bbmp News, bbmp News in kannada, bbmp ಕನ್ನಡದಲ್ಲಿ ಸುದ್ದಿ, bbmp Kannada News – HT Kannada

Latest bbmp News

ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ; ಫೆ 10-12 ರ ತನಕ ಸಾರ್ವಜನಿಕರ ಸಲಹೆ ಸೂಚನೆ ಸ್ವೀಕರಿಸಲಿದೆ ಬಿಬಿಎಂಪಿ

Greater Bengaluru Bill: ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ; ಫೆ 10-12 ರ ತನಕ ಸಾರ್ವಜನಿಕರ ಸಲಹೆ ಸೂಚನೆ ಸ್ವೀಕರಿಸಲಿದೆ ಬಿಬಿಎಂಪಿ

Thursday, February 6, 2025

ಬೆಂಗಳೂರಿನ ಆಸ್ತಿ ತೆರಿಗೆ ಸುಸ್ಥಿದಾರರ ಆಸ್ತಿ ಹರಾಜಿಗೆ ಬಿಬಿಎಂಪಿ ಮುಂದಾಗಿದೆ.

Bangalore News: ಕೊನೆಗೂ ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರ ಮೇಲೆ ಬ್ರಹ್ಮಾಸ್ತ್ರ ;ಆಸ್ತಿ ಹರಾಜು ಪ್ರಕ್ರಿಯೆ ಆರಂಭಿಸಿದ ಬಿಬಿಎಂಪಿ

Sunday, February 2, 2025

ಬೆಂಗಳೂರಿನಲ್ಲಿ ಫಲಕಗಳಲ್ಲಿ ಕನ್ನಡ ಕಡ್ಡಾಯ ಇರದೇ ಇದ್ದರೆ ದಂಡ ಬೀಳಬಹುದು.

Bangalore News: ಬೆಂಗಳೂರಿನಲ್ಲಿ ಕನ್ನಡ ಫಲಕ ಹಾಕಿಲ್ಲವೇ, ವಾಣಿಜ್ಯ ಮಳಿಗೆದಾರರಿಗೆ ಫೆಬ್ರವರಿ 1ರಿಂದ ದಂಡ ಬೀಳಲಿದೆ ಹುಷಾರು

Friday, January 31, 2025

ಏರೋ ಇಂಡಿಯಾ 2025  ಹಿನ್ನೆಲೆಯಲ್ಲಿ ಬೆಂಗಳೂರಿನ ಯಲಹಂಕ ವಾಯುನೆಲೆ ಭಾಗದಲ್ಲಿ ಮಾಂಸ ಮಾರಾಟ ನಿಷೇಧ ಮಾಡಲಾಗಿದೆ.

ಏರೋ ಇಂಡಿಯಾ 2025 : ಜನವರಿ 23 ರಿಂದ 4 ವಾರ ಯಲಹಂಕ ವಾಯುನೆಲೆಯ 13 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ

Sunday, January 19, 2025

ಯಲಹಂಕ ಸುತ್ತಮುತ್ತ ಮಾಂಸ ಮಾರುವಂತೆ ಇಲ್ಲ; ನಾನ್‌ ವೆಜ್‌ ಆಹಾರ ಮಾರಾಟಕ್ಕೂ ನಿರ್ಬಂಧ ಹೇರಿ ಬಿಬಿಎಂಪಿ ಮಹತ್ವದ ಆದೇಶ ಪ್ರಕಟಿಸಿದೆ.

Aero India 2025: ಯಲಹಂಕ ಸುತ್ತಮುತ್ತ ಮಾಂಸ ಮಾರುವಂತೆ ಇಲ್ಲ; ನಾನ್‌ ವೆಜ್‌ ಆಹಾರ ಮಾರಾಟಕ್ಕೂ ನಿರ್ಬಂಧ; ಬಿಬಿಎಂಪಿ ಮಹತ್ವದ ಆದೇಶ

Saturday, January 18, 2025

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈಗ ಐದು ಲಕ್ಷ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಇ-ಖಾತಾಗಳನ್ನು ನೀಡುವ ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ (ಸಾಂಕೇತಿಕ ಚಿತ್ರ)

BBMP E Khata: ಬೆಂಗಳೂರಲ್ಲಿ ಇ ಖಾತಾ ಪಡೆಯುವುದು ಹೇಗೆ ಎಂದು ಚಿಂತಿಸಬೇಡಿ, ಖಾತಾ ಇಲ್ಲದ ಆಸ್ತಿ ಮಾಲೀಕರಾಗಿದ್ದರೆ ಹೀಗೆ ಮಾಡಿ

Friday, January 17, 2025

ಬೆಂಗಳೂರಲ್ಲಿ ಎ ಖಾತಾ vs ಬಿ ಖಾತಾ, ವ್ಯತ್ಯಾಸವೇನು, ಯಾವುದಕ್ಕೆ ಪ್ರಾಪರ್ಟಿ ಲೋನ್ ಸಿಗುತ್ತೆ ಎಂಬ ವಿವರ ಈ ವರದಿಯಲ್ಲಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರಲ್ಲಿ ಪ್ರಾಪರ್ಟಿ ಲೋನ್‌ ಯಾವುದಕ್ಕೆ ಸಿಗುತ್ತೆ; ಎ ಖಾತಾ vs ಬಿ ಖಾತಾ, ವ್ಯತ್ಯಾಸವೇನು, ಪ್ರಯೋಜನಗಳೇನು- ಇಲ್ಲಿದೆ ಪೂರ್ತಿ ವಿವರ

Saturday, January 11, 2025

ಕೋಟಿ ಕೋಟಿ ರೂ ಅಕ್ರಮ ಆರೋಪ; ಬಿಬಿಎಂಪಿ ಮುಖ್ಯ ಇಂಜಿನಿಯರ್‌, ಅಧಿಕಾರಿಗಳ ಕಚೇರಿ ಮೇಲೆ ED ದಾಳಿ

ಕೋಟಿ ಕೋಟಿ ರೂ ಅಕ್ರಮ ಆರೋಪ; ಬಿಬಿಎಂಪಿ ಮುಖ್ಯ ಇಂಜಿನಿಯರ್‌, ಅಧಿಕಾರಿಗಳ ಕಚೇರಿ ಮೇಲೆ ಇಡಿ ದಾಳಿ

Tuesday, January 7, 2025

ಬಿಬಿಎಂಪಿ ವರದಿಯಲ್ಲಿ ಬೆಂಗಳೂರು ಸುರಂಗ ಮಾರ್ಗ ಯೋಜನೆ ಗೊಂದಲ

ಬೆಂಗಳೂರಿನಿಂದ ಮಹಾರಾಷ್ಟ್ರ ಮಾಲೆಗಾಂವ್‌, ನಾಸಿಕ್‌ಗೂ ಸುರಂಗ ಮಾರ್ಗ; ವಿಸ್ತೃತ ವರದಿಯಲ್ಲಿ ಬಿಬಿಎಂಪಿ ಎಡವಟ್ಟು

Tuesday, January 7, 2025

ಬೆಂಗಳೂರಿನಲ್ಲಿ ಖಾತಾ ಇಲ್ಲದ ಆಸ್ತಿ ಸಹಿತ ಹಲವಾರು ವಿಷಯಗಳ ಕುರಿತು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ವಿವರಣೆ ನೀಡಿದರು.

ಬೆಂಗಳೂರಿನಲ್ಲಿ 15 ಲಕ್ಷ ಆಸ್ತಿಗಳಿಗೆ ಖಾತೆಯೇ ಇಲ್ಲ, ಸಾವಿರಾರು ಕೋಟಿ ರೂ. ಆದಾಯ ನಷ್ಟ; ಖೊಟ್ಟಿ ಖಾತೆ ಮೆಲೆ ನಿಗಾ

Tuesday, January 7, 2025

ಬೆಂಗಳೂರಲ್ಲಿ ಹೊಸ ವರ್ಷಾಚರಣೆ ಬಳಿಕ ವಿಶೇಷವಾಗಿ ಎಂಜಿ ರಸ್ತೆ ಸುತ್ತಮುತ್ತ 15 ಮೆಟ್ರಿಕ್‌ ಟನ್ ತ್ಯಾಜ್ಯ ಸಂಗ್ರಹವಾಗಿದೆ ಎಂದು ಸ್ಥಳೀಯಾಡಳಿತ ತಿಳಿಸಿದೆ.

ಬೆಂಗಳೂರಲ್ಲಿ ಹೊಸ ವರ್ಷಾಚರಣೆ: ಎಂಜಿ ರಸ್ತೆ ಸುತ್ತಮುತ್ತ 15 ಮೆಟ್ರಿಕ್‌ ಟನ್ ತ್ಯಾಜ್ಯ ಸಂಗ್ರಹ; ನಮ್ಮ ಮೆಟ್ರೋಗೆ 2.07 ಕೋಟಿ ರೂ ಆದಾಯ

Thursday, January 2, 2025

ಬೆಂಗಳೂರಿನ ಓಕಳಿಪುರಂನಲ್ಲಿನ ರೈಲ್ವೆ ಅಷ್ಟ ಪಥದ ಕಾಮಗಾರಿ

ರೈಲ್ವೇ ಪ್ರಯಾಣಿಕರಿಗೆ ಶುಭ ಸುದ್ದಿ; ಬೆಂಗಳೂರು ಓಕಳಿಪುರಂ ಜಂಕ್ಷನ್‌ ನ ಎರಡು ಪಥಗಳು ಮುಂದಿನ ತಿಂಗಳು ಸಂಚಾರಕ್ಕೆ ಮುಕ್ತ ಸಾಧ್ಯತೆ

Wednesday, January 1, 2025

ಪ್ರತಿದಿನ ತಮ್ಮ ಮನೆಯ ಬೀದಿ ಗುಡಿಸಿ ಸ್ವಚ್ಛಗೊಳಿಸುವ 83 ವರ್ಷದ ಸೂರ್ಯ ನಾರಾಯಣ್

ಬೆಂಗಳೂರು: ಪ್ರತಿದಿನ ಮನೆಯ ಬೀದಿ ಗುಡಿಸಿ ಸ್ವಚ್ಛಗೊಳಿಸುವ 83 ವರ್ಷದ ತಾತ; ಬಿಬಿಎಂಪಿಗೆ ತ್ಯಾಜ್ಯ ನಿರ್ವಹಣೆಯ ಪಾಠ

Sunday, December 29, 2024

ಸರ್ಕಾರಿ ವ್ಯವಸ್ಥೆಯ ಕಾರಣ ಉಂಟಾಗುವ ಸಮಸ್ಯೆಗಳ ವಿಚಾರದಲ್ಲಿ ಪ್ರಶ್ನಿಸುವುದನ್ನು ಮರೆತು ಹೆದರಿ ಕೂತರೆ ಕೋಲು ಕೂಡ ಹಾವಾಗಿ ಬಂದು ಕಚ್ಚಬಹುದು ಎಂದು ರಾಜೀವ ಹೆಗಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಸಾಂಕೇತಿಕ ಚಿತ್ರ)

Opinion: ಪ್ರಶ್ನಿಸುವುದನ್ನು ಮರೆತು ಹೆದರಿ ಕೂತರೆ ಕೋಲು ಕೂಡ ಹಾವಾಗಿ ಬಂದು ಕಚ್ಚುತ್ತದೆ: ರಾಜೀವ ಹೆಗಡೆ ಅಭಿಮತ

Thursday, December 26, 2024

ಬೆಂಗಳೂರು ಮಹಾನಗರ ಪಾಲಿಕೆಯು ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್‌ ನೇತೃತ್ವದಲ್ಲಿ ಹವಾಮಾನ ಬಜೆಟ್‌ ಮಂಡಿಸಲು ಅಣಿಯಾಗುತ್ತಿದೆ

ಬೆಂಗಳೂರು ಮಹಾನಗರಪಾಲಿಕೆಯಿಂದ ಹವಾಮಾನ ಬಜೆಟ್‌ಗೆ ಸಿದ್ದತೆ, ವಿಶಿಷ್ಟ ಯತ್ನಕ್ಕೆ ಮುಂದಾದ ಬಿಬಿಎಂಪಿ; ಪ್ರತ್ಯೇಕ ಅನುದಾನ, ಪ್ರಶಸ್ತಿಗಳ ಘೋಷಣೆ

Monday, December 23, 2024

ಬೆಂಗಳೂರು ಸಮಗ್ರ ಸಂಚಾರ ನಿರ್ವಹಣೆ ಮೂಲಸೌಕರ್ಯ ಅನುಷ್ಠಾನಕ್ಕೆ ಸಂಬಂಧಿಸಿ 46 ಕಿಮೀ ಅವಳಿ ಸುರಂಗ ಮಾರ್ಗ, 125 ಕಿಮೀ ಫ್ಲೈಓವರ್ ನಿರ್ಮಾಣ ಕಾರ್ಯಸಾಧ್ಯತಾ ವರದಿಯನ್ನು ಆಲ್ಟಿನೋಕ್ ಕಂಪನಿ ಬಿಬಿಎಂಪಿಗೆ ಸಲ್ಲಿಸಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು ಸಮಗ್ರ ಸಂಚಾರ ನಿರ್ವಹಣೆ; 46 ಕಿಮೀ ಅವಳಿ ಸುರಂಗ ಮಾರ್ಗ, 125 ಕಿಮೀ ಫ್ಲೈಓವರ್ ನಿರ್ಮಾಣ ಕಾರ್ಯಸಾಧ್ಯತಾ ವರದಿಯ 5 ಮುಖ್ಯ ಅಂಶಗಳು

Saturday, December 21, 2024

ಬೆಂಗಳೂರು ಅವಳಿ ಸುರಂಗ ಮಾರ್ಗ ಯೋಜನೆ; ಸಾರ್ವಜನಿಕ ಸಾರಿಗೆಗೆ ತೊಂದರೆಯಾದೀತು ಎಂದು ಐಐಎಸ್‌ಸಿ ಅಧ್ಯಯನ ಹೇಳಿದೆ ಸುಧಾರಿತ ಸಂಚಾರ ವ್ಯವಸ್ಥೆಗೆ ಆಗ್ರಹ ವ್ಯಕ್ತವಾಗಿದೆ.

ಬೆಂಗಳೂರು ಅವಳಿ ಸುರಂಗ ಮಾರ್ಗ ಯೋಜನೆ; ಸಾರ್ವಜನಿಕ ಸಾರಿಗೆಗೆ ತೊಂದರೆಯಾದೀತು ಎಂದ ಐಐಎಸ್‌ಸಿ ಅಧ್ಯಯನ, ಸುಧಾರಿತ ಸಂಚಾರ ವ್ಯವಸ್ಥೆಗೆ ಆಗ್ರಹ

Saturday, December 21, 2024

ಬೆಂಗಳೂರಿನಲ್ಲಿರುವ ವಿರಾಟ್ ಕೊಹ್ಲಿ ಮಾಲೀಕತ್ವ ಒನ್8 ಕಮ್ಯೂನ್ ಪಬ್​ಗೆ ಬಿಬಿಎಂಪಿ ನೋಟಿಸ್

Virat Kohli: ಬೆಂಗಳೂರಿನಲ್ಲಿರುವ ವಿರಾಟ್ ಕೊಹ್ಲಿ ಮಾಲೀಕತ್ವ ಒನ್8 ಕಮ್ಯೂನ್ ಪಬ್​ಗೆ ಬಿಬಿಎಂಪಿ ನೋಟಿಸ್​, ಕಾರಣ ಹೀಗಿದೆ

Saturday, December 21, 2024

ನಮ್ಮ ಬೆಂಗಳೂರು ಚಾಲೆಂಜ್‌; ಪರಿಹಾರ ಐಡಿಯಾ ಹಂಚಿಕೊಂಡ 5 ನವೋದ್ಯಮ ತಂಡಗಳಿಗೆ ತಲಾ 10 ಲಕ್ಷ ರೂಪಾಯಿ ಬಹುಮಾನ ಸಿಕ್ಕಿತು.

ನಮ್ಮ ಬೆಂಗಳೂರು ಚಾಲೆಂಜ್‌; ಪರಿಹಾರ ಐಡಿಯಾ ಹಂಚಿಕೊಂಡ 5 ನವೋದ್ಯಮ ತಂಡಗಳಿಗೆ ಸಿಕ್ಕಿತು ತಲಾ 10 ಲಕ್ಷ ರೂಪಾಯಿ ಬಹುಮಾನ

Sunday, December 15, 2024

ಬೆಂಗಳೂರು ರಾಜಕಾಲುವೆ ದುರಸ್ತಿ ಮಾಡುತ್ತಂತೆ ಸರ್ಕಾರ. ಆದ್ದರಿಂದ ವಿಶ್ವಬ್ಯಾಂಕ್‌ನಲ್ಲಿ 3000 ಕೋಟಿ ರೂ ಸಾಲ ಪಡೆಯಲು ಮಾತುಕತೆ ನಡೆದಿದೆ ಎಂದು ಸಚಿವರು ತಿಳಿಸಿದ್ದಾರೆ. (ಕಡತ ಚಿತ್ರ)

ಬೆಂಗಳೂರು ರಾಜಕಾಲುವೆ ದುರಸ್ತಿ ಮಾಡುತ್ತಂತೆ ಸರ್ಕಾರ, ವಿಶ್ವಬ್ಯಾಂಕ್‌ನಲ್ಲಿ 3000 ಕೋಟಿ ರೂ ಸಾಲ ಪಡೆಯಲು ಮಾತುಕತೆ

Sunday, December 15, 2024