siddaramaiah News, siddaramaiah News in kannada, siddaramaiah ಕನ್ನಡದಲ್ಲಿ ಸುದ್ದಿ, siddaramaiah Kannada News – HT Kannada

Latest siddaramaiah Photos

<p>ಹಾಸನದಲ್ಲಿ ಗುರುವಾರ ನಡೆದ ಸ್ವಾಭಿಮಾನಿ ಸಮಾವೇಶ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ನೇಗಿಲು ಹಿಡಿದು ಗಮನ ಸೆಳೆದರು.</p>

ಡಾ.ರಾಜ್‌ಕುಮಾರ್‌ ಅವರ ಅಭಿಮಾನಿಗಳೇ ದೇವರು ನೆನಪಿಸಿ ಪಂಚ್‌ ಕೊಟ್ಟ ಸಿದ್ದರಾಮಯ್ಯ, ಹೀಗಿದ್ದವು ಹಾಸನ ಸಮಾವೇಶದ ಕ್ಷಣಗಳು

Thursday, December 5, 2024

<p>ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುತುಮಕೂರಿನಲ್ಲಿ ಬ್ಯಾಟಿಂಗ್ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಚಾಲನೆ ನೀಡಿದರು. ಸಚಿವರಾಡ ಡಾ.ಪರಮೇಶ್ವರ್‌, ಕೆ.ಎನ್‌.ರಾಜಣ್ಣ, ತುಮಕೂರು ಡಿಸಿ ಸುಭಾ ಕಲ್ಯಾಣ್‌ ಮತ್ತಿತರರು ಇದ್ದರು.</p>

Siddaramaiah Batting: ತುಮಕೂರಲ್ಲಿ ಸಿಎಂ ಸಿದ್ದರಾಮಯ್ಯ ಆದರು ಕ್ರಿಕೆಟಿಗ, ಭರ್ಜರಿ ಬ್ಯಾಟಿಂಗ್‌, ಭಾರೀ ಹೊಡೆತ

Monday, December 2, 2024

<p>ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಒಂದು ಸ್ಥಾನ ಖಾಲಿ ಬಿಟ್ಟರೆ &nbsp;32 ಸಚಿವರು ಇದ್ದಾರೆ. ಒಂದೂವರೆ ವರ್ಷದಿಂದ ಕೆಲವು ಸಚಿವರು ಸಕ್ರಿಯರಾಗಿ ಕೆಲಸ ಮಾಡುತ್ತಿದ್ಧಾರೆ. ತಮ್ಮ ಅನುಭವವನ್ನು ಇಲಾಖೆ ಪ್ರಗತಿ, ಕಾರ್ಯಕ್ರಮ ಜಾರಿಗೆ ಬಳಸುತ್ತಿದ್ದಾರೆ. ಅಂತಹ ಸಕ್ರಿಯ ಸಚಿವರ ಯಾರಿದ್ದಾರೆ?</p>

Karnataka Top 10 ministers: ಸಿದ್ದರಾಮಯ್ಯ ಸರ್ಕಾರದ ಕರ್ನಾಟಕ ಟಾಪ್‌ 10 ಸಕ್ರಿಯ ಸಚಿವರು ಯಾರಿದ್ದಾರೆ, ಅವರ ಕಾರ್ಯವೈಖರಿ ಹೇಗಿದೆ

Monday, December 2, 2024

<p>ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಇಳಿ ವಯಸ್ಸಿನಲ್ಲೂ ಚನ್ನಪಟ್ಟಣ ಕ್ಷೇತ್ರಾದ್ಯಂತ ಸಂಚರಿಸಿ ರಾಜಕೀಯ ಸಂಚಲನ ಮೂಡಿಸಿದರು.</p>

ತೀವ್ರ ಕುತೂಹಲ ಕೆರಳಿಸಿದ್ದ ಚನ್ನಪಟ್ಟಣದಲ್ಲಿ ಹೇಗಿತ್ತು ಮತ ಪ್ರಚಾರ: ಇಂದಿನ ಮತ ಎಣಿಕೆಯಲ್ಲಿ ಗೆಲ್ಲೋದು ಸೈನಿಕನೋ, ಸೀತಾರಾಮನೋ

Saturday, November 23, 2024

<p>ಮಹಾರಾಷ್ಟ್ರದ ಜತ್ ವಿಧಾನಸಭೆ ಕ್ಷೇತ್ರದ ಸಂಕ್ ಪಟ್ಟಣದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು, ಮಹಾ ವಿಕಾಸ ಅಘಾಡಿ ಅಭ್ಯರ್ಥಿ ಕಾಂಗ್ರೆಸ್ ನ ವಿಕ್ರಂ ಸಾವಂತ್ ಅವರಿಗೆ ಮತನೀಡಿ ಆಶೀರ್ವದಿಸುವಂತೆ ಸಿದ್ದರಾಮಯ್ಯ ಮನವಿ ಮಾಡಿ ಪ್ರಣಾಳಿಕೆ ಬಿಡುಗಡೆಗೊಳಿದರು..&nbsp;</p>

Maharashtra Elections 2024: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಹವಾ; ಹಲವು ಕಡೆಗಳಲ್ಲಿ ಭರ್ಜರಿ ಪ್ರಚಾರ

Friday, November 15, 2024

<p>ಕನ್ನಡ ರಾಜ್ಯೋತ್ಸವ (Karnataka Rajyotsava 2024): ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ನವೆಂಬರ್ 1) 69ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭಕ್ಕೆ ನಾಡ ಧ್ವಜ ಮತ್ತು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು, ವ್ಯವಹಾರದಲ್ಲೂ ಕನ್ನಡ ಬಳಸೋಣ, ಕನ್ನಡಿಗರಾಗಿರುತ್ತೇವೆ ಎಂದು ಶಪಥ ಮಾಡೋಣ ಎಂದು ಹೇಳಿದರು.</p>

ವ್ಯವಹಾರದಲ್ಲೂ ಕನ್ನಡ ಬಳಸೋಣ, ಕನ್ನಡಿಗರಾಗಿರುತ್ತೇವೆ ಎಂದು ಶಪಥ ಮಾಡೋಣ ಎಂದ ಸಿಎಂ ಸಿದ್ದರಾಮಯ್ಯ, ಇಲ್ಲಿದೆ ಕನ್ನಡ ರಾಜ್ಯೋತ್ಸವದ ಚಿತ್ರನೋಟ

Friday, November 1, 2024

<p>ಬಿ ಫಾರಂಗೆ ಸಹಿ ಮಾಡುವವನೇ ನಾನು. ಅದು ಎರಡು ನಿಮಿಷದ ಕೆಲಸ. ನಾವು ಎಲ್ಲಾ ಲೆಕ್ಕಾಚಾರಗಳನ್ನು ಹಾಕಿದ್ದೇವೆ. ಈಗ ಸುರ್ಜೆವಾಲ ಮತ್ತು ಸಿಎಂ ಸಿದ್ದರಾಮಯ್ಯ ಜೊತೆ ಅಂತಿಮ ಹಂತದ ಸಭೆ ನಡೆಸಿದ್ದೇವೆ. ಕೊನೆಯ ಒಂದಷ್ಟು ಲೆಕ್ಕಾಚಾರ ಇದೆ. ಅದನ್ನು ಈಗ ಮಾಡುತ್ತಿದ್ದೇವೆ ಎಂದರು.</p>

ವಯನಾಡು ಲೋಕಸಭಾ ಕ್ಷೇತ್ರದಿಂದ ಬುಧವಾರ ನಾಮಪತ್ರ‌ ಸಲ್ಲಿಕೆ; ಮೈಸೂರಿಗೆ ಆಗಮಿಸಿದ ಪ್ರಿಯಾಂಕ ಗಾಂಧಿ

Tuesday, October 22, 2024

<p>ದಸರಾದ ಜಂಬೂ ಸವಾರಿ ಆರಂಭಕ್ಕೂ ಮುನ್ನ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಒಳಿತಾಗಲಿ ಎಂದು ನಮಸ್ಕರಿಸಿದರು.</p>

Siddaramaiah: ಮೈಸೂರು ದಸರಾ, ಸುತ್ತೂರು ಮಠದಲ್ಲಿ ಸಿಎಂ ಸಿದ್ದರಾಮಯ್ಯ ಭಕ್ತಿ ಭಾವ: ಹೇಗಿದ್ದವು ಆ ಕ್ಷಣಗಳು

Saturday, October 12, 2024

<p>ಅಂಬಾರಿ ಬಸ್ ಸಂಚರಿಸುವ ಮಾರ್ಗದುದ್ದಕ್ಕೂ ಮುಖ್ಯಮಂತ್ರಿಗಳನ್ನು ನೋಡಲು &nbsp;ಜನರು ಕಿಕ್ಕಿರಿದು ನಿಂತಿದ್ದರು.</p>

ಜಗಮಗಿಸುವ ದೀಪಾಲಂಕಾರಕ್ಕೆ ಮನಸೋತ ಸಿದ್ದರಾಮಯ್ಯ; ಅಂಬಾರಿ ಬಸ್​ನಲ್ಲಿ ಮೈಸೂರು ಸುತ್ತುತ್ತಾ ಸಚಿವರಿಗೆ ವಿವರಿಸಿದ ಸಿಎಂ

Saturday, October 12, 2024

<p>ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ರಾಜ್ಯಪಾಲರ ನಮಸ್ಕಾರ ಮಾಡಿದರು. ಅಲ್ಲದೆ, ಪರಸ್ಪರ ಕೈಕುಲುಕಿದರು. ಇನ್ನೂ ಸಿಎಂ ಜೊತೆ ಗವರ್ನರ್ ಕೂಡ ನಗು ನಗುತ್ತಾ ಮಾತಾಡಿದರು. ಈ ಚಿತ್ರಗಳು ನೆಟ್ಸ್​ನಲ್ಲಿ ಸಖತ್ ವೈರಲ್ ಆಗುತ್ತಿವೆ.</p>

ಮುಡಾ ಹಗರಣ, ಸಿಎಂ ಬದಲಾವಣೆ ಚರ್ಚೆ ಮಧ್ಯೆ ಮೊದಲ ಬಾರಿಗೆ ಮುಖ್ಯಮಂತ್ರಿ-ಗವರ್ನರ್ ಭೇಟಿ; ಈ ಮುಖಾಮುಖಿಯ ಗುಟ್ಟೇನು?

Wednesday, October 9, 2024

<p>ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಆಧುನಿಕ‌ ಜೀವ ರಕ್ಷಕ ಸವಲತ್ತು ಹೊಂದಿರುವ 65 ಆ್ಯಂಬುಲೆನ್ಸ್​​ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಿದರು. 26 ಸುಧಾರಿತ ಹಾಗೂ 39 ಬೇಸಿಕ್​​ ಲೈಫ್ ಸಪೋರ್ಟ್​ ಆಂಬುಲೆನ್ಸ್​​ಗಳು ಜನರ ಸೇವೆಗೆ ಮುಕ್ತವಾಗಿವೆ.</p>

ಆಧುನಿಕ 65 ಆ್ಯಂಬುಲೆನ್ಸ್​ಗೆ ಸಿದ್ದರಾಮಯ್ಯ ಚಾಲನೆ; ಸಂಚಾರಿ ನಿಯಮ ಪಾಲಿಸದಿದ್ದರೆ ಲೈಸನ್ಸ್ ರದ್ದು ಎಂದ ಸಿಎಂ

Monday, September 23, 2024

<p>ಈ ಬಾರಿ ಉತ್ತಮ ಮಳೆಯಾಗಿ ಕಾವೇರಿ ನದಿ ತುಂಬಿ ಹರಿಯುತ್ತಿದೆ. ಇದರಿಂದಾಗಿ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರದಲ್ಲಿ ಗಗನಚುಕ್ಕಿ ಜಲಪಾತದ ವೈಭವವೂ ಮರಳಿದೆ. ಈ ಹಿನ್ನೆಲೆಯಲ್ಲಿ ಆಯೋಜಿಸಿರುವ ಎರಡು ದಿನಗಳ ಉತ್ಸವದಲ್ಲಿ ಬೆಳೆಕಿನಲ್ಲಿ ಮಿಂದೆದ್ದ ಜಲಪಾತ.</p>

Gagana Chukki Falls Festival: ಗಗನಚುಕ್ಕಿಯಲ್ಲಿ ಬೆಳಕಿನ ವೈಭವದ ನಡುವೆ ಜಲಪಾತೋತ್ಸವ ಜೋಶ್;‌ ಹೀಗಿತ್ತು ತಾರೆಯರ ನೃತ್ಯ, ಸಡಗರದ ಕ್ಷಣಗಳು

Sunday, September 15, 2024

<p>ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣ ಕೈಗೊಂಡು ಬಾಲಕಿಯೊಂದಿಗೆ ಖುಷಿ ಕ್ಷಣ ಕಳೆದರು. ಹಲವಾರು ಪ್ರಯಾಣಿಕರೊಂದಿಗೆ ಅಭಿಪ್ರಾಯ ವಿನಿಯೋಗ ಮಾಡಿಕೊಂಡರು.</p>

Siddaramiah in Metro: ಮೆಟ್ರೋ ಏರಿದ ಸಿದ್ದರಾಮಯ್ಯ, ಮಗುವಿನೊಂದಿಗೆ ಮುಕ್ತ ಮಾತು; ಸಿಎಂ ಬೆಂಗಳೂರು ಸಿಟಿ ರೌಂಡ್ಸ್‌ ಹೀಗಿತ್ತು photos

Thursday, September 12, 2024

<p>ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನಲ್ಲಿ ಎತ್ತಿನ ಹೊಳೆ ಯೋಜನೆಗೆ ಸಿಎಂ ಸಿದ್ದರಾಮಯ್ಯ ಟೇಪು ಕತ್ತರಿಸುವ ಮೂಲಕ ಚಾಲನೆ ನೀಡಿದರು. ಮಾಜಿ ಸಿಎಂ ವೀರಪ್ಪ ಮೊಯ್ಲಿ, ಡಿಸಿಎಂ ಡಿಕೆ ಶಿವಕುಮಾರ್‌, ಸಚಿವರಾದ ಎಂ.ಬಿ.ಪಾಟೀಲ. ಡಾ.ಜಿ.ಪರಮೇಶ್ವರ್‌, ಕೆ.ಎನ್‌.ರಾಜಣ್ಣ ಭಾಗಿಯಾದರು.</p>

Ettinahole: ಕೊನೆಗೂ ಉದ್ಘಾಟನೆ ಕಂಡ ಎತ್ತಿನಹೊಳೆ ಯೋಜನೆ: ಸಿಎಂ ಚಾಲನೆ, ಡಿಕೆಶಿ ಹೋಮ ಹವನದ ಸಂಭ್ರಮ ಹೀಗಿತ್ತು

Friday, September 6, 2024

<p>ಮೈಸೂರಿನ ಚಾಮುಂಡಿಬೆಟ್ಟಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರು ವಿಶೇಷ ಪೂಜೆಯನ್ನು ಸಲ್ಲಿಸಿದರು.</p>

CM at Chamundi Temple: ಚಾಮುಂಡಿಬೆಟ್ಟದಲ್ಲಿ ಸಿಎಂ ಸಿದ್ದರಾಮಯ್ಯ ಭಕ್ತಿ ಭಾವ, ತಿಲಕವಿಟ್ಟು ಪೂಜೆ ಸಲ್ಲಿಸಿದ ಸಮಾಜವಾದಿ ನಾಯಕ !

Tuesday, September 3, 2024

<p>ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಪುರಾತನ ದೇವರಗುಡ್ಡ ಮಾಲತೇಶ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.</p>

Siddaramaiah Temple Run: ಸಿದ್ದರಾಮಯ್ಯ ಟೆಂಪಲ್‌ ರನ್‌ ಜೋರು; ದೇವರಗುಡ್ಡ ಆಯ್ತು, ನಾಳೆ ಮೈಸೂರು ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆ

Sunday, September 1, 2024

<p>ಗೃಹಲಕ್ಷ್ಮಿ ಯೋಜನೆಯಡಿ ನೆರವು ಪಡೆಯುತ್ತಿರುವ ಬೆಳಗಾವಿ ಜಿಲ್ಲೆಯ &nbsp;ರಾಯಬಾಗ್ ತಾಲ್ಲೂಕಿನ‌ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಮುಖ್ಯಮಂತ್ರಿಗಳಿಗೆ ಹೋಳಿಗೆ ತಿನ್ನಿಸಿದರು. ಭಾನುವಾರ ಊರವರಿಗೆ ಅಕ್ಕಾತಾಯಿ ಹೋಳಿಗೆ ಊಟ ಹಾಕಿಸಿದ್ದರು.ಅಕ್ಕಾತಾಯಿ ಮತ್ತು ಗ್ರಾಮದ ತಾಯಂದಿರು ಆಶೀರ್ವಾದ ಸ್ವೀಕರಿಸಿದ ಮುಖ್ಯಮಂತ್ರಿಗಳು ನಿಮ್ಮ ಆಶೀರ್ವಾದ ಹೀಗೇ ಇರಲಿ. ನಮ್ಮ ಸರ್ಕಾರ ಇರುವವರೆಗೂ ಗೃಹಲಕ್ಷ್ಮಿ ಯೋಜನೆ ನಿಲ್ಲಲ್ಲ. ಹೀಗೇ ಪ್ರತೀ ತಿಂಗಳು ನಿಮ್ಮ ಮಡಿಲು ಸೇರುತ್ತಿರುತ್ತದೆ ಎಂದರು.&nbsp;</p>

ಅಂದು ಬಸ್‌ಗೆ ನಮಸ್ಕರಿಸಿದ ಅಮ್ಮ, ಇಂದು ಹೋಳಿಗೆ ತಿನ್ನಿಸಿದ ಅಕ್ಕ;ಬೆಳಗಾವಿ ಅಮ್ಮಂದಿರ ಗ್ಯಾರಂಟಿ ಯೋಜನೆ ಖುಷಿಯ ಕ್ಷಣಗಳು photos

Monday, August 26, 2024

<p>ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್‌ನವರು ವಿಶ್ವ ಛಾಯಾಗ್ರಹಣ ದಿನದ ನಿಮಿತ್ತ ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮದೇ ಛಾಯಚಿತ್ರದ ಫೋಟೋ ಕ್ಲಿಕ್ಕಿಸಿದರು.</p>

ಅರೆ.. ಇದ್ಯಾವ ಸಂದರ್ಭ ಅಂತ ನೋಡ್ಕೊಂಡು ಕ್ಲಿಕ್ ಮಾಡ್ತಿದ್ದಾರಾ ಸಿಎಂ ಸಿದ್ದರಾಮಯ್ಯ?; ಫೋಟೋ ಜರ್ನಲಿಸ್ಟ್‌ಗಳ ಛಾಯಾಚಿತ್ರ ಪ್ರದರ್ಶನ-Photos

Monday, August 19, 2024

<p>ಚಾಮುಂಡಿಬೆಟ್ಟಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ದೇವಸ್ಥಾನ ಪ್ರಾಧಿಕಾರ ಕಾರ್ಯದರ್ಶಿ ಎಂ.ಜೆ.ರೂಪಾ ಮತ್ತಿತರರು ಬರ ಮಾಡಿಕೊಂಡರು.</p>

Siddaramaiah: ಮೈಸೂರು ಸಮಾವೇಶ ನಂತರ ಚಾಮುಂಡೇಶ್ವರಿ ಬೆಟ್ಟದಲ್ಲಿ ಸಿದ್ದರಾಮಯ್ಯ ಪೂಜೆ, ಭಕ್ತಿಭಾವದಲ್ಲಿ ಪಾಲ್ಗೊಂಡ ಸಿಎಂ photos

Saturday, August 10, 2024

<p>ಮೈಸೂರಿನಲ್ಲಿ ನಡೆದ ಕಾಂಗ್ರೆಸ್‌ ಜನಾಂದೋಲನ ಸಮಾವೇಶದಲ್ಲಿ ಅಭಿಮಾನಿಯೊಬ್ಬರು ಹುಲಿಯಾ ಸಿದ್ದು ಎಂದು ಬರೆದುಕೊಂಡು ಬಂದು ಗಮನ ಸೆಳೆದರು.</p>

Karnataka Politics: ಮೈಸೂರಲ್ಲಿ ಸಿದ್ದರಾಮಯ್ಯ ಮಾತಿನ ಸದ್ದು, ಕಾಂಗ್ರೆಸ್‌ ನಾಯಕರ ಅಬ್ಬರ, ಅಭಿಮಾನಿಗಳ ನೋಟ ಹೀಗಿತ್ತು photos

Friday, August 9, 2024