Latest Karnataka Police News

ನಿರೀಕ್ಷಣಾ ಜಾಮೀನು ಪಡೆಯಲು ಮುಂದಾದ ರೇವಣ್ಣ

Hassan Scandal: ಬಂಧನ ಭೀತಿ, ಜಾಮೀನಿಗಾಗಿ ನ್ಯಾಯಾಲಯಕ್ಕೆ ಮೊರೆ ಹೋದ ಎಚ್‌ಡಿ ರೇವಣ್ಣ

Thursday, May 2, 2024

ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಲುಕ್‌ ಔಟ್‌ ನೊಟೀಸ್‌ ಜಾರಿಯಾಗಿದೆ.

Hassan Scandal: ಪ್ರಜ್ವಲ್‌ ಬಂಧನಕ್ಕೆ ಲುಕ್‌ಔಟ್‌ ನೊಟೀಸ್‌ ಜಾರಿ ಮಾಡಿದ ಕರ್ನಾಟಕ ಎಸ್‌ಐಟಿ

Thursday, May 2, 2024

ಪ್ರಜ್ವಲ್ ರೇವಣ್ಣ ಹಗರಣ; ಹಾಸನ ಸಂಸದ ಪ್ರಜ್ವಲ್ ರೇವಣ್ಣ (ಬಲ ಚಿತ್ರ) ಅವರ ಲೈಂಗಿಕ ಹಗರಣಕ್ಕೆ ಸಂಬಂಧಿಸಿ, ಭಾರತದ ಮಾತೃಶಕ್ತಿಗೆ ಜೊತೆಗೆ ಬಿಜೆಪಿ ನಿಲ್ಲಲಿದೆ ಎಂದು ಹೇಳುತ್ತ ಕೇಂದ್ರ ಗೃಹ ಸಚಿವ ಅಮಿತ್ ಷಾ (ಎಡಚಿತ್ರ) ಬಿಜೆಪಿಯ ನಿಲುವು ಸ್ಪಷ್ಟಪಡಿಸಿದ್ರು.

Hassan Sex Scandal: ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಬಗ್ಗೆ ಬಿಜೆಪಿ ನಾಯಕ ಅಮಿತ್ ಶಾ ಮೊದಲ ಪ್ರತಿಕ್ರಿಯೆ, ಕಾನೂನು ಕ್ರಮಕ್ಕೆ ಆಗ್ರಹ

Wednesday, May 1, 2024

ಲೋಕಸಭಾ ಚುನಾವಣೆ; ಕರ್ನಾಟಕದಲ್ಲಿ ಮೊದಲ ಹಂತದ ಮತದಾನಕ್ಕೆ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಶುಭ ಹಾರೈಸಿ ಟ್ವೀಟ್ ಮಾಡಿದರು.

ಲೋಕಸಭಾ ಚುನಾವಣೆ; ಕರ್ನಾಟಕದಲ್ಲಿ ಮೊದಲ ಹಂತದ ಮತದಾನ, ಪ್ರಧಾನಿ ಮೋದಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಶುಭ ಹಾರೈಸಿ ಟ್ವೀಟ್‌

Friday, April 26, 2024

ಬೆಂಗಳೂರಲ್ಲಿ ಐಟಿ ಇಲಾಖೆ ದಾಳಿ ಮಾಡಿ ಭಾರೀ ಹಣ ವಶಪಡಿಸಿಕೊಂಡಿದೆ.

Bangalore News:ಬೆಂಗಳೂರಿನಲ್ಲಿ ಐ.ಟಿ ದಾಳಿ, 28 ಕೋಟಿ ರೂ. ನಗದು, ಚಿನ್ನ ವಜ್ರಾಭರಣ ವಶ; ಮುಚ್ಚಳಿಕೆ ಬರೆದುಕೊಟ್ಟ 5 ಸಾವಿರ ರೌಡಿಗಳು

Thursday, April 25, 2024

ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುವ ಲೋಕಸಭೆ ಚುನಾವಣೆ ಕುರಿತು ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌, ನಗರ ಪೊಲೀಸ್‌ ಆಯುಕ್ತ ದಯಾನಂದ್‌ ಮಾಹಿತಿ ನೀಡಿದರು

Bangalore News: ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧ, 48 ಗಂಟೆ ಮುನ್ನ ನಿಷೇಧಾಜ್ಞೆ ಜಾರಿ, ಮತದಾನಕ್ಕೆ ಸಕಲ ಸಿದ್ದತೆ

Tuesday, April 23, 2024

ಐಪಿಎಸ್‌ ಅಧಿಕಾರಿ ಗಡಾದಿ

Belagavi News: ಹಲ್ಲೆ, ಕಿರುಕುಳ ಆರೋಪ, ಐಪಿಎಸ್ ಅಧಿಕಾರಿ ಸೇರಿ 14ಜನರ ವಿರುದ್ಧ ಎಫ್‌ಐಆರ್‌

Tuesday, April 23, 2024

ಬೆಂಗಳೂರಿನ ಎರಡು ಪ್ರಮುಖ ಕೈಮ್ ಸುದ್ದಿಗಳನ್ನು ಓದಿ.

Bangalore Crime: ರೌಡಿಯಿಂದ ಹಣ ಪಡೆದ ಆರೋಪ; ಸಿಸಿಬಿ ಇನ್‌ಸ್ಪೆಕ್ಟರ್ ಅಮಾನತು; ಮಹಿಳೆ ಕೊಲೆ ಮಾಡಿ ಚಿನ್ನಾಭರಣದೊಂದಿಗೆ ಕಳ್ಳರು ಪರಾರಿ

Sunday, April 21, 2024

ಬೆಂಗಳೂರಲ್ಲಿ ಮಾದಕವಸ್ತು ಜಾಲ ಪ್ರಬಲವಾಗಿದೆ.

Bangalore News: ಬೆಂಗಳೂರಿಗೆ ಹರಿದು ಬರುತ್ತಲೇ ಇದೆ ವಿದೇಶಿ ಮಾದಕ ವಸ್ತು, ಭಾರೀ ಮೌಲ್ಯದ ಇ ಸಿಗರೇಟ್‌ ವಶ

Tuesday, April 16, 2024

ಬೆಂಗಳೂರಿನ ಕೊಮ್ಮಘಟ್ಟ ಎಸ್‌ಬಿಎಂ ಲೇಔಟ್‌ನಲ್ಲಿ ಜಲಮಂಡಳಿ ತೋಡಿದ್ದ ಗುಂಡಿಗೆ ಬಿದ್ದು ಯುವಕನ ಸಾವು ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಜಲಮಂಡಳಿ ಅಧ್ಯಕ್ಷರು ಅಧಿಕಾರಿಗಳೊಂದಿಗೆ ಸ್ಥಳಪರಿಶೀಲನೆ ನಡೆಸಿದರು.

ಬೆಂಗಳೂರು ಜಲಮಂಡಳಿ ತೋಡಿದ್ದ ಗುಂಡಿಗೆ ಬಿದ್ದು ಯುವಕ ಸಾವು, ಕಾಮಗಾರಿ ಸ್ಥಳಗಳಲ್ಲಿ ನಿಗಾ ವಹಿಸಲು ಸೂಚನೆ

Tuesday, April 16, 2024

ಹೆಬ್ಬಾಳದಲ್ಲಿ ಉಂಟಾಗಿದ್ದ ಟ್ರಾಫಿಕ್ ಜಾಮ್‌ನಿಂದ ಒಂದೇ ದಿನ 374 ಜನರು ವಿಮಾನ ಪ್ರಯಾಣ ತಪ್ಪಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಬೆಂಗಳೂರಿನ ಹೆಬ್ಬಾಳದಲ್ಲಿ ಟ್ರಾಫಿಕ್ ಜಾಮ್; ಒಂದೇ ದಿನ 374 ಜನರಿಗೆ ತಪ್ಪಿದ ವಿಮಾನ ಪ್ರಯಾಣ; ಕೇರಳ ಕಾಂಗ್ರೆಸ್ ಟ್ವೀಟ್

Monday, April 15, 2024

ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಸಿಐಡಿ ಪೊಲೀಸರ ಮುಂದೆ ಹಾಜರಾಗಿದ್ದಾರೆ.

ಲೈಂಗಿಕ ದೌರ್ಜನ್ಯ ಪ್ರಕರಣ; ಸಿಐಡಿ ಮುಂದೆ ಹಾಜರಾದ ಮಾಜಿ ಸಿಎಂ ಯಡಿಯೂರಪ್ಪ, ಧ್ವನಿ ಮಾದರಿ ಸಂಗ್ರಹ

Friday, April 12, 2024

ದಕ್ಷಿಣ ಕನ್ನಡ ರೈತರು ತಮ್ಮ ಗನ್‌ ವಾಪಾಸ್‌ ಪಡೆಯಲು ಮಾಡಿದ ಐಡಿಯಾ ಏನು

ಕೋವಿ ವಾಪಾಸ್‌ಗೆ ಕೋರ್ಟ್‌ ಆದೇಶಿಸಿದರೂ ಹಿಂದಿರುಗಿಸಿದ ದಕ ಪೊಲೀಸರು, ಹಿಂಪಡೆಯಲು ರೈತರು ಮಾಡಿದ ಐಡಿಯಾ ಏನು?

Friday, April 12, 2024

ಸೈಬರ್ ಅಪರಾಧಗಳ ವಿರುದ್ಧದ ಹೋರಾಟಕ್ಕಾಗಿ ಬೆಂಗಳೂರು ಸಿಐಡಿ ಪೊಲೀಸರಿಗೆ ಇನ್ಫೋಸಿಸ್ 33 ಕೋಟಿ ರೂಪಾಯಗಳ ಅನುದಾನ ನೀಡುವ ಒಪ್ಪಂದ ಮಾಡಿಕೊಳ್ಳಲಾಗಿದೆ. (ಇನ್ಫೋಸಿಸ್ ಎಕ್ಸ್)

ಬೆಂಗಳೂರು ಸಿಐಡಿ ಜೊತೆ ಇನ್ಫೋಸಿಸ್ ಒಪ್ಪಂದ; ಸೈಬರ್ ಅಪರಾಧಗಳ ತಡೆಗೆ 33 ಕೋಟಿ ರೂಪಾಯಿಗಳ ಅನುದಾನ

Thursday, April 11, 2024

ಸೈಬರ್‌ ಅಪರಾಧ ನಿಯಂತ್ರಣಕ್ಕೆ ಇನ್‌ಫೋಸಿಸ್ ಫೌಂಡೇಶನ್‌ 33 ಕೋಟಿ ರೂಪಾಯಿ ನೆರವು ಘೋ‍ಷಣೆ ಮಾಡಿದೆ. ಬೆಂಗಳೂರು ಸೈಬರ್ ಲ್ಯಾಬ್ (ಎಡ ಚಿತ್ರ), ಇನ್‌ಫೋಸಿಸ್ ಫೌಂಡೇಶನ್‌ ಲೋಗೋ (ಬಲ ಚಿತ್ರ).  (ಸಾಂಕೇತಿಕ ಚಿತ್ರ)

ಬೆಂಗಳೂರು ಸೈಬರ್‌ ಅಪರಾಧ ನಿಯಂತ್ರಣಕ್ಕೆ ಇನ್‌ಫೋಸಿಸ್ ಫೌಂಡೇಶನ್‌ 33 ಕೋಟಿ ರೂಪಾಯಿ ನೆರವು ಘೋ‍ಷಣೆ

Thursday, April 11, 2024

ಬಿವಿಕೆ ಅಯ್ಯಂಗಾರ್ ರಸ್ತೆ, ಸುಲ್ತಾನ್‌ ಪೇಟೆ ಕ್ರಾಸ್‌, ಬಳೆಪೇಟೆ ಮಾರ್ಗದಲ್ಲಿ ಸಂಚರಿಸುತ್ತೀರಾ? ಏಪ್ರಿಲ್ 11ರಿಂದ ಈ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾರಣ ಮಾರ್ಗ ಬದಲಾವಣೆ ಇದೆ. ಸಂಚಾರ ಪೊಲೀಸರು ಒದಗಿಸಿರುವ ರಸ್ತೆ ಬದಲಾವಣೆಯ ನಕ್ಷೆ.

ಬಿವಿಕೆ ಅಯ್ಯಂಗಾರ್ ರಸ್ತೆ, ಸುಲ್ತಾನ್‌ ಪೇಟೆ ಕ್ರಾಸ್‌, ಬಳೆಪೇಟೆ ಮಾರ್ಗದಲ್ಲಿ ಸಂಚರಿಸುತ್ತೀರಾ? ಹಾಗಾದರೆ ಈ ಮಾರ್ಗ ಬದಲಾವಣೆ ತಿಳಿದಿರಿ

Thursday, April 11, 2024

ಬೆಂಗಳೂರಿನ ಭೈರಸಂದ್ರದಲ್ಲಿ ಸೋಮವಾರ ತೆರೆದ ವಾಹನವೇರಿದ ವ್ಯಕ್ತಿಯ ಸೊಂಟದಲ್ಲಿದ್ದ ಗನ್‌. ಸೊಂಟದಲ್ಲಿ ಗನ್‌ ಇಟ್ಕೊಂಡು ಸಿಎಂ ಸಿದ್ದರಾಮಯ್ಯಗೆ ಹಾರ ಹಾಕಿದ ವ್ಯಕ್ತಿ ರಿಯಾಜ್‌ ಎಂದು ಪೊಲೀಸರು ತಿಳಿಸಿದ್ದಾರೆ.

ಲೋಕಸಭಾ ಚುನಾವಣೆ; ಸೊಂಟದಲ್ಲಿ ಗನ್‌ ಇಟ್ಕೊಂಡು ಸಿಎಂ ಸಿದ್ದರಾಮಯ್ಯಗೆ ಹಾರ ಹಾಕಿದ ವ್ಯಕ್ತಿ ರಿಯಾಜ್‌, ಗನ್ ಇಟ್ಟುಕೊಳ್ಳಲು ವಿಶೇಷ ಅನುಮತಿ

Tuesday, April 9, 2024

ಬೆಂಗಳೂರು ಸಂಚಾರ ಪೊಲೀಸರು ಬಿಡುಗಡೆ ಮಾಡಿರುವ ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನದ ವಿವರ.

Bangalore Traffic Violation: 270 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ ಬೆಂಗಳೂರು ದ್ವಿಚಕ್ರ ವಾಹನ, ರೂ. 1.36 ಲಕ್ಷ ದಂಡ

Monday, April 8, 2024

ಬಟ್ಟೆ ವ್ಯಾಪಾರದ ಸೋಗಿನಲ್ಲಿ ಡ್ರಗ್ಸ್ ಮಾರುತ್ತಿದ್ದವ ಬಂಧನ

ಕೆಲಸ ಕೊಟ್ಟವರ ಮನೆಯಲ್ಲೇ ದೋಚಿದ ಖತರ್ನಾಕ್ ಮಹಿಳೆ; ಬಟ್ಟೆ ವ್ಯಾಪಾರದ ಸೋಗಿನಲ್ಲಿ ಡ್ರಗ್ಸ್ ಮಾರುತ್ತಿದ್ದವ ಬಂಧನ

Saturday, April 6, 2024

ಸಂಚಾರ ಪೊಲೀಸರಿಗೆ ನೀರು ಒದಗಿಸುತ್ತಿರುವ ವಯೋವೃದ್ಧರು- ವಿಡಿಯೋದಿಂದ ತೆಗೆದ ಚಿತ್ರ

ಬೆಂಗಳೂರಲ್ಲಿ ಬಿಸಿಲ ಧಗೆ, ಕರ್ತವ್ಯ ನಿರತ ಸಂಚಾರ ಪೊಲೀಸರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವ ಹಿರಿ ಜೀವ, ವಿಡಿಯೋ ವೈರಲ್‌

Tuesday, April 2, 2024