Karnataka-Police News, Karnataka-Police News in kannada, Karnataka-Police ಕನ್ನಡದಲ್ಲಿ ಸುದ್ದಿ, Karnataka-Police Kannada News – HT Kannada

Latest Karnataka Police News

ಬೆಳಗಾವಿ ಜಿಲ್ಲೆ ಕಿತ್ತೂರು ಸಮೀಪ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತಯಾಯಿತು. ಅಪಘಾತದಲ್ಲಿ ಸಚಿವೆ ಹೆಬ್ಬಾಳ್ಕರ್ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

Kittur Car Accident: ಕಿತ್ತೂರು ಸಮೀಪ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ; ಸಚಿವೆ ಮತ್ತು ಅವರ ಸಹೋದರ ಆಸ್ಪತ್ರೆಗೆ ದಾಖಲು

Tuesday, January 14, 2025

ಚಿತ್ರದುರ್ಗ ಪೊಲೀಸರು ಸೈಬರ್‌ ಅಪರಾಧಕ್ಕೆ ಸಂಬಂಧಿಸಿದಂತೆ ರೀಲ್ಸ್‌ ಸ್ಪರ್ಧೆ ಹಮ್ಮಿಕೊಂಡಿದ್ದಾರೆ.

ಸೈಬರ್‌ ಅಪರಾಧದ ಜಾಗೃತಿಗೆ ರೀಲ್ಸ್‌ ಮಾಡಿ, ಭಾರೀ ಬಹುಮಾನ ಗೆಲ್ಲಿರಿ: ಚಿತ್ರದುರ್ಗ ಸೆನ್‌ ಪೊಲೀಸರ ವಿನೂತನ ಯತ್ನ

Monday, January 13, 2025

ಹಸುವಿನ ಕೆಚ್ಚಲು ಕೊಯ್ದು ಸಿಕ್ಕಿಬಿದ್ದ ಆರೋಪಿ.

ಬೆಂಗಳೂರಿನಲ್ಲಿ ಹಸುವಿನ ಕೆಚ್ಚಲು ಕೊಯ್ದಿದ್ದ ಆರೋಪಿ ಸೆರೆ, ಒಂದೇ ದಿನದಲ್ಲಿ ಸೆರೆ ಸಿಕ್ಕ ವ್ಯಕ್ತಿ; ಮದ್ಯದ ಅಮಲಿನಲ್ಲಿ ಕೃತ್ಯ ಶಂಕೆ

Monday, January 13, 2025

ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ಮೇಗೂರು ಅರಣ್ಯ ಭಾಗದಲ್ಲಿ ನಕ್ಸಲರ ಶಸ್ತ್ರಾಸ್ತ್ರಗಳನ್ನು ಪೊಲೀಸರು ಪತ್ತೆ ಹಚ್ಚಿದರು. (ಎಡ ಚಿತ್ರ) ಮುಂಡಗಾರು ಲತಾ ಮತ್ತು ಇತರೆ 5 ನಕ್ಸಲರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶರಣಾಗಿದ್ದರು. (ಬಲಚಿತ್ರ - ಕಡತ ಚಿತ್ರ)

ಶರಣಾಗತ 6 ನಕ್ಸಲರ ಶಸ್ತ್ರಾಸ್ತ್ರ ಮೇಗೂರು ಅರಣ್ಯದಲ್ಲಿ ಪತ್ತೆ; ಶೋಧ ನಡೆಸಿ ಪತ್ತೆ ಹಚ್ಚಿದ ಪೊಲೀಸರು

Saturday, January 11, 2025

ಉಡುಪಿ ಚಿಕ್ಕಮಗಳೂರು ಅರಣ್ಯದಲ್ಲಿದ್ದ ನಕ್ಸಲರೊಂದಿಗೆ ಅಧಿಕಾರಿಗಳೊಂದಿಗೆ ಶರಣಾಗತಿ ಮಾತುಕತೆ ನಡೆಸಿದರು.

ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿಗೆ ಸಿದ್ದತೆ, ಸಿಎಂ ಗೃಹ ಕಚೇರಿಯಲ್ಲಿ ಇಂದು ಸಂಜೆ 6ಕ್ಕೆ ಪ್ರಕ್ರಿಯೆ, ಭಾರೀ ಭದ್ರತೆ

Wednesday, January 8, 2025

ಇಂಟರ್‌ಪೋಲ್‌ ಜತೆಗೆ ಸಹಯೋಗಕ್ಕೆ ಸಿಬಿಐ ಡಿಜಿಟಲ್ ಪ್ಲಾಟ್‌ಫಾರಂ ಭಾರತ್‌ಪೋಲ್‌ ಲೋಕಾರ್ಪಣೆ.

ಇಂಟರ್‌ಪೋಲ್‌ ಜತೆಗೆ ಸಹಯೋಗಕ್ಕೆ ಸಿಬಿಐ ಡಿಜಿಟಲ್ ಪ್ಲಾಟ್‌ಫಾರಂ ಭಾರತ್‌ಪೋಲ್‌; ಏನಿದು, ಗಮನಸೆಳೆದ 5 ಮುಖ್ಯ ಅಂಶಗಳು

Tuesday, January 7, 2025

ಸಿಂಗಾರಿ ಬೀಡಿ ಮಾಲೀಕನ ಮನೆಯಿಂದ 30 ಲಕ್ಷ ರೂ ದೋಚಿದ ತಂಡ (ಎಡ ಚಿತ್ರ)ದ ಕೃತ್ಯವು ಅಕ್ಷಯ್‌ ಕುಮಾರ್, ಅನುಪಮ್ ಖೇರ್ ಅಭಿನಯದ ಸ್ಪೆಷಲ್ 26 ಸಿನಿಮಾ (ಬಲ ಚಿತ್ರ)ವನ್ನು ನೆನಪಿಸಿದೆ.

ಸ್ಪೆಷಲ್ 26 ಸಿನಿಮಾದಂತೆ ಸಿಂಗಾರಿ ಬೀಡಿ ಮಾಲೀಕನ ಮನೆಯಿಂದ 30 ಲಕ್ಷ ರೂ ದೋಚಿದ ವಂಚಕರ ತಂಡ, ಫಿಲ್ಮಿ ಸ್ಟೈಲ್‌ ದರೋಡೆಯ ಪೂರ್ತಿ ಕಥೆ ಹೀಗಿದೆ

Sunday, January 5, 2025

ವಿಟ್ಲದಲ್ಲಿ ಸಿಂಗಾರಿ ಬೀಡಿ ಉದ್ಯಮಿ ಮನೆಗೆ ನಿನ್ನೆ ತಡ ರಾತ್ರಿ ಇಡಿ ಅಧಿಕಾರಿಗಳಂತೆ ದಾಳಿ ನಡೆಸಿದ ವಂಚಕರು 30 ಲಕ್ಷ ರೂಪಾಯಿ ದೋಚಿದ್ದಾರೆ. (ಬಲಚಿತ್ರ). ಇಂದು ಬೆಳಗ್ಗೆ ವಿಟ್ಲ ಪೊಲೀಸರು ಸ್ಥಳ ಮಹಜರು ನಡೆಸಿದರು. (ಎಡ ಚಿತ್ರ)

ಮಂಗಳೂರು: ವಿಟ್ಲದಲ್ಲಿ ಸಿಂಗಾರಿ ಬೀಡಿ ಉದ್ಯಮಿ ಮನೆಗೆ ಇಡಿ ಅಧಿಕಾರಿಗಳಂತೆ ದಾಳಿ ನಡೆಸಿ 30 ಲಕ್ಷ ರೂಪಾಯಿ ದೋಚಿದ ವಂಚಕರು

Saturday, January 4, 2025

ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿ ಬೆಂಗಳೂರು ಚಿತ್ರಸಂತೆ ಇದೇ ಭಾನುವಾರ (ಜನವರಿ 5) ನಡೆಯಲಿದೆ.(ಸಾಂಕೇತಿಕ ಚಿತ್ರ)

ಬೆಂಗಳೂರು ಚಿತ್ರಸಂತೆ ನಿಮಿತ್ತ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ ಪ್ರಕಟಿಸಿದ ಸಂಚಾರ ಪೊಲೀಸರು; ಇಂದು-ನಾಳೆ ಏನಿರಲಿದೆ ಕಾರ್ಯಕ್ರಮ

Saturday, January 4, 2025

 ಬೆಂಗಳೂರು: ಕುಡುಕ ಚಾಲಕನ ಕಿರುಕುಳ ತಾಳದೆ ಚಲಿಸುತ್ತಿದ್ದ ಆಟೋದಿಂದ ಜಿಗಿದು ಬಚಾವ್ ಆದ 30 ವರ್ಷದ ಮಹಿಳೆ

ಬೆಂಗಳೂರು: ಕುಡುಕ ಚಾಲಕನ ಕಿರುಕುಳ ತಾಳದೆ ಚಲಿಸುತ್ತಿದ್ದ ಆಟೋದಿಂದ ಜಿಗಿದು ಬಚಾವ್ ಆದ 30 ವರ್ಷದ ಮಹಿಳೆ

Saturday, January 4, 2025

ಮಧುಗಿರಿ ಡಿವೈಎಸ್‌ಪಿ ಕಚೇರಿಯಲ್ಲಿ ರಾಸಲೀಲೆ

ಮಧುಗಿರಿ ಉಪವಿಭಾಗದ ಡಿವೈಎಸ್‌ಪಿ ಕಚೇರಿಯಲ್ಲಿ ರಾಸಲೀಲೆ; ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ DYSP ರಾಮಚಂದ್ರಪ್ಪ

Friday, January 3, 2025

ರೇವ್‌ ಪಾರ್ಟಿ ಕೇಸ್‌ ಸಂಬಂಧಿಸಿ ತೆಲುಗು ಚಿತ್ರನಟಿ ಹೇಮಾ ವಿರುದ್ಧದ ತನಿಖೆಗೆ ಕರ್ನಾಟಕ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ರೇವ್‌ ಪಾರ್ಟಿ ಕೇಸ್‌: ತೆಲುಗು ಚಿತ್ರನಟಿ ಹೇಮಾ ವಿರುದ್ಧದ ತನಿಖೆಗೆ ತಡೆಯಾಜ್ಞೆ ನೀಡಿದ ಕರ್ನಾಟಕ ಹೈಕೋರ್ಟ್‌

Thursday, January 2, 2025

ಮಾಜಿ ಸಂಸದ ಡಿಕೆ ಸುರೇಶ್‌ ಸಹೋದರಿ ಹೆಸರಿನಲ್ಲಿ ಬಹುಕೋಟಿ ಚಿನ್ನ ಖರೀದಿ ವಂಚನೆ ಪ್ರಕರಣದ ಆರೋಪಿ ದಂಪತಿ ಬಿಡುಗಡೆಗೆ ಕರ್ನಾಟಹ ಹೈಕೋರ್ಟ್ ಆದೇಶ ನೀಡಿದೆ.

ಮಾಜಿ ಸಂಸದ ಡಿಕೆ ಸುರೇಶ್‌ ಸಹೋದರಿ ಹೆಸರಲ್ಲಿ ಬಹುಕೋಟಿ ಚಿನ್ನ ಖರೀದಿ ವಂಚನೆ ಪ್ರಕರಣ; ಆರೋಪಿ ಐಶ್ವರ್ಯಾ ಗೌಡ ದಂಪತಿ ಬಿಡುಗಡೆಗೆ ಕೋರ್ಟ್‌ ಆದೇಶ

Wednesday, January 1, 2025

ಎನ್‌ಐಎ ನ್ಯಾಯಾಲಯ‌ವು ರಾಮನಗರದಲ್ಲಿ ಬಂಧಿತನಾಗಿದ್ದ ಉಗ್ರ ಕೌಸರ್‌ಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್‌ ಹತ್ಯೆ ಪ್ರಕರಣದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ.

ಉಗ್ರ ಕೌಸರ್‌ಗೆ 7 ವರ್ಷ ಕಠಿಣ ಸಜೆ ವಿಧಿಸಿದ ಎನ್‌ ಐಎ ನ್ಯಾಯಾಲಯ‌; ಪಾಲಿಕೆ ಮಾಜಿ ಸದಸ್ಯೆ ರೇಖಾ ಕದಿರೇಶ್‌ ಹತ್ಯೆ ಆರೋಪಿಗಳಿಗೆ ಜೀವಾವಧಿ

Wednesday, January 1, 2025

ಬೆಂಗಳೂರು ಪೊಲೀಸರು ವಶಪಡಿಸಿಕೊಂಡಿರುವ ಮಾದಕ ವಸ್ತುಗಳು.

ಬೆಂಗಳೂರು ಪೊಲೀಸರ ಭರ್ಜರಿ ಬೇಟೆ, ಹೊಸ ವರ್ಷಾಚರಣೆ ವೇಳೆ ಮಾರಾಟಕ್ಕೆ ಡ್ರಗ್ಸ್‌ ಶೇಖರಣೆ; 2.70 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಜಪ್ತಿ

Tuesday, December 31, 2024

ಕರ್ನಾಟಕದಲ್ಲಿ ನಕ್ಸಲೀಯರು ಮುಖ್ಯವಾಹಿನಿಗೆ ಬರಲು ಸಿದ್ದರಿದ್ದರೆ ಅದಕ್ಕೆ ಬೆಂಬಲ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕರ್ನಾಟಕದಲ್ಲಿ ನಕ್ಸಲೀಯರು ಮುಖ್ಯವಾಹಿನಿಗೆ ಬಂದರೆ ಆರ್ಥಿಕ ನೆರವಿನ ಪ್ಯಾಕೇಜ್‌, ಪ್ರಕರಣ ತ್ವರಿತ ಇತ್ಯರ್ಥಕ್ಕೆ ಕ್ರಮ: ಸಿಎಂ ಸಿದ್ದರಾಮಯ್ಯ

Monday, December 30, 2024

ಬೆಂಗಳೂರು ಸೈಬರ್ ವಂಚನೆ ಸಹಾಯವಾಣಿ ಕೆಲಸ ಮಾಡ್ತಾ ಇಲ್ಲ, ಪೊಲೀಸರು ಸ್ಪಷ್ಟೀಕರಣ ಕೊಟ್ರೂ 2024ರಲ್ಲಿ ಕನ್ನಡಿಗರು ಕಳಕೊಂಡದ್ದು 109 ಕೋಟಿ ರೂಪಾಯಿ ಎಂಬುದು ವಾಸ್ತವ ಸತ್ಯ. (ಸಾಂಕೇತಿಕ ಚಿತ್ರ)

ಬೆಂಗಳೂರು ಸೈಬರ್ ವಂಚನೆ ಸಹಾಯವಾಣಿ ಕೆಲಸ ಮಾಡ್ತಾ ಇಲ್ಲ; ಪೊಲೀಸರು ಸ್ಪಷ್ಟೀಕರಣ ಕೊಟ್ರೂ 2024ರಲ್ಲಿ ಕನ್ನಡಿಗರು ಕಳಕೊಂಡದ್ದು 109 ಕೋಟಿ ರೂ

Monday, December 30, 2024

ಬೆಂಗಳೂರು ನಗರದಲ್ಲಿ ಏರ್ಪಡಿಸಿರುವ ಮುನ್ನೆಚರಿಕೆ ಕ್ರಮ ಕುರಿತು ಬೆಂಗಳೂರು ನಗರ ಕಮೀಷನರ್ ಬಿ ದಯಾನಂದ್ ಮಾಹಿತಿ ಹಂಚಿಕೊಂಡಿದ್ದಾರೆ

ಹೊಸ ವರ್ಷಾಚರಣೆಗೆ ಬೆಂಗಳೂರು ಸಿದ್ದ; ಎಂಜಿ ರಸ್ತೆ, ಬ್ರಿಗೇಡ್‌ ರಸ್ತೆಗಳಲ್ಲಿ ಕಟ್ಟೆಚ್ಚರ; ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್

Saturday, December 28, 2024

ಹುಬ್ಬಳ್ಳಿಯಲ್ಲಿ ಆರು ತಿಂಗಳ ಹಿಂದೆ ಮನೆಯೊಂದಕ್ಕೆ ನುಗ್ಗಿ ಭಯಹುಟ್ಟಿಸುವಂತೆ ದಂಪತಿಗೆ ಹೊಡೆದು ದರೋಡೆ ಮಾಡಿದ್ದ ಚಡ್ಡಿ ಗ್ಯಾಂಗ್‌ನ ಕುಖ್ಯಾತ ಪಾಲಾ ವೆಂಕಟೇಶ್ವರ ರಾವ್ ಮೇಲೆ ಫೈರಿಂಗ್ ನಡೆಸಿ ಬಂಧಿಸಲಾಗಿದೆ, ವಿದ್ಯಾಗಿರಿ ಪೊಲೀಸರ ಕಾರ್ಯಾಚರಣೆ ಯಶಸ್ವಿಯಾಗಿದೆ.

ಹುಬ್ಬಳ್ಳಿ: ಚಡ್ಡಿ ಗ್ಯಾಂಗ್‌ನ ಕುಖ್ಯಾತ ಪಾಲಾ ವೆಂಕಟೇಶ್ವರ ರಾವ್ ಮೇಲೆ ಫೈರಿಂಗ್, ಬಂಧನ; ವಿದ್ಯಾಗಿರಿ ಪೊಲೀಸರ ಕಾರ್ಯಾಚರಣೆ

Saturday, December 28, 2024

ನಂಗೂ ಬಂತು ಫೆಡ್‌ಎಕ್ಸ್‌ ಕರೆ, ಡಿಜಿಟಲ್‌ ಅರೆಸ್ಟ್ ಮಾಡೋದಕ್ಕೆ ಹೊರಟಿದ್ರು ವಂಚಕರು, ತಪ್ಪಿಸಿಕೊಂಡು ಬಿಟ್ಟೆ, ಫೆಡ್‌ಎಕ್ಸ್‌ ಹೆಸರಲ್ಲಿ ಬಂದ ಕರೆಯ ಫೋನ್‌ ನಂಬರ್ ಇರುವ ಚಿತ್ರ (ಎಡ ಚಿತ್ರ) ಮತ್ತು ಡಿಜಿಟಲ್ ಅರೆಸ್ಟ್‌ಗೆ ಸಾಂಕೇತಿಕವಾಗಿ ಮೆಟಾ ಎಐ ರಚಿತ ಚಿತ್ರವನ್ನು (ಬಲ ಚಿತ್ರ) ಬಳಸಲಾಗಿದೆ.

ನಂಗೂ ಬಂತು ಫೆಡ್‌ಎಕ್ಸ್‌ ಕರೆ; ಡಿಜಿಟಲ್‌ ಅರೆಸ್ಟ್ ಮಾಡೋದಕ್ಕೆ ಹೊರಟಿದ್ರು ವಂಚಕರು - ತಪ್ಪಿಸಿಕೊಂಡು ಬಿಟ್ಟೆ, ಹೇಗಂತೀರಾ?

Saturday, December 28, 2024