Belthangady

ಓವರ್‌ವ್ಯೂ

ಮಂಗಳೂರು: ವಿಪರೀತ ತಲೆ ನೋವು ಎಂದು ಮಲಗಿದಲ್ಲೇ ನಿಗೂಢವಾಗಿ ಮೃತಪಟ್ಟ 24 ವರ್ಷದ ದಂತ ವೈದ್ಯೆ. (ಸಾಂಕೇತಿಕ ಚಿತ್ರ)

ಮಂಗಳೂರು ಬೈಕ್ ಕಾರು ಡಿಕ್ಕಿಯಾಗಿ 20 ವರ್ಷದ ವಿದ್ಯಾರ್ಥಿ ಸಾವು; ವಿಪರೀತ ತಲೆನೋವು ಎಂದು ಮಲಗಿದಲ್ಲೇ ಮೃತಪಟ್ಟ 24 ವರ್ಷದ ದಂತ ವೈದ್ಯೆ

Thursday, April 18, 2024

ಅನುಮಾನಾಸ್ಪದವಾಗಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ಪದ್ಮನಾಭ ಸೇವಂತ. ನೇಣು ಬಿಗಿದ ಸ್ಥಿತಿಯಲ್ಲಿ 34 ವರ್ಷದ ಯುವಕನ ಮೃತದೇಹ ಪತ್ತೆಯಾಗಿದೆ.

ನೇಣುಬಿಗಿದ ಸ್ಥಿತಿಯಲ್ಲಿ 34 ವರ್ಷದ ಯುವಕನ ಮೃತದೇಹ ಪತ್ತೆ, ವಾಮದಪದವು ಕಾಂಗ್ರೆಸ್ ಕಾರ್ಯಕರ್ತನ ಅನುಮಾನಾಸ್ಪದ ಸಾವು

Monday, April 1, 2024

ಧರ್ಮಸ್ಥಳ ಸಮೀಪ ಪೆಟ್ರೋನೆಟ್‌ ಎಂಎಚ್‌ಬಿ ಪೈಪ್‌ಲೈನ್‌ಗೆ ಕನ್ನಕೊರೆದು 12 ಸಾವಿರ ಲೀಟರ್ ಡೀಸೆಲ್ ಕಳವು ಮಾಡಲಾಗಿದೆ ಎಂದು ಹೇಳಲಾದ ಸ್ಥಳ (ಎಡ ಚಿತ್ರ). ಪೆಟ್ರೋನೆಟ್ ಎಂಎಚ್‌ಬಿ ಲಿಮಿಟೆಡ್‌ನ ಪೆಟ್ರೋಲಿಯಂ ಘಟಕ (ಬಲ ಚಿತ್ರ).

Mangaluru Crime: ಧರ್ಮಸ್ಥಳ ಸಮೀಪ ಪೆಟ್ರೋನೆಟ್‌ ಎಂಎಚ್‌ಬಿ ಪೈಪ್‌ಲೈನ್‌ಗೆ ಕನ್ನ; 12 ಸಾವಿರ ಲೀಟರ್ ಡೀಸೆಲ್ ಕಳವು

Saturday, March 23, 2024

ನೇತ್ರಾವತಿ ನದಿಗೆ ಬಿದ್ದು ಮೃತಪಟ್ಟಿರುವ ಲೋಹಿತೇಶ್ವರ.

Mangalore Crime News: ನೇತ್ರಾವತಿ ನದಿಗೆ ಬಿದ್ದು ಸಮಾಜಮುಖಿ ಯುವಕ ಸಾವು, ಅನುಮಾನಾಸ್ಪದ ಪ್ರಕರಣ ದಾಖಲು

Tuesday, March 19, 2024

ಬೆಳ್ತಂಗಡಿ ತಾಲ್ಲೂಕಲ್ಲಿ ಬೆಳೆದು ನಿಂತಿರುವ ಸರ್ಕಾರಿ ಶಾಲೆ

Dakshin Kannada News: ಮುಚ್ಚುವ ಹಂತದಲ್ಲಿದ್ದ ಬೆಳ್ತಂಗಡಿ ತಾಲ್ಲೂಕು ಸರ್ಕಾರಿ ಶಾಲೆಗೆ ಈಗ ಜೀವಕಳೆ, ಹೇಗಾಯ್ತು ಬದಲಾವಣೆ?

Sunday, February 4, 2024

ತಾಜಾ ಫೋಟೊಗಳು

<p>ಹೊಸ ವರ್ಷ 2024 ಅನ್ನು ಬರಮಾಡಿಕೊಳ್ಳುವ ನಿಮಿತ್ತದ ಸಂಭ್ರಮಾಚರಣೆ ನಡುವೆ ಡಿಸೆಂಬರ್ 31ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳ ಜನದಟ್ಟಣೆ ಹೆಚ್ಚಾಗಿತ್ತು. ಕ್ಷೇತ್ರದಲ್ಲಿ ಹೊಸ ವರ್ಷ ಹಿನ್ನೆಲೆಯ ಪುಷ್ಪಾಲಂಕಾರ ಗಮನ ಸೆಳೆಯಿತು.</p>

ಧರ್ಮಸ್ಥಳದಲ್ಲಿ ಹೊಸ ವರ್ಷಾಚರಣೆ; ಮನಮೋಹಕ ಹೂವಿನ ಅಲಂಕಾರದ ಆಕರ್ಷಕ ಫೋಟೋ ವರದಿ

Jan 01, 2024 11:39 AM

ತಾಜಾ ವಿಡಿಯೊಗಳು

ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣದ ವಿಚಾರವಾಗಿ ತಾವು ನೀಡಿದ ಹೇಳಿಕೆ ಕುರಿತು ಮಾಜಿ ಶಾಸಕ ವಸಂತ ಬಂಗೇರಾ ಉಲ್ಟಾ ಹೊಡೆದಿದ್ದಾರೆ.

Sowjanya Murder Case: ಸೌಜನ್ಯ ಮರ್ಡರ್‌ ಕೇಸ್‌ ಕುರಿತ ಹೇಳಿಕೆ; ಉಲ್ಟಾ ಹೊಡೆದ ಮಾಜಿ ಶಾಸಕ ವಸಂತ ಬಂಗೇರಾ, ಇಲ್ಲಿದೆ ಅವರ ವಿಡಿಯೋ ಹೇಳಿಕೆ

Aug 11, 2023 09:55 PM

ತಾಜಾ ವೆಬ್‌ಸ್ಟೋರಿ