belgaum-rural News, belgaum-rural News in kannada, belgaum-rural ಕನ್ನಡದಲ್ಲಿ ಸುದ್ದಿ, belgaum-rural Kannada News – HT Kannada

belgaum rural

ಓವರ್‌ವ್ಯೂ

ಕರ್ನಾಟಕ ಹವಾಮಾನ ಮತ್ತು ಫೆಂಗಲ್ ಚಂಡಮಾರುತ; ಬೆಂಗಳೂರು ಸೇರಿ 7 ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ಮೈಸೂರು ಸೇರಿ 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್‌ ಘೋಷಣೆಯಾಗಿದೆ.

ಫೆಂಗಲ್ ಚಂಡಮಾರುತ; ಬೆಂಗಳೂರು ಸೇರಿ 7 ಜಿಲ್ಲೆಗಳಲ್ಲಿ ಭಾರಿ ಮಳೆ, ಮೈಸೂರು ಸೇರಿ 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್‌ - ಕರ್ನಾಟಕ ಹವಾಮಾನ

Monday, December 2, 2024

ಕರ್ನಾಟಕದಲ್ಲಿ ಈ ವರ್ಷ ಮಳೆಯಷ್ಟೇ ಅಲ್ಲ, ಚಳಿಯೂ ಹೆಚ್ಚು ಅನುಭವಕ್ಕೆ ಬಂದಿದೆ. ಕೆಲವು ಕಡೆ 20ಕ್ಕಿಂತ ಕೆಳಕ್ಕೆ ಉಷ್ಣಾಂಶ ಇಳಿಕೆಯಾಗಿದೆ. ಬೆಂಗಳೂರು, ಬೀದರ್‌ಗಳಲ್ಲಿ ಮೈ ನಡುಕದ ಚಳಿ ಶುರುವಾಗಿದೆ. (ಸಾಂಕೇತಿಕ ಚಿತ್ರ)

ಕರ್ನಾಟಕ ಹವಾಮಾನ: ಈ ವರ್ಷ ಮಳೆಯಷ್ಟೇ ಅಲ್ಲ, ಚಳಿಯೂ ಹೆಚ್ಚು, 15ಕ್ಕಿಂತ ಕೆಳಕ್ಕೆ ಉಷ್ಣಾಂಶ, ಬೆಂಗಳೂರು, ಬೀದರ್‌ಗಳಲ್ಲಿ ಮೈ ನಡುಕದ ಚಳಿ

Thursday, November 21, 2024

ನೈಋತ್ಯ ರೈಲ್ವೆ  ಗಣೇಶ ಹಬ್ಬದ ನಿಮಿತ್ತ ಬೆಂಗಳೂರಿನಿಂದ ಬೆಳಗಾವಿ, ವಿಜಯಪುರಗಳಿಗೆ ವಿಶೇಷ ರೈಲು ಸಂಚಾರ ಪ್ರಕಟಿಸಿದೆ.

Bengaluru News; ಗಣೇಶನ ಹಬ್ಬಕ್ಕೆ ಊರಿಗೆ ರೈಲಲ್ಲಿ ಹೋಗ್ತೀರಾ; ಬೆಳಗಾವಿ, ವಿಜಯಪುರಗಳಿಗೆ ವಿಶೇಷ ರೈಲು ಸಂಚಾರ ಪ್ರಕಟಿಸಿದ ನೈಋತ್ಯ ರೈಲ್ವೆ

Saturday, August 17, 2024

ಬೆಂಗಳೂರು, ಕೋಲಾರ, ರಾಮನಗರ, ಚಾಮರಾಜನಗರ, ಚಿಕ್ಕಬಳ್ಳಾಪುರಗಳಲ್ಲಿ ವ್ಯಾಪಕ ಮಳೆಯಾಗಲಿದೆ. ಹವಾಮಾನ ಇಲಾಖೆ ನೀಡಿದ ಮಂಗಳವಾರ ಕರ್ನಾಟಕದ ಹವಾಮಾನ ವಿವರ ಈ ವರದಿಯಲ್ಲಿದೆ (ಸಾಂಕೇತಿಕ ಚಿತ್ರ)

ಬೆಂಗಳೂರು, ಕೋಲಾರ, ರಾಮನಗರ, ಚಾಮರಾಜನಗರ, ಚಿಕ್ಕಬಳ್ಳಾಪುರಗಳಲ್ಲಿ ವ್ಯಾಪಕ ಮಳೆ, ಮಂಗಳವಾರ ಕರ್ನಾಟಕದ ಹವಾಮಾನ ಹೀಗಿರಲಿದೆ

Tuesday, August 13, 2024

ರಾಮನಗರ, ಚಾಮರಾಜನಗರಗಳಲ್ಲಿ ಇಂದು ವ್ಯಾಪಕ ಮಳೆ, ಉಳಿದ ಜಿಲ್ಲೆಗಳಲ್ಲಿ ಹಲವೆಡೆ ಸಾಧಾರಣ ಹನಿಮಳೆಯಾಗಲಿದೆ ಎಂದು ಕರ್ನಾಟಕ ಹವಾಮಾನ ವರದಿ ತಿಳಿಸಿದೆ.

ರಾಮನಗರ, ಚಾಮರಾಜನಗರಗಳಲ್ಲಿ ಇಂದು ವ್ಯಾಪಕ ಮಳೆ, ಉಳಿದ ಜಿಲ್ಲೆಗಳಲ್ಲಿ ಹಲವೆಡೆ ಸಾಧಾರಣ ಹನಿಮಳೆ, ಕರ್ನಾಟಕ ಹವಾಮಾನ

Monday, August 12, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಚಚಡಿ ಗ್ರಾಮದಲ್ಲಿ ಬೋರ್‌ವೆಲ್ ನೀರು ಸೇವಿಸಿದ 41 ಜನ ಅಸ್ವಸ್ಥರಾಗಿದ್ದಾರೆ. ಈ ಪೈಕಿ ಒಬ್ಬ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು ಬೆಳಗಾವಿ ಆಸ್ಪತ್ರೆಗೆ ದಾಖಲಿಸಲಾಗಿದೆ.&nbsp;</p>

ಬೋರ್‌ವೆಲ್ ನೀರು ಸೇವಿಸಿದ ಗ್ರಾಮಸ್ಥರಿಗೆ ಶುರುವಾಯ್ತು ವಾಂತಿ ಭೇದಿ; ಸವದತ್ತಿ ತಾಲೂಕಿನ 41 ಜನ ಅಸ್ವಸ್ಥ, ಒಬ್ಬ ಮಹಿಳೆ ಸ್ಥಿತಿ ಗಂಭೀರ

Aug 13, 2024 12:17 PM