B. Sreeramulu

ಓವರ್‌ವ್ಯೂ

KSRTC ಹಾಗೂ KPTCL ನೌಕರರ ವೇತನ ಪರಿಷ್ಕರಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮತಿ

Salary Hike: KSRTC ನೌಕರರಿಗೆ ಶೇ. 15, KPTCL ನೌಕರರಿಗೆ ಶೇ.20 ವೇತನ ಹೆಚ್ಚಳ; ಇಂದಿನಿಂದಲೇ ಅನ್ವಯಿಸುವಂತೆ ಜಾರಿ ಎಂದ ಮುಖ್ಯಮಂತ್ರಿ

Thursday, March 16, 2023

 ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್‌ ಅವರ ED ಕೇಸ್‌ನ ಆರೋಪಿ ಸುನಿಲ್‌ ಶರ್ಮಾ ಜತೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಮತ್ತು ಕರ್ನಾಟಕದ ಸಾರಿಗೆ ಸಚಿವ ಶ್ರೀರಾಮುಲು ವೇದಿಕೆಯಲ್ಲಿ ಕಾಣಿಸಿಕೊಂಡು ನಾಡಿನ ಜನರಲ್ಲಿ ಅಚ್ಚರಿ ಮೂಡಿಸಿದ್ದಾರೆ!

HTKannada Exclusive: ಡಿಕೆಶಿ ಇಡಿ ಕೇಸ್‌ನ ಆರೋಪಿ ಸುನಿಲ್‌ ಶರ್ಮಾ ಕಾರ್ಯಕ್ರಮದಲ್ಲಿ ಸಚಿವ ದ್ವಯರು ಅತಿಥಿಗಳು!

Thursday, January 5, 2023

ಜನಾರ್ದನ ರೆಡ್ಡಿಯವರ ಹೊಸ ಪಕ್ಷ ಕಾಂಗ್ರೆಸ್‌, ಬಿಜೆಪಿಗೆ ಹೊಡೆತ ನೀಡುವುದೇ? ಡಿಕೆಶಿ, ಶ್ರೀರಾಮುಲು ಹೇಳಿದ್ದೇನು?

Janardhan Reddy new party: ಜನಾರ್ದನ ರೆಡ್ಡಿಯವರ ಹೊಸ ಪಕ್ಷ ಕಾಂಗ್ರೆಸ್‌, ಬಿಜೆಪಿಗೆ ಹೊಡೆತ ನೀಡುವುದೇ? ಡಿಕೆಶಿ, ಶ್ರೀರಾಮುಲು ಹೇಳಿದ್ದೇನು

Sunday, December 25, 2022

ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಶ್ರೀರಾಮುಲು (ಫೈಲ್‌ ಚಿತ್ರ)

Ballari News: ಬಳ್ಳಾರಿಯಲ್ಲಿ ನಿರ್ಮಾಣಗೊಳ್ಳಲಿದೆ ರಾಜ್ಯದ ಬೃಹತ್‌ ಕಲ್ಯಾಣ ಮಂಟಪ, 4 ಕೋಟಿ ವೆಚ್ಚದಲ್ಲಿ 1 ಎಕರೆ ಪ್ರದೇಶದಲ್ಲಿ ನಿರ್ಮಾಣ

Saturday, December 10, 2022

ಬಿ ಶ್ರೀರಾಮುಲು (ಸಂಗ್ರಹ ಚಿತ್ರ)

B Sriramulu Challenges Siddaramaiah: ಸಿದ್ದರಾಮಯ್ಯ ನಿಮಗೆ ತಾಕತ್ತಿದ್ದರೆ..ಪ್ರತಿಪಕ್ಷ ನಾಯಕರಿಗೆ ಶ್ರೀರಾಮುಲು ಸವಾಲೇನು?

Saturday, November 5, 2022

ತಾಜಾ ಫೋಟೊಗಳು

<p>ಬಳ್ಳಾರಿಯಲ್ಲಿ ಬಿಜೆಪಿ ಪರಿಶಿಷ್ಟ ಪಂಗಡಗಳ ಬೃಹತ್ ನವಶಕ್ತಿ ಸಮಾವೇಶಕ್ಕೆ ವೇದಿಕೆ ಸಜ್ಜುಗೊಂಡಿದೆ ಲಕ್ಷಾಂತರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ವೇದಿಕೆಯ ಸಮೀಪದಲ್ಲಿ ಮಹರ್ಷಿ ವಾಲ್ಮೀಕಿ ಅವರ ಆಕರ್ಷಕ ತದ್ರೂಪಿ ತಾತ್ಕಾಲಿಕ ಪ್ರತಿಮೆಯನ್ನು ನಿರ್ಮಿಸಿಲಾಗಿದ್ದು, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ ಅವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮಹೇಶ್ ಟೆಂಗಿನಕಾಯಿ, ಅಶ್ವತ್ಥನಾರಾಯಣ, ರಾಜ್ಯ ವಕ್ತಾರ ಮತ್ತು ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್, ಎಸ್‍ಟಿ ಮೋರ್ಚಾ ರಾಜ್ಯ ಅಧ್ಯಕ್ಷ ತಿಪ್ಪರಾಜು ಹವಾಲ್ದಾರ್ ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.</p>

BJP Navashakthi samavesha: ಬಳ್ಳಾರಿಯಲ್ಲಿ ಬಿಜೆಪಿ ನವಶಕ್ತಿ ಸಮಾವೇಶ; ಗಮನಸೆಳೆಯುತ್ತಿದೆ ವಾಲ್ಮೀಕಿ ಪ್ರತಿಮೆ, ಜನಪದ ಕಲಾ ಪ್ರದರ್ಶನ

Nov 20, 2022 01:46 PM

ತಾಜಾ ವಿಡಿಯೊಗಳು

ಸ್ಲಂನಲ್ಲಿದ್ದ ಶ್ರೀರಾಮುಲುವನ್ನ ಮಂತ್ರಿ ಮಾಡಿಸ್ದೆ.. ದೋಸ್ತಿ ಬಗ್ಗೆ ರೆಡ್ಡಿ ಮಾತು..!

Janardar reddy on sriramulu : ಸ್ಲಂನಲ್ಲಿ ಹುಟ್ಟಿದ್ದ ಶ್ರೀರಾಮುಲುವನ್ನ ರಾಜಕೀಯಕ್ಕೆ ತಂದು ಮಂತ್ರಿ ಮಾಡಿಸಿದೆ ; ಜನಾರ್ದನ ರೆಡ್ಡಿ

Oct 30, 2023 05:08 PM