ಮಂಡ್ಯ ಬಾಲಕಿ ಸಾವು ಪ್ರಕರಣವು ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ಅಸಡ್ಡೆಯಿಂದ ದಿಢೀರ್ ವಾಹನ ತಡೆದು ನಿಲ್ಲಿಸಿ ತಪಾಸಣೆ ನಡೆಸುವ ಕ್ರಮದ ಬಗ್ಗೆ ಟೀಕೆಯೂ ವ್ಯಕ್ತವಾಗಿದೆ. ಟ್ರಾಫಿಕ್ ಫೈನ್ ನಾವೆಲ್ಲರೂ ಕಟ್ಟುತ್ತೇವೆ, ಈ ಮಗುವಿನ ಪ್ರಾಣ ಕೊಡ್ತೀರಾ ಎಂದೂ ಪ್ರಶ್ನಿಸಿದ್ದಾರೆ. ಯಾರು ಏನು ಹೇಳಿದರು ಎಂಬ ವಿವರ ಇಲ್ಲಿದೆ.