಬೆಳಗ್ಗೆ ಭೇಟಿ ನೀಡಿದ್ದಾರೆ. </p>](https://images.hindustantimes.com/kannada/img/2024/08/03/90x90/lfllfd_1722686086425_1722686449223.jpg)
ರುದ್ರಭೂಮಿಯಂತಾದ ವಯನಾಡಿನ ಭೂಕುಸಿತ ಪ್ರದೇಶಕ್ಕೆ ಲೆಫ್ಟಿನಂಟ್ ಕರ್ನಲ್, ನಟ ಮೋಹನ್ಲಾಲ್ ಭೇಟಿ PHOTOS
Saturday, August 3, 2024
![ಈ ತತ್ಕ್ಷಣದ ಸೇತುವೆಯು ನದಿಯ ಇನ್ನೊಂದು ಬದಿಯಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ತ್ವರಿತವಾಗಿ ಸ್ಥಳಾಂತರಿಸಲು ಅನುಕೂಲವಾಗುತ್ತದೆ ಎನ್ನುವುದು ಸೇನೆಯ ಅಭಿಪ್ರಾಯ. <p>ಈ ತತ್ಕ್ಷಣದ ಸೇತುವೆಯು ನದಿಯ ಇನ್ನೊಂದು ಬದಿಯಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ತ್ವರಿತವಾಗಿ ಸ್ಥಳಾಂತರಿಸಲು ಅನುಕೂಲವಾಗುತ್ತದೆ ಎನ್ನುವುದು ಸೇನೆಯ ಅಭಿಪ್ರಾಯ.</p>](https://images.hindustantimes.com/kannada/img/2024/08/01/90x90/waynad_kd_1722489784199_1722490339510.jpeg)
Wayanad Land slides: ವಯನಾಡಿನಲ್ಲಿ ಫಟಾಫಟ್ ಸೇತುವೆ ನಿರ್ಮಿಸಿದ ಸೇನಾ ಸಿಬ್ಬಂದಿ, ಹೀಗಿತ್ತು ಸೇನಾ ತಂಡಗಳ ಕಾರ್ಯಾಚರಣೆ photos
Thursday, August 1, 2024
![ಎರಡು ವರ್ಷಗಳ ಬಳಿಕ ದೇವರ ನಾಡು ಕೇರಳಕ್ಕೆ ಆಗಮಿಸಿದ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರಿಗೆ ಕೇರಳದಿಂದ ಅದ್ಧೂರಿ ಸ್ವಾಗತ ಸಿಕ್ಕಿದೆ.. <p>ಎರಡು ವರ್ಷಗಳ ಬಳಿಕ ದೇವರ ನಾಡು ಕೇರಳಕ್ಕೆ ಆಗಮಿಸಿದ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರಿಗೆ ಕೇರಳದಿಂದ ಅದ್ಧೂರಿ ಸ್ವಾಗತ ಸಿಕ್ಕಿದೆ.. </p>](https://images.hindustantimes.com/kannada/img/2024/07/26/90x90/Yayya_1721955246669_1721955295404.jpg)
ಅಬ್ಬೋ ಏನ್ ಜನ ಗುರೂ.. ದೇವರ ನಾಡು ಕೇರಳದಲ್ಲಿ ರಶ್ಮಿಕಾ ಮಂದಣ್ಣ ನೋಡಲು ಮುಗಿಬಿದ್ದ ಫ್ಯಾನ್ಸ್ PHOTOS
Friday, July 26, 2024
![ಕಪಿಲಾ ನದಿ ನಂಜನಗೂಡು ನಗರದಲ್ಲಿ ತಿರುವು ಪಡೆದು ಮುಂದೆ ತಮಿಳುನಾಡು ಕಡೆ ಹರಿಯುತ್ತದೆ. ನೀರು ಹೆಚ್ಚಿರುವುದರಿಂದ ಸುಂದರ ದೃಶ್ಯ ಕಂಡು ಬರುತ್ತಿದೆ. <p>ಕಪಿಲಾ ನದಿ ನಂಜನಗೂಡು ನಗರದಲ್ಲಿ ತಿರುವು ಪಡೆದು ಮುಂದೆ ತಮಿಳುನಾಡು ಕಡೆ ಹರಿಯುತ್ತದೆ. ನೀರು ಹೆಚ್ಚಿರುವುದರಿಂದ ಸುಂದರ ದೃಶ್ಯ ಕಂಡು ಬರುತ್ತಿದೆ. </p>](https://images.hindustantimes.com/kannada/img/2024/07/14/90x90/kabini_kk_1720933567189_1720933958984.jpeg)
Kabini Dam: ತುಂಬಿದ ಕಬಿನಿ ಜಲಾಶಯದಿಂದ ಹರಿಯಿತು ಭಾರೀ ನೀರು, ನಂಜನಗೂಡು, ತಿ.ನರಸೀಪುರದಲ್ಲಿ ಹೆಚ್ಚಿದ ಹರಿವು photos
Sunday, July 14, 2024
![ಪ್ರಿಯಾಂಕಾ ಗಾಂಧಿ ವಾದ್ರಾ ಗಾಂಧಿ ಕುಟುಂಬದ ಕುಡಿ.ಇತ್ತೀಚಿಗೆ ರಾಜಕೀಯವಾಗಿ ಸಕ್ರಿಯರಾಗಿರುವ ಅವರು ಮೊದಲ ಬಾರಿಗೆ ಚುನಾವಣೆ ಅಖಾಡಕ್ಕೆ ಧುಮುಕುತ್ತಿದ್ದಾರೆ. <p>ಪ್ರಿಯಾಂಕಾ ಗಾಂಧಿ ವಾದ್ರಾ ಗಾಂಧಿ ಕುಟುಂಬದ ಕುಡಿ.ಇತ್ತೀಚಿಗೆ ರಾಜಕೀಯವಾಗಿ ಸಕ್ರಿಯರಾಗಿರುವ ಅವರು ಮೊದಲ ಬಾರಿಗೆ ಚುನಾವಣೆ ಅಖಾಡಕ್ಕೆ ಧುಮುಕುತ್ತಿದ್ದಾರೆ.</p>](https://images.hindustantimes.com/kannada/img/2024/06/18/90x90/priy_1718710674578_1718711203783.webp)
Priyanka Gandhi: ಕೇರಳದ ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ಗೆಲ್ಲುವರೇ?
Tuesday, June 18, 2024
![ಕೊಚ್ಚಿಯಲ್ಲಿ ಧಾರಾಕಾರ ಮಳೆಯಾಗಿದೆ. ಪ್ರಮುಖ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಗಿದೆ. ಕೊಚ್ಚಿ ಮತ್ತು ಅದರ ಸುತ್ತಮುತ್ತಲಿನ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ ಪರಿಣಾಮ ಜನ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. <p>ಕೊಚ್ಚಿಯಲ್ಲಿ ಧಾರಾಕಾರ ಮಳೆಯಾಗಿದೆ. ಪ್ರಮುಖ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಗಿದೆ. ಕೊಚ್ಚಿ ಮತ್ತು ಅದರ ಸುತ್ತಮುತ್ತಲಿನ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ ಪರಿಣಾಮ ಜನ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. </p>](https://images.hindustantimes.com/kannada/img/2024/05/30/90x90/Kerala_Southwest_Monsoon_2_1717070023870_1717070666901.jpg)
ನೆರೆಯ ಕೇರಳಕ್ಕೆ ನೈರುತ್ಯ ಮುಂಗಾರು ಪ್ರವೇಶ; ಮುಂದುವರಿದ ಧಾರಾಕಾರ ಮಳೆ; ಫೋಟೊಸ್
Thursday, May 30, 2024
![ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಸೇರಿ ಪಕ್ಷದ ಇತರ ಹಿರಿಯ ನಾಯಕರೊಂದಿಗೆ ಭಾರಿ ರೋಡ್ ಷೋ ಮೂಲಕ ಆಗಮಿಸಿ ತಮ್ಮ ನಾಮಪತ್ರವನ್ನು ಚುನಾವಣಾಧಿಕಾರಿಯೂ ಆಗಿರುವ ವಯನಾಡ್ ಜಿಲ್ಲಾಧಿಕಾರಿಗೆ ಸಲ್ಲಿಸಿದರು. <p>ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಸೇರಿ ಪಕ್ಷದ ಇತರ ಹಿರಿಯ ನಾಯಕರೊಂದಿಗೆ ಭಾರಿ ರೋಡ್ ಷೋ ಮೂಲಕ ಆಗಮಿಸಿ ತಮ್ಮ ನಾಮಪತ್ರವನ್ನು ಚುನಾವಣಾಧಿಕಾರಿಯೂ ಆಗಿರುವ ವಯನಾಡ್ ಜಿಲ್ಲಾಧಿಕಾರಿಗೆ ಸಲ್ಲಿಸಿದರು. </p>](https://images.hindustantimes.com/kannada/img/2024/04/04/90x90/Rahul_Gandhi_Nomination__1712197864096_1712197889906.jpg)
ಲೋಕಸಭಾ ಚುನಾವಣೆ; ವಯನಾಡ್ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ, ಬೃಹತ್ ರೋಡ್ ಷೋ ಫೋಟೋಸ್
Thursday, April 4, 2024
![ಕೇರಳದ ಪ್ರಧಾನ 18 ಮುಚ್ಚಿಲೋಟ್ ಕ್ಷೇತ್ರಗಳಲ್ಲಿ ಒಂದಾದ ಪೆರ್ಣೆಯಲ್ಲಿ 2004ರಲ್ಲಿ ಕಳಿಯಾಟ ನಡೆದಿತ್ತು.. ಈಗ ಮತ್ತೆ ನಡೆದಿದೆ. <p>ಕೇರಳದ ಪ್ರಧಾನ 18 ಮುಚ್ಚಿಲೋಟ್ ಕ್ಷೇತ್ರಗಳಲ್ಲಿ ಒಂದಾದ ಪೆರ್ಣೆಯಲ್ಲಿ 2004ರಲ್ಲಿ ಕಳಿಯಾಟ ನಡೆದಿತ್ತು.. ಈಗ ಮತ್ತೆ ನಡೆದಿದೆ.<br> </p>](https://images.hindustantimes.com/kannada/img/2024/03/06/90x90/kasargod_kk_1709725190542_1709725285559.jpg)
Kasaragod News: ಸೀತಾಂಗೋಳಿ ಪೆರ್ಣೆ ಭಗವತೀ ಕ್ಷೇತ್ರದಲ್ಲಿ ಕಳಿಯಾಟದ ಖುಷಿಯ ನೋಟ, ಇಲ್ಲಿವೆ ಆಕರ್ಷಕ ಚಿತ್ರಗಳು
Wednesday, March 6, 2024
![ಕೇರಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಿರುವನಂತಪುರಂನ ತುಂಬಾದಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ (ವಿಎಸ್ಎಸ್ಸಿ) ಭಾರತದ ಮೊದಲ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮವಾದ ಗಗನಯಾನದ ಭಾಗವಾಗಲಿರುವ ನಾಲ್ವರು ಗಗನಯಾತ್ರಿಗಳ ಹೆಸರನ್ನು ಘೋಷಿಸಿದರು. ಈ ಮಿಷನ್ ಅನ್ನು 2024-25ರಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಕೇರಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಿರುವನಂತಪುರಂನ ತುಂಬಾದಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ (ವಿಎಸ್ಎಸ್ಸಿ) ಭಾರತದ ಮೊದಲ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮವಾದ ಗಗನಯಾನದ ಭಾಗವಾಗಲಿರುವ ನಾಲ್ವರು ಗಗನಯಾತ್ರಿಗಳ ಹೆಸರನ್ನು ಘೋಷಿಸಿದರು. ಈ ಮಿಷನ್ ಅನ್ನು 2024-25ರಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ. ](https://images.hindustantimes.com/kannada/img/2024/02/27/90x90/PTI02-27-2024-000049B-0_1709020865587_1709028558570.jpg)
ಇಸ್ರೋ ಗಗನಯಾನ; ಭಾರತದ ಮೊದಲ ಮಾನವ ಬಾಹ್ಯಾಕಾಶ ಯಾತ್ರೆಗೆ ಸಜ್ಜಾದ್ರು 4 ಗಗನಯಾತ್ರಿಗಳು; ಹೆಸರು ಘೋಷಿಸಿದ ಪ್ರಧಾನಿ ಮೋದಿ
Tuesday, February 27, 2024
![ ದಕ್ಷಿಣ ಭಾರತದಲ್ಲಿ ಸುಡು ಬಿಸಿಲಿಗೆ ಜನರು ನಲುಗಿ ಹೋಗುತ್ತಿದ್ದು, ಮನೆಯಿಂದ ಹೊರ ಬರೋದಿಕ್ಕೂ ಹಿಂದೆ ಮುಂದೆ ನೋಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ತಾಪಮಾನ ಏರುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಾಗದಂತೆ ಕೇರಳ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. <p> ದಕ್ಷಿಣ ಭಾರತದಲ್ಲಿ ಸುಡು ಬಿಸಿಲಿಗೆ ಜನರು ನಲುಗಿ ಹೋಗುತ್ತಿದ್ದು, ಮನೆಯಿಂದ ಹೊರ ಬರೋದಿಕ್ಕೂ ಹಿಂದೆ ಮುಂದೆ ನೋಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ತಾಪಮಾನ ಏರುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಾಗದಂತೆ ಕೇರಳ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. </p>](https://images.hindustantimes.com/kannada/img/2024/02/23/90x90/students_drinking_water_1_1708681730801_1708681950514.jpg)
ಕೇರಳ ಶಾಲೆಗಳಲ್ಲಿ ವಾಟರ್ ಬ್ರೇಕ್ ಮರುಜಾರಿ; ಏನಿದು ಯೋಜನೆ, ಬೇಸಿಗೆಯಲ್ಲಿ ವಿದ್ಯಾರ್ಥಿಗಳಿಗೆ ಹೈಡ್ರೇಷನ್ ವಿರಾಮದ ಅಗತ್ಯವನ್ನ ತಿಳಿಯಿರಿ
Friday, February 23, 2024
![ಭಾರತೀಯ ರಾಯಭಾರ ಕಚೇರಿ ಸಹಯೋಗದಲ್ಲಿ ಇತ್ತೀಚೆಗೆ ದೋಹಾ ಕತಾರ್ನಲ್ಲಿರುವ ಇಂಡಿಯನ್ ಕಲ್ಚರಲ್ ಸೆಂಟರ್ನಲ್ಲಿ ಇತ್ತೀಚೆಗೆ ಕೇರಳದ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ ಪ್ರೇಕ್ಷಕರ ಕಣ್ತುಂಬಿತು. <p>ಭಾರತೀಯ ರಾಯಭಾರ ಕಚೇರಿ ಸಹಯೋಗದಲ್ಲಿ ಇತ್ತೀಚೆಗೆ ದೋಹಾ ಕತಾರ್ನಲ್ಲಿರುವ ಇಂಡಿಯನ್ ಕಲ್ಚರಲ್ ಸೆಂಟರ್ನಲ್ಲಿ ಇತ್ತೀಚೆಗೆ ಕೇರಳದ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ ಪ್ರೇಕ್ಷಕರ ಕಣ್ತುಂಬಿತು. </p>](https://images.hindustantimes.com/kannada/img/2024/02/08/90x90/NRI_News_1707391863066_1707391900478.jpg)
NRI News: ದೋಹಾ ಕತ್ತಾರ್ನ ಇಂಡಿಯನ್ ಕಲ್ಚರಲ್ ಸೆಂಟರ್ನಲ್ಲಿ ಕಾಲಚಕ್ರಮ್ ಸಂಭ್ರಮ; ಇಲ್ಲಿದೆ ಚಿತ್ರನೋಟ
Thursday, February 8, 2024
![ಭಾರತದಲ್ಲಿರುವ ಸೀತಾ ಮಾತೆ ದೇಗುಲಗಳು <p>ಭಾರತದಲ್ಲಿರುವ ಸೀತಾ ಮಾತೆ ದೇಗುಲಗಳು</p>](https://images.hindustantimes.com/kannada/img/2024/01/26/90x90/collage_1706245081913_1706245102338.jpg)
Sita Temples: ಭಾರತದಲ್ಲಿರುವ ಸೀತಾ ಮಾತೆಯ ದೇಗುಲಗಳಿವು
Saturday, January 27, 2024
![ದೇವರ ನಾಡು ಕೇರಳಕ್ಕೆ ಸ್ನೇಹಿತರು, ಹೊಸದಾಗಿ ಮದುವೆ ಆಗಿರುವ ಜೋಡಿ, ಕುಟುಂಬದ ಎಲ್ಲಾ ಸದಸ್ಯರು ಹೋಗಿ ಎಂಜಾಯ್ ಮಾಡಬಹುದು. ನೀವೂ ಕೇರಳ ಟ್ರಿಪ್ ಪ್ಲಾನ್ ಮಾಡ್ತಿದ್ರೆ ಈ 7 ಸ್ಥಳಗಳನ್ನು ಮಿಸ್ ಮಾಡಬೇಡಿ. <p>ದೇವರ ನಾಡು ಕೇರಳಕ್ಕೆ ಸ್ನೇಹಿತರು, ಹೊಸದಾಗಿ ಮದುವೆ ಆಗಿರುವ ಜೋಡಿ, ಕುಟುಂಬದ ಎಲ್ಲಾ ಸದಸ್ಯರು ಹೋಗಿ ಎಂಜಾಯ್ ಮಾಡಬಹುದು. ನೀವೂ ಕೇರಳ ಟ್ರಿಪ್ ಪ್ಲಾನ್ ಮಾಡ್ತಿದ್ರೆ ಈ 7 ಸ್ಥಳಗಳನ್ನು ಮಿಸ್ ಮಾಡಬೇಡಿ. </p>](https://images.hindustantimes.com/kannada/img/2023/11/29/90x90/Kerala_Trip_1701275227152_1701275835640.jpg)
ಕೇರಳ ಟೂರ್ ಪ್ಲಾನ್ ಮಾಡ್ತಿದ್ರೆ ಈ 7 ಸ್ಥಳಗಳನ್ನು ಮಿಸ್ ಮಾಡಬೇಡಿ
Wednesday, November 29, 2023
![ಕೇರಳದ ತ್ರಿಶೂರ್ನ ವಿಷ್ಣುಮಯ ದೇವಸ್ಥಾನದಲ್ಲಿ ರಣಧೀರ ಸಿನಿಮಾ ನಟಿ ಖುಷ್ಬೂಗೆ ನಾರಿ ಪೂಜೆ ಮಾಡಲಾಗಿದ್ದು ಈ ಫೋಟೋಗಳನ್ನು ಖುಷ್ಬೂ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. <p>ಕೇರಳದ ತ್ರಿಶೂರ್ನ ವಿಷ್ಣುಮಯ ದೇವಸ್ಥಾನದಲ್ಲಿ ರಣಧೀರ ಸಿನಿಮಾ ನಟಿ ಖುಷ್ಬೂಗೆ ನಾರಿ ಪೂಜೆ ಮಾಡಲಾಗಿದ್ದು ಈ ಫೋಟೋಗಳನ್ನು ಖುಷ್ಬೂ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. </p>](https://images.hindustantimes.com/kannada/img/2023/10/04/90x90/Kushboo_Sundar_1696411170142_1696413183088.jpg)
ಕೇರಳ ದೇವಸ್ಥಾನದಲ್ಲಿ ರಣಧೀರ ನಟಿ ಖುಷ್ಬೂಗೆ ಪೂಜೆ; ನೀವು ನಿಜವಾಗಲೂ ದೇವತೆ ಎಂದ ಫ್ಯಾನ್ಸ್
Wednesday, October 4, 2023