siddramaiah News, siddramaiah News in kannada, siddramaiah ಕನ್ನಡದಲ್ಲಿ ಸುದ್ದಿ, siddramaiah Kannada News – HT Kannada

Latest siddramaiah News

ಮಲೈ ಮಹದೇಶ್ವರ ಬೆಟ್ಟ ಇನ್ನು ಮುಂದೆ ಪಾನಮುಕ್ತ ಆಗಲಿದೆ.

ಮಲೈ ಮಹದೇಶ್ವರ ಬೆಟ್ಟ ಇನ್ನು ಮುಂದೆ ಸಂಪೂರ್ಣ ಪಾನ ಮುಕ್ತ, ಸ್ವಚ್ಚತೆಗೆ ಇನ್ನಿಲ್ಲದ ಒತ್ತು; 100 ಗ್ರಾಂ ತೂಕದ ಪ್ರಸಾದ ಲಾಡು 35 ರೂ.ಗೆ

Thursday, April 24, 2025

ಚಾಮರಾಜನಗರ ಜಿಲ್ಲೆ ಮಲೈಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ನಿರ್ಣಯ ಆಗಿದೆ.

ಮಲೈಮಹದೇಶ್ವರ ಬೆಟ್ಟದಲ್ಲಿ ವಿಶೇಷ ಸಚಿವ ಸಂಪುಟ ಸಭೆ; ಚಾಮರಾಜನಗರ, ಮೈಸೂರು ಜಿಲ್ಲೆಗೆ ಬಂಪರ್‌ ಕಾರ್ಯಕ್ರಮ ಪ್ರಕಟ

Thursday, April 24, 2025

ಕಾಶ್ಮೀರದಲ್ಲಿ ಉಗ್ರಗಾಮಿಗಳ ದಾಳಿಗೆ ಬಲಿಯಾದ ಭರತ್‌ಭೂಷಣ್‌ ಅವರ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಸಾಂತ್ವನ ಹೇಳಿದರು.

ಕಾಶ್ಮೀರ ದಾಳಿ ಬಳಿಕ ಎಚ್ಚೆತ್ತ ಸರ್ಕಾರ, ಕರ್ನಾಟಕದಲ್ಲಿ ಅವಧಿ ಮೀರಿ ಬೀಡು ಬಿಟ್ಟಿರುವ ವಿದೇಶಿಗರ ಕಡೆ ಗೃಹ ಇಲಾಖೆ ಗಮನ ನೀಡಲು ಸೂಚನೆ

Thursday, April 24, 2025

ಜಮ್ಮು ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿ ವೇಳೆ ಕುಟುಂಬದವರನ್ನು ಕಳೆದುಕೊಂಡವರ ಆಕ್ರಂದನ

ನನ್ನನ್ನೂ ಗುಂಡಿಕ್ಕಿ ಕೊಲ್ಲುವಂತೆ ಹೇಳಿದೆ: ಕಾಶ್ಮೀರದ ಭಯೋತ್ಪಾದಕ ದಾಳಿಯಲ್ಲಿ ಪತಿಯ ಹತ್ಯೆ ಸ್ಥಿತಿ ವಿವರಿಸಿದ ಶಿವಮೊಗ್ಗ ಮಹಿಳೆ

Tuesday, April 22, 2025

ಆಕ್ರೋಶ vs ಸಹಾನುಭೂತಿ: ಬೆಂಗಳೂರು ರಸ್ತೆ ಜಗಳದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ, ಅಧಿಕಾರಿ ಅಮಾನತಿಗೆ ಆಗ್ರಹ

ಆಕ್ರೋಶ vs ಸಹಾನುಭೂತಿ: ಬೆಂಗಳೂರು ರಸ್ತೆ ಜಗಳದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ, ಅಧಿಕಾರಿ ಅಮಾನತಿಗೆ ಆಗ್ರಹ

Tuesday, April 22, 2025

ಕಲಬುರಗಿಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ಜಾತಿ ಸಾಮಾಜಿಕ ಸಮೀಕ್ಷೆಯಿಂದ ಯಾವುದೇ ಸಮುದಾಯಕ್ಕೂ ಅನ್ಯಾಯವಾಗೋಲ್ಲ, ನಾಳೆ ಅಂತಿಮ ತೀರ್ಮಾನ: ಸಿದ್ದರಾಮಯ್ಯ

Wednesday, April 16, 2025

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ

ಹುಬ್ಬಳ್ಳಿ ಧಾರವಾಡ ನಡುವೆ ವಿದ್ಯುತ್ ಚಾಲಿತ ಕ್ಷಿಪ್ರ ಸಾರಿಗೆ ಯೋಜನೆಗೆ ಒಡಂಬಡಿಕೆ; ಇಲ್ಲಿದೆ ಮುಖ್ಯಾಂಶಗಳು

Saturday, April 12, 2025

ಕರ್ನಾಟಕ ಜಾತಿ ಗಣತಿ ವರದಿ ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಸಚಿವರ ಕೈ ಸೇರಿತು, ಏ 17ಕ್ಕೆ ವಿಶೇಷ ಸಂಪುಟ ಸಭೆ ನಡೆಯಲಿದ್ದು, ಅಲ್ಲಿ ವರದಿಯ ಭವಿಷ್ಯ ನಿರ್ಧಾರವಾಗಲಿದೆ. (ಸಾಂಕೇತಿಕವಾಗಿ ಕಡತ ಚಿತ್ರ ಬಳಸಲಾಗಿದೆ)

ಕರ್ನಾಟಕ ಜಾತಿ ಗಣತಿ ವರದಿ ಸಚಿವರ ಕೈ ಸೇರಿತು, ಏ 17ಕ್ಕೆ ವಿಶೇಷ ಸಂಪುಟ ಸಭೆ, ನಿನ್ನೆ ಗೈರಾದವರು ಇದಕ್ಕೂ ಗೈರಾಗ್ತಾರಾ

Saturday, April 12, 2025

ಕರ್ನಾಟಕದಲ್ಲಿ ಎಸ್ಸಿ ಎಸ್ಟಿ ಪ್ರಕರಣಗಳ ವಿಚಾರಣೆಗೆ ಪ್ರತ್ಯೇಕ ಠಾಣೆ ಬರಲಿವೆ.

Police News: ಎಸ್‌ಸಿ, ಎಸ್‌ಟಿ ಪ್ರಕರಣಗಳ ತನಿಖೆಗೆ 33 ಪೊಲೀಸ್‌ ಠಾಣೆ ಕಾರ್ಯಾರಂಭ; ಅಂಬೇಡ್ಕರ್‌ ಜಯಂತಿಯಂದು ಜಾರಿ

Saturday, April 12, 2025

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಇಬ್ಬರು ಸಚಿವರಿಗೆ ಪತ್ರ ಬರೆದು  ಸ್ಪೆಷಲ್ ಎಲ್‌ಒಸಿ ಹಾಗೂ ಕಾಣದ ಕೈಗಳ ಕಾಟ ಹೆಚ್ಚಾಗಿದೆ. ಕಾಮಗಾರಿಯ ಬಾಕಿ ಹಣ ಬೇಗ ಪಾವತಿಸಿ ಎಂದು ಪತ್ರ ಮುಖೇನ ಆಗ್ರಹಿಸಿದೆ. (ಕಡತ ಚಿತ್ರ)

ಕರ್ನಾಟಕ ಸರ್ಕಾರದ ವಿರುದ್ಧ ತಿರುಗಿಬಿದ್ದ ಗುತ್ತಿಗೆದಾರರ ಸಂಘ, ಕಾರಣ - ಹೆಚ್ಚಾಗಿದೆ ಸ್ಪೆಷಲ್ ಎಲ್‌ಒಸಿ ಹಾಗೂ ಕಾಣದ ಕೈಗಳ ಕಾಟ

Friday, April 11, 2025

ಕರ್ನಾಟಕದಲ್ಲಿ ಎಚ್‌ಜಿ ಗೋವಿಂದೇಗೌಡರು ಹಾಗು ಕೃಷ್ಣಬೈರೇಗೌಡರ ಸೇವಾಪರತೆಯನ್ನು ಸಿಎಂ ಸಿದ್ದರಾಮಯ್ಯ ಕೊಂಡಾಡಿದರು.

ಕರ್ನಾಟಕದ ಪ್ರಾಮಾಣಿಕ ಸಚಿವರು: ಅಂದು ಗೋವಿಂದೇಗೌಡರಿಂದ ಶಿಕ್ಷಕರು, ಇಂದು ಕೃಷ್ಣಬೈರೇಗೌಡರಿಂದ ಸರ್ವೇಯರ್‌ಗಳ ನೇಮಕ

Thursday, April 10, 2025

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಕೇಂದ್ರ ನಾಗರಿಕ ವಿಮಾನ ಯಾನ ಖಾತೆ ಸಚಿವ ಕಿಂಜರಾಪು ರಾಮಮೋಹನ ನಾಯ್ಡು ಅವರನ್ನು ಭೇಟಿ ಮಾಡಿ ಮೈಸೂರು, ಕಲಬುರಗಿ, ವಿಜಯಪುರ ವಿಮಾನ ನಿಲ್ದಾಣಗಳ ಅಭಿವೃದ್ಧಿ ಕುರಿತು ಚರ್ಚೆ ನಡೆಸಿ ಮನವಿ ಪತ್ರ ಸಲ್ಲಿಸಿದರು

Karnataka Airports: ಮೈಸೂರು, ಕಲಬುರಗಿ, ವಿಜಯಪುರ ವಿಮಾನ ನಿಲ್ದಾಣಗಳ ವಿಸ್ತರಣೆ, ವಿಮಾನ ಸಂಚಾರ: ಕೇಂದ್ರ ಸಚಿವರ ಜತೆ ಸಿದ್ದರಾಮಯ್ಯ ಚರ್ಚೆ

Friday, April 4, 2025

ದೆಹಲಿಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕದಲ್ಲಿ ಗಿಗ್‌ ಕಾರ್ಮಿಕರ ಮಂಡಳಿ ಸ್ಥಾಪನೆ ಕುರಿತು ಚರ್ಚಿಸಲಾಯಿತು. ರಾಹುಲ್‌ಗಾಂಧಿ, ಸಿಎಂ ಸಿದ್ದರಾಮಯ್ಯ, ಸಚಿವರಾದ ಎಂ.ಬಿ.ಪಾಟೀಲ್‌. ಪ್ರಿಯಾಂಕ್‌ ಖರ್ಗೆ., ಸಂತೋಷ್‌ ಲಾಡ್‌ ಭಾಗಿಯಾದರು.

ಕರ್ನಾಟಕದಲ್ಲಿ ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆ, ವಿವಿಧ ಕಾರ್ಯಕ್ರಮ ರೂಪಿಸಲು ಸೂಚನೆ; ಸದ್ಯವೇ ಹೊಸ ಮಸೂದೆ ಮಂಡನೆ

Friday, April 4, 2025

ಪುಣೆ ಬೆಂಗಳೂರು ಹೆದ್ದಾರಿ ಸಹಿತ ಪ್ರಮುಖ ಯೋಜನೆಗಳ ಉನ್ನತೀಕರಣಕ್ಕೆ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಧಾರವಾಡಕ್ಕೆ ಬೈಪಾಸ್‌, ಮೈಸೂರಲ್ಲಿ ಫ್ಲೈಓವರ್‌ ನಿರ್ಮಿಸಿ, ಪುಣೆ-ಬೆಂಗಳೂರು ಗ್ರೀನ್ ಫೀಲ್ಡ್ ಎಕ್ಸ್‌ಪ್ರೆಸ್‌ವೇ ಮಂಜೂರು: ಗಡ್ಕರಿಗೆ ಸಿಎಂ ಮನವಿ

Thursday, April 3, 2025

ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಕುಟುಂಬದ ಪ್ರಕರಣದಲ್ಲಿ ಲೋಕಾಯುಕ್ತ ವರದಿಗೆ ಇಡಿ ತಕರಾರು ಸಲ್ಲಿಸಿದೆ.

ಮೈಸೂರು ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಕುಟುಂಬ, ಲೋಕಾಯುಕ್ತ ಬಿ ರಿಪೋರ್ಟ್‌ ಸಲ್ಲಿಸಿದ್ದಕ್ಕೆ ಇಡಿ ಆಕ್ಷೇಪ; ತಕರಾರು ಅರ್ಜಿ ಸಲ್ಲಿಕೆ

Wednesday, April 2, 2025

ನಂದಿನಿ ಹಾಲಿನ ದರ ಏರಿಕೆಗೆ ಅನುಮತಿ ನೀಡಲಾಗಿದೆ.

Milk price Hike: ಯುಗಾದಿ ಮುನ್ನಾ ದರ ಏರಿಕೆ ಶಾಕ್‌; ನಂದಿನಿ ಲೀಟರ್‌ ಹಾಲಿನ ದರ 4 ರೂ. ಏರಿಕೆಗೆ ಸಚಿವ ಸಂಪುಟ ಅನುಮೋದನೆ, ಯಾವಾಗಿನಿಂದ ಜಾರಿ

Thursday, March 27, 2025

ಬೆಳಗಾವಿಯಲ್ಲಿ ನಡೆದ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್

ರಾಜ್ಯ ಸರ್ಕಾರದ ಮಹತ್ವದ ಘೋಷಣೆ, ಮುಂದಿನ ವರ್ಷದಿಂದ ಪ್ರತಿ ಜಿಲ್ಲೆಗಳಲ್ಲೂ ಸಾಮೂಹಿಕ ಸೀಮಂತ ಕಾರ್ಯಕ್ರಮ

Wednesday, March 26, 2025

ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಹನಿಟ್ರ್ಯಾಪ್‌... ಎಲ್ಲಾ ಪ್ರಕರಣಗಳ ರೂವಾರಿಗಳಿಗೆ ಸಿಗಬೇಕಿದೆ ತಕ್ಕ ಶಿಕ್ಷೆ: ರಾಜೀವ ಹೆಗಡೆ ಬರಹ

ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಮಧುಬಲೆ... ಎಲ್ಲಾ ಪ್ರಕರಣಗಳ ರೂವಾರಿಗಳಿಗೆ ಆಗಬೇಕಿದೆ ತಕ್ಕ ಶಿಕ್ಷೆ: ರಾಜೀವ ಹೆಗಡೆ ಬರಹ

Tuesday, March 25, 2025

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತದ ಅಧ್ಯಕ್ಷರು, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರ ಹಾಗೂ ವ್ಯವಸ್ಥಾಪಕ ನಿರ್ದೇಶಕರೊಂದಿಗೆ 
ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸಭೆ ನಡೆಸಿದರು.

ಹಾಲಿನ ಬೆಲೆ ಹೆಚ್ಚಿಸಿದರೆ ಸ್ವಲ್ಪ ಮೊತ್ತ ಒಕ್ಕೂಟಗಳಿಗೆ ವರ್ಗಾಯಿಸಲು ಒಪ್ಪದ ಸಿದ್ದರಾಮಯ್ಯ; ದರ ಹೆಚ್ಚಳದ ಹಣ ರೈತರಿಗೆ ಸಿಗಬೇಕೆಂದ ಸಿಎಂ

Monday, March 24, 2025

ಸಿದ್ದರಾಮಯ್ಯ, ಡಿಕೆಶಿ ಸಂಬಳ ಎಷ್ಟು ಏರಿಕೆಯಾಗುತ್ತೆ?

ಕರ್ನಾಟಕ ಸಿಎಂ, ಸಚಿವರು, ಶಾಸಕರ ವೇತನ ಹೆಚ್ಚಳ: ಸಿದ್ದರಾಮಯ್ಯ, ಡಿಕೆಶಿ ಸಂಬಳ ಎಷ್ಟು ಏರಿಕೆಯಾಗುತ್ತೆ? ಇಲ್ಲಿದೆ ಸಂಪೂರ್ಣ ವಿವರ

Monday, March 24, 2025