100 ಜನ ಸುದ್ದಿಯೋಧರ ಯಶೋಗಾಥೆಯ ಉತ್ತರದ ಸಾಲು ದೀಪಗಳು ಕೃತಿ ಲೋಕಾರ್ಪಣೆಗೆ ಸಜ್ಜು
ಈ ವರೆಗೆ ಆಯಾ ರಾಜ್ಯಗಳ ಮಾಧ್ಯಮಕ್ಕೆ ಸಂಬಂಧಿಸಿದ ಅಕಾಡೆಮಿಗಳು, ಸಮಿತಿಗಳು, ಪತ್ರಿಕಾ ಸಂಘಗಳು ಆಯ್ದ ಕೆಲವು ಪತ್ರಕರ್ತರ ಕುರಿತಂತೆ ಪುಸ್ತಕಗಳನ್ನು ಹೊರತಂದಿವೆ. ಆದರೆ ಹೀಗೆ ಒಂದು ಪ್ರದೇಶದ ಮಾಧ್ಯಮ ಇತಿಹಾಸ ಮತ್ತು ಅಲ್ಲಿನ ಪ್ರಮುಖ ಪತ್ರಕರ್ತರ ಬದುಕು ಕಟ್ಟಿಕೊಟ್ಟಿದ್ದು ಇದೇ ಮೊದಲು.
ಹುಬ್ಬಳ್ಳಿ-ಕುಷ್ಟಗಿ ನಡುವೆ ಹೊಸ ದೈನಂದಿನ ಎಕ್ಸ್ಪ್ರೆಸ್ ರೈಲು ಸೇವೆ ಆರಂಭ; ವೇಳಾಪಟ್ಟಿ ಮತ್ತು ರೈಲು ನಿಲ್ಲುವ ನಿಲ್ದಾಣಗಳ ಪೂರ್ಣ ವಿವರ
ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ; ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ದಾರುಣ ಸಾವು
ಬೆಳಗಾವಿ- ಬೆಂಗಳೂರು- ಮೈಸೂರು ವಿಶ್ವಮಾನವ ಎಕ್ಸ್ಪ್ರೆಸ್ ರೈಲು ಸಂಚಾರ ಪುನಾರಂಭ, ಹುಬ್ಬಳ್ಳಿ- ಚಿತ್ರದುರ್ಗ ರೈಲು ಸಂಚಾರ ವಿಳಂಬ
ಕರ್ನಾಟಕದಲ್ಲಿ ಸಾರಿಗೆ ಬಸ್ ಸಂಸ್ಥೆಗಳಿಗೆ ಬಲ ತುಂಬಿದ ಶಕ್ತಿ ಯೋಜನೆ, ರೈಲ್ವೆ ಆದಾಯಕ್ಕೆ ಭಾರಿ ಹೊಡೆತ