Shivamogga-Shimoga News, Shivamogga-Shimoga News in kannada, Shivamogga-Shimoga ಕನ್ನಡದಲ್ಲಿ ಸುದ್ದಿ, Shivamogga-Shimoga Kannada News – HT Kannada
ಕನ್ನಡ ಸುದ್ದಿ  /  ವಿಷಯ  /  Shivamogga(Shimoga)

Shivamogga(Shimoga)

ಓವರ್‌ವ್ಯೂ

ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯ ಮಟ್ಟದಲ್ಲಿ ಕುಸಿತ ಕಂಡು ಬಂದಿದೆ.

ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಶೇ. 6ಕ್ಕೆ ಕುಸಿತ, ಲಿಂಗನಮಕ್ಕಿ ನೀರ ಪ್ರಮಾಣ ಶೇ.30ಕ್ಕೆ ಇಳಿಕೆ, ಬೇಸಿಗೆವರೆಗೂ ಹೇಗಿರಲಿದೆ ಸ್ಥಿತಿ

Saturday, April 26, 2025

ದ್ವಿತೀಯ ಪಿಯುಸಿ ಮರುಮೌಲ್ಯಮಾಪನದ ಬಳಿಕ ವಿಜ್ಞಾನದಲ್ಲಿ ತೀರ್ಥಹಳ್ಳಿಯ ಆರ್ ದೀಕ್ಷಾ ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಬೆಂಗಳೂರಿನ ಪಿ,ಪ್ರತೀಕ್ಷಾ ಕೂಡಾ ಟಾಪರ್ ಆಗಿದ್ದು ಇಬ್ಬರು ಪ್ರಥಮ ರ‍್ಯಾಂಕ್‌ಗೆ ಭಾಜನರಾಗಿದ್ದಾರೆ

ದ್ವಿತೀಯ ಪಿಯುಸಿ ಮರುಮೌಲ್ಯಮಾಪನದ ಬಳಿಕ ವಿಜ್ಞಾನದಲ್ಲಿ ತೀರ್ಥಹಳ್ಳಿಯ ಆರ್ ದೀಕ್ಷಾ, ವಾಣಿಜ್ಯದಲ್ಲಿ ಪ್ರತೀಕ್ಷಾ ಕರ್ನಾಟಕ ಟಾಪರ್‌ಗಳು

Saturday, April 26, 2025

ಪಹಲ್‌ಗಾಮ್ ಉಗ್ರರ ದಾಳಿಗೆ ಮೃತಪಟ್ಟ ಕನ್ನಡಿಗರಿಬ್ಬರ ಪಾರ್ಥಿವ ಶರೀರ ಇಂದು ತಾಯ್ನಾಡಿಗೆ ತಲುಪುವ ನಿರೀಕ್ಷೆ ಇದೆ. ಉಗ್ರರ ದಾಳಿಗೆ ಮೃತಪಟ್ಟ ಶಿವಮೊಗ್ಗದ ಮಂಜುನಾಥ್ ರಾವ್ (ಎಡಚಿತ್ರ) ಮತ್ತು ಬೆಂಗಳೂರು ಟೆಕ್ಕಿ ಭರತ್ ಭೂಷಣ್ (ಬಲ ಚಿತ್ರ)

ಪಹಲ್‌ಗಾಮ್ ಉಗ್ರರ ದಾಳಿಗೆ ಮೃತಪಟ್ಟ ಕನ್ನಡಿಗರಿಬ್ಬರ ಮೃತದೇಹ ಇಂದು ತಾಯ್ನಾಡಿಗೆ, ಪ್ರವಾಸಿಗರ ನೆರವಿಗೆ ಸರ್ಕಾರದಿಂದ ಸಹಾಯವಾಣಿ

Wednesday, April 23, 2025

ಪಹಲ್‌ಗಾಮ್‌ನಲ್ಲಿ ಉಗ್ರರ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ರಾವ್ ಮತ್ತು ಅವರ ಪತ್ನಿ ಪಲ್ಲವಿ ದಾಳಿಗೂ ಕೆಲವು ಗಂಟೆಗಳ ಮೊದಲು ಮಾಡಿದ ವಿಡಿಯೋದಿಂದ ತೆಗೆದ ಚಿತ್ರ.

ಪಹಲ್‌ಗಾಮ್ ಉಗ್ರದಾಳಿಗೂ ಮೊದಲು ಶಿವಮೊಗ್ಗದ ಮಂಜುನಾಥ್ ರಾವ್ ದಂಪತಿ ಸಂಭ್ರಮಿಸಿದ ವಿಡಿಯೋ ವೈರಲ್‌

Wednesday, April 23, 2025

ಪಹಲ್‌ಗಾಮ್ ಉಗ್ರದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗದ ಮಂಜುನಾಥ ರಾವ್ (ಎಡಚಿತ್ರ). ಅವರ ಪತ್ನಿ ಪಲ್ಲವಿ ಮತ್ತು ಪುತ್ರ ಅಭಿಜಯ ಅವರನ್ನು ಭದ್ರತಾ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿದ್ದ ದೃಶ್ಯ (ಬಲ ಚಿತ್ರ)

ಪಹಲ್‌ಗಾಮ್ ಉಗ್ರದಾಳಿ: ಮಗನ ದ್ವಿತೀಯ ಪಿಯುಸಿ ಫಲಿತಾಂಶ ಸಂಭ್ರಮಿಸಿವುದಕ್ಕೆ ಕಾಶ್ಮೀರ ಪ್ರವಾಸ ಹೋಗಿದ್ದ ಮಂಜುನಾಥ್‌ ರಾವ್ ಕುಟುಂಬ

Wednesday, April 23, 2025

ಕಾಶ್ಮೀರ ಉಗ್ರರ ದಾಳಿ ವೇಳೆ ಹತರಾದ ಮಂಜುನಾಥರಾವ್‌

ಕಾಶ್ಮೀರದಲ್ಲಿ ಉಗ್ರರ ದಾಳಿ ವೇಳೆ ಹತರಾದ ಶಿವಮೊಗ್ಗದ ರಿಯಲ್‌ ಎಸ್ಟೇಟ್‌ ಉದ್ಯಮಿ; ಪುತ್ರ, ಪತ್ನಿ ಪಾರು

Tuesday, April 22, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಭದ್ರಾ ಅಭಯಾರಣ್ಯದಲ್ಲಿ ಆನೆ ಧಾಮ ಕಾಮಗಾರಿ ಇನ್ನು 2 ತಿಂಗಳಲ್ಲಿ ಶುರುವಾಗಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು, ಅವರು ಕಳೆದ ಡಿಸೆಂಬರದಲ್ಲಿ ಘೋಷಿಸಿದ್ದ ಯೋಜನೆ ಇದು. (ಸಾಂಕೇತಿಕ ಚಿತ್ರ)</p>

ಭದ್ರಾ ಅಭಯಾರಣ್ಯದಲ್ಲಿ ಆನೆ ಧಾಮ ಕಾಮಗಾರಿ ಇನ್ನು 2 ತಿಂಗಳಲ್ಲಿ ಶುರು; ಅರಣ್ಯ ಸಚಿವ ಈಶ್ವರ ಖಂಡ್ರೆ ಕಳೆದ ಡಿಸೆಂಬರಲ್ಲಿ ಘೋಷಿಸಿದ್ದ ಯೋಜನೆ

Apr 26, 2025 01:32 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಕಾಶ್ಮೀರಕ್ಕೆ ಹೋಗ್ಬೇಡ ಅಂದಿದ್ದೆ; ಮಂಜುನಾಥ್ ಅಮ್ಮನ ಕಣ್ಣೀರು, ವಿಡಿಯೋ

ಕಾಶ್ಮೀರಕ್ಕೆ ಹೋಗ್ಬೇಡ ಅಂದಿದ್ದೆ, ಆದರೂ...; ಮಂಜುನಾಥ್ ಅಮ್ಮನ ಕಣ್ಣೀರು, ವಿಡಿಯೋ

Apr 23, 2025 02:55 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ