Latest Karnataka Police Photos

<p>ಡ್ರಿಪ್ ಅಳವಡಿಸಿಕೊಂಡು ಕಲ್ಲು ಜಮೀನಿನಲ್ಲಿ ವಿವಿಧ ಬಗೆಯ ಹೆಣ್ಣಿನ ಮರಗಳನ್ನು ಮತ್ತು ಕಾಡಿನ ಮರಗಳನ್ನು ವಿಶೇಷ ಕಾಳಜಿಯಿಂದ &nbsp;ಬೆಳೆಸಿ ಪಕ್ಷಿಗಳಿಗೆ ಗೂಡು,ನೀರಿನ ವ್ಯವಸ್ಥೆ ಮಾಡಿದ್ದಾರೆ. ಇಲಾಖೆಯ ಸಿಬ್ಬಂದಿಯ ಸೇವೆಯನ್ನು ಬಳಸಿಕೊಂಡಿದ್ದಾರೆ.&nbsp;</p>

Bagalkot Green Mission: ಬಾಗಲಕೋಟೆ ಮೀಸಲು ಪಡೆ ಅರಣ್ಯ ಕೇಂದ್ರವಾಯ್ತು ಹಸಿರು ತಾಣ, ಪೊಲೀಸ್‌ ಅಧಿಕಾರಿ ಕಾಡಿನ ಪ್ರೀತಿ ಅನಾವರಣ photos

Sunday, April 7, 2024

<p>ಬೆಂಗಳೂರು ನಗರ ಸಂಚಾರ ಪೊಲೀಸರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ವ್ಯವಸ್ಥೆಯೊಂದಿಗೆ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಮನೆಗೆ ಹೈಟೆಕ್ ನೋಟಿಸ್ ಕಳುಹಿಸಲಿದ್ದಾರೆ. ಇದು ನಿನ್ನೆ (ಮಾ.1)ಯಿಂದ ಜಾರಿಗೆ ಬಂದಿದೆ.</p>

Bengaluru News: ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ದಂಡ ಪಾವತಿಸಿ; ಮನೆಗೇ ಬಂದು ಬಿಡುತ್ತೆ ಬೆಂಗಳೂರು ಸಂಚಾರ ಪೊಲೀಸರ ನೋಟಿಸ್

Saturday, March 2, 2024

<p>ಬೆಂಗಳೂರಿನಲ್ಲಿ ಮಂಗಳವಾರ ನಡೆದ ಐಪಿಎಸ್‌ &nbsp;ಅಧಿಕಾರಿಗಳ ಸಮ್ಮೇಳನದಲ್ಲಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಮೊಬೈಲ್ ಘಟಕ ಹಾಗೂ ಸಿಬ್ಬಂದಿಯ ಪ್ರದರ್ಶನ ನಡೆಯಿತು.</p>

Karnataka Police: ಕರ್ನಾಟಕ ಪೊಲೀಸ್‌ ಪಡೆಗೆ ಅತ್ಯಾಧುನಿಕ ಬಲ: ಹೀಗಿದೆ ಹೊಸ ಬಗೆಯ ಉಪಕರಣಗಳ ಬಳಕೆ

Tuesday, January 16, 2024

<p>ಮೈಸೂರಿನ ಕರ್ನಾಟಕ ಪೊಲೀಸ್‌ ಅಕಾಡೆಮಿಯಲ್ಲಿ ತರಬೇತಿ ಮುಗಿಸಿ ಸೇವೆಗೆ ಅಣಿಯಾದ ಡಿವೈಎಸ್ಪಿಗಳಿಗೆ ಶುಭ ಕೋರಿದ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಪರಮೇಶ್ವರ್‌.</p>

Karnataka Police: ಮದುವೆ ನಂತರವೂ ಪೊಲೀಸ್‌ ಸೇವೆಗೆ ಮಹಿಳೆಯರು: ಮೈಸೂರಿನ ತರಬೇತಿ, ಪಥ ಸಂಚಲನದಲ್ಲೂ ಮನ ಗೆದ್ದರು

Wednesday, September 27, 2023

<p>ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ ಲಾರಿಯನ್ನು ಹಿರಿಯೂರು ತಾಲೂಕಿನ ಗೊಲ್ಲಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಂದಿಕ್ಕಲು ಹೋಗಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಪ್ರಯಾಣಿಕರು ಮೃತಪಟ್ಟಿದ್ದು ಬಸ್‌ ಸಂಪೂರ್ಣ ನಜ್ಜುಗುಜ್ಜಾಗಿದೆ.</p>

Chitradurga News: ಚಿತ್ರದುರ್ಗ ಬಳಿ ಲಾರಿಗೆ ಅಪ್ಪಳಿಸಿದ ಸಾರಿಗೆ ಬಸ್‌: ಹೀಗಿತ್ತು ಭೀಕರ ಅಪಘಾತದ ಸನ್ನಿವೇಶ

Monday, September 11, 2023

<p>ಇಸ್ರೋ ಸಾಧನೆಯನ್ನ ಇಡೀ ದೇಶವೇ ಹಾಡಿ ಹೊಗಳುತ್ತಿದೆ. ರಾಕೆಟ್​ ಉಡಾವಣೆ ಯಶಸ್ವಿ ಸುದ್ದಿ ತಿಳಿದೇ ಎಲ್ಲರಿಗೂ ಕಣ್ಣಲ್ಲಿ ನೀರು ತುಂಬುತ್ತದೆ. ಹೀಗಿರುವಾಗ ನಮ್ಮ ಬೆಂಗಳೂರು ಪೊಲೀಸರು ಸಹ ಇಸ್ರೋ ಸಾಧನೆಯನ್ನ ಹೊಗಳುತ್ತಾ ಯುವಜನತೆಗೆ ಸಂದೇಶವೊಂದನ್ನು ನೀಡಿದ್ದಾರೆ.&nbsp;</p>

Bengaluru city police: ಇಸ್ರೋ ಸಾಧನೆ ಹೊಗಳಿ ಯುವಜನತೆಗೆ ಸಂದೇಶ ನೀಡಿದ ಬೆಂಗಳೂರು ಪೊಲೀಸರು; ಹೀಗಿದೆ ಟ್ವೀಟ್​

Friday, July 14, 2023