Latest Bagalkot Photos

<p>ಬಿರು ಬೇಸಿಗೆಯನ್ನೂ ಲೆಕ್ಕಿಸದೇ ಸೇರಿದ್ದ ಸಹಸ್ರಾರು ಭಕ್ತರ ನಡುವೆ ಕೂಡಲ ಸಂಗಮ ಸಂಗಮನಾಥನ ರಥೋತ್ಸವ ವಿಜೃಂಭಣೆಯಿಂದಲೇ ನೆರವೇರಿತು.</p>

Bagalkote News: ಕೂಡಲಸಂಗಮದಲ್ಲಿ ಸಂಗಮನಾಥನ ಭವ್ಯ ರಥೋತ್ಸವ, ಭಕ್ತರ ಸಡಗರ photos

Tuesday, April 30, 2024

<p>ಪ್ರಧಾನಿ ನರೇಂದ್ರ ಮೋದಿ ಇಂದು (ಏಪ್ರಿಲ್ 29, ಸೋಮವಾರ) ಬಾಗಲಕೋಟೆಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಇಲ್ಲಿನ ಬಿಜೆಪಿ ಪಿಸಿ ಗದ್ದಿಗೌಡರ್ ಪರ ಮತಯಾಚನೆ ಮಾಡಿದರು.</p>

PM Narendra Modi: ಬಾಗಲಕೋಟೆ ಬಾಲಕಿಯಿಂದ ಪ್ರಧಾನಿ ಮೋದಿಗೆ ತಾಯಿ ಹೀರಾಬೆನ್ ಜೊತೆಗಿರುವ ಫೋಟೊ ಗಿಫ್ಟ್; ಫೋಟೊಸ್

Monday, April 29, 2024

<p>ಜನರಿಗೆ ಕುಡಿಯುವ ನೀರಿನ ಜತೆಗೆ ಜಾನುವಾರುಗಳಿಗೂ ಸಹಾಯಕವಾಗಲೆಂದು ನೀರನ್ನು ಹರಿಸಲಾಗಿದೆ. ಇದರಿಂದ ಮುಧೋಳ, ರಬಕವಿ ಬನಹಟ್ಟಿ, ಬೀಳಗಿ ಹಾಗೂ ಬಾಗಲಕೋಟೆ ತಾಲ್ಲೂಕಿನ ಜನರಿಗೆ ನೀರು ಸಿಗಲಿದೆ.&nbsp;</p>

Bagalkot News: ಮಲಪ್ರಭಾ ನದಿಗೆ ನೀರು, ಬಾಗಲಕೋಟೆ ಜಿಲ್ಲೆ ಜನರಿಗೆ ಯುಗಾದಿ ಖುಷಿ photos

Monday, April 8, 2024

<p>ಡ್ರಿಪ್ ಅಳವಡಿಸಿಕೊಂಡು ಕಲ್ಲು ಜಮೀನಿನಲ್ಲಿ ವಿವಿಧ ಬಗೆಯ ಹೆಣ್ಣಿನ ಮರಗಳನ್ನು ಮತ್ತು ಕಾಡಿನ ಮರಗಳನ್ನು ವಿಶೇಷ ಕಾಳಜಿಯಿಂದ &nbsp;ಬೆಳೆಸಿ ಪಕ್ಷಿಗಳಿಗೆ ಗೂಡು,ನೀರಿನ ವ್ಯವಸ್ಥೆ ಮಾಡಿದ್ದಾರೆ. ಇಲಾಖೆಯ ಸಿಬ್ಬಂದಿಯ ಸೇವೆಯನ್ನು ಬಳಸಿಕೊಂಡಿದ್ದಾರೆ.&nbsp;</p>

Bagalkot Green Mission: ಬಾಗಲಕೋಟೆ ಮೀಸಲು ಪಡೆ ಅರಣ್ಯ ಕೇಂದ್ರವಾಯ್ತು ಹಸಿರು ತಾಣ, ಪೊಲೀಸ್‌ ಅಧಿಕಾರಿ ಕಾಡಿನ ಪ್ರೀತಿ ಅನಾವರಣ photos

Sunday, April 7, 2024

<p>ಬಾಗಲಕೋಟೆಯಲ್ಲಿ ಹೋಳಿ ಎಂದರೆ ಅದೇನೋ ಸಡಗರ, ಖುಷಿ. ಹಳೆ ಊರಿನಲ್ಲಿ ಬಣ್ಣದ ಹೋಳಿಯಲ್ಲಿ ಮಕ್ಕಳು ಮಿಂದೆದ್ದರು.</p>

Holi 2024: ಕರ್ನಾಟಕದಲ್ಲಿ ಹೋಳಿ ಜೋರು, ಹೀಗಿತ್ತು ಬಣ್ಣದ ಸಡಗರ photos

Monday, March 25, 2024

<p>ಬರದ ನಾಡು ವಿಜಯಪುರದ ಜನ ಮನುಷ್ಯ( Water man of Vijaypura) ಎಂದೇ ಕರೆಯಿಸಿಕೊಂಡಿರುವ ಪೀಟರ್‌ ಅಲೆಕ್ಸಾಂಡರ್‌ ಅವರು ಜಲ ಚಟುವಟಿಕೆಗಳ ಮೂಲಕ ಗಮನ ಸೆಳೆದವರು. ಡಾ.ರಾಜೇಂದ್ರ ಸಿಂಗ್‌ ಅವರೊಂದಿಗೆ ಹತ್ತಾರು ಚಟುವಟಿಕೆ ರೂಪಿಸಿದವರು. ವಿಜಯಪುರದಲ್ಲಿ ನೀರಾವರಿ ಜಾರಿಗೆ ಇನ್ನಿಲ್ಲದ ಹೋರಾಟ ನಡೆಸಿ ಬರಿಗಾಲಿನಲ್ಲಿಯೇ ಓಡಾಡಿದವರು.&nbsp;</p>

Karnataka Water Warriors: ವಿಶ್ವ ಜಲ ದಿನ, ಕರ್ನಾಟಕದಲ್ಲೂ ಇದ್ದಾರೆ ಜಲ ಸೇನಾನಿಗಳು, ನೀರು ಕೊಡೋದು ಇವರ ಕಾಯಕ Photos

Friday, March 22, 2024

<p>ಹಲಗೆ ಜತೆಗೆ ಬಣ್ಣದ ಬಂಡಿ ಕಟ್ಟಿಕೊಂಡು ಸ್ನೇಹಿತರನ್ನು ಹುಡುಕಿಕೊಂಡು ಹೋಗಿ ಬಣ್ಣ ಹಾಕುವುದು ಇಲ್ಲಿಯ ವಿಶೇಷ. ಸ್ನೇಹಿತರ ಬಾಂಧವ್ಯವನ್ನು ಅದು ಸಾರುತ್ತದೆ.&nbsp;</p>

Holi 2024: ಬಾಗಲಕೋಟೆ ಹೋಳಿ; ಹಲಗೆ ಸದ್ದು, ಬಣ್ಣದ ಬಂಡಿ ಸಂಭ್ರಮ Photos

Tuesday, March 19, 2024

<p>ಬಾದಾಮಿ ತಾಲೂಕಿನ ಐಹೊಳೆಯ 8 ದೇವಸ್ಥಾನಗಳ ದುರಸ್ತಿ ಮತ್ತು ಸಂರಕ್ಷಣೆ ಜವಾಬ್ದಾರಿಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್‌ಗೆ ವಹಿಸಲಾಗುವುದು. ಈ ಮೂಲಕ ಐತಿಹಾಸಕ ತಾಣವನ್ನು ಇನ್ನಷ್ಟು ಪ್ರವಾಸಿ ಸ್ನೇಹಿಯಾಗಿಸುವುದು ಕರ್ನಾಟಕ ಸರ್ಕಾರದ ಉದ್ದೇಶ.&nbsp;</p>

Ihole Tourism: ಹಿಂದಿನ ಸಂಸತ್‌ ಭವನ ನಿರ್ಮಾಣಕ್ಕೆ ಮಾದರಿಯಾಗಿದ್ದ ಐಹೊಳೆ ದೇಗುಲ, ಪುನರುಜ್ಜೀವಕ್ಕೆ ಧರ್ಮಸ್ಥಳ ಟ್ರಸ್ಟ್‌ ಸಾಥ್‌ Photos

Tuesday, March 5, 2024

<p>ಐಎಎಸ್‌ ಅಧಿಕಾರಿ ಫೌಜಿಯಾ ತರನ್ನುಮ್‌(Fouzia Tarannum) ಈಗ ಕಲಬುರಗಿ ಜಿಲ್ಲಾಧಿಕಾರಿ. ಬೆಂಗಳೂರು ಮೂಲದವರು. ಕೊಳ್ಳೇಗಾಲ, ಚಿಕ್ಕಬಳ್ಳಾಪುರ, ಕೊಪ್ಪಳದಲ್ಲಿ ಕೆಲಸ ಮಾಡಿದ ಅನುಭವವಿದೆ.&nbsp;</p>

Womens Day 2024: ಕರ್ನಾಟಕದಲ್ಲಿ 11 ಮಹಿಳಾ ಜಿಲ್ಲಾಧಿಕಾರಿಗಳ ಆಡಳಿತ, ಯಾವ ಜಿಲ್ಲೆಗಳಲ್ಲಿ ಯಾರು ಡಿಸಿ -Photos

Monday, March 4, 2024

<p>ಬೆಳಗಾವಿ ಜಿಲ್ಲೆಯ ಗೋಕಾಕ ಜಲಪಾತವನ್ನು ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿ ಪಡಿಸಲು ಒತ್ತು.</p>

ಕರ್ನಾಟಕ ಬಜೆಟ್‌2024: ಪ್ರತ್ಯೇಕ ಪ್ರವಾಸೋದ್ಯಮ ನೀತಿ, ವಿಜಯಪುರ ಕರೇಜ್‌, ಗೋಕಾಕ್‌ ಜಲಪಾತ, ದಾಂಡೇಲಿ-ಕಬಿನಿಯಲ್ಲಿ ಮಾಹಿತಿ ಕೇಂದ್ರ Photos

Friday, February 16, 2024

<p>ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ಬನಶಂಕರಿ ದೇವಿಯ ರಥೋತ್ಸವದಲ್ಲಿ ಲಕ್ಷಾಂತರ ಭಕ್ತರ ಸಡಗರ, ಸಂಭ್ರಮದ ನಡುವೆ ನಡೆಯಿತು.</p>

Banashankari Jatra: ಬಾದಾಮಿ ಬನಶಂಕರಿ ಜಾತ್ರೆ ಸಡಗರ, ಭಕ್ತಗಣದಿಂದ ನಿನ್ನ ಪಾದಕ್ಕೆ ಶಂಬುಕು ಉದ್ಘಾರ

Friday, January 26, 2024

<p>ಕೃಷ್ಣಾ ಮಲಪ್ರಭಾ ನದಿಗಳ ಸಂಗಮ ಸ್ಥಳದಲ್ಲಿ ನೀರಿನ ಪ್ರವಾಹದಿಂದ ಕೂಡಲಸಂಗಮದ ನೋಟ.</p>

Kudala Sangama: ಆಲಮಟ್ಟಿಯಿಂದ ಭಾರೀ ನೀರು ಹೊರಕ್ಕೆ: ಕೃಷ್ಣಾ ನದಿ ತುಂಬಿ ಕೂಡಲಸಂಗಮಕ್ಕೆ ಬಂತು ಜೀವ ಕಳೆ

Wednesday, July 26, 2023

<p>ಎಂಬಿ ಪಾಟೀಲ್ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ರಾಹುಲ್ ಗಾಂಧಿ ಅವರಿಗೆ ಸಾಥ್ ನೀಡಿದರು.</p>

Rahul Gandhi: ಕರ್ನಾಟಕ ಚುನಾವಣೆ: ಕೂಡಲಸಂಗಮದಲ್ಲಿ 'ಕೈ' ನಾಯಕ ರಾಹುಲ್ ಗಾಂಧಿ; ಬಸವಣ್ಣ ಪ್ರತಿಮೆಗೆ ನಮನ, ಸಂಗಮನಾಥ ದೇವರಿಗೆ ವಿಶೇಷ ಪೂಜೆ

Sunday, April 23, 2023

<p>ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಬಾಗಲಕೋಟೆ ಜಿಲ್ಲಾ ಸಮ್ಮೇಳನವು ಬಿವಿವಿಸಂಘದ ನೂತನ ಸಭಾಭವನದಲ್ಲಿ ಜರುಗಿತು. ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ, ಹಿರಿಯ ಸಾಹಿತಿ ಡಾ. ವಿಜಯಕುಮಾರ ಕಟಗಿಹಳ್ಳಿಮಠ ಮತ್ತು ಗುಳೇದಗುಡ್ಡದ ಕಾಡು ಸಿದ್ದೇಶ್ವರ ಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ದೀಪ ಬೆಳಗಿ ಸಮ್ಮೇಳನಕ್ಕೆ ಚಾಲನೆ ನೀಡಿದರು.&nbsp;</p>

ABVPBagalkot: ಎಬಿವಿಪಿ ಬಾಗಲಕೋಟೆ ಜಿಲ್ಲಾ ಸಮ್ಮೇಳನ; ಫೋಟೋ ವರದಿ ಇಲ್ಲಿದೆ

Sunday, January 22, 2023

<p>ತೋಟಗಾರಿಕೆಯಲ್ಲಿ ವಿವಿಧ ಹಣ್ಣು-ಹಂಪಲ, ತರಕಾರಿ, ಮಸಾಲ ಪದಾರ್ಥ, ಹೂಗಳನ್ನು ಸಾವಯುವ ಕೃಷಿ ಪದ್ದಿಯಲ್ಲಿಯೇ ಬೆಳೆಯಬೇಕು. ತೋಟಗಾರಿಕೆಯಲ್ಲಿ ಹೊಸ ಹೊಸ ತಂತ್ರಜ್ಞಾನ, ಯಂತ್ರೋಪಕರಣಗಳನ್ನು ಬಳಸಿ, ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡಾಗ ಆದಾಯ ಹೆಚ್ಚಿಸಲು ಸಾಧ್ಯವಾಗುತ್ತದೆ. ವಿವಿಧ ಬೆಳೆಗಳ ಬಗ್ಗೆ ರೈತರಲ್ಲಿ ಆಸಕ್ತಿ ಹುಟ್ಟಿಸುವ ಕೆಲಸವಾಗಬೇಕು. ತೋಟಗಾರಿಕಾ ವಿವಿಯಲ್ಲಿ ಹೊರತಂದ ಸಂಶೋಧನೆ ಮೂಲಕ ರೈತರಿಗೆ ಲಾಭವಾಗುವಂತೆ ನೋಡಿಕೊಳ್ಳಬೇಕು ಎಂದು ಸಂಸದ ಪಿ.ಸಿ. ಗದ್ದಿಗೌಡರ ಸಲಹೆ ನೀಡಿದರು.</p>

Horticulture Fair: ಬಾಗಲಕೋಟೆಯಲ್ಲಿ ತೋಟಗಾರಿಕಾ ಮೇಳಕ್ಕೆ ಚಾಲನೆ: ಸಾವಯವ ಕೃಷಿಗೆ ಒತ್ತು ನೀಡುವಂತೆ ಸಂಸದರ ಮನವಿ

Thursday, December 29, 2022

<p><strong>ಜಿಲ್ಲಾ ಮಟ್ಟದ ಉದ್ಯೋಗ ಮೇಳ:</strong></p><p>ಡಾ.ಬಾಬು ಜಗಜೀವನರಾಮ ಭವನದಲ್ಲಿ ಗುರುವಾರ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ಸಹಯೋಗದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು.</p>

Bagalkot News: ಬಾಗಲಕೋಟೆ ಜಿಲ್ಲೆಯ ಇಂದಿನ ಪ್ರಮುಖ ಸುದ್ದಿಗಳು: ಓದಿ, ಓದಿಸಿ..

Thursday, December 15, 2022

ಭ್ರಷ್ಠಾಚಾರ ಸಾಮಾಜಿಕ ಪಿಡುಗಾಗಿದ್ದು, ಇದರಿಂದ ಸರ್ಕಾರಿ ವ್ಯವಸ್ಥೆ ಮೇಲೆ ಜನಸಾಮಾನ್ಯರು ನಂಬಿಕೆ ಕಳೆದುಕೊಳ್ಳುವಂತಾಗಿದೆ. ಭ್ರಷ್ಠಾಚಾರ ರಹಿತ ಸಮಾಜ ಸೃಷ್ಠಿಸುವ ಹೊಣೆ ಎಲ್ಲರ ಮೇಲಿದ್ದು, ದುಡ್ಡಿಗೆ ಆಸೆಪಡದೇ ನ್ಯಾಯಯುತವಾಗಿ ಕೆಲಸ ನಿರ್ವಹಿಸುವ ಅಗತ್ಯವಿದೆ ಎಂದು ಹೇಮಾ ಪಸ್ತಾಪೂರ ಹೇಳಿದರು.

Awareness Against Corruption: ಭ್ರಷ್ಠಾಚಾರ ನಿರ್ಮೂಲನೆಗೆ ಜಾಗೃತಿ ಅಗತ್ಯ : ನ್ಯಾ.ಪಸ್ತಾಪೂರ ಅಭಿಮತ

Saturday, October 29, 2022

ಬಾಲ್ಯವಿವಾಹಕ್ಕೆ ಮುಖ್ಯವಾಗಿ ಬಡತನ ಕಾರಣವಾಗಿದ್ದು, ಬಾಲ್ಯದಲ್ಲಿ ಮದುವೆಯಾದಲ್ಲಿ ಅದರಿಂದ ಉಂಟಾಗುವ ಪರಿಣಾಮ, ಮಗುವಿನ ಆರೋಗ್ಯ, ಅಪೌಷ್ಠಿಕತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಲ್ಲಿ, ಮಕ್ಕಳ ಮೂಲಕ ಪಾಲಕರಲ್ಲಿ ಅರಿವು ಮೂಡಿಸಿ ಬಾಲ್ಯವಿವಾಹ ತಡೆಯುವ ಕೆಲಸವಾಗಬೇಕು. ಈ ಕಾರ್ಯದಲ್ಲಿ ಪಿಡಿಓಗಳ ಪಾತ್ರ ಬಹಳ ಮುಖ್ಯವಾಗಿರುವ ಹಿನ್ನಲೆಯಲ್ಲಿ ಇಂತಹ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರ ಸದುಪಯೋಗ ಪಡೆದುಕೊಳ್ಳಲು ನ್ಯಾ. ದೇಶಪಾಂಡೆ ಸಲಹೆ ನೀಡಿದರು.

Child Marriage: ಬಾಲ್ಯವಿವಾಹ ತಡೆಯುವಲ್ಲಿ ಪಿಡಿಓಗಳ ಪಾತ್ರ ಮುಖ್ಯ: ನ್ಯಾ.ದೇಶಪಾಂಡೆ

Friday, October 21, 2022

ದೇಶದಲ್ಲಿ ನಡೆಯುವ ಗಲಭೆ, ಪ್ರತಿಭಟನೆಗಳು, ಪ್ರವಾಹ, ಅಪರಾಧ ಪ್ರಕರಣಗಳಲ್ಲಿ ಹಗಲಿರುಳೆನ್ನದೇ ಕಾರ್ಯನಿರ್ವಹಿಸುತ್ತಿರುವಾಗ ಕರ್ತವ್ಯದಲ್ಲಿ ಬಲಿಯಾದ ಪೊಲೀಸ್‍ರಿಗೆ ಗೌರವ ನೀಡುವ ಉದ್ದೇಶದಿಂದ, ಪ್ರತಿವರ್ಷ ಅಕ್ಟೋಬರ 21ರಂದು ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸುನೀಲ್‌ಕುಮಾರ ಹೇಳಿದರು.

Police Commemoration Day: ಬಾಗಲಕೋಟೆಯಲ್ಲಿ ಪೊಲೀಸ್‌ ಹುತಾತ್ಮ ದಿನಾಚರಣೆ: ಕರ್ತವ್ಯಕ್ಕಾಗಿ ಪ್ರಾಣಬಿಟ್ಟ ವೀರರ ಸ್ಮರಣೆ

Friday, October 21, 2022

<p>ಕೇಂದ್ರ ಹಾಗೂ ರಾಜ್ಯ ಸರಕಾರ ಯುವ ಜನತೆಗೆ ಸ್ವಾವಲಂಭಿಗಳಾಗಿ ಬದುಕಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕು. ಭಾರತ ಸರಕಾರ ಯುವಜನತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಚರಂತಿಮಠ ಹೇಳಿದರು.</p>

Veeranna Charantimath: ಯುವಜನತೆ ಸ್ವಾವಲಂಬಿಗಳಾಗಿ ಬದುಕುವುದು ಅಗತ್ಯ: ಚರಂತಿಮಠ ಸಲಹೆ

Wednesday, October 19, 2022