Latest belthangady News

Breaking News: ಬೆಳ್ತಂಗಡಿ ಮಾಜಿ ಶಾಸಕ ಕೆ ವಸಂತ ಬಂಗೇರ ನಿಧನ

Breaking News: ಬೆಳ್ತಂಗಡಿ ಮಾಜಿ ಶಾಸಕ ಕೆ ವಸಂತ ಬಂಗೇರ ನಿಧನ

Wednesday, May 8, 2024

ಮಂಗಳೂರು: ವಿಪರೀತ ತಲೆ ನೋವು ಎಂದು ಮಲಗಿದಲ್ಲೇ ನಿಗೂಢವಾಗಿ ಮೃತಪಟ್ಟ 24 ವರ್ಷದ ದಂತ ವೈದ್ಯೆ. (ಸಾಂಕೇತಿಕ ಚಿತ್ರ)

ಮಂಗಳೂರು ಬೈಕ್ ಕಾರು ಡಿಕ್ಕಿಯಾಗಿ 20 ವರ್ಷದ ವಿದ್ಯಾರ್ಥಿ ಸಾವು; ವಿಪರೀತ ತಲೆನೋವು ಎಂದು ಮಲಗಿದಲ್ಲೇ ಮೃತಪಟ್ಟ 24 ವರ್ಷದ ದಂತ ವೈದ್ಯೆ

Thursday, April 18, 2024

ಅನುಮಾನಾಸ್ಪದವಾಗಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ಪದ್ಮನಾಭ ಸೇವಂತ. ನೇಣು ಬಿಗಿದ ಸ್ಥಿತಿಯಲ್ಲಿ 34 ವರ್ಷದ ಯುವಕನ ಮೃತದೇಹ ಪತ್ತೆಯಾಗಿದೆ.

ನೇಣುಬಿಗಿದ ಸ್ಥಿತಿಯಲ್ಲಿ 34 ವರ್ಷದ ಯುವಕನ ಮೃತದೇಹ ಪತ್ತೆ, ವಾಮದಪದವು ಕಾಂಗ್ರೆಸ್ ಕಾರ್ಯಕರ್ತನ ಅನುಮಾನಾಸ್ಪದ ಸಾವು

Monday, April 1, 2024

ಧರ್ಮಸ್ಥಳ ಸಮೀಪ ಪೆಟ್ರೋನೆಟ್‌ ಎಂಎಚ್‌ಬಿ ಪೈಪ್‌ಲೈನ್‌ಗೆ ಕನ್ನಕೊರೆದು 12 ಸಾವಿರ ಲೀಟರ್ ಡೀಸೆಲ್ ಕಳವು ಮಾಡಲಾಗಿದೆ ಎಂದು ಹೇಳಲಾದ ಸ್ಥಳ (ಎಡ ಚಿತ್ರ). ಪೆಟ್ರೋನೆಟ್ ಎಂಎಚ್‌ಬಿ ಲಿಮಿಟೆಡ್‌ನ ಪೆಟ್ರೋಲಿಯಂ ಘಟಕ (ಬಲ ಚಿತ್ರ).

Mangaluru Crime: ಧರ್ಮಸ್ಥಳ ಸಮೀಪ ಪೆಟ್ರೋನೆಟ್‌ ಎಂಎಚ್‌ಬಿ ಪೈಪ್‌ಲೈನ್‌ಗೆ ಕನ್ನ; 12 ಸಾವಿರ ಲೀಟರ್ ಡೀಸೆಲ್ ಕಳವು

Saturday, March 23, 2024

ನೇತ್ರಾವತಿ ನದಿಗೆ ಬಿದ್ದು ಮೃತಪಟ್ಟಿರುವ ಲೋಹಿತೇಶ್ವರ.

Mangalore Crime News: ನೇತ್ರಾವತಿ ನದಿಗೆ ಬಿದ್ದು ಸಮಾಜಮುಖಿ ಯುವಕ ಸಾವು, ಅನುಮಾನಾಸ್ಪದ ಪ್ರಕರಣ ದಾಖಲು

Tuesday, March 19, 2024

ಬೆಳ್ತಂಗಡಿ ತಾಲ್ಲೂಕಲ್ಲಿ ಬೆಳೆದು ನಿಂತಿರುವ ಸರ್ಕಾರಿ ಶಾಲೆ

Dakshin Kannada News: ಮುಚ್ಚುವ ಹಂತದಲ್ಲಿದ್ದ ಬೆಳ್ತಂಗಡಿ ತಾಲ್ಲೂಕು ಸರ್ಕಾರಿ ಶಾಲೆಗೆ ಈಗ ಜೀವಕಳೆ, ಹೇಗಾಯ್ತು ಬದಲಾವಣೆ?

Sunday, February 4, 2024

ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ

Mangaluru Blast: ಬೆಳ್ತಂಗಡಿಯ ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ: ಮೂವರು ಸ್ಥಳದಲ್ಲೇ ಸಾವು

Sunday, January 28, 2024

ಬೆಳ್ತಂಗಡಿ ತಹಸೀಲ್ದಾರ್ ಪೃಥ್ವಿ ಸಾನಿಕಮ್ ಮತ್ತು ಕುವೆಟ್ಟು ಗ್ರಾಮದ ಮದ್ದಡ್ಕದಲ್ಲಿ ಅತಿಕ್ರಮಣ ತೆರವುಗೊಳಿಸಲು ತಹಸೀಲ್ದಾರ್ ತೆರಳಿದ ಸಂದರ್ಭದ ದೃಶ್ಯ

Belthangady Crime: ಜಾಗ ಒತ್ತುವರಿ ತೆರವಿಗೆ ಹೋದ ಬೆಳ್ತಂಗಡಿ ತಹಸೀಲ್ದಾರ್ ಮೇಲೆ ಹಲ್ಲೆ ಯತ್ನ

Saturday, January 20, 2024

ಮೂಗು ಕಚ್ಚಿಸಿಕೊಂಡು ಚಿಕಿತ್ಸೆ ಪಡೆಯುತ್ತಿರುವ ದೀಕ್ಷಿತ್

Belthangady Crime: ಬೆಳ್ತಂಗಡಿಯಲ್ಲಿ ಹೊಸ ವರ್ಷಾಚರಣೆ ಪಾರ್ಟಿಯಲ್ಲಿ ಸ್ನೇಹಿತನ ಮೂಗು ಕಚ್ಚಿ ಕತ್ತರಿಸಿದ ಕುಡುಕ

Tuesday, January 2, 2024

ದಕ್ಷಿಣ ಕನ್ನಡ ಜಿಲ್ಲೆಯ ಅಪರಾಧ ಸುದ್ದಿಗಳು (ಸಾಂಕೇತಿಕ ಚಿತ್ರ)

Crime News: ಬೆಳ್ತಂಗಡಿಯಲ್ಲಿ ಮರಕಡಿಯುವಾಗ ಕಟ್ಟಿಂಗ್ ಮಷಿನ್ ಕುತ್ತಿಗೆಗೆ ತಾಗಿ ಮೃತ ಪಟ್ಟ 36 ವರ್ಷದ ವ್ಯಕ್ತಿ

Thursday, December 21, 2023

ಕುಡುಕ ಪತಿಯೊಬ್ಬ ತನ್ನ ಪತ್ನಿಯ ಮುಖ, ಕಣ್ಣು ಕಚ್ಚಿ ವಿಕಾರಗೊಳಿಸಿದ ವಿಲಕ್ಷಣ ಕೃತ್ಯ ಬೆಳ್ತಂಗಡಿಯಿಂದ ವರದಿಯಾಗಿದೆ. (ಸಾಂಕೇತಿಕ ಚಿತ್ರ)

Belthangady Crime: ಪತ್ನಿಯ ಕಣ್ಣು, ಮುಖಕ್ಕೆ ಕಚ್ಚಿದ ಕುಡುಕ ಪತಿ: ದಕ್ಷಿಣ ಕನ್ನಡದಲ್ಲೊಂದು ವಿಲಕ್ಷಣ ಘಟನೆ

Tuesday, December 19, 2023

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಾಡಾನೆ ಉಪಟಳದಿಂದ ಜನ ರೋಸಿ ಹೋಗಿದ್ದಾರೆ.

Elephant in Dakshin Kannada: ಬೆಳ್ತಂಗಡಿ ಸುತ್ತಮುತ್ತ ಒಂಟಿಸಲಗದ ಪುಂಡಾಟ, ಜನರಿಗೆ ಪ್ರಾಣಸಂಕಟ

Wednesday, November 29, 2023

ಮಲೆಕುಡಿಯ ಸಮುದಾಯದ ಮೊದಲ ಪದವಿಧರ ಎಲ್ಯಣ್ಣ ಮಲೆಕುಡಿಯ

Eliyanna Malekudiya: ಮಲೆಕುಡಿಯ ಸಮುದಾಯದ ಮೊದಲ ಪದವೀಧರ ಎಲ್ಯಣ್ಣ ಮಲೆಕುಡಿಯ ಇನ್ನಿಲ್ಲ; ನರೇಂದ್ರ ಕೆ.ಎಸ್ ನೆರಿಯ ನುಡಿನಮನ

Tuesday, November 7, 2023

ನಿರ್ಮಾಣ ಹಂತದ ಮನೆ ಕೆಡವಲು ಮುಂದಾದ ಅರಣ್ಯಾಧಿಕಾರಿಗಳು: ಬೆಳ್ತಂಗಡಿ, ಬಂಟ್ವಾಳ, ಸುಳ್ಯ ಶಾಸಕರಿಂದ ತೀವ್ರ ಪ್ರತಿರೋಧ

Mangaluru News: ನಿರ್ಮಾಣ ಹಂತದ ಮನೆ ಕೆಡವಲು ಮುಂದಾದ ಅರಣ್ಯಾಧಿಕಾರಿಗಳು: ಬೆಳ್ತಂಗಡಿ, ಬಂಟ್ವಾಳ, ಸುಳ್ಯ ಶಾಸಕರಿಂದ ತೀವ್ರ ಪ್ರತಿರೋಧ

Monday, October 9, 2023

ತುಳುನಾಡಿನ ಪುರುಷ ಕುಣಿತದ ಸಾಂದರ್ಭಿಕ ಚಿತ್ರ

Culture: ತುಳುಭಾಷೆಯ ಮೊದಲ ಸಾಕ್ಷ್ಯಚಿತ್ರ ಬಿಡುಗಡೆಗೆ ಸಜ್ಜು; ಪುರ್ಸ ಕಟ್ಟುನ- ಸಿದ್ಧವೇಷ ಕುಣಿತದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ

Friday, September 29, 2023

ಧರ್ಮಸ್ಥಳ ಸಮೀಪದ ಮುಂಡಾಜೆ ಅರಣ್ಯ ನರ್ಸರಿಗೆ ನುಗ್ಗಿದ ಕಾಡಾನೆಗಳು ಸಸಿಗಳನ್ನು ಧ್ವಂಸ ಮಾಡಿವೆ.

Belthangady News: ಧರ್ಮಸ್ಥಳ ಸಮೀಪವೇ ಮತ್ತೆ ಬಂದಿವೆ ಕಾಡಾನೆಗಳ ಹಿಂಡು: ಮುಂಡಾಜೆ ಅರಣ್ಯ ನರ್ಸರಿ ಧ್ವಂಸ

Sunday, September 24, 2023

ಕ್ರಿಮಿನಲ್ ಹಿನ್ನೆಲೆಯುಳ್ಳ ಆರೋಪಿ ಸೆರೆಹಿಡಿದ ಮಂಗಳೂರು ಸಿಸಿಬಿ, ಪಲ್ಸರ್ ಬೈಕ್ ಕಳ್ಳನ ಸೆರೆ, ಅಕ್ರಮ ಗೋವು ಸಾಗಾಟ ಪತ್ತೆ

Crime News: ಕ್ರಿಮಿನಲ್ ಹಿನ್ನೆಲೆಯುಳ್ಳ ಆರೋಪಿ ಸೆರೆಹಿಡಿದ ಮಂಗಳೂರು ಸಿಸಿಬಿ, ಪಲ್ಸರ್ ಬೈಕ್ ಕಳ್ಳನ ಸೆರೆ, ಅಕ್ರಮ ಗೋವು ಸಾಗಾಟ ಪತ್ತೆ

Thursday, September 21, 2023

ಬಿ ಕೆ ದೇವ ರಾವ್‌ಗೆ ಒಲಿದು ಬಂದ ರಾಷ್ಟ್ರೀಯ ಸಸ್ಯ ತಳಿ ಸಂರಕ್ಷಕ ರೈತ ಪ್ರಶಸ್ತಿ; ಹಲವು ಜಾತಿಗಳ ಭತ್ತದ ತಳಿಗಳು ಇವರಲ್ಲಿವೆ.

ಬಿ ಕೆ ದೇವ ರಾವ್‌ಗೆ ಒಲಿದು ಬಂದ ರಾಷ್ಟ್ರೀಯ ಸಸ್ಯ ತಳಿ ಸಂರಕ್ಷಕ ರೈತ ಪ್ರಶಸ್ತಿ; ಹಲವು ಜಾತಿಗಳ ಭತ್ತದ ತಳಿಗಳು ಇವರಲ್ಲಿವೆ

Wednesday, September 13, 2023

ದೀಪಾಶ್ರೀ ಜೈನ್ (ಎಡಚಿತ್ರ)

Odisha Tragedy: ನಾವು ಬದುಕಿ ಬರಲು ಮುನಿಮಹಾರಾಜ್ ಮಹಿಮೆಯೇ ಕಾರಣ; ಯಶವಂತಪುರ ಎಕ್ಸ್​ಪ್ರೆಸ್​​ನಲ್ಲಿದ್ದ ಬೆಳ್ತಂಗಡಿ ಮಹಿಳೆ ಹೇಳಿದ್ದಿಷ್ಟು

Tuesday, June 6, 2023

ಸಾಲಿಯತ್

Mangaluru News: ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿ ಸಾಲಿಯತ್ ಹೃದಯಾಘಾತದಿಂದ ಸಾವು

Wednesday, May 31, 2023