ಭಾರತ - ಪಾಕಿಸ್ತಾನ ಯುದ್ಧ 2025: ಕದನ ವಿರಾಮ ಘೋಷಿಸಿದರೂ, ಅಪ್ರಚೋದಿತ ದಾಳಿ ಮುಂದುವರಿದಿದೆ ಎಂಬ ವಿವರವನ್ನು ಭಾರತದ ಸೇನೆ ತನ್ನ ನಿತ್ಯದ ಕಾರ್ಯಾಚರಣೆ ವಿವರ ನೀಡುತ್ತ ಹೇಳಿದೆ. ಈ ವಿದ್ಯಮಾನದ ನಡುವೆ, ಲೇಖಕ ವಸಂತ ನಡಹಳ್ಳಿ ಅವರು, ಯುದ್ಧ ಮುಗಿದರೂ ಯುದ್ಧೋನ್ಮಾದ ಮುಗಿದಿರುವುದಿಲ್ಲ, ಅದೇಕೆ ಹೀಗೆ ಎಂಬ ವಿಷಯದ ವೈಜ್ಞಾನಿಕ ವಿವರಣೆ ನೀಡಿದ್ದಾರೆ.