Latest Bengaluru Urban Photos

<p>ಬೆಂಗಳೂರು ಬಾಲಕಿ ಕುಮಾರಿ ಕೀರ್ತನಾ (17) ಗೋವಿಂದ ಕೋಟಿ ಬರೆದು ತಿರುಮಲ ತಿರುಪತಿ ಸನ್ನಿಧಾನಕ್ಕೆ ಒಪ್ಪಿಸಿದ್ದು, ಮಂಗಳವಾರ ಶ್ರೀ ವೆಂಕಟೇಶ್ವರ ಸ್ವಾಮಿಯ ಸಮೀಪ ದರ್ಶನ ಪಡೆದು ಭಾವಪರವಶರಾದರು. ಇಷ್ಟ ದೇವರ ದರ್ಶನ ಭಾಗ್ಯ ಪಡೆದ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ ಎಂದು ಟಿಟಿಡಿ ಟ್ವೀಟ್ ಮಾಡಿದೆ.&nbsp;</p>

ಗೋವಿಂದ ಕೋಟಿ ಬರೆದ 17 ವರ್ಷದ ಬೆಂಗಳೂರು ಬಾಲಕಿಗೆ ಶ್ರೀವಾರಿ ದೇವರ ಅನುಗ್ರಹ, ಗಮನ ಸೆಳೆಯಿತು ಟಿಟಿಡಿ ಟ್ವೀಟ್‌

Wednesday, May 1, 2024

<p>ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಹಾಲಿ ಸಂಸದ, ಬಿಜೆಪಿಯ ತೇಜಸ್ವಿ ಸೂರ್ಯ ಹಾಗೂ &nbsp;ಮಾಜಿ ಶಾಸಕಿ, ಕಾಂಗ್ರೆಸ್‌ನ ಸೌಮ್ಯ ರೆಡ್ಡಿ ಅವರ ನಡುವೆಯೇ ತುರುಸಿನ ಸ್ಪರ್ಧೆ.&nbsp;</p>

ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ನೇರ ಹಣಾಹಣಿ, ಯಾರ ನಡುವೆ ಸ್ಪರ್ಧೆ photos

Thursday, April 25, 2024

<p>ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಕರ್ನಾಟಕದ 5 ರೈಲು ನಿಲ್ದಾಣಗಳಲ್ಲಿ ಜನತಾ ಊಟದ ಕೌಂಟರ್‌ಗಳನ್ನು ಭಾರತೀಯ ರೈಲ್ವೆ ಶುರುಮಾಡಿದೆ. ಜನರಲ್ ಬೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕೈಗೆಟಕುವ ದರದಲ್ಲಿ ಆರೋಗ್ಯಕರ ಅನ್ನಾಹಾರ ದೊರಕಿಸುವ ಉದ್ದೇಶ ಈ ಉಪಕ್ರಮದ್ದು ಎಂದು ಅದು ಹೇಳಿದೆ. (ಸಾಂದರ್ಭಿಕ ಚಿತ್ರ)</p>

ಬೆಂಗಳೂರು, ಮೈಸೂರು ಸೇರಿ ಕರ್ನಾಟಕದ 5 ರೈಲು ನಿಲ್ದಾಣಗಳಲ್ಲಿ ಸಿಗುವ 20 ರೂ, 50 ರೂಪಾಯಿ ಜನತಾ ಊಟದ ಪ್ಯಾಕ್‌ಗಳಲ್ಲಿ ಏನೇನಿವೆ

Wednesday, April 24, 2024

<p>ಬೆಂಗಳೂರು ಮಹಾನಗರದಲ್ಲಿ ಇಂದಿನಿಂದ 10 ದಿನಗಳ ಕಾಲ ಕರಗ ಉತ್ಸವ ನಡೆಯಲಿದೆ. ಬೆಂಗಳೂರು ಕರಗ 2024 ರ 10 ದಿನ ಕರಗ ಉತ್ಸವಗಳು ಮತ್ತು ನಿತ್ಯದ ಕಾರ್ಯಕ್ರಮ ವೇಳಾಪಟ್ಟಿ ವಿವರ ಇಲ್ಲಿದೆ.</p>

ಬೆಂಗಳೂರು ಕರಗ 2024; ಇಂದಿನಿಂದ 10 ದಿನ ಕರಗ ಉತ್ಸವ, ನಿತ್ಯದ ಕಾರ್ಯಕ್ರಮ ವೇಳಾಪಟ್ಟಿ ಹೀಗಿದೆ

Monday, April 15, 2024

<p>ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಪತ್ನಿ ಉಷಾ ಶಿವಕುಮಾರ್‌ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ.ಕೆ.ಸುರೇಶ್‌ ಪರವಾಗಿ ಮತಯಾಚಿಸಿದರು.</p>

Lok Sabha Election2024: ಸಿಎಂ, ಮಾಜಿ ಸಿಎಂ ಸಹಿತ ಪ್ರಮುಖರ ಪ್ರಚಾರ ಜೋರು, ಮೈದುನ ಪರ ಅಖಾಡಕ್ಕಿಳಿದ ಡಿಕೆಶಿ ಪತ್ನಿ photos

Sunday, April 7, 2024

<p>ದೆಹಲಿ//<br>ಭಾರತದ ರಾಜಧಾನಿ ದೆಹಲಿ ಬರೀ ಪರಿಸರ ಮಾಲಿನ್ಯ ನಗರಿಯಲ್ಲ. ನೀರಿನ ಸಮಸ್ಯೆಯೂ ಆಗಾಗ ಕೆಲವು ಕಡೆ ಕಾಡುತ್ತಲೇ ಇರುತ್ತದೆ. ಈ ಬಾರಿ ಯಮುನಾ ನದಿ ಉಕ್ಕಿ ಹರಿದು ದೆಹಲಿ ನಗರ ದ್ವೀಪವಾದರೂ ನೀರಿನ ಸಮಸ್ಯೆಯೂ ಇಲ್ಲಿದೆ. ಈಗಲೂ ಮಾಲಿನ್ಯಗೊಂಡ ಯಮುನಾ ನದಿಯಿಂದಲೇ ನೀರನ್ನು ಶುದ್ದೀಕರಿಸಿ ದೆಹಲಿ ಜನರಿಗೆ ನೀಡಲಾಗುತ್ತಿದೆ. ದೆಹಲಿಯ ಹಲವಾರು ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ದೆಹಲಿ ಸರ್ಕಾರ ಸಮಸ್ಯೆ ಬಿಗಡಾಯಿಸದಂತೆ ಹೆಣಗಾಡುತ್ತಿದೆ.</p><p>&nbsp;</p>

Water Crisis: ಬೆಂಗಳೂರು ಮಾತ್ರವಲ್ಲ, ಭಾರತದ ಈ 6 ಮಹಾನಗರಗಳಲ್ಲೂ ಕಾಡಲಿದೆ ನೀರಿನ ಸಮಸ್ಯೆ Photos

Thursday, March 21, 2024

<p>ಜೀವನ ಅನ್ನೋದು ಒಂದು ಪರೀಕ್ಷೆ. ಅಲ್ಲಿ ಸಿಲೆಬೆಸ್ ಗೊತ್ತಿರಲ್ಲ. ಪ್ರಶ್ನೆ ಪತ್ರಿಕೆ ತಯಾರು ಮಾಡಿರಲ್ಲ. ಮಾದರಿ ಪ್ರಶ್ನೆ ಪತ್ರಿಕೆಯಂತು ಸಿಗೋದೇ ಇಲ್ಲ.&nbsp;</p>

Women's Day Special: ಅಂತಾರಾಷ್ಟ್ರೀಯ ಮಹಿಳಾ ದಿನ; ಲೇಖಕಿ ಸುಧಾ ಮೂರ್ತಿಯವರ ಜೀವನಾನುಭವದ 10 ನುಡಿಮುತ್ತುಗಳು

Friday, March 8, 2024

<p>ಬೆಂಗಳೂರು ಮಹಾನಗರ &nbsp;ಪಾಲಿಕೆ ವ್ಯಾಪ್ತಿಯಲ್ಲಿನ ಹೊಸ ಲೇ-ಔಟ್‌ಗಳಲ್ಲಿ ಹೊಸದಾಗಿ ಉದ್ಯಾನವನಗಳ ಅಭಿವೃದ್ಧಿ, ನಿರ್ವಹಣೆ, ಇತ್ಯಾದಿ ಕಾರ್ಯಗಳಿಗಾಗಿ 35 ಕೋಟಿ ರೂ.ಗಳನ್ನು ಈ ಬಾರಿ ಬಜೆಟ್‌ನಲ್ಲಿ ಮೀಸಲಿಡಲಾಗಿದೆ.&nbsp;</p>

BBMP Budget2024: ರಸ್ತೆ, ಕೆರೆ, ಶಾಲೆ, ಹಸುರೀಕರಣ, ಬೆಂಗಳೂರು ಬಜೆಟ್‌ನಲ್ಲಿ ಘೋಷಿಸಿದ ಪ್ರಮುಖ 10 ಕಾರ್ಯಕ್ರಮಗಳು Photos

Thursday, February 29, 2024

<p>ಬೆಂಗಳೂರಿನಲ್ಲಿ ಈಗ ಹಲವು ರಸ್ತೆಗಳಲ್ಲಿ ಟಬೂಬಿಯಾ ರೋಸಿಯಾ ಮರದ ಕಂಪು, ಅದನ್ನು ನೋಡಲು ಚೆಂದವೋ ಚಂದ.</p>

Pink Bangalore: ಬೆಂಗಳೂರು ರಸ್ತೆಗಳೆಲ್ಲಾ ಗುಲಾಬಿಯಾದವೋ, ಟಬೂಬಿಯಾ ರೋಸಿಯಾ ಮರದ ಕಂಪು ಹೇಗಿದೆ ನೋಡಿ Photos

Sunday, February 18, 2024

<p>ಬೆಳಗಾವಿ ಜಿಲ್ಲೆಯ ಗೋಕಾಕ ಜಲಪಾತವನ್ನು ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿ ಪಡಿಸಲು ಒತ್ತು.</p>

ಕರ್ನಾಟಕ ಬಜೆಟ್‌2024: ಪ್ರತ್ಯೇಕ ಪ್ರವಾಸೋದ್ಯಮ ನೀತಿ, ವಿಜಯಪುರ ಕರೇಜ್‌, ಗೋಕಾಕ್‌ ಜಲಪಾತ, ದಾಂಡೇಲಿ-ಕಬಿನಿಯಲ್ಲಿ ಮಾಹಿತಿ ಕೇಂದ್ರ Photos

Friday, February 16, 2024

<p>ಬೆಂಗಳೂರು ಮಹಾನಗರದಲ್ಲಿ ಸೋಮವಾರ ಸಂಜೆಯ ನಂತರ ಭಾರಿ ಮಳೆ ಬಿದ್ದ ಬಳಿಕ, ಮಂಗಳವಾರ ಬೆಳಗ್ಗೆ ಆಗಸದಲ್ಲಿ ಕಣ್ಮನ ಸೆಳೆಯುವ ದೃಶ್ಯ ಕಂಡುಬಂದಿತ್ತು. ಮನಮೋಹಕ ದೃಶ್ಯಗಳನ್ನು ಬೆಂಗಳೂರಿಗರು ಸೆರೆಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ದೃಶ್ಯಗಳು ವೈರಲ್ ಆಗಿವೆ.&nbsp;</p>

Bengaluru Rainbow: ಬೆಂಗಳೂರಿನ ಆಗಸದಲ್ಲಿಂದು ಕಾಮನಬಿಲ್ಲಿನ ಚಿತ್ತಾರ, ಮಳೆಯ ನಂತರ ಮೋಡಿ ಮಾಡಿತು ಮಳೆಬಿಲ್ಲು

Tuesday, November 7, 2023

<p>ಮೈಸೂರಿನ ಇಸ್ಕಾನ್‌ನಲ್ಲಿ ಕೃಷ್ಣಜನ್ಮಾಷ್ಟಮಿಗೆ ಸಿದ್ದಪಡಿಸಲಾಗಿರುವ ಕೃಷ್ಣ ಬಲರಾಮರ ನೃತ್ಯ ವೈಭವದ ಮೂರ್ತಿಗಳು.</p>

Iskon krishna janmashtami: ಕರ್ನಾಟಕದ ಇಸ್ಕಾನ್‌ಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಸಡಗರ: ಹೀಗಿತ್ತು ಕೃಷ್ಣ ವೈಭವ

Thursday, September 7, 2023

<p>ಕರ್ನಾಟಕ ಬಹುತೇಕ ಜಿಲ್ಲೆಗಳು ಮಳೆ ಕೊರತೆ ಅನುಭವಿಸುತ್ತಿವೆ. ತಾಲೂಕುಮಟ್ಟದಲ್ಲಿ ಕೆಲವು ಕಡೆ ಬರಪರಿಸ್ಥಿತಿ ತಲೆದೋರಿದೆ. ಎಲ್ಲೆಡೆ ಜನ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಹವಾಮಾನ ಇಲಾಖೆ ಇಂದು (ಆ.31) ಪ್ರಕಟಿಸಿರುವ ಮಳೆ ಮುನ್ಸೂಚನೆ ಪ್ರಕಾರ, ಇನ್ನು ಕೆಲವೇ ಗಂಟೆಗಳಲ್ಲಿ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಅಲ್ಲಲ್ಲಿ ಮಳೆ ಆಗುವ ನಿರೀಕ್ಷೆ ಇದೆ. (ಸಾಂದರ್ಭಿಕ ಚಿತ್ರ)</p>

Weather Updates: ಕೆಲವೇ ಗಂಟೆಗಳಲ್ಲಿ ಬೆಂಗಳೂರು ಸೇರಿ ಹಲವೆಡೆ ಮಳೆ, ಮುನ್ಸೂಚನೆ ನೀಡಿದೆ ಹವಾಮಾನ ಇಲಾಖೆ; ಇಲ್ಲಿದೆ ವಿವರ

Thursday, August 31, 2023

<p>ಭಾನುವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ತಂಡವನ್ನು ಶಿವಮೊಗ್ಗ ಲಯನ್ಸ್‌ ತಂಡವು 11 ರನ್‌ಗಳಿಂದ ಮಣಿಸಿತು. ಆ ಮೂಲಕ ಸೆಮೀಸ್‌ ಸ್ಥಾನ ಖಚಿತಪಡಿಸಿತು.</p>

ಕೊನೆಯ ತಂಡವಾಗಿ ಮಹಾರಾಜ ಟ್ರೋಫಿ ಸೆಮಿಫೈನಲ್ ಪ್ರವೇಶಿಸಿದ ಶಿವಮೊಗ್ಗ ಲಯನ್ಸ್‌

Sunday, August 27, 2023

<p>ಮಹಿಳೆಯರು, ಪೀಳಿಗೆಯನ್ನು ಬದಲಾಯಿಸುತ್ತಲೇ ಅವರೂ ಬದಲಾಗುವುದನ್ನು ಸಂಭ್ರಮಿಸುವುದೇ ತನೈರಾ ಸೀರೆ ಓಟದ ಉದ್ದೇಶ. ಇದು ಮಹಿಳೆಯರಿಗೆಂದೇ ವಿಶೇಷವಾಗಿ ನಡೆಯುವ ಓಟ. ತಾಯಿ-ಮಗಳು, ಅತ್ತೆ-ಸೊಸೆ, ಒಂದಿಡೀ ಕುಟುಂಬ, ಮೂರು ತಲೆಮಾರಿನ ತಾಯಿ, ಮಗಳು, ಮೊಮ್ಮಗಳು, ಸ್ನೇಹಿತರ ಗುಂಪು ಹೀಗೆ ವೈವಿಧ್ಯಮಯವಾಗಿ ಮಹಿಳೆಯರು ಓಟಕ್ಕಿಳಿದರು. ಮಹಿಳಾ ಸಂಘಸಂಸ್ಥೆಗಳ ಸದಸ್ಯರು, ಅಪಾರ್ಟ್‌ಮೆಂಟ್‌ಗಳ ಮಹಿಳೆಯರು, ಅವರಿಗೆ ಜೊತೆಯಾದರು. ತಮ್ಮ ವೈಯಕ್ತಿಕ ದೈಹಿಕ ಸಾಮರ್ಥ್ಯವನ್ನು ಸಾಬೀತುಪಡಿಸುವುದರ ಜೊತೆಗೆ ಎಲ್ಲ ಬಗೆಯ ಸಾಮಾಜಿಕ ಸಂಕೋಲೆಗಳನ್ನು ಕಿತ್ತುಹಾಕುವ ಉತ್ಸಾಹ ಮಹಿಳೆಯರಲ್ಲಿತ್ತು.</p>

Photos: ಸೀರೆಯುಟ್ಟು, ನಾಚಿಕೆ ಬದಿಗಿಟ್ಟು ಓಡಿದ ನೀರೆಯರು; ಬೆಂಗಳೂರಲ್ಲಿ ಗಮನ ಸೆಳೆದ ಸೀರೆ ಓಟ

Sunday, August 27, 2023

<p>ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಮತ್ತು ಪಕ್ಷದ ವರಿಷ್ಠರಾದ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು HAL ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದರು.</p>

Bengaluru News: ಬೆಂಗಳೂರಿನಲ್ಲಿ ಪ್ರತಿಪಕ್ಷ ನಾಯಕರ ಸಮಾಗಮ; ಮಹಾಘಟಬಂಧನ್‌ ಸಭೆಗೆ ರಾಹುಲ್, ಸೋನಿಯಾ, ಖರ್ಗೆ ಹಾಜರ್

Monday, July 17, 2023

<p>ಬೆಂಗಳೂರಿನ ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಕಾಂಕ್ರೀಟ್ ಮಿಕ್ಸರ್ ಟ್ರಕ್‌ ಕಾರಿನ ಮೇಲೆ ಬಿದ್ದು ಸಂಭವಿಸಿದ ಭೀಕರ ಅಪಘಾತ (Tragic accident)ದಲ್ಲಿ ಮಹಿಳೆ ಮತ್ತು ಆಕೆಯ ಹದಿಹರೆಯದ ಮಗಳು ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಗೆ ನಜ್ಜುಗುಜ್ಜಾಗಿರುವ ಎಸ್‌ಯುವಿ.&nbsp;</p>

Speeding truck crushes car: ಬೆಂಗಳೂರು ಬನ್ನೇರುಘಟ್ಟದಲ್ಲಿ ಎಸ್‌ಯುವಿ ಮೇಲೆ ಬಿದ್ದ ಸಿಮೆಂಟ್‌ ಮಿಕ್ಸರ್‌ ಟ್ರಕ್‌; ಅಪಘಾತ ಸ್ಥಳದ ಫೋಟೋಸ್‌

Thursday, February 2, 2023

<p>ಬೆಂಗಳೂರಿನ ಗೋವಿಂದಸ್ವಾಮಿ ಪರೇಡ್ ಮೈದಾನದಲ್ಲಿ 75ನೇ ಸೇನಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಸೈನಿಕರು ಈ ರೀತಿ ಕಸರತ್ತು ನಡೆಸಿ ತಮ್ಮ ಶೌರ್ಯ ಮೆರೆದರು.</p>

Army Day 2023: ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸೇನಾ ದಿನ ಆಚರಣೆ; ಫೋಟೋಗಳು ಇಲ್ಲಿವೆ

Sunday, January 15, 2023

<p>ಸಿಲಿಕಾನ್‌ ಸಿಟಿಯಲ್ಲಿ ಈಗಾಗಲೇ ಹೊಸ ವರ್ಷದ ತಯಾರಿಸಿ ನಡೆದಿದೆ. ಹಾಗಂತ ಬೇಕಾಬಿಟ್ಟಿ ಎಂಜಾಯ್‌ ಮಾಡೋಕೆ ಸಾಧ್ಯವಿಲ್ಲ. ಏಕೆಂದರೆ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸರ್ಕಾರ ಈ ವರ್ಷದ ನ್ಯೂ ಇಯರ್‌ ಆಚರಣೆಗೆ ಕೆಲವೊಂದು ನೀತಿ ನಿಯಮ ಅಳವಡಿಸಿದೆ. ಒಂದು ವೇಳೆ ನಿಮಗೆ ಪಬ್‌, ಪಾರ್ಟಿ ಇಷ್ಟ ಆಗೊಲ್ಲ ಎಂದಿದ್ದರೆ, ಬೆಂಗಳೂರು ಹಾಗೂ ಸುತ್ತಮುತ್ತ ಇರುವ ಈ ಸುಂದರ ಸ್ಥಳಗಳಿಗೆ ನಿಮ್ಮವರೊಂದಿಗೆ ಭೇಟಿ ಕೊಡಬಹುದು.&nbsp;</p>

New Year Places in Bangalore: ಬೆಂಗಳೂರಿಗೆ ಹೊಸಬ್ರಾ?ಪಾರ್ಟಿ ಪಬ್‌ ಇಷ್ಟವಿಲ್ವಾ?ಹಾಗಿದ್ರೆ ಹೊಸ ವರ್ಷಕ್ಕೆ ಈ ಸ್ಥಳಗಳಿಗೆ ಹೋಗಿಬನ್ನಿ

Tuesday, December 27, 2022

Happy Deepavali 2022 ದೀಪಾವಳಿ ಹಬ್ಬದ ಶುಭಾಶಯಗಳು

Happy Diwali 2022: ದೀಪಾವಳಿ ಹಬ್ಬದ ಶುಭಾಶಯಗಳು; ವಿಶ್‌ ಮಾಡೋದಕ್ಕೆ ಸಿಂಪಲ್‌ ಇಮೇಜ್‌ ಹುಡುಕ್ತಿದ್ದೀರಾ? ಇಲ್ಲಿವೆ ನೋಡಿ!

Sunday, October 23, 2022