ಅಹಂಕಾರ ರಾವಣನನ್ನೂ ಸುಡದೇ ಬಿಟ್ಟಿಲ್ಲ: ದ್ರೌಪದಿ ಫೋಟೋ ಟ್ವೀಟ್ ಮಾಡಿದ್ರು ಸ್ವಾತಿ ಮಲಿವಾಲ್, ದೆಹಲಿ ಚುನಾವಣೇಲಿ ಎಎಪಿ ಸೋಲಿಗೆ ಪ್ರತಿಕ್ರಿಯೆ
Swati Maliwal: ದೆಹಲಿ ವಿಧಾನ ಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಎಎಪಿ ಹಾಗೂ ಅರವಿಂದ್ ಕೇಜ್ರಿವಾಲ್ ಸೋಲು ಕಂಡಿದ್ದಾರೆ. ಇದಕ್ಕೆ ಅವರದ್ಧೇ ಪಕ್ಷದ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್, ಅಹಂಕಾರ ರಾವಣನನ್ನೂ ಸುಡದೇ ಬಿಟ್ಟಿಲ್ಲ ಎಂದು ಬರೆದುಕೊಂಡು ದ್ರೌಪದಿ ಫೋಟೋ ಟ್ವೀಟ್ ಮಾಡಿ ಗಮನಸೆಳೆದರು.
ದೆಹಲಿ ಗದ್ದುಗೆಯಲ್ಲಿ ಬಿಜೆಪಿಯನ್ನು ಕೂರಿಸಿದ ಮತದಾರ, ಆಮ್ ಆದ್ಮಿಯನ್ನು ಕಡೆಗಣಿಸಿದ್ದೇಕೆ- 5 ಕಾರಣಗಳು
Arvind Kejriwal Profile: ಭ್ರಷ್ಟಾಚಾರದ ವಿರುದ್ಧ ಕನಸು ಬಿತ್ತಿದವನಿಗೆ ಆವರಿಸಿಕೊಂಡಿದ್ದು ಅದೇ ಭ್ರಷ್ಟಾಚಾರದ ಆರೋಪ, ಈಗಿನ ಸೋಲಿಗೂ ಅದೇ ನೆಪ