parliament-session News, parliament-session News in kannada, parliament-session ಕನ್ನಡದಲ್ಲಿ ಸುದ್ದಿ, parliament-session Kannada News – HT Kannada
ಕನ್ನಡ ಸುದ್ದಿ  /  ವಿಷಯ  /  parliament session

Latest parliament session News

ಸಂವಿಧಾನದ ಚೌಕಟ್ಟಿನಲ್ಲಿ ಮಹಿಳೆಯರು ಕೂಡ ಸಮಾನರು ಎಂಬುದನ್ನು ನಿರೂಪಿಸಲು ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬೇಕಾದ್ದು ಸದ್ಯದ ತುರ್ತು ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದೆ.

ಸಂವಿಧಾನದ ಚೌಕಟ್ಟಿನಲ್ಲಿ ಮಹಿಳೆಯರು ಕೂಡ ಸಮಾನರು; ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬೇಕಾದ್ದು ಸದ್ಯದ ತುರ್ತು ಎಂದ ಹೈಕೋರ್ಟ್‌

Saturday, April 5, 2025

ವಿವಾದಿತ ವಕ್ಫ್ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಇಂದು (ಏಪ್ರಿಲ್ 4) ಮುಂಜಾನೆ 4 ಗಂಟೆಗೆ ಅಂಗೀಕಾರವಾಗಿದೆ. ಸುದೀರ್ಘ 17 ಗಂಟೆಗಳ ಕಲಾಪದಲ್ಲಿ ಮಾಜಿ ಪ್ರಧಾನಿ 91ರ ಹರೆಯದ ಎಚ್‌ ಡಿ ದೇವೇಗೌಡ ಅವರ ಪಾಲ್ಗೊಳ್ಳುವಿಕೆ ಪ್ರೇರಣಾದಾಯಿ ಎಂದು ಸಂಸದ ತೇಜಸ್ವಿ ಸೂರ್ಯ ಪ್ರಶಂಸಿಸಿದ್ದಾರೆ.

ರಾಜ್ಯಸಭೆಯಲ್ಲಿ ಮುಂಜಾನೆ 4ಕ್ಕೆ ವಕ್ಫ್‌ ತಿದ್ದುಪಡಿ ಮಸೂದೆ ಅಂಗೀಕಾರ, 91ರ ಹರೆಯದ ದೇವೇಗೌಡ ಪಾಲ್ಗೊಳ್ಳುವಿಕೆ ಪ್ರೇರಣಾದಾಯಿ; ತೇಜಸ್ವಿ ಸೂರ್ಯ

Friday, April 4, 2025

ಕೇಂದ್ರ ಸರ್ಕಾರ ಸಂಸತ್ ಕಲಾಪದಲ್ಲಿ ಮಂಡಿಸಿರುವ ವಕ್ಫ್ ತಿದ್ದುಪಡಿ ಬಿಲ್ಲಿಗೆ ಕೆಲವು ಮುಸ್ಲಿಂ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.

Waqf Amendment Bill: ಏನಿದು ವಕ್ಫ್ ತಿದ್ದುಪಡಿ ಮಸೂದೆ; ನೀವು ತಿಳಿಯಬೇಕಾದ ಮಾಹಿತಿ ಇಲ್ಲಿದೆ

Wednesday, April 2, 2025

ಸಂಸತ್‌ನಲ್ಲಿ ಇಂದು ಮಹತ್ವದ ವಕ್ಫ್ ಮಸೂದೆಯನ್ನು ಸರ್ಕಾರ ಮಂಡಿಸಲಿದೆ,  ಬಿಜೆಪಿ, ಕಾಂಗ್ರೆಸ್‌ ತನ್ನ ಸಂಸದರಿಗೆ ವಿಪ್ ಜಾರಿಗೊಳಿಸಿವೆ. (ಸಾಂಕೇತಿಕ ಚಿತ್ರ)

Waqf Bill: ಸಂಸತ್‌ನಲ್ಲಿ ಇಂದು ಮಹತ್ವದ ವಕ್ಫ್ ಮಸೂದೆ ಮಂಡಿಸಲಿದೆ ಸರ್ಕಾರ, ಸಂಸದರಿಗೆ ವಿಪ್ ಜಾರಿಗೊಳಿಸಿದ ಬಿಜೆಪಿ, ಕಾಂಗ್ರೆಸ್‌

Wednesday, April 2, 2025

ಯುಗಾದಿಗೂ ಮುನ್ನ ಸಂಸದರಿಗೆ ಗುಡ್ ನ್ಯೂಸ್; ಶೇ 24ರಷ್ಟು ವೇತನ ಹೆಚ್ಚಳ, ಪಿಂಚಣಿ ಪರಿಷ್ಕರಣೆ

ಯುಗಾದಿಗೂ ಮುನ್ನ ಸಂಸದರಿಗೆ ಗುಡ್ ನ್ಯೂಸ್; ಶೇ 24ರಷ್ಟು ವೇತನ ಹೆಚ್ಚಳ, ಪಿಂಚಣಿ ಪರಿಷ್ಕರಣೆ

Monday, March 24, 2025

ಸಂಸತ್ತಿನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದರು.

ಕೃಷ್ಣಾ ಮೇಲ್ದಂಡೆ, ಮಹದಾಯಿ ಯೋಜನೆ ಅನುಷ್ಠಾನಕ್ಕೆ ಅನುಮತಿ ನೀಡಿ: ಕರ್ನಾಟಕದ ನೀರಾವರಿ ಯೋಜನೆಗಳ ಬಗ್ಗೆ ಸಂಸತ್ತಿನಲ್ಲಿ ಬೊಮ್ಮಾಯಿ ದನಿ

Thursday, March 20, 2025

ನಂಗೇ ಏಳೆಂಟು ಭಾಷೆ ಬರುತ್ತೆ, ಮಕ್ಕಳು ಏಳೋ ಎಂಟೋ ಭಾಷೆ ಕಲಿಯಬಲ್ಲರು ಎಂದು ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಹೇಳಿದ್ದು, ತ್ರಿಭಾಷಾ ನೀತಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ನಂಗೇ ಏಳೆಂಟು ಭಾಷೆ ಬರುತ್ತೆ, ಮಕ್ಕಳು ಏಳೋ ಎಂಟೋ ಭಾಷೆ ಕಲಿಯಬಲ್ಲರು ಎಂದ ಸುಧಾ ಮೂರ್ತಿ, ತ್ರಿಭಾಷಾ ನೀತಿಗೆ ಬೆಂಬಲ

Thursday, March 13, 2025

ಬೆಂಗಳೂರು ಮೆಟ್ರೋ ದರ ಏರಿಕೆ ವಿಚಾರ ಸಂಸತ್‌ನಲ್ಲೂ ಪ್ರಸ್ತಾಪವಾಗಿದ್ದು, ಸಂಸದ ತೇಜಸ್ವಿ ಸೂರ್ಯ ಮಧ್ಯಮ ವರ್ಗದ ಸಂಕಷ್ಟದ ಕಡೆಗೆ ಗಮನಸೆಳೆದರು.

ಬೆಂಗಳೂರು ಮೆಟ್ರೋ ದರ ಏರಿಕೆ ವಿಚಾರ ಸಂಸತ್‌ನಲ್ಲೂ ಪ್ರಸ್ತಾಪ, ಮಧ್ಯಮ ವರ್ಗದ ಸಂಕಷ್ಟದ ಕಡೆಗೆ ಗಮನಸೆಳೆದ ಸಂಸದ ತೇಜಸ್ವಿ ಸೂರ್ಯ

Tuesday, February 11, 2025

ಕೇಂದ್ರ ಬಜೆಟ್ 2025 ಮಂಡನೆ ಇಂದು (ಫೆ 1) ಮಂಡನೆಯಾಗಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಲಿದ್ದು, ಎಷ್ಟು ಗಂಟೆಗೆ ನೇರ ಪ್ರಸಾರ ಶುರು, ಲೈವ್ ಅಪ್ಡೇಟ್ಸ್ ನೋಡುವುದೆಲ್ಲಿ ಎಂಬ ವಿವರ ಈ ವರದಿಯಲ್ಲಿದೆ. (ಕಡತ ಚಿತ್ರ)

ಕೇಂದ್ರ ಬಜೆಟ್ 2025 ಮಂಡನೆ ಇಂದು, ಎಲ್ಲಿ, ಎಷ್ಟು ಗಂಟೆಗೆ ನೇರ ಪ್ರಸಾರ ಶುರು, ಲೈವ್ ಅಪ್ಡೇಟ್ಸ್ ನೋಡುವುದೆಲ್ಲಿ - ಇಲ್ಲಿದೆ ವಿವರ

Saturday, February 1, 2025

ಕೇಂದ್ರ ಬಜೆಟ್ ಅಧಿವೇಶನ; ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣಕ್ಕೆ ಸೋನಿಯಾ ಗಾಂಧಿ ‘ಪೂರ್‌ ಥಿಂಗ್‌’ ಪ್ರತಿಕ್ರಿಯೆಯನ್ನು ಬಿಜೆಪಿ ನಾಯಕರು ತೀವ್ರವಾಗಿ ಟೀಕಿಸಿ ಖಂಡಿಸಿದ್ದಾರೆ.

ಕೇಂದ್ರ ಬಜೆಟ್ ಅಧಿವೇಶನ; ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣಕ್ಕೆ ಸೋನಿಯಾ ಗಾಂಧಿ ‘ಪೂರ್‌ ಥಿಂಗ್‌’ ಪ್ರತಿಕ್ರಿಯೆ; ಬಿಜೆಪಿ ಟೀಕೆ

Friday, January 31, 2025

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ 2025 ಮಂಡಿಸಿದರು. ಮುಂದಿನ ವರ್ಷಕ್ಕೆ ಜಿಡಿಪಿ ಬೆಳವಣಿಗೆ ಶೇ 6.3 - ಶೇ 6.8 ನಿಗದಿ ಮಾಡಲಾಗಿದೆ.

ಆರ್ಥಿಕ ಸಮೀಕ್ಷೆ 2025 ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮುಂದಿನ ವರ್ಷಕ್ಕೆ ಜಿಡಿಪಿ ಬೆಳವಣಿಗೆ ಶೇ 6.3 - ಶೇ 6.8, 10 ಮುಖ್ಯ ಅಂಶ

Friday, January 31, 2025

ಕೇಂದ್ರ ಬಜೆಟ್ ಅಧಿವೇಶನಕ್ಕೂ ಮೊದಲೇ ವಿಪಕ್ಷಗಳನ್ನು ಕೆಣಕಿದ ಪ್ರಧಾನಿ, 10 ವರ್ಷಗಳಲ್ಲಿ ಮೊದಲ ಬಾರಿಗೆ ಸಂಸತ್ ಅಧಿವೇಶನಕ್ಕೆ ಮುನ್ನ ವಿದೇಶಿ ಹಸ್ತಕ್ಷೇಪವಿಲ್ಲ ಎಂದ ಹೇಳಿದರು.

ಕೇಂದ್ರ ಬಜೆಟ್ ಅಧಿವೇಶನಕ್ಕೂ ಮೊದಲೇ ವಿಪಕ್ಷಗಳನ್ನು ಕೆಣಕಿದ ಪ್ರಧಾನಿ, ಸಂಸತ್ ಅಧಿವೇಶನಕ್ಕೆ ಮುನ್ನ ವಿದೇಶಿ ಹಸ್ತಕ್ಷೇಪವಿಲ್ಲ ಎಂದ ಪಿಎಂ ಮೋದಿ

Friday, January 31, 2025

ಸಂಸತ್‌ ಅಧಿವೇಶನಕ್ಕೆ ಚಾಲನೆ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಭಾರತ ಸರ್ಕಾರದ ಎಐ ಮಿಷನ್‌ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2025; ಸಂಸತ್‌ ಅಧಿವೇಶನಕ್ಕೆ ಚಾಲನೆ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಭಾರತ ಸರ್ಕಾರದ ಎಐ ಮಿಷನ್‌ ಬಗ್ಗೆ ಪ್ರಶಂಸೆ

Friday, January 31, 2025

ಕೇಂದ್ರ ಬಜೆಟ್ 2025ಕ್ಕೆ ಮುನ್ನ ಮಹಾಲಕ್ಷ್ಮಿಯನ್ನು ಸ್ಮರಿಸಿದ ಪ್ರಧಾನಿ ಮೋದಿ ಅವರ ನಡೆಯ ಕಾರಣ ಬಡ ಮಧ್ಯಮ ವರ್ಗಕ್ಕೆ ಲಕ್ಷ್ಮಿ ಅನುಗ್ರಹದ ನಿರೀಕ್ಷೆ ಹೆಚ್ಚಳವಾಗಿದೆ.

ಕೇಂದ್ರ ಬಜೆಟ್ 2025ಕ್ಕೆ ಮುನ್ನ ಮಹಾಲಕ್ಷ್ಮಿಯನ್ನು ಸ್ಮರಿಸಿದ ಪ್ರಧಾನಿ ಮೋದಿ, ಬಡ ಮಧ್ಯಮ ವರ್ಗಕ್ಕೆ ಲಕ್ಷ್ಮಿ ಅನುಗ್ರಹದ ನಿರೀಕ್ಷೆ

Friday, January 31, 2025

ಸಂಸತ್‌ನ ಬಜೆಟ್ ಅಧಿವೇಶನದಲ್ಲಿ ಹೊಸ ಆದಾಯ ತೆರಿಗೆ ಮಸೂದೆ ಮಂಡಿಸುವ ಸಾಧ್ಯತೆ ಇದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಸಲದ ಅಧಿವೇಶನದ ಎರಡನೇ ಅವಧಿಯಲ್ಲಿ ಇದನ್ನು ಮಂಡಿಸಬಹುದು ಎಂದು ಮೂಲಗಳು ಹೇಳಿವೆ.

ಕೇಂದ್ರ ಬಜೆಟ್ 2025: ಸಂಸತ್‌ನ ಬಜೆಟ್ ಅಧಿವೇಶನದಲ್ಲಿ ಹೊಸ ಆದಾಯ ತೆರಿಗೆ ಮಸೂದೆ ಮಂಡಿಸುವ ಸಾಧ್ಯತೆ

Saturday, January 18, 2025

ಇಂದಿನ ರಾಜಕೀಯ ಅವ್ಯವಸ್ಥೆ ಬಗ್ಗೆ ಪತ್ರಕರ್ತ ರಾಜೀವ್‌ ಹೆಗಡೆ ಬರಹ

ಪ್ರಜಾ ಪ್ರತಿನಿಧಿಗಳ ವಿರುದ್ಧ ಎಲ್ಲಿ ದೂರು ಸಲ್ಲಿಸೋದು, ನಮಗೆ ಟೋಪಿ ಹಾಕುವುದನ್ನು ನಿಲ್ಲಿಸುವುದು ಯಾವಾಗ? ರಾಜೀವ್‌ ಹೆಗಡೆ ಬರಹ

Saturday, December 21, 2024

ಅಂಬೇಡ್ಕರ್ ವಿವಾದ; ರಾಜ್ಯಸಭೆಯಲ್ಲಿ ಅಮಿತ್ ಶಾ ಹೇಳಿಕೆ ನಂತರ ಉಂಟಾದ ಪ್ರತಿಭಟನೆ, ಗದ್ದಲದಲ್ಲಿ ಬಿಜೆಪಿ ಸಂಸದರಿಬ್ಬರು ಗಾಯಗೊಂಡಿದ್ದರು. ಈ ಪ್ರಕರಣ ಸಂಬಂಧ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಸ್ ದಾಖಲಾಗಿದೆ. (ಕಡತ ಚಿತ್ರ)

ಅಂಬೇಡ್ಕರ್ ವಿವಾದ; ಅಮಿತ್ ಶಾ ಹೇಳಿಕೆ ವಿಚಾರದ ಪ್ರತಿಭಟನೆ ಗದ್ದಲ, ರಾಹುಲ್ ಗಾಂಧಿ ವಿರುದ್ಧ ಕೇಸ್ ದಾಖಲು, ಕೊಲೆ ಯತ್ನದ ಆರೋಪ, 5 ಮುಖ್ಯ ಅಂಶ

Friday, December 20, 2024

ವಿಪಕ್ಷ ಸಂಸದರು ಸಂಸತ್‌ನ ಮಕರ ದ್ವಾರದ ಮೇಲೇರಿ ಪ್ರತಿಭಟನೆ ನಡೆಸಿದ ದೃಶ್ಯ (ಎಡ ಚಿತ್ರ). ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಗಾಯಗೊಂಡು ಚಿಕಿತ್ಸೆ ಪಡೆಯಿತ್ತಿರುವ ದೃಶ್ಯ (ಬಲ ಚಿತ್ರ)

ಅಂಬೇಡ್ಕರ್ ವಿವಾದ; ಸಂಸತ್‌ ಆವರಣದಲ್ಲಿ ಹೈಡ್ರಾಮಾ, ರಾಹುಲ್ ಗಾಂಧಿ ತಳ್ಳಿದ್ದರಿಂದ ಐಸಿಯು ಸೇರಿದ ಬಿಜೆಪಿ ಸಂಸದ ಮುಕೇಶ್ ರಜಪೂತ್‌, ಆರೋಪ

Thursday, December 19, 2024

ಸಾಲ ಮರುಪಾವತಿಸದೆ ಓಡಿಹೋದ ವಿಜಯ ಮಲ್ಯ (ಬಲ ಚಿತ್ರ) ಆಸ್ತಿ ಮಾರಾಟ ಮಾಡಿ ಎಷ್ಟು ಹಣ ಬಂತು; ಎಂಬ ವಿವರವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (ಎಡ ಚಿತ್ರ) ಸಂಸತ್‌ಗೆ ನೀಡಿದರು.

ಸಾಲ ಮರುಪಾವತಿಸದೆ ಓಡಿಹೋದ ವಿಜಯ ಮಲ್ಯ ಆಸ್ತಿ ಮಾರಾಟ ಮಾಡಿ ಎಷ್ಟು ಹಣ ಬಂತು; ವಿವರ ನೀಡಿದ್ರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

Wednesday, December 18, 2024

ಒಂದು ದೇಶ ಒಂದು ಚುನಾವಣೆ ಮಸೂದೆ ಮಂಡನೆಯನ್ನು ಲೋಕಸಭೆ ಅಂಗೀಕರಿಸಿತು. ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದರು.

ಒಂದು ದೇಶ ಒಂದು ಚುನಾವಣೆ ಮಸೂದೆ ಮಂಡನೆ ಅಂಗೀಕರಿಸಿದ ಲೋಕಸಭೆ; ಪರವಾಗಿ 269 ಮತ, ವಿರುದ್ಧ 198 ಮತ ಚಲಾವಣೆ

Tuesday, December 17, 2024