ಆರಂಭವಾದ ಮಳೆಗಾಲ; ಅಪಾಯದ ಸ್ಥಿತಿಯಲಿರುವ ಮರ ಕುರಿತು ಪ್ರತಿದಿನ 20 ಕರೆ; ಮೇ ತಿಂಗಳು 500 ಮರ, ಸಾವಿರ ಕೊಂಬೆ ಕತ್ತರಿಸಿದ ಬಿಬಿಎಂಪಿ
ಮಳೆಗಾಲ ಆರಂಭವಾಗಿದ್ದು, ಅಪಾಯದ ಸ್ಥಿತಿಯಲಿರುವ ಮರ ಕುರಿತು ಪ್ರತಿದಿನ 20 ಕರೆ ಬರುತ್ತಿದೆ. ಮೇನಲ್ಲಿ 500 ಮರ,1,000 ಕೊಂಬೆ ಕತ್ತರಿಸಿರುವುದಾಗಿ ಬಿಬಿಎಂಪಿ ತಿಳಿಸಿದೆ. ನಿಮ್ಮ ಕಣ್ಣಿಗೆ ಬಿದ್ದಲ್ಲಿ ನೀವೂ ಕರೆ ಮಾಡಿ ತಿಳಿಸಬಹುದು. (ವರದಿ- ಎಚ್.ಮಾರುತಿ, ಬೆಂಗಳೂರು)
ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ವ್ಯವಸ್ಥೆ ಜಾರಿ; 22 ಹೈಡೆನ್ಸಿಟಿ ಮತ್ತು 75 ಪ್ರಮುಖ ಜಂಕ್ಷನ್ ಗಳಲ್ಲಿ ಟೋಯಿಂಗ್
ಸ್ಮಾರ್ಟ್ ಮೀಟರ್ ಅಳವಡಿಕೆ ಅವಧಿ ವಿಸ್ತರಣೆಗೆ ಚರ್ಚೆ, ಜೂನ್ ಅಂತ್ಯದೊಳಗೆ ಲೈನ್ಮನ್ ನೇಮಕ ಎಂದ ಇಂಧನ ಸಚಿವ ಕೆಜೆ ಜಾರ್ಜ್
ಟ್ಯಾಕ್ಸಿ ಬುಕ್ ಮಾಡಿದ ಟೆಕ್ಕಿಗೆ ಶಾಕ್! ಏಕೆಂದರೆ ಟ್ಯಾಕ್ಸಿ ಚಾಲಕ ಬೇರೆ ಯಾರೂ ಅಲ್ಲ, ಆ ಮಹಿಳಾ ಟೆಕ್ಕಿಯ ಐಟಿ ಕಂಪನಿಯ ಟೀಮ್ ಲೀಡರ್
ಬೆಂಗಳೂರು ದೇವನಹಳ್ಳಿ ಸಮೀಪ ಫಾರ್ಮ್ಹೌಸ್ನಲ್ಲಿ ರೇವ್ ಪಾರ್ಟಿ, 7 ಯುವತಿಯರು ಸೇರಿ 31 ಜನರ ಬಂಧನ