ಕನ್ನಡ ಸುದ್ದಿ  /  ವಿಷಯ  /  parliament session

Latest parliament session News

ಭಾರತದಲ್ಲಿ ಮಹಿಳೆಯರ ಮದುವೆ ವಯಸ್ಸು ಏರಿಸುವ ವಿಧೇಯಕ ಲೋಕಸಭೆಯಲ್ಲಿ ಜಾರಿಯಾಗಿಯೇ ಇಲ್ಲ.

Woman marriage Bill: ಮಹಿಳೆಯರ ಮದುವೆ ವಯಸ್ಸು18ರಿಂದ 21ಕ್ಕೆ ಹೆಚ್ಚಿಸುವ ವಿಧೇಯಕ ರದ್ದು ಸಾಧ್ಯತೆ

Monday, February 12, 2024

ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್‌, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪ್ರಧಾನಿ ನರೇಂದ್ರ ಮೋದಿ. (ಸಾಂಕೇತಿಕ ಚಿತ್ರ) ಶ್ವೇತಪತ್ರ ಎಂದರೇನು, ಮೋದಿ ಸರ್ಕಾರ ಸಂಸತ್ತಿನಲ್ಲಿ ಇದನ್ನೇಕೆ ಮಂಡಿಸುತ್ತಿದೆ ಅಂಥದ್ದು ಏನಿದೆ ಅದರಲ್ಲಿ ಎಂಬುದರ ವಿವರ ಈ ವರದಿಯಲ್ಲಿದೆ.

ಶ್ವೇತಪತ್ರ ಎಂದರೇನು, ಮೋದಿ ಸರ್ಕಾರ ಸಂಸತ್ತಿನಲ್ಲಿ ಇದನ್ನೇಕೆ ಮಂಡಿಸುತ್ತಿದೆ, ಅಂಥದ್ದು ಏನಿದೆ ಅದರಲ್ಲಿ..

Friday, February 9, 2024

ಸರ್ಕಾರಿ ನೇಮಕ ಪರೀಕ್ಷೆ ವಂಚನೆಗೆ 1 ಕೋಟಿ ರೂ ದಂಡ, 10 ವರ್ಷ ಸಜೆಯನ್ನು ಒಳಗೊಂಡ ಮಸೂದೆ ಸಂಸತ್ತಿನಲ್ಲಿ ಮಂಡನೆಯಾಗಿದೆ. (ಸಾಂಕೇತಿಕ ಚಿತ್ರ)

ಸರ್ಕಾರಿ ನೇಮಕ ಪರೀಕ್ಷೆ ವಂಚನೆಗೆ 1 ಕೋಟಿ ರೂ ದಂಡ, 10 ವರ್ಷ ಸಜೆ; ಸಂಸತ್ತಿನಲ್ಲಿ ಮಂಡನೆಯಾದ ಮಸೂದೆಯ 12 ಅಂಶಗಳು

Tuesday, February 6, 2024

ಕೇಂದ್ರ ಬಜೆಟ್‌ 2024; ಕೇಂದ್ರ ಸರ್ಕಾರಕ್ಕೆ ಬಡವರು, ಮಹಿಳೆ, ಯುವಜನ ಮತ್ತು ರೈತರು 4 ಜಾತಿಗಳು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ ಮಾಡುತ್ತ ಹೇಳಿದರು.

ಕೇಂದ್ರ ಬಜೆಟ್‌ 2024; ಕೇಂದ್ರ ಸರ್ಕಾರಕ್ಕೆ ಬಡವರು, ಮಹಿಳೆ, ಯುವಜನ ಮತ್ತು ರೈತರು 4 ಆಧಾರಸ್ತಂಭಗಳು ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

Thursday, February 1, 2024

ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್. ಕೇಂದ್ರ ಬಜೆಟ್‌ನಲ್ಲಿ 2047ರ ಭಾರತದ ಮುನ್ನೋಟ ನೀಡುತ್ತ, ಸರ್ಕಾರ ಇದುವರೆಗೆ ತಗೆದುಕೊಂಡ ಕ್ರಮಗಳನ್ನು ವಿವರಿಸಿದರು.

ಕೇಂದ್ರ ಬಜೆಟ್‌ನಲ್ಲಿ 2047ರ ಭಾರತದ ಮುನ್ನೋಟ; ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭಾಷಣದ 10 ಅಂಶಗಳು

Thursday, February 1, 2024

ಕೇಂದ್ರ ಬಜೆಟ್‌ 2024; ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಲಿರುವ ಮಧ್ಯಂತರ ಬಜೆಟ್‌ನಲ್ಲಿ 10 ಅಂಶಗಳನ್ನು ನಿರೀಕ್ಷಿಸಬಹುದು.

ಕೇಂದ್ರ ಬಜೆಟ್‌ 2024; ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಲಿರುವ ಮಧ್ಯಂತರ ಬಜೆಟ್‌ನಲ್ಲಿ ನಿರೀಕ್ಷಿಸಬಹುದಾದ 10 ಅಂಶಗಳು

Thursday, February 1, 2024

ಕೇಂದ್ರ ಬಜೆಟ್ ಹಿನ್ನೋಟ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಳೆ (ಫೆ.1) ಮಂಡಿಸುವ ಬಜೆಟ್ ಮಧ್ಯಂತರ ಬಜೆಟ್‌. ಸ್ವತಂತ್ರ ಭಾರತದ ಮೊದಲ ಬಜೆಟ್ ಕೂಡ ಮಧ್ಯಂತರ ಬಜೆಟ್ ಆಗಿತ್ತು. (ಕಡತ ಚಿತ್ರ)

ಕೇಂದ್ರ ಬಜೆಟ್ ಹಿನ್ನೋಟ : ಸ್ವತಂತ್ರ ಭಾರತದ ಮೊದಲ ಬಜೆಟ್ ಕೂಡ ಮಧ್ಯಂತರ ಬಜೆಟ್; ನೀವು ತಿಳಿದಿರಬೇಕಾದ 10 ಅಂಶಗಳು

Wednesday, January 31, 2024

ಹೊಸ ಸಂಸತ್ ಭವನದಲ್ಲಿ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮೊದಲ ಬಾರಿಗೆ ಭಾಷಣ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು. ಇದರೊಂದಿಗೆ ಕೇಂದ್ರ ಬಜೆಟ್ ಅಧಿವೇಶನ ಶುರುವಾಗಿದೆ.

ಕೇಂದ್ರ ಬಜೆಟ್ 2024: ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ; ರಾಮ ಮಂದಿರ, ನಾರಿಶಕ್ತಿ ಬಣ್ಣನೆ, 10 ಮುಖ್ಯ ಅಂಶ

Wednesday, January 31, 2024

ಕೇಂದ್ರ ಬಜೆಟ್‌ 2024: ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ಮೊದಲು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ.

ಕೇಂದ್ರ ಬಜೆಟ್‌ 2024 ರ ಅಧಿವೇಶನ ನಾರಿ ಶಕ್ತಿಯ ಹಬ್ಬ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದೇಕೆ, ಇಲ್ಲಿದೆ ವಿವರ

Wednesday, January 31, 2024

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಬಿಕ್ಕಟ್ಟು ಮುಂದುವರಿದಿದ್ದು ಈ ಕುರಿತು ಮಾಹಿತಿ ನೀಡಿದ ಕೇಂದ್ರ ವಾರ್ತಾ ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್.

ಸಂಸತ್ತಿನಲ್ಲಿ ಮುಂದುವರಿದ ಬಿಕ್ಕಟ್ಟು, ಲೋಕಸಭೆಯಲ್ಲಿ ಇನ್ನಿಬ್ಬರು ಸದಸ್ಯರ ಅಮಾನತು; 10 ಅಂಶಗಳಲ್ಲಿ ಈವರೆಗಿನ ವಿದ್ಯಮಾನ

Wednesday, December 20, 2023

ಸಂಸತ್ ಕಲಾಪದಿಂದ ಅಮಾತನಾಗಿರುವ ವಿಪಕ್ಷದ ಸಂಸದರು ಪ್ರತಿಭಟನೆ ನಡೆಸಿದ್ದಾರೆ.

ಇಂದು ಮತ್ತೆ 49 ಸಂಸದರು ಅಮಾನತು; ಒಟ್ಟು 141 ವಿಪಕ್ಷ ಎಂಪಿಗಳು ಚಳಿಗಾಲದ ಸಂಸತ್ ಕಲಾಪಕ್ಕೆ ಬರುವಂತಿಲ್ಲ

Tuesday, December 19, 2023

ಲೋಕಸಭೆಯಿಂದ ಅಮಾನತಾಗಿರುವ ಸಂಸದರನ್ನು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಅಧೀರ್ ರಂಜನ್ ಚೌಧರಿ, ದಯಾನಿಧಿ ಮಾರನ್ ಸೇರಿ ವಿಪಕ್ಷದ 33 ಎಂಪಿಗಳು ಲೋಕಸಭಾ ಅಧಿವೇಶನದಿಂದ ಅಮಾನತು

Monday, December 18, 2023

ಚಳಿಗಾಲದ ಸಂಸತ್ ಅಧಿವೇಶನದ ಭಾಗವಾಗಿ ರಾಜ್ಯಸಭೆಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾತನಾಡಿದ್ದಾರೆ.

ಮಹಿಳೆಯರಿಗೆ ಮುಟ್ಟು ಅಂಗವೈಕಲ್ಯವಲ್ಲ; ವೇತನ ಸಹಿತ ರಜೆಗೆ ಸಚಿವೆ ಸ್ಮೃತಿ ಇರಾನಿ ವಿರೋಧ

Thursday, December 14, 2023

ಸಂಸತ್​ನಲ್ಲಿ ಭದ್ರತಾ ಲೋಪ

ತಮ್ಮ ರಸ್ತೆಯಲ್ಲಿ ಎಸೆದ ಕಲ್ಲುಗಳನ್ನು ಸೇರಿಸಿ ಮೋದಿ ಕಟ್ಟಿರುವ ಸೌಧ ಅಷ್ಟು ಬೇಗ ಕುಸಿಯಲ್ಲ; ಸಂಸತ್ ದಾಳಿ ಬಗ್ಗೆ ರಂಗಸ್ವಾಮಿ ಮೂಕನಹಳ್ಳಿ ಬರಹ

Thursday, December 14, 2023

ಭದ್ರತಾ ಲೋಪ ಎಸಗಿದ ಕೃತ್ಯದ ಆರೋಪಿಗಳಾದ ಸಾಗರ್ ಶರ್ಮಾ ಮತ್ತು ಮನೋರಂಜನ್‌ ಅವರು ಲೋಕಸಭೆ ಪ್ರವೇಶಿಸಲು ಸಂಸದ ಪ್ರತಾಪ್ ಸಿಂಹ ಅವರ ವಿಸಿಟರ್ ಪಾಸ್ ಬಳಸಿಕೊಂಡಿದ್ದರು.

Pratap Simha: ಭದ್ರತಾ ಲೋಪವೆಸಗಿದ ಆರೋಪಿಗಳಿಗೆ ವಿಸಿಟರ್ ಪಾಸ್ ನೀಡಿದ ಸಂಸದ ಪ್ರತಾಪ್ ಸಿಂಹ ಯಾರು, ಸ್ಫೀಕರ್‌ಗೆ ಅವರು ಕೊಟ್ಟ ವಿವರಣೆ ಏನು

Thursday, December 14, 2023

ಪಬ್ಲಿಕ್ ಗ್ಯಾಲರಿಯಿಂದ ಲೋಕ ಸಭೆಯ ಕಲಾಪ ಸ್ಥಳಕ್ಕೆ ಜಿಗಿದು ಹಳದಿ ಹೊಗೆ ಹಾಕಿದ ಸುರೇಶ್ ಶರ್ಮಾ ಮತ್ತು ಸಂಗಡಿಗನನ್ನು ನೋಡಿ ಬೆಚ್ಚಿದ ಸದಸ್ಯರು

Security Breach: ಲೋಕಸಭೆ ಭದ್ರತಾ ಲೋಪ ಪ್ರಕರಣ, 6 ಆರೋಪಿಗಳ ಪೈಕಿ ಇಬ್ಬರಿಗಷ್ಟೇ ವಿಸಿಟರ್ ಪಾಸ್ ಸಿಕ್ಕಿತ್ತು…

Wednesday, December 13, 2023

ಸಂಸತ್ ಕಲಾಪ ವೀಕ್ಷಣೆಗೆ ವಿಸಿಟರ್ ಪಾಸ್‌ ನೀಡಲಾಗುತ್ತಿದ್ದು, ಇದೇನು ಎಂಬುದರ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)

Parliament Visitor Pass : ವಿಸಿಟರ್ ಪಾಸ್ ಎಂದರೇನು, ಲೋಕಸಭೆ-ರಾಜ್ಯಸಭೆ ಕಲಾಪ ನೋಡಲು ಸಾರ್ವಜನಿಕರು ಪಾಸ್‌ಗಳನ್ನು ಹೇಗೆ ಪಡೆಯಬಹುದು

Wednesday, December 13, 2023

ಮೈಸೂರು ಸಂಸದ ಪ್ರತಾಪ್ ಸಿಂಹ ನೀಡಿದ್ದು ಎನ್ನಲಾದ ಲೋಕಸಭೆ ಪಬ್ಲಿಕ್ ಗ್ಯಾಲರಿ  ಪ್ರವೇಶ ಪತ್ರ. ಇದರಲ್ಲಿ ಸಾಗರ್ ಶರ್ಮಾ ಹೆಸರು ಇದೆ. ಇನ್ನೊಂದು ಚಿತ್ರದಲ್ಲಿರುವುದು ಪೊಲೀಸ್ ವಶದಲ್ಲಿರುವ ನೀಲಂ ಕೌರ್.

Security Breach: ಸಂಸತ್‌ನಲ್ಲಿ ಭದ್ರತಾ ಲೋಪ ಪ್ರಕರಣಕ್ಕೆ ಕರ್ನಾಟಕ ನಂಟು- ನಮಗೆ ತಿಳಿದಿರುವ 5 ಅಂಶಗಳು

Wednesday, December 13, 2023

ಲೋಕಸಭೆ ಕಲಾಪದ ವೇಳೆ ಒಳನುಗ್ಗಿ ದಾಂಧಲೆ ನಡೆಸಿದ ಯುವಕ

Security Breach: ಲೋಕಸಭೆ ಭದ್ರತಾ ಲೋಪ ಕೇಸ್‌ನಲ್ಲಿ ಬಂಧಿತ ಮನೋರಂಜನ್ ಯಾರು, ತಂದೆ ದೇವರಾಜ್ ಹೇಳಿಕೆಯ 5 ಮುಖ್ಯ ಅಂಶಗಳು

Wednesday, December 13, 2023

ಲೋಕಸಭೆ ಕಲಾಪದ ವೇಳೆ ಭದ್ರತಾ ಲೋಪ ನಡೆದ ಸಂದರ್ಭ

Parliament Attack: ಸಂಸತ್ ದಾಳಿ ದಿನ ಲೋಕಸಭೆಯಲ್ಲಿ ಭದ್ರತಾ ಲೋಪ ಇಬ್ಬರ ಬಂಧನ, ಈ ಕೃತ್ಯದಲ್ಲಿ ಭಾಗಿಯಾದವರೆಷ್ಟು, ಏನು ನಡೆಯಿತು

Wednesday, December 13, 2023