ಕೋಳಿಯ ಕತ್ತು ಹಿಸುಕಿದರೆ ಬಾಂಗ್ಲಾದೇಶಕ್ಕೆ ಕುತ್ತು, ಸಿಲಿಗುರಿ ಕಾರಿಡಾರ್ ವಿವಾದದ ಕುರಿತು ರಂಗಸ್ವಾಮಿ ಮೂಕನಹಳ್ಳಿ ವಿಶ್ಲೇಷಣೆ
ರಂಗಸ್ವಾಮಿ ಮೂಕನಹಳ್ಳಿ ಬರಹ: ಬಾಂಗ್ಲಾದೇಶದ ಮೊಹಮದ್ ಯೂನಸ್ ತಮ್ಮ ದೇಶದ ಆರ್ಥಿಕತೆಗೆ ಅಡ್ಡಗಾಲು ಹಾಕುವ ಕೆಲಸ ಮಾಡಿಕೊಂಡಿದ್ದಾರೆ. ಹೆಚ್ಚು ಮಾತಾಡುವುದರಿಂದ ಮತ್ತು ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ಮಾತಾಡುವುದರಿಂದ ಏನಾಗಬಹುದು ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿದ್ದಾರೆ.
ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಿಸಿದ ಕೇಂದ್ರ ಸರ್ಕಾರ; ಗ್ರಾಹಕರು ಚಿಂತಿಸಿಬೇಕಿಲ್ಲ ಎಂದ ಕೇಂದ್ರ ಸರ್ಕಾರ
ದೃಷ್ಟಿಕೋನ: ಬ್ಯಾಂಕ್ಗಳ ಕರ್ತವ್ಯಲೋಪ, ನಕಲಿ ಮೈಕ್ರೋ ಫೈನಾನ್ಸ್ ಆಟಾಟೋಪ, ಸಂಕಷ್ಟಕ್ಕೆ ಸಿಲುಕಿದ್ದು ಮಾತ್ರ ಸಾಮಾನ್ಯ ಜನ
ದೃಷ್ಟಿಕೋನ: ತೆರಿಗೆ ವಿನಾಯ್ತಿ ಮೂಲಕ ಮಧ್ಯಮ ವರ್ಗಕ್ಕೆ ಖುಷಿಕೊಟ್ಟ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ವಾವಲಂಬನೆಯ ಮಾತನ್ನೂ ಆಡಬೇಕಿತ್ತು
Union Budget 2025: ನಿರ್ಮಲಾ ಸೀತಾರಾಮನ್ ಬಜೆಟ್ನಲ್ಲಿ ಯಾವುದು ಅಗ್ಗ, ಯಾವುದು ದುಬಾರಿ?