ಸಿಎಂ ಸಿದ್ದರಾಮಯ್ಯ ಅವರ ಕನಸಿನ ಜಾತಿಗಣತಿ ಯೋಜನೆ ಕಮರಿ ಹೋಗಿದ್ದಾದರೂ ಹೇಗೆ; ಅಹಿಂದ ಚಾಂಪಿಯನ್ ಆಗಬೇಕೆಂಬ ಅವರ ಆಸೆ ಕೈಗೂಡದಿರಲು ಕಾರಣ ಏನು
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಜಾತಿಗಣತಿ ಯೋಜನೆ ಕಮರಿ ಹೋಗಿದ್ದಾದರೂ ಹೇಗೆ, ಅಹಿಂದ ವರ್ಗಗಳ ಚಾಂಪಿಯನ್ ಆಗುವ ಅವರ ಆಸೆ ಭಗ್ನವಾಗಲು ಕಾರಣಗಳಾದರೂ ಯಾವುವು? ಎಂಬಿತ್ಯಾದಿ ವಿವರ ಇಲ್ಲಿದೆ. (ಎಚ್. ಮಾರುತಿ, ಬೆಂಗಳೂರು)
ಜಾತಿಗಣತಿಗೆ ಎಳ್ಳುನೀರು ಬಿಟ್ಟ ಕರ್ನಾಟಕ ಸರ್ಕಾರ; ಹೈಕಮಾಂಡ್ ಅಣತಿಯಂತೆ ಹೊಸ ಜಾತಿಗಣತಿಗೆ ನಿರ್ಧಾರ
ಆರ್ಸಿಬಿ ವಿಜಯೋತ್ಸವ ಕಾಲ್ತುಳಿತ ಕೇಸ್: ದಕ್ಷ ಕನ್ನಡಿಗ ಅಧಿಕಾರಿಯನ್ನು ಬಲಿ ಹಾಕಿದ ಪ್ರಚಾರ ಪ್ರಿಯ ದುರುಳರು; ರಾಜೀವ ಹೆಗಡೆ ಬರಹ
ಕನ್ನಡಕ್ಕೆ ಕಡಿಮೆ, ಉರ್ದುವಿಗೆ ಹೆಚ್ಚಿನ ಅನುದಾನದ ಮಾಹಿತಿ ಸುಳ್ಳು: ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ರಾಜ್ಯದಲ್ಲಿ ಕೋವಿಡ್-19 ಪ್ರಕರಣ ಹೆಚ್ಚಳ: ಸನ್ನದ್ಧರಾಗಿರುವಂತೆ ಆರೋಗ್ಯಾಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ