siddramaiah News, siddramaiah News in kannada, siddramaiah ಕನ್ನಡದಲ್ಲಿ ಸುದ್ದಿ, siddramaiah Kannada News – HT Kannada

Latest siddramaiah Photos

<p>ಪ್ರಮುಖ ಪ್ರವಾಸಿ ತಾಣವಾಗಿರುವ ಮೈಸೂರಿನಲ್ಲಿ ಅಂತರಾಷ್ಟ್ರೀಯ ದರ್ಜೆಯ ಕ್ರೀಡಾಂಗಣ ಮಾಡಬೇಕು ಎನ್ನುವುದು ದಶಕಗಳ ಬೇಡಿಕೆ. ಆದರೆ ಸೂಕ್ತ ಸ್ಥಳವೇ ಸಿಗದೇ ವಿಳಂಬವಾಗುತ್ತಲೇ ಇದೆ.</p>

ಮೈಸೂರಲ್ಲಿ ಮತ್ತೆ ಅಂತರಾಷ್ಟ್ರೀಯ ಕ್ರೀಡಾಂಗಣ ಸ್ಥಳ ಬದಲು, ಸಾತಗಳ್ಳಿ ಹಂಚ್ಯಾ ನಂತರ ಈಗ ಇಲವಾಲಕ್ಕೆ ವರ್ಗ

Thursday, April 24, 2025

<p>ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಲೈ ಮಹದೇಶ್ವರ ಬೆಟ್ಟದಲ್ಲಿ ಆರಂಭಗೊಂಡ ಸಚಿವ ಸಂಪುಟ ವಿಶೇಷ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಭಾಗಿಯಾದರು.</p>

ಮಲೈ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಸಚಿವ ಸಂಪುಟ ಸಭೆ ಆರಂಭ, ಬಹುತೇಕ ಸಚಿವರು ಭಾಗಿ

Thursday, April 24, 2025

<p>ಕೇಂದ್ರ ಸರ್ಕಾರದ ಬೆಲೆ‌ ಏರಿಕೆ ನೀತಿ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡ ಡಿಕೆ ಶಿವಕುಮಾರ್‌ ಸಿಲೆಂಡರ್‌ ಹೊತ್ತು ಗಮನಸೆಳೆದರು.</p>

ಬೆಲೆ ಏರಿಕೆ ವಿರುದ್ದ ಬೆಂಗಳೂರಿನಲ್ಲಿ ಕರ್ನಾಟಕ ಕಾಂಗ್ರೆಸ್‌ ಭಾರೀ ಪ್ರತಿಭಟನೆ, ಸಿಲೆಂಡರ್‌ ಹೊತ್ತ ಡಿಕೆಶಿ

Thursday, April 17, 2025

<p>ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಅಳವಡಿಕೆ ಮಾಡಲಾದ ಬಣ್ಣಬಣ್ಣದ ವಿದ್ಯುತ್ ದೀಪಗಳು ಐತಿಹಾಸಿಕ ವಿಧಾನಸೌಧದ ಮೆರುಗನ್ನು ಹೆಚ್ಚಿಸುವ ಜೊತೆಗೆ ನೋಡಗರ ಕಣ್ಮನ ಸೆಳೆಯಲಿದೆ</p>

ಕರ್ನಾಟಕ ವಿಧಾನಸೌಧಕ್ಕೆ ಬಣ್ಣ ಬಣ್ಣದ ಶಾಶ್ವತ ದೀಪಾಲಂಕಾರ, ರಾತ್ರಿ ಹೊತ್ತಲ್ಲಿ ಹೀಗೆ ಕಾಣಲಿದೆ ನಮ್ಮ ಹೆಮ್ಮೆಯ ಸೌಧ

Monday, April 7, 2025

<p>ಸಿಎಂ ಸಿದ್ದರಾಮಯ್ಯ ಇಂದು (ಮಾರ್ಚ್‌ 7) 16ನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ರಾಜ್ಯ ಹಣಕಾಸು ಸಚಿವರೂ ಆಗಿರುವ ಅವರು ಈ ಬಾರಿಯ ಬಜೆಟ್‌ನಲ್ಲಿ ವಿವಿಧ ಕ್ಷೇತ್ರಗಳಿಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ.&nbsp;</p>

ಕರ್ನಾಟಕ ಬಜೆಟ್‌ನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಹಂಚಿಕೆ, ಎಲ್ಲಿಂದ ಎಷ್ಟೆಷ್ಟು ಬಂತು, ಆಯವ್ಯಯ ಅಂದಾಜಿನ ಚಿತ್ರಣ

Friday, March 7, 2025

<p>ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಮಾರ್ಚ್‌ 7) 2025–26ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಬರೋಬ್ಬರಿ 4 ಲಕ್ಷ ಕೋಟಿ ಬಜೆಟ್ ಮಂಡಿಸುವ ಮೂಲಕ ಕರ್ನಾಟಕದ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ್ದಾರೆ. ಮಾತ್ರವಲ್ಲ ಸಿದ್ದರಾಮಯ್ಯ ಅವರು 16ನೇ ಬಾರಿಗೆ ಮಂಡಿಸಿದ ಬಜೆಟ್ ಇದಾಗಿದೆ. ಬಜೆಟ್ ಮಂಡನೆ ವೇಳೆ ಸಿಎಂ ಸಿದ್ದು ಅವರ ಮುಖಭಾವ ಹಾಗೂ ವಿಧಾನಸಭೆಯಲ್ಲಿ ಕಂಡ ದೃಶ್ಯಗಳ ಚಿತ್ರನೋಟ ಇಲ್ಲಿದೆ.</p>

ಬಜೆಟ್ ಮಂಡನೆ ವೇಳೆ ಹೀಗಿತ್ತು ವಿಧಾನಸಭೆ: ಎದ್ದು ಕಂಡ ನಗುಮೊಗದ ಸಿದ್ದು; ಇಲ್ಲಿವೆ ಬಜೆಟ್‌ ಕ್ಷಣಗಳ ಚಿತ್ರನೋಟ

Friday, March 7, 2025

<p>ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ಜರುಗಿದ ಕಾಂಗ್ರೆಸ್ ಅಧೀವೇಶನದ ಶತಮಾನೋತ್ಸವದ ಸವಿನೆನಪಿಗಾಗಿ‌ ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ಬೃಹತ್‌ ಪುತ್ಥಳಿ ಅನಾವರಣಗೊಳಿಸಲಾಯಿತು,</p>

Belagavi News:ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಗಾಂಧಿ ಟೋಪಿಯ ಮಿಂಚು; ಬಾಪೂಜಿ ಭೇಟಿ ಶತಮಾನದ ನೆನಪಿಗೆ ಪುತ್ಥಳಿ ಅನಾವರಣ

Tuesday, January 21, 2025

<p>ಮಂಡ್ಯದ ಮುಸ್ಲೀಂ ಬಾಂಧವರು ಮಂಡ್ಯದಲ್ಲಿ ಕನ್ನಡ ಬಾವುಟ ಹಿಡಿದು ಕನ್ನಡದ ಹಬ್ಬವನ್ನು ಸಂಭ್ರಮಿಸಿದರು.</p>

Mandya Sahitya Sammelana: ಸಕ್ಕರೆ ನಾಡು ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಶುರು, ಹೀಗಿತ್ತು ಮೊದಲ ದಿನದ ಸಡಗರ

Friday, December 20, 2024

<p>ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಬಾರಿಯಲ್ಲಿ ವಿರಾಜಮಾನವಾಗಿದ್ದ ತಾಯಿ ಚಾಮುಂಡಿಗೆ ಪುಷ್ಪಾರ್ಚನೆ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು.</p>

Mysore Dasara 2024: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅದ್ಧೂರಿ ಜಂಬೂಸವಾರಿಯ ಫೋಟೊಸ್ ನೋಡಿ

Saturday, October 12, 2024

<p>ಮೈಸೂರಿನ ಸುತ್ತೂರು ಮಠಕ್ಕೆ ದಸರಾ ಹಿನ್ನೆಲೆಯಲ್ಲಿ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಅವರಿಗೆ ಫಲ, ಪುಷ್ಪ ನೀಡಿ &nbsp;ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶಿರ್ವದಿಸಿದರು. ಸಚಿವರಾದ ಡಾ.ಮಹದೇವಪ್ಪ, ಲಕ್ಷ್ಮಿ ಹೆಬ್ಬಾಳಕರ್‌, ಡಾ.ಎಂ.ಸಿ..ಸುಧಾಕರ್‌ &nbsp;ಮತ್ತತಿರರು ಭೇಟಿ ಜತೆಗಿದ್ದರು.</p>

ಮೈಸೂರಿನ ಸುತ್ತೂರು ಮಠಕ್ಕೆ ಸಿಎಂ ಸಿದ್ದರಾಮಯ್ಯ, ಸಚಿವರ ದಂಡು, ಪ್ರಸಾದ ನೀಡಿದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

Saturday, October 12, 2024

<p>ಬೆಂಗಳೂರಿನಲ್ಲಿರುವ ಹಿರಿಯ ಸಾಹಿತಿ ಹಂಪನಾ ಅವರ ನಿವಾಸಕ್ಕೆ ತೆರಳಿದ ಮೈಸೂರಿನ ಅಧಿಕಾರಿಗಳ ತಂಡ ದಸರಾಕ್ಕೆ ಆಗಮಿಸುವಂತೆ ಆಹ್ವಾನ ನೀಡಿತು. ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಪೊಲೀಸ್‌ ಆಯುಕ್ತರಾದ ಸೀಮಾ ಲಾಟ್ಕರ್‌, ಜಿಪಂ ಸಿಇಒ ಕೆ.ಎಂ.ಗಾಯತ್ರಿ., ಎಸ್ಪಿ ವಿಷ್ಣುವರ್ಧನ್‌, ಹೆಚ್ಚುವರಿ ಡಿಸಿ ಶಿವರಾಜ್‌ ಮತ್ತಿತರರು ನಿಯೋಗದಲ್ಲಿದ್ದರು.</p>

ರಾಜ್ಯಪಾಲ ಗೆಹ್ಲೋಟ್‌,ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ಸಾಹಿತಿ ಹಂಪನಾರಿಗೆ ಮೈಸೂರು ದಸರಾಕ್ಕೆ ಆಹ್ವಾನ photos

Thursday, September 26, 2024

<p>ಅಮೆರಿಕಾ ಪ್ರವಾಸದಲ್ಲಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಂಗಳವಾರ ಕಲಬುರಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಭಾಗಿಯಾದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು ಹೀಗೆ.</p>

ಕಲ್ಯಾಣ ಕರ್ನಾಟಕ ಉತ್ಸವ; ಅಮೆರಿಕಾದಿಂದ ಬಂದ ಡಿಕೆಶಿ ಭಾಗಿ, ಹೇಗಿತ್ತು ಸಡಗರದ ಕ್ಷಣಗಳು

Tuesday, September 17, 2024

<p>13 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಈ ಹೈಟೆಕ್, ಹವಾನಿಯಂತ್ರಿತ ಮಾರುಕಟ್ಟೆಯು ನವದೆಹಲಿಯ ಪಾಲಿಕಾ ಬಜಾರ್ ಮಾದರಿಯಲ್ಲಿದೆ ಮತ್ತು ದಕ್ಷಿಣ ಭಾರತದಲ್ಲಿ ಈ ರೀತಿಯ ಮೊದಲನೆಯದಾಗಿದೆ</p>

Bangalore News: ಬೆಂಗಳೂರಿನ ವಿಜಯನಗರದಲ್ಲಿ ಶುರುವಾಯ್ತು ದಕ್ಷಿಣ ಭಾರತದ ಮೊದಲ ಎಸಿ ಮಾರುಕಟ್ಟೆ, ಏನಿದರ ವಿಶೇಷ photos

Wednesday, August 28, 2024

<p>ವಾಸ್ತು ಕಾರಣದಿಂದ ವಿಧಾನಸೌಧ ಪ್ರವೇಶಿಸುವ ಪಶ್ಚಿಮ ದ್ವಾರವನ್ನು ಬಂದ್‌ ಮಾಡಲಾಗಿತ್ತು ಕಳೆದ ಬಾರಿ ಇಲ್ಲಿಂದಲೇ ಸಿದ್ದರಾಮಯ್ಯ ಪ್ರವೇಶಿಸಿ ಈ ಬಾರಿಯೂ ಇದೇ ಮಾರ್ಗದಲ್ಲಿ ಬಂದರು.</p>

Karnataka Assembly Session: ವಿಧಾನಮಂಡಲ ಅಧಿವೇಶನ ಶುರು, ವಿಧಾನಸೌಧ ಪಶ್ಚಿಮ ದ್ವಾರ ಮುಕ್ತ, ಹೀಗಿತ್ತು ಕ್ಷಣ photos

Monday, July 15, 2024

<p>ಮೈಸೂರು ಸುತ್ತಮುತ್ತ ಹುಲಿ ಸಂಚಾರ ಕೆಲವು ದಿನಗಳಿಂದ ಇದೆ. ಜಯಪುರ ಸಮೀಪದ ಚಿಕ್ಕನಹಳ್ಳಿ ಮೀಸಲು ಅರಣ್ಯದಿಂದ ಹುಲಿ ಮೈಸೂರು-ಶ್ರೀರಂಗಪಟ್ಟಣ-ಬನ್ನೂರು ಭಾಗದಲ್ಲಿ ಸಂಚರಿಸುತ್ತಿದೆ.</p>

Tiger Near Mysore: ಸಿಎಂ ಸಿದ್ದರಾಮಯ್ಯರ ಸ್ವಗ್ರಾಮದ ಸಮೀಪಕ್ಕೆ ಬಂದ ಹುಲಿರಾಯ, ಅರಣ್ಯ ಇಲಾಖೆ ಅಲರ್ಟ್‌

Sunday, June 30, 2024

<p>ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಗ ದಿನದ ಅಂಗವಾಗಿ ಶುಕ್ರವಾರ ಬಳ್ಳಾರಿ ಸಮೀಪದ ತೋರಣಗಲ್ಲಿನ ಸಂತೋಷ್ ಲಾಡ್ ಫೌಂಡೇಷನ್ ಮತ್ತು ಶ್ವಾಸ ಯೋಗ ಸಂಸ್ಥೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಿದರು.</p>

Yogaday2024: ನಟಿ ಶ್ರೀಲೀಲಾ ಜತೆಗೆ ಸಿಎಂ ಸಿದ್ದರಾಮಯ್ಯ ಯೋಗ, ಹೀಗಿತ್ತು ಕ್ಷಣಗಳು photos

Friday, June 21, 2024

<p>ಬೆಂಗಳೂರಿನ ಬೊಮ್ಮನಹಳ್ಳಿ ಬಳಿ ಮಟ್ರೋ ಕಾಮಗಾರಿಯಿಂದಾಗಿ ಮಳೆನೀರು ಚರಂಡಿ ವಿಸ್ತೀರ್ಣ ಕಡಿಮೆಯಾಗಿ, ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದ್ದು. ಇದನ್ನು ಸರಿಪಡಿಸುವ ಕುರಿತು ಸ್ಥಳೀಯ ಬಿಜೆಪಿ ಶಾಸಕ ಸತೀಶ್‌ ರೆಡ್ಡಿ ಸಿಎಂ ಗಮನಕ್ಕೆ ತಂದರು.</p>

Bangalore News: ಸಿಎಂ ಡಿಸಿಎಂ ಬೆಂಗಳೂರು ರೌಂಡ್ಸ್‌, ಹೀಗಿತ್ತು ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಜೋಡಿ ಸಂಚಾರ

Wednesday, May 22, 2024

<p>ಸಾಂಕೇತಿಕವಾಗಿ ಆನಂದಿ ಲಿಂಗಯ್ಯ, ಸುಮಾ ಪ್ರಭಾಕರ್‌, ಸತ್ಯಭರತ್‌ ಅವರಿಗೆ ಮಹಿಳೆಯರ ಪರವಾಗಿ ಗೃಹಲಕ್ಷ್ಮಿಯೋಜನೆ ಪತ್ರಗಳನ್ನು ಹಸ್ತಾಂತರಿಸಲಾಯಿತು.</p>

Gruha Lakshmi: ಗೃಹಲಕ್ಷ್ಮಿ ಯೋಜನೆ ನೋಂದಣಿ ಪ್ರಕ್ರಿಯೆಗೆ ಚಾಲನೆ ಸ್ತೀ ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆ; ಸಿಎಂ ಸಿದ್ದರಾಮಯ್ಯ

Wednesday, July 19, 2023

<p>ಕರ್ನಾಟಕ ವಿಧಾನಸಭಾ ಚುನಾವಣೆ 2023ಕ್ಕೆ ದಿನಗಣನೆ ಶುರುವಾಗಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ಚುನಾವಣಾ ಕಾವು ಏರಿದ್ದು, ಕಣದಲ್ಲಿ ಗಮನಸೆಳೆಯುತ್ತಿರುವ ನಾಯಕರ ಪೈಕಿ ಈ ಐವರೇ ಪ್ರಮುಖರು.</p>

Karnataka Election 2023: ಕರ್ನಾಟಕ ಚುನಾವಣಾ ಕಣದ ಪಂಚ ಪ್ರಮುಖರು

Monday, April 3, 2023

<p>ಚುಣಾವಣೆ ಹತ್ತಿರವಿರುವುದರಿಂದ ರಾಜ್ಯದಲ್ಲಿ ಕಾಂಗ್ರೆಸ್‌ ವರ್ಸಸ್‌ ಬಿಜೆಪಿ ಹಣಾಹಣಿಯು ವಿವಿಧ ರೀತಿಯಲ್ಲಿ ನಡೆಯುತ್ತಿದೆ. ಕೆಲವು ದಿನಗಳ ಹಿಂದೆ ಟಿಪ್ಪು ನಿಜ ಕನಸುಗಳು ಪುಸ್ತಕ ಬಿಡುಗಡೆಯಾಗಿ ಸಾಕಷ್ಟು ವಿವಾದ ಉಂಟಾಗಿತ್ತು. ಇದೀಗ ಅದೇ ಶೈಲಿಯಲ್ಲಿ ಸಿದ್ದು ನಿಜ ಕನಸುಗಳು ಎಂಬ ಪುಸ್ತಕ ಬಿಡುಗಡೆಯಾಗುತ್ತಿದೆ. ಇದರ ವಿರುದ್ಧ ಕಾಂಗ್ರೆಸ್‌ ದೂರು ದಾಖಲಿಸಿದೆ. ಇದೇ ಸಮಯದಲ್ಲಿ ಎದುರಾಳಿಗಳು ಬಿಟ್ಟ ಬಾಣವನ್ನೇ ಹೂವಾಗಿಸಿಕೊಂಡ ರೀತಿ ಕಾಂಗ್ರೆಸ್‌ ಅದೇ ಶೈಲಿಯಲ್ಲಿ ಉತ್ತರ ನೀಡಿದೆ. ಕಾಂಗ್ರೆಸ್‌ ಬಿಡುಗಡೆ ಮಾಡಿದ "ಸಿದ್ದು ನಿಜ ಕನಸುಗಳು ಚಿತ್ರಸಂಪುಟಗಳುʼ ಇಲ್ಲಿವೆ.</p>

Siddu Nija Kanasugalu: ಎದುರಾಳಿಗಳು ಬಿಟ್ಟ ಬಾಣವನ್ನೇ ಹೂವಾಗಿಸಿದ ಕಾಂಗ್ರೆಸ್‌, ಸಿದ್ದು ನಿಜ ಕನಸುಗಳ ಚಿತ್ರ ಸಂಪುಟ ಬಿಡುಗಡೆ

Monday, January 9, 2023