ಬೆಂಗಳೂರು-ಶ್ರೀರಂಗಪಟ್ಟಣ-ಕಲ್ಲಹಳ್ಳಿ-ಮೇಲುಕೋಟೆ; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಪ್ಯಾಕೇಜ್ ಟೂರ್, ಇಂದಿನಿಂದ ಶುರು
ಬೆಂಗಳೂರು-ಶ್ರೀರಂಗಪಟ್ಟಣ-ಕಲ್ಲಹಳ್ಳಿ-ಮೇಲುಕೋಟೆ - ಬೆಂಗಳೂರು ಟೂರ್ ಪ್ಯಾಕೇಜ್ ಅನ್ನು ಕೆಎಸ್ಆರ್ಟಿಸಿ ಆಯೋಜಿಸಿದೆ. ಇದು ಮೇ 31 ರಿಂದ ಪ್ರತಿ ಶನಿವಾರ, ಭಾನುವಾರ (ವಾರಾಂತ್ಯದ ದಿನಗಳಲ್ಲಿ) ಇರಲಿದ್ದು, ಇದರ ದರ ವಿವರ ಮತ್ತು ಇತರೆ ಮಾಹಿತಿ ಇಲ್ಲಿದೆ.
ತಮಿಳುನಾಡಿನಲ್ಲಿ ಭಾರೀ ಮಳೆ: ಊಟಿಯ ಪ್ರವಾಸಿ ತಾಣಗಳು ಬಂದ್; ರೆಡ್ ಅಲರ್ಟ್ ಘೋಷಣೆ
ಸೃಜನ್ಗೂ ಸುಧಾಳಿಗೂ ಇರುವ ಬಾಲ್ಯದ ನಂಟು ಬಹಿರಂಗ, ದಿಯಾಳನ್ನು ಮನೆಗೆ ಕರೆಸಿಕೊಳ್ಳುವ ಖುಷಿಯಲ್ಲಿ ಜೈದೇವ್- ಅಮೃತಧಾರೆ ಧಾರಾವಾಹಿ
ನಂದಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿಷೇಧ; ಬೆಟ್ಟದ ಬುಡದಿಂದ ಬಸ್ ಸಂಚಾರ ವ್ಯವಸ್ಥೆಗೆ ಚಿಂತನೆ
ಬೇಸಿಗೆ ಪ್ರವಾಸಕ್ಕೆ ಕೊಡಗು ಕಡೆ ಹೋಗಬೇಕು ಅಂತಿದ್ದೀರಾ, ಈ 6 ಸ್ಥಳಗಳನ್ನು ಮಿಸ್ ಮಾಡದೇ ನೋಡಿ ಬನ್ನಿ