Bengaluru-Urban News, Bengaluru-Urban News in kannada, Bengaluru-Urban ಕನ್ನಡದಲ್ಲಿ ಸುದ್ದಿ, Bengaluru-Urban Kannada News – HT Kannada

Latest Bengaluru Urban News

ಬೆಂಗಳೂರು ಸಮೀಪ 10000 ಎಕರೆ ಬಿಡದಿ ಟೌನ್‌ಶಿಪ್‌ ಬರಲಿದೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇದರ ಬೆನ್ನಿಗೆ ನಿಂತರೆ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ವಿರೋಧ ವ್ಯಕ್ತಪಡಿಸಿದ್ದಾರೆ. (ಸಾಂಕೇತಿಕ ಚಿತ್ರ)

ಬೆಂಗಳೂರು ಸಮೀಪ 10000 ಎಕರೆ ಬಿಡದಿ ಟೌನ್‌ಶಿಪ್‌; ಮಾಜಿ ಪ್ರಧಾನಿ ದೇವೇಗೌಡರ ವಿರೋಧ ಏಕೆ, ಡಿಸಿಎಂ ಡಿಕೆ ಶಿವಕುಮಾರ್‌ ಸಮರ್ಥನೆ ಏನು

Tuesday, May 13, 2025

ಕರ್ನಾಟಕ ಹವಾಮಾನ ಮೇ 13: ಕರಾವಳಿ ಜಿಲ್ಲೆಗಳ ಮಳೆ ಹವಾಮಾನ, ಬೆಂಗಳೂರು ಸೇರಿ ಉಳಿದ ಜಿಲ್ಲೆಗಳ ಇಂದಿನ ಹವಾಮಾನ ವಿವರ. (ಸಾಂಕೇತಿಕ ಚಿತ್ರ)

ಕರ್ನಾಟಕ ಹವಾಮಾನ: ಕರಾವಳಿ ಜಿಲ್ಲೆಗಳ ಮಳೆ ಹವಾಮಾನ, ಬೆಂಗಳೂರು ಸೇರಿ ಉಳಿದ ಜಿಲ್ಲೆಗಳ ಇಂದಿನ ಹವಾಮಾನ ಹೀಗಿರಲಿದೆ

Tuesday, May 13, 2025

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆಗೆ ಗ್ರಹಣ; 3 ಪಾಲಿಕೆ ರಚನೆಗೆ ಸರ್ಕಾರ ಚಿಂತನೆ (ಸಾಂದರ್ಭಿಕ ಚಿತ್ರ)

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆಗೆ ಗ್ರಹಣ; ಬಿಬಿಎಂಪಿ ವ್ಯಾಪ್ತಿ ವಿಸ್ತರಣೆ ಸಾಧ್ಯತೆ ಕ್ಷೀಣ; 3 ಪಾಲಿಕೆ ರಚನೆಗೆ ಸರ್ಕಾರ ಚಿಂತನೆ

Friday, May 9, 2025

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಸಾಹಿತಿ, ವಿಮರ್ಶಕ ಜಿಎಸ್‌ ಸಿದ್ದಲಿಂಗಯ್ಯ ಇಂದು (ಮೇ 7) ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಸಾಹಿತಿ, ವಿಮರ್ಶಕ ಜಿಎಸ್‌ ಸಿದ್ದಲಿಂಗಯ್ಯ ನಿಧನ

Wednesday, May 7, 2025

ಬೆಂಗಳೂರಿನಲ್ಲಿರುವ ಬೆಸ್ಟ್ ಕೊರಿಯನ್ ರೆಸ್ಟೋರೆಂಟ್‌ಗಳು

ಬೆಂಗಳೂರಿನಲ್ಲಿರುವ ಬೆಸ್ಟ್ ಕೊರಿಯನ್ ರೆಸ್ಟೋರೆಂಟ್‌ಗಳು; ನೀವು ಕೆ–ಪಾಪ್ ಫ್ಯಾನ್ ಆದ್ರೆ ಒಮ್ಮೆಯಾದ್ರೂ ಭೇಟಿ ಕೊಡಿ

Tuesday, May 6, 2025

ಕರ್ನಾಟಕ ಹವಾಮಾನ: ಬೆಂಗಳೂರು ಸೇರಿ 14 ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗಬಹುದು. ಉಳಿದೆಡೆ ಒಣಹವೆ, ಗರಿಷ್ಠ ತಾಪಮಾನ ಹೆಚ್ಚಳವಾಗಿ ಸುಡುಬಿಸಿಲು ಕಾಡಬಹುದು ಎಂದು ಹವಾಮಾನ ಮುನ್ಸೂಚನೆ ತಿಳಿಸಿದೆ. (ಸಾಂಕೇತಿಕ ಚಿತ್ರ)

ಕರ್ನಾಟಕ ಹವಾಮಾನ: ಬೆಂಗಳೂರು ಸೇರಿ 14 ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆ, ಉಳಿದೆಡೆ ಒಣಹವೆ, ಗರಿಷ್ಠ ತಾಪಮಾನ ಹೆಚ್ಚಳ, ಸುಡುಬಿಸಿಲು

Monday, May 5, 2025

ಬೆಂಗಳೂರು ಆಸ್ತಿ ತೆರಿಗೆ: ಬಿಡಿಎ ಬಡಾವಣೆಗಳಲ್ಲಿ ಶೇ 50 ರವೆರೆಗೂ ಆಸ್ತಿ ತೆರಿಗೆ ಹೆಚ್ಚಳ (ಸಾಂಕೇತಿಕ ಚಿತ್ರ)

ಬೆಂಗಳೂರು ಆಸ್ತಿ ತೆರಿಗೆ: ಬಿಡಿಎ ಬಡಾವಣೆಗಳಲ್ಲಿ ಶೇ 50 ರವೆರೆಗೂ ಆಸ್ತಿ ತೆರಿಗೆ ಹೆಚ್ಚಳ; ನಿವೇಶನ ಮಾಲೀಕರ ಅಸಮಾಧಾನ

Saturday, May 3, 2025

ಕರ್ನಾಟಕದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪುತ್ರ ಸೂರ್ಯ ಐಎಸ್‌ಸಿ 12ನೇ ತರಗತಿ ಶೇಕಡ 98.25 ಅಂಕ ಪಡೆದು ಗಮನಸೆಳೆದಿದ್ದಾರೆ.

ಐಎಸ್‌ಸಿ 12ನೇ ತರಗತಿಯಲ್ಲಿ ಸೂರ್ಯ ಮಧು ಬಂಗಾರಪ್ಪಗೆ ಶೇ 98.25 ಅಂಕ, ಪುತ್ರನ ಸಾಧನೆಯ ಸಂತಸ ಹಂಚಿಕೊಂಡ ಶಿಕ್ಷಣ ಸಚಿವ

Friday, May 2, 2025

ಮತ್ತೆ ಬಿಯರ್‌ ಬೆಲೆ ಹೆಚ್ಚಳ: ಬಾಟಲ್‌ಗೆ ಕನಿಷ್ಠ 10 ರೂ ಹೆಚ್ಚಳವಾಗಲಿದ್ದು, ಆದಾಯ ಹೆಚ್ಚಳಕ್ಕೆ ಕರ್ನಾಟಕ ಸರ್ಕಾರದ ಚಿಂತನೆ ನಡೆಸಿದೆ., ಆಕ್ಷೇಪಣೆಗೆ 7 ದಿನ ಅವಕಾಶವನ್ನೂ ಸಿದ್ದರಾಮಯ್ಯ ಸರ್ಕಾರ ನೀಡಿದೆ.

ಮತ್ತೆ ಬಿಯರ್‌ ಬೆಲೆ ಹೆಚ್ಚಳ: ಬಾಟಲ್‌ಗೆ ಕನಿಷ್ಠ 10 ರೂ ಹೆಚ್ಚಳ; ಆದಾಯ ಹೆಚ್ಚಳಕ್ಕೆ ಕರ್ನಾಟಕ ಸರ್ಕಾರದ ಚಿಂತನೆ, ಆಕ್ಷೇಪಣೆಗೆ 7 ದಿನ ಅವಕಾಶ

Thursday, May 1, 2025

ಬೆಂಗಳೂರು ಅವ್ಯವಸ್ಥೆ ಕುರಿತು 8 ಗಂಭೀರ ಪ್ರಶ್ನೆಗಳಿರುವ ಪೋಸ್ಟ್ ದುಡ್ಡಿದ್ರೂ ಬದುಕು ಶೋಚನೀಯ, ಭಾರತ ಬದಲಾಗುತ್ತಾ; ಚರ್ಚೆಗೆ ಗ್ರಾಸವಾಗಿದೆ. (ಸಾಂಕೇತಿಕ ಚಿತ್ರ)

ದುಡ್ಡಿದ್ರೂ ಬದುಕು ಶೋಚನೀಯ, ಭಾರತ ಬದಲಾಗುತ್ತಾ; ಚರ್ಚೆಗೆ ಗ್ರಾಸವಾದ ಬೆಂಗಳೂರು ಅವ್ಯವಸ್ಥೆ ಕುರಿತು 8 ಗಂಭೀರ ಪ್ರಶ್ನೆಗಳಿರುವ ಪೋಸ್ಟ್

Tuesday, April 29, 2025

ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಸಿಐಡಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ.

ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ ಸಿಐಡಿ; ಕುಡಿದು ವಾಹನ ಚಲಾಯಿಸಿದ 650ಕ್ಕೂ ಹೆಚ್ಚು ಕೇಸ್

Tuesday, April 29, 2025

ಇನ್ಫೋಸಿಸ್ ಸಹ-ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ವಿರುದ್ಧದ ಎಫ್‌ಐಆರ್‌ಗಳನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.

ಇನ್ಫೋಸಿಸ್ ಸಹ-ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ವಿರುದ್ಧದ ಎಫ್‌ಐಆರ್‌ ರದ್ದುಗೊಳಿಸಿದ ಹೈಕೋರ್ಟ್, ಏನಿದು ಪ್ರಕರಣ

Tuesday, April 29, 2025

ಕರ್ನಾಟಕ ಹವಾಮಾನ: ಫೆಬ್ರವರಿ ಮಾರ್ಚ್‌ನಲ್ಲಿ ಸುಡುಬಿಸಿಲು ಇರಲಿದ್ದು, ಏಪ್ರಿಲ್ ಮೇ ಉತ್ತಮ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಸಚಿವರ ಸಭೆಯ ಚರ್ಚೆ ವೇಳೆ ತಿಳಿಸಿದ್ದಾರೆ. (ಸಾಂಕೇತಿಕ ಚಿತ್ರ)

ಕರ್ನಾಟಕ ಹವಾಮಾನ: ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ ಸೇರಿ ರಾಜ್ಯದೆಲ್ಲಡೆ ಅಲ್ಲಲ್ಲಿ ಮಳೆ ಸಾಧ್ಯತೆ, ಹವಾಮಾನ ಇಲಾಖೆ ಮುನ್ಸೂಚನೆ

Tuesday, April 29, 2025

ಸುಪ್ರೀಂ ಕೋರ್ಟ್‌ಗೆ ಕರ್ನಾಟಕ ಸರ್ಕಾರದ ಅಫಿಡವಿಟ್ ಪ್ರಕಾರ ಆಗಸ್ಟ್‌ 15ರ ಬಳಿಕ ಬೆಂಗಳೂರು ಪಾಲಿಕೆ ಚುನಾವಣೆ ನಡೆಯಬೇಕಾಗಿದೆ. (ಸಾಂಕೇತಿಕ ಚಿತ್ರ)

ಬಿಬಿಎಂಪಿ ಚುನಾವಣೆ ಕೇಸ್‌; ಸುಪ್ರೀಂ ಕೋರ್ಟ್‌ಗೆ ಕರ್ನಾಟಕ ಸರ್ಕಾರದ ಅಫಿಡವಿಟ್ ಪ್ರಕಾರ ಆಗಸ್ಟ್‌ 15ರ ಬಳಿಕ ಬೆಂಗಳೂರು ಪಾಲಿಕೆ ಚುನಾವಣೆ

Saturday, April 26, 2025

ಬೆಂಗಳೂರು ಆರ್‌ಆರ್‌ ನಗರದಲ್ಲಿ ಇಂದು, ನಾಳೆ ರೈತಸಂತೆ ನಡೆಯುತ್ತಿದ್ದು, ಮಾವು, ಹಲಸಿನ ಹಣ್ಣಿಗೆ ಹೆಚ್ಚು ಬೇಡಿಕೆ ಕಂಡುಬಂದಿದೆ.

ಬೆಂಗಳೂರು ಆರ್‌ಆರ್‌ ನಗರದಲ್ಲಿ ಇಂದು, ನಾಳೆ ರೈತಸಂತೆ; ಹೂ, ಹಣ್ಣು, ತರಕಾರಿ, ದವಸ ಧಾನ್ಯಗಳ ಮಾರಾಟ; ಮಾವು, ಹಲಸಿನ ಹಣ್ಣಿಗೆ ಬೇಡಿಕೆ

Saturday, April 26, 2025

ಕರ್ನಾಟಕ ಹವಾಮಾನ ಏ 26: ಬಿಸಲು- ಮಳೆಯಾಟ ಇರುವ ಕಾರಣ ಯಾವುದಕ್ಕೂ ಕೈಯಲ್ಲೊಂದು ಛತ್ರಿ ಇರಲಿ, ಬಿಸಿಲಿಗಾದರೂ ಆಗುತ್ತೆ, ಮಳೆ ಬಂದರೂ ಕೈಹಿಡಿಯುತ್ತೆ, ಮರೆಯಬೇಡಿ ಮತ್ತೆ. (ಸಾಂಕೇತಿಕ ಚಿತ್ರ)

ಕರ್ನಾಟಕ ಹವಾಮಾನ ಏ 26: ಯಾವುದಕ್ಕೂ ಕೈಯಲ್ಲೊಂದು ಛತ್ರಿ ಇರಲಿ, ಬಿಸಿಲಿಗಾದರೂ ಆಗುತ್ತೆ, ಮಳೆ ಬಂದರೂ ಕೈಹಿಡಿಯುತ್ತೆ

Saturday, April 26, 2025

ಬೆಂಗಳೂರಲ್ಲಿ ಅನಧಿಕೃತ ಫ್ಲೆಕ್ಸ್, ಹೋರ್ಡಿಂಗ್ ತಡೆಗೆ ಪರಿಷ್ಕೃತ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ಬಿಬಿಎಂಪಿ ಜಾರಿಗೊಳಿಸಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರಲ್ಲಿ ಅನಧಿಕೃತ ಫ್ಲೆಕ್ಸ್, ಹೋರ್ಡಿಂಗ್ ತಡೆಗೆ ಪರಿಷ್ಕೃತ ಪ್ರಮಾಣಿತ ಕಾರ್ಯಾಚರಣಾ ವಿಧಾನ ಜಾರಿಗೊಳಿಸಿದೆ ಬಿಬಿಎಂಪಿ

Friday, April 25, 2025

ರಾಜ್ಯಪಾಲ ತಾವರ್ ಚಂದ್ ಗೆಹಲೋತ್ ಅವರ ಅಂಕಿತದ ಬಳಿಕ, ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ರಚಿಸುವ 'ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ–2024’ ರ ಅಧಿಸೂಚನೆ ಪ್ರಕಟವಾಗಿದೆ.

ಗ್ರೇಟರ್ ಬೆಂಗಳೂರು ರಚನೆಗೆ ಸಿಕ್ಕಿತು ಅಂಕಿತ, ಪ್ರಾಧಿಕಾರ ರಚನೆ ಯಾವಾಗ, ಪಾಲಿಕೆಯಲ್ಲಿ ಎಷ್ಟು ವಾರ್ಡ್‌ಗಳಿರುತ್ತವೆ, ಗಮನಸೆಳೆದಿವೆ 6 ಅಂಶಗಳು

Friday, April 25, 2025

ಕರ್ನಾಟಕ ಹವಾಮಾನ ಏ 25: ಮೈಸೂರು, ಹಾಸನ ಸೇರಿ 10 ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಇದೆ, 7 ತಾಲೂಕುಗಳಲ್ಲಿ ಸುಡುಬಿಸಿಲು ಕಾಡಬಹುದು ಎಂಬ ಕಾರಣಕ್ಕೆ ರೆಡ್ ಅಲರ್ಟ್‌ ಅನ್ನು ಹವಾಮಾನ ಇಲಾಖೆ ಘೋ‍ಷಿಸಿದೆ.

ಕರ್ನಾಟಕ ಹವಾಮಾನ ಏ 25: ಮೈಸೂರು, ಹಾಸನ ಸೇರಿ 10 ಜಿಲ್ಲೆಗಳಲ್ಲಿ ಮಳೆ, 7 ತಾಲೂಕುಗಳಲ್ಲಿ ಸುಡುಬಿಸಿಲು, ರೆಡ್ ಅಲರ್ಟ್‌

Friday, April 25, 2025

ತುಮಕೂರು, ಹಾಸನ, ಮಂಗಳೂರು ಸೇರಿ 5 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರು ಸೇರಿ ಉಳಿದೆಡೆ ಒಣಹವೆ ಕಾಡಬಹುದು ಎಂದು ಇಂದಿನ ಕರ್ನಾಟಕ ಹವಾಮಾನ ಮುನ್ಸೂಚನೆ ವರದಿಯಲ್ಲಿ ಹವಾಮಾನ ಇಲಾಖೆ ತಿಳಿಸಿದೆ. (ಸಾಂಕೇತಿಕ ಚಿತ್ರ)

ತುಮಕೂರು, ಹಾಸನ, ಮಂಗಳೂರು ಸೇರಿ 5 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರು ಸೇರಿ ಉಳಿದೆಡೆ ಒಣಹವೆ - ಹೀಗಿರಲಿದೆ ಇಂದಿನ ಕರ್ನಾಟಕ ಹವಾಮಾನ

Thursday, April 24, 2025