ಪುತ್ತೂರಿನಲ್ಲಿ ಜೂನ್ 6ರಿಂದ 8ರವರೆಗೆ ಹಲಸು ಹಣ್ಣು ಮೇಳ, ಕವಿಗೋಷ್ಠಿ, ಪನಸೋಪಾಖ್ಯಾನ ತಾಳಮದ್ದಳೆ, ಸ್ಪರ್ಧೆ, ನಾನಾ ತಿನಿಸುಗಳ ವೈವಿಧ್ಯ
ಪುತ್ತೂರಿನಲ್ಲಿ ಹಲಸು, ಹಣ್ಣು ಮೇಳಕ್ಕೆ ದಿನಗಣನೆ ಶುರುವಾಗಿದೆ. ಜೂನ್ 6 ರಿಂದ 8ರ ತನಕ ಹಲಸು ಹಣ್ಣು ಮೇಳ ನಡೆಯಲಿದ್ದು, ಕವಿಗೋಷ್ಠಿ, ಪನಸೋಪಾಖ್ಯಾನ ತಾಳಮದ್ದಳೆ ಮತ್ತು ಇತರೆ ಸಾಂಸ್ಕೃತಿಕ ಕಾರ್ಯಕ್ರಮ, ಉಪನ್ಯಾಸ, ತಿನಿಸುಗಳ ವೈವಿಧ್ಯವೂ ಇರಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
ಪುತ್ತೂರಿನಲ್ಲಿ ಶ್ರಾದ್ಧ ಕಾರ್ಯಕ್ರಮಕ್ಕೆ ಬರುವಾಗ ಕಾರಿಗೆ ಬಸ್ ಡಿಕ್ಕಿ: ಮೂವರಿಗೆ ಗಂಭೀರ ಗಾಯ
ಮಂಗಳೂರಿನಲ್ಲಿ ಈ ಹಂಗಾಮಿನ ಮೊದಲ ಹಲಸು ಹಬ್ಬ ಮೇ 24, 25ರಂದು ; ಇಲ್ಲಿವೆ ಪುರುಷರು- ಮಹಿಳೆಯರಿಗೆ ಆಕರ್ಷಕ ಸ್ಪರ್ಧೆಗಳು
ದ್ವೇಷಭಾಷಣ ಆರೋಪ: ಬಜರಂಗದಳ ಮುಖಂಡ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪುತ್ತೂರು ನಗರ ಠಾಣೆ ಪೊಲೀಸರು, ಎಸ್ಡಿಪಿಐ ಮುಖಂಡರ ದೂರು
ಪಂಜುರ್ಲಿ ದೈವಸ್ಥಾನದ ಕಾರ್ಯಕ್ರಮಕ್ಕೆ ಮುಸ್ಲಿಮರ ಸಹಭಾಗಿತ್ವ; ಇದು ಸೌಹಾರ್ದ, ಸಾಮರಸ್ಯದ ಕರಾವಳಿ