Latest twitter News

ಬೆಂಗಳೂರು ರಿಕ್ಷಾ ಚಾಲಕನ ನಡೆಯ ವಿಡಿಯೋ ವೈರಲ್‌ ಆಗಿದ್ದು, ಅದರಲ್ಲಿ ಆತ ಮಗಳ ಹುಟ್ಟುಹಬ್ಬ ಆಚರಣೆಗಾಗಿ ಆಟೋ ಒಳಗೆ ಪಿಂಕ್ ಬಲೂನ್‌ ತೂಗುಹಾಕಿದ್ದರು. ಇದು ಮೆಚ್ಚುಗೆಗೆ ಕಾರಣವಾಗಿದೆ.

Viral News: ಮಗಳ ಹುಟ್ಟುಹಬ್ಬ ಆಚರಣೆ; ಆಟೋ ಒಳಗೆ ಪಿಂಕ್ ಬಲೂನ್‌, ಬೆಂಗಳೂರು ರಿಕ್ಷಾ ಚಾಲಕನ ನಡೆಯ ವಿಡಿಯೋ ವೈರಲ್‌, ಮೆಚ್ಚುಗೆ

Saturday, May 11, 2024

ಬೆಂಗಳೂರು ವಾತಾವರಣ ಕೆಟ್ಟಿದೆ, ಬಾಂಬೆ ಅಥವಾ ಪುಣೆಗೆ ಹೋಗ್ಲಾ ಅಥವಾ ಭಾರತವನ್ನೇ ಬಿಡ್ಲಾ ಎಂಬ ವೈರಲ್ ಟ್ವೀಟ್‌ ಮಾಡಿದ ಉದ್ಯಮಿ ಅನಂತ್.

ಬೆಂಗಳೂರು ವಾತಾವರಣ ಕೆಟ್ಟಿದೆ, ಬಾಂಬೆ ಅಥವಾ ಪುಣೆಗೆ ಹೋಗ್ಲಾ ಅಥವಾ ಭಾರತವನ್ನೇ ಬಿಡ್ಲಾ; ಉದ್ಯಮಿ ಅನಂತ್ ಟ್ವೀಟ್ ವೈರಲ್

Tuesday, May 7, 2024

ಎಪಿಕೆ ಫೈಲ್ ಇನ್‌ಸ್ಟಾಲ್ ಮಾಡಿದ್ರೆ ಏನಾಗುತ್ತೆ, ವಂಚಕ ನೀಡಿದ ಟಿಪ್ಸ್‌ ವಿವರ ಈ ವರದಿಯಲ್ಲಿದೆ. (ಸಾಂಕೇತಿಕ ಚಿತ್ರ)

ವಂಚಕರ ಜೊತೆಗೆ ರೇಜರ್‌ಪೇ ಚೆಟ್ಟಿ ಅರುಣ್‌ ಚಾಟಿಂಗ್‌; ಎಪಿಕೆ ಫೈಲ್ ಇನ್‌ಸ್ಟಾಲ್ ಮಾಡಿದ್ರೆ ಏನಾಗುತ್ತೆ, ವಂಚಕ ನೀಡಿದ ಟಿಪ್ಸ್‌ ಹೀಗಿದೆ ನೋಡಿ

Monday, April 22, 2024

ಬಿಎಂಟಿಸಿ ಕಂಡಕ್ಟರ್ 5 ರೂ ಚೇಂಜ್ ಕೊಟ್ಟಿಲ್ಲ ಎಂಬ ಟ್ವೀಟ್‌  ವೈರಲ್ ಆಯಿತು. ಬಿಎಂಟಿಸಿ ಬಸ್‌ (ಎಡಚಿತ್ರ), ಬಸ್‌ ಟಿಕೆಟ್ (ಬಲ ಚಿತ್ರ)

ಬಿಎಂಟಿಸಿ ಕಂಡಕ್ಟರ್ 5 ರೂ ಚೇಂಜ್ ಕೊಟ್ಟಿಲ್ಲ; ವೈರಲ್ ಆಯಿತು ಟ್ವೀಟ್‌, ಯುಪಿಐ ಪರಿಹಾರ ಯಾಕಲ್ಲ ಎಂಬ ಪ್ರಶ್ನೆ

Wednesday, April 17, 2024

ಎಚ್‌ಡಿಎಫ್‌ಸಿ ಬ್ಯಾಂಕ್ (ಸಾಂದರ್ಭಿಕ ಚಿತ್ರ)

Viral News: ಎಚ್‌ಡಿಎಫ್‌ಸಿ ಬ್ಯಾಂಕ್‌ ಸಾಲದ ಕರೆಗಳ ಕಾಟ; ವೈರಲ್ ಆಯಿತು ಬೆಂಗಳೂರು ಡಾಕ್ಟರ್ ಮಾಡಿದ ಟ್ವೀಟ್‌

Tuesday, April 2, 2024

ಹಾರ್ದಿಕ್‌ ವರ್ತನೆಗೆ ಸೋಷಿಯಲ್‌ ಮೀಡಿಯಾದಲ್ಲಿ ಹಾರ್ಟ್‌ಬ್ರೇಕ್‌ ಇಮೋಜಿಗಳದ್ದೇ ಸದ್ದು

ಏನೇ ಆದ್ರೂ ನಮ್ಮ ನಾಯಕ ರೋಹಿತ್‌ ಮಾತ್ರ, ಹಾರ್ದಿಕ್‌ ವರ್ತನೆಗೆ ಸೋಷಿಯಲ್‌ ಮೀಡಿಯಾದಲ್ಲಿ ಹಾರ್ಟ್‌ಬ್ರೇಕ್‌ ಇಮೋಜಿಗಳದ್ದೇ ಸದ್ದು

Monday, March 25, 2024

ಕೆಂಪು ವೃತ್ತದಲ್ಲಿ ಯಾವ ಸಂಖ್ಯೆ ಕಾಣುತ್ತಿದೆ? 5 ಸೆಕೆಂಡ್‌ನಲ್ಲಿ ಉತ್ತರಿಸಿ?

Optical illusion: ಈ ಕೆಂಪು ವೃತ್ತದಲ್ಲಿ ಎಷ್ಟು ಅಂಕಿ ಕಾಣುತ್ತಿದೆ? 5 ಸೆಕೆಂಡ್‌ನಲ್ಲಿ ಉತ್ತರಿಸಿ, ನಿಮ್ಮ ಕಣ್ಣುಗಳಿಗಿದು ಸವಾಲ್‌

Wednesday, March 13, 2024

ಬೆಂಗಳೂರು ಜಲ ಬಿಕ್ಕಟ್ಟು ಯಾಕೆ? ಕಾವೇರಿ ನೀರಿನ ಅವಲಂಬನೆ ಕಾರಣವೇ ಎಂಬಿತ್ಯಾದಿ ಪ್ರಶ್ನೆ, ಸಂದೇಹಗಳು ಸಹಜ. ಇದಕ್ಕೆ ಸಿವಿಲ್‌ ಇಂಜಿನಿಯರ್  ಒಬ್ಬರ ವಿವರಣೆ ಹೀಗಿದೆ. ಅದರಲ್ಲಿರುವ ವಾಸ್ತವಾಂಶಗಳು ಗಮನಸೆಳೆಯುತ್ತವೆ.

ಬೆಂಗಳೂರು ಜಲ ಬಿಕ್ಕಟ್ಟು ಯಾಕೆ, ಕಾವೇರಿ ನೀರಿನ ಅವಲಂಬನೆ ಕಾರಣವೇ, ಸಿವಿಲ್‌ ಇಂಜಿನಿಯರ್ ರಾಜ್‌ಭಗತ್‌ ವಿವರಣೆ ಹೀಗಿದೆ

Monday, February 26, 2024

ಲೋಕಸಭೆ ಚುನಾವಣೆ 2024ಕ್ಕೆ ಸಿದ್ಧತೆ ಭರ್ಜರಿಯಾಗಿದ್ದು, ಆಂಧಪ್ರದೇಶದಲ್ಲಿ ಪಕ್ಷದ ಪ್ರಚಾರಕ್ಕೆ ಕಾಂಡೋಮ್ ಬಳಕೆಯಾಗಿದೆ. ಹೀಗಾಗಿ, ವೈಎಸ್‌ಆರ್‌ ಕಾಂಗ್ರೆಸ್, ಟಿಡಿಪಿ ನಡುವೆ ವಿಡಿಯೋ ಸಮರ ಶುರುವಾಗಿದೆ.

ಲೋಕಸಭೆ ಚುನಾವಣೆ 2024; ಪಕ್ಷದ ಪ್ರಚಾರಕ್ಕೆ ಕಾಂಡೋಮ್ ಬಳಕೆ, ವೈಎಸ್‌ಆರ್‌ ಕಾಂಗ್ರೆಸ್, ಟಿಡಿಪಿ ನಡುವೆ ವಿಡಿಯೋ ಸಮರ

Friday, February 23, 2024

ಬೆಂಗಳೂರು ಅಪಾರ್ಟ್‌ಮೆಂಟ್‌ನ ನಲ್ಲಿಯಲ್ಲಿ ಕೆಸರು ನೀರು ಬರುತ್ತಿದ್ದು, ಕಾವೇರಿ ನೀರು ಕೊಡಿ ಎಂದು ಬಳಕೆದಾರೊಬ್ಬರು ಮಾಡಿದ ಟ್ವೀಟ್‌ ಸಂಚಲನ ಮೂಡಿಸಿದೆ. ಅಪಾರ್ಟ್‌ಮೆಂಟ್ ಮಾಲೀಕರ ಸಂಘಗಳಿಗೆ ಸಕ್ಷಮ ಪ್ರಾಧಿಕಾರ ರಚಿಸುವ ಅಗತ್ಯವನ್ನು ಒತ್ತಿಹೇಳಿದೆ.

ಬೆಂಗಳೂರು ಅಪಾರ್ಟ್‌ಮೆಂಟ್‌ನ ನಲ್ಲಿಯಲ್ಲಿ ಕೆಸರು ನೀರು; ಕಾವೇರಿ ನೀರು ಕೊಡಿ ಎಂದ ಬಳಕೆದಾರ - ವಿಡಿಯೋ ವೈರಲ್

Thursday, February 8, 2024

ಸಂಸದ ಪ್ರತಾಪ್ ಸಿಂಹ

ಲೋಕಸಭೆ ಚುನಾವಣೆ ಸಮೀಪವಿರುವಾಗಲೇ ಮೈಸೂರು ಸಂಸದ ಪ್ರತಾಪ್ ಸಿಂಹ ಮೇಲೇಕೆ ಕಾಂಗ್ರೆಸ್‌ ಕೆಂಗಣ್ಣು; ಪ್ರಶ್ನೆಗಳ ಸುರಿಮಳೆ

Friday, December 29, 2023

Brain Teaser: ಪೆನ್ನು, ಪೇಪರ್ ಬಳಸದೇ ಈ ಸವಾಲಿಗೆ ಉತ್ತರ ಹುಡುಕುತ್ತೀರಾ?

Brain Teaser: ನಿಮಗೆ ಲಾಜಿಕ್‌ ಗಣಿತ ಅಂದ್ರೆ ಇಷ್ಟನಾ? ಹಾಗಾದ್ರೆ, ನಿಮ್ಮಿಷ್ಟದ ಸವಾಲು ಇಲ್ಲಿದೆ, ಬೇಗನೆ ಉತ್ತರ ಕಂಡುಹಿಡಿಯಿರಿ

Tuesday, December 19, 2023

ಅನುಪಮ್ ಮಿತ್ತಲ್ - ಪೀಪಲ್ ಗ್ರೂಪ್‌ನ ಸ್ಥಾಪಕ ಮತ್ತು CEO ಮತ್ತು ಶಾರ್ಕ್ ಟ್ಯಾಂಕ್ ಇಂಡಿಯಾದ ತೀರ್ಪುಗಾರ.

Match Fixing: ವಿಶ್ವಕಪ್‌ ಸೋತ ಕಾರಣ ‘ಮ್ಯಾಚ್‌ ಫಿಕ್ಸಿಂಗ್’ ವಿಚಾರ ಸ್ಪಷ್ಟವಾಯಿತು ನೋಡಿ ಎಂದ ಅನುಪಮ್ ಮಿತ್ತಲ್

Tuesday, November 21, 2023

ಭಾರತ ಮತ್ತುಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯವನ್ನು ಸ್ಮರಣೀಯವಾಗಿಸುವ ಸಣ್ಣಪುಟ್ಟ ಲಘುಪ್ರಸಂಗಗಳು ನಡೆದಿವೆ.

Viral News: ಇದಪ್ಪಾ ಪಾಲಿಟಿಕ್ಸ್! ಕಮ್ ಆನ್‌ ಟೀಂ ಇಂಡಿಯಾ ಎಂಬ ಬಿಜೆಪಿ ಟ್ವೀಟ್‌ಗೆ ಕಾಂಗ್ರೆಸ್ ಪ್ರತಿಕ್ರಿಯೆ ಏನೆಂದು ಗೆಸ್‌ ಮಾಡ್ತೀರಾ..

Monday, November 20, 2023

ಭಾರತದ ಗೆಲುವಿಗೆ ಸ್ವಿಗ್ಗಿಯಿಂದ ಅಗರಬತ್ತಿ ಆರ್ಡರ್‌ ಮಾಡಿದ ಅಭಿಮಾನಿ

ಭಾರತದ ಗೆಲುವಿಗಾಗಿ ಸ್ವಿಗ್ಗಿಯಿಂದ 240 ಅಗರಬತ್ತಿ ಆರ್ಡರ್ ಮಾಡಿದ ಅಭಿಮಾನಿ

Thursday, November 16, 2023

ಸಚಿವ ಹೆಚ್‌ ಸಿ ಮಹದೇವಪ್ಪ

H C Mahadevappa: ಪಾದರಕ್ಷೆ ಧರಿಸಲು ಸಿಬ್ಬಂದಿ ‘ನೆರವು’ ಪಡೆದ ಸಚಿವ ಮಹದೇವಪ್ಪ ವಿಡಿಯೋ ವೈರಲ್‌, ಯತ್ನಾಳ್ ಜತೆಗೆ ವಾಕ್ಸಮರ

Wednesday, November 8, 2023

ಇನ್‌ಫೋಸಿಸ್‌ ಸಂಸ್ಥಾಪಕ ಚೇರ್‌ಮನ್‌ ಎನ್‌ ಆರ್ ನಾರಾಯಣ ಮೂರ್ತಿ

70 Hour Work: ದಿನಕ್ಕೆ 12 ಗಂಟೆ ಕೆಲಸ ಮಾಡಬೇಕು; ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ಹುಟ್ಟುಹಾಕಿದ ಇನ್ಫೋಸಿಸ್ ನಾರಾಯಣ ಮೂರ್ತಿ ಮಾತು

Friday, October 27, 2023

Brain Teasers: ನಿಮ್ಮ ಕಣ್ಣಿಗೊಂದು ಸವಾಲು, ಈ ಚಿತ್ರದಲ್ಲಿ ಕಾಣಿಸುವ ಸಂಖ್ಯೆ ಯಾವುದು

Brain Teasers: ನಿಮ್ಮ ಕಣ್ಣಿಗೊಂದು ಸವಾಲು, ಈ ಚಿತ್ರದಲ್ಲಿ ಕಾಣಿಸುವ ಸಂಖ್ಯೆ ಯಾವುದು, ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಿ

Sunday, October 22, 2023

ಬೆಂಗಳೂರಿನಲ್ಲಿ ಅಗ್ನಿ ಅನಾಹುತ, ಮತ್ತು ಚಿನ್ನಸ್ವಾಮಿ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿರುವ ಪಾಕ್‌ ತಂಡ

ಬೆಂಗಳೂರಿನಲ್ಲಿ ಸ್ಫೋಟವೆಂದು ಸುಳ್ಳು ಸುದ್ದಿ ಹಬ್ಬಿದ ಪಾಕ್‌ ಮಾಧ್ಯಮ; ಆಟಗಾರರ ಭದ್ರತೆ ಕುರಿತು ಪ್ರಶ್ನೆ

Thursday, October 19, 2023

ಪಾಕಿಸ್ತಾನ ತಂಂಡದ ಕಳಪೆ ಫೀಲ್ಡಿಂಗ್‌ಗೆ ಧವನ್‌ ವ್ಯಂಗ್ಯ

ಪಾಕಿಸ್ತಾನ ಮತ್ತು ಫೀಲ್ಡಿಂಗ್, ಎಂದೂ ಮುಗಿಯದ ಲವ್‌ ಸ್ಟೋರಿ; ಪಾಕ್‌ ಆಟಗಾರರ ಕಾಲೆಳೆದ ಧವನ್

Tuesday, October 3, 2023