hubli News, hubli News in kannada, hubli ಕನ್ನಡದಲ್ಲಿ ಸುದ್ದಿ, hubli Kannada News – HT Kannada

Latest hubli News

ಧಾರವಾಡ: ಲೋಕೂರ ಗ್ರಾಮದಲ್ಲಿ ಯುವಕ, ದೇವರ ಹುಬ್ಬಳ್ಳಿ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥ ಆತ್ಮಹತ್ಯೆ ಮಾಡಿಕೊಂಡ ಕಳವಳಕಾರಿ ಘಟನೆ ನಡೆದಿದೆ. ಆತ್ಮಹತ್ಯೆ ತಡೆಗೆ ಸಂಬಂಧಿಸಿದ ಚಿತ್ರವನ್ನು ಸಾಂಕೇತಿಕ ಚಿತ್ರವಾಗಿ ಬಳಸಲಾಗಿದೆ.

ಧಾರವಾಡ: ಲೋಕೂರ ಗ್ರಾಮದಲ್ಲಿ ಯುವಕ, ದೇವರ ಹುಬ್ಬಳ್ಳಿ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥ ಆತ್ಮಹತ್ಯೆ

Monday, February 17, 2025

ಈಶ್ವರ ಅರೇರಾ ಮತ್ತು ಪಾರವ್ವ ಅರೇರಾ ಎಂಬ ಧಾರವಾಡ ಸಮೀಪದ ದೇವರ ಹುಬ್ಬಳ್ಳಿ ಗ್ರಾಮದ ರೈತ ದಂಪತಿ ರಾತ್ರಿ ನಗುನಗುತ್ತ ಇದ್ದು, ಬೆಳಗಾಗುತ್ತಲೇ ಜೊತೆಯಲ್ಲೇ ಇಹಲೋಕ ಪಯಣ ಮುಗಿಸಿದರು.

ಧಾರವಾಡ: ರಾತ್ರಿ ನಗುನಗುತ್ತಲೇ ಇದ್ದ ದೇವರ ಹುಬ್ಬಳ್ಳಿ ಗ್ರಾಮದ ರೈತ ದಂಪತಿ ಜೊತೆಯಲ್ಲೇ ಇಹಲೋಕ ಪಯಣ ಮುಗಿಸಿದರು

Monday, February 17, 2025

ಹಾವೇರಿ: ಮೃತ ವ್ಯಕ್ತಿ ಎದ್ದು ಕುಳಿತ ಸುದ್ದಿ ವೈರಲ್‌ ಆದ ಬಳಿಕ, ಕಿಮ್ಸ್ ನಿರ್ದೇಶಕ ಎಸ್‌ ಎಫ್ ಕಮ್ಮಾರ ನಿಜ ಸ್ಥಿತಿ ವಿವರಿಸಿದ್ರು.

ಹಾವೇರಿ: ಮೃತ ವ್ಯಕ್ತಿ ಎದ್ದು ಕುಳಿತ ಸುದ್ದಿ ವೈರಲ್‌; ನಿಜ ಸ್ಥಿತಿ ವಿವರಿಸಿದ್ರು ಕಿಮ್ಸ್ ನಿರ್ದೇಶಕ ಎಸ್‌ ಎಫ್ ಕಮ್ಮಾರ

Monday, February 10, 2025

ಹುಬ್ಬಳ್ಳಿ ಧಾರವಾಡ ಪೊಲೀಸರ ತಂಡವು ಮನೆಕಳ್ಳತನದ ಮೂವರು ಆರೋಪಿಗಳನ್ನು ಬಂಧಿಸಿದೆ.

Dharwad News: ಧಾರವಾಡ ವೈದ್ಯರ ಮನೆಯಲ್ಲಿ ಹಾಡಹಗಲೇ ಕಳ್ಳತನ, ಒಂದೇ ದಿನದಲ್ಲಿ ಮೂವರನ್ನು ಬಂಧಿಸಿದ ಪೊಲೀಸರು

Sunday, February 9, 2025

ಮನೆಗೆ ಬೀಗ ಜಡಿದ ಮೈಕ್ರೊ ಫೈನಾನ್ಸ್ ಸಿಬ್ಬಂದಿ; ಕುಂದಗೋಳದಲ್ಲಿ ಬೀದಿಗೆ ಬಂದ ಕುಟುಂಬದ ಅಳಲು

ಮನೆಗೆ ಬೀಗ ಜಡಿದ ಮೈಕ್ರೊ ಫೈನಾನ್ಸ್ ಸಿಬ್ಬಂದಿ; ಕುಂದಗೋಳದಲ್ಲಿ ಬೀದಿಗೆ ಬಂದ ಕುಟುಂಬದ ಅಳಲು

Wednesday, February 5, 2025

ಹುಬ್ಬಳ್ಳಿ ಹೊರವಲಯದಲ್ಲಿ ಬೆಳ್ಳಂಬೆಳಗ್ಗೆ ಶೂಟ್‌ಔಟ್‌, ಗುಜರಾತ್‌ನ ಇಬ್ಬರು ದರೋಡೆಕೋರರ ಬಂಧನ, ಮೂವರ ಪತ್ತೆಗೆ ಬೆಂಡಿಗೇರಿ ಪೊಲೀಸರು  ಬಲೆ ಬೀಸಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗಿದೆ.

ಹುಬ್ಬಳ್ಳಿ ಹೊರವಲಯದಲ್ಲಿ ಬೆಳ್ಳಂಬೆಳಗ್ಗೆ ಶೂಟ್‌ಔಟ್‌, ಗುಜರಾತ್‌ನ ಇಬ್ಬರು ದರೋಡೆಕೋರರ ಬಂಧನ, ಮೂವರ ಪತ್ತೆಗೆ ಬಲೆ ಬೀಸಿದ ಬೆಂಡಿಗೇರಿ ಪೊಲೀಸರು

Tuesday, February 4, 2025

ಧಾರವಾಡ: ಇನ್‌ಸ್ಟಾಗ್ರಾಮ್‌ ಕುರುಡು ಪ್ರೀತಿಗೆ ಗೃಹಿಣಿ ಬಲಿ ಪ್ರಕರಣ; ಆರೋಪಿ ಪ್ರಿಯಕರನ ಬಂಧನ (ಸಾಂದರ್ಭಿಕ ಚಿತ್ರ)

ಧಾರವಾಡ: ಇನ್‌ಸ್ಟಾಗ್ರಾಮ್‌ ಕುರುಡು ಪ್ರೀತಿಗೆ ಗೃಹಿಣಿ ಬಲಿ ಪ್ರಕರಣ; ಆರೋಪಿ ಪ್ರಿಯಕರನ ಬಂಧನ

Tuesday, January 28, 2025

Hubli Crime: ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ ; ಕಾಲಿಗೆ ಗುಂಡು ಹೊಡೆದು 3 ಆರೋಪಿಗಳ ವಶ

Hubli Crime: ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ ಪ್ರಕರಣ; ಕಾಲಿಗೆ ಗುಂಡು ಹೊಡೆದು 3 ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು

Tuesday, January 28, 2025

ಹಠಯೋಗಿ ಉಣಕಲ್ ಸಿದ್ದಪ್ಪಜ್ಜ ಮತ್ತು ಶ್ರೀ ಸದ್ಗುರು ಸಿದ್ದಪ್ಪಜ್ಜನವರ ಮೂಲ ಗದ್ದುಗೆಯ ಮಠ, ಉಣಕಲ್.

ಉಣಕಲ್ ಸಿದ್ಧೇಶ್ವರ ರಥೋತ್ಸವ ಇಂದು; ಹಠಯೋಗಿ ಉಣಕಲ್ ಸಿದ್ದಪ್ಪಜ್ಜನವರ ಬದುಕಿನ ಚಿತ್ರಣ ಮತ್ತು ಜೀವನಾದರ್ಶಗಳು

Thursday, January 23, 2025

ಯಲ್ಲಾಪುರ ಲಾರಿ ದುರಂತ ಗಾಯಾಳುಗಳಿಗೆ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ವಿಳಂಬಕ್ಕೆ ಗಾಯಾಳುಗಳ ಸಂಬಂಧಿಕರ ಆಕ್ರೋಶ ವ್ಯಕ್ತವಾಗಿದೆ.

ಯಲ್ಲಾಪುರ ಲಾರಿ ದುರಂತ ಗಾಯಾಳುಗಳಿಗೆ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ವಿಳಂಬಕ್ಕೆ ಗಾಯಾಳುಗಳ ಸಂಬಂಧಿಕರ ಆಕ್ರೋಶ

Wednesday, January 22, 2025

ಧಾರವಾಡ ಮಹಾನಗರ ಪಾಲಿಕೆ ರಚನೆಗಾಗಿ ಕರ್ನಾಟಕ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ.

ಹುಬ್ಬಳ್ಳಿ ಧಾರವಾಡ ವಿಭಜನೆ ಅಧಿಕೃತ; ಧಾರವಾಡ ಮಹಾನಗರ ಪಾಲಿಕೆ ರಚನೆಗಾಗಿ ಅಧಿಸೂಚನೆ ಪ್ರಕಟಿಸಿದ ಕರ್ನಾಟಕ ಸರ್ಕಾರ

Wednesday, January 22, 2025

ಹುಬ್ಬಳ್ಳಿಯಲ್ಲಿ ಮೀಟರ್‌ ಬಡ್ಡಿ ಕಿರುಕುಳದಿಂದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Hubli News: ಹುಬ್ಬಳ್ಳಿಯಲ್ಲಿ ಮೀಟರ್ ಬಡ್ಡಿ ಕಿರುಕುಳಕ್ಕೆ ವ್ಯಕ್ತಿ ಟ್ರಕ್ ಕೆಳಗೆ ಬಿದ್ದು ಆತ್ಮಹತ್ಯೆ

Sunday, January 19, 2025

ಹಣದ ಆಸೆ ತೋರಿಸಿ ಅಪ್ರಾಪ್ತರೊಂದಿಗೆ ಕಾಮದಾಟ, ವಿಕೃತಕಾಮಿ ಅರೆಸ್ಟ್; ATMಗೆ ಹಣ ತುಂಬದೆ ಕದ್ದೊಯ್ದವನ ವಿರುದ್ಧ ಎಫ್​ಐಆರ್

ಹಣದ ಆಸೆ ತೋರಿಸಿ ಅಪ್ರಾಪ್ತರೊಂದಿಗೆ ಕಾಮದಾಟ, ವಿಕೃತಕಾಮಿ ಅರೆಸ್ಟ್; ATMಗೆ ಹಣ ತುಂಬದೆ ಕದ್ದೊಯ್ದವನ ವಿರುದ್ಧ ಎಫ್​ಐಆರ್

Sunday, January 19, 2025

Hubballi Crime: ರೈತರೇ ಎಚ್ಚರ, ಪಿಎಂ ಕುಸುಮ್-ಬಿ ಯೋಜನೆ ಹೆಸರಲ್ಲಿ ಹೀಗೂ ವಂಚಿಸ್ತಾರೆ ವಂಚಕರು

Hubballi Crime: ರೈತರೇ ಎಚ್ಚರ, ಪಿಎಂ ಕುಸುಮ್-ಬಿ ಯೋಜನೆ ಹೆಸರಲ್ಲಿ ಹೀಗೂ ವಂಚಿಸ್ತಾರೆ ವಂಚಕರು

Sunday, January 19, 2025

ಸೂಜಿ ಚಿಕಿತ್ಸೆ: ಕರ್ನಾಟಕ ಅಕ್ಯುಪಂಕ್ಚರ್ ರತ್ನ ಸ್ವೀಕರಿಸಿದ್ದ ಎಂ ಈಶ್ವರ್​​ಗೆ ಜೀವಮಾನ ಸಾಧನೆ ಪ್ರಶಸ್ತಿ

ಸೂಜಿ ಚಿಕಿತ್ಸೆ: ಕರ್ನಾಟಕ ಅಕ್ಯುಪಂಕ್ಚರ್ ರತ್ನ ಸ್ವೀಕರಿಸಿದ್ದ ಎಂ ಈಶ್ವರ್​​ಗೆ ಜೀವಮಾನ ಸಾಧನೆ ಪ್ರಶಸ್ತಿ

Saturday, January 18, 2025

ಮಹಾ ಕುಂಭಮೇಳಕ್ಕೆ ಹೋಗ್ತೀರಾ, ಕರ್ನಾಟಕದಿಂದ ಹೊರಟಿವೆ ವಿಶೇಷ ರೈಲುಗಳು (ಸಾಂಕೇತಿಕ ಚಿತ್ರ)

ಮಹಾ ಕುಂಭಮೇಳಕ್ಕೆ ಹೋಗ್ತೀರಾ, ಕರ್ನಾಟಕದಿಂದ ಹೊರಟಿವೆ ವಿಶೇಷ ರೈಲುಗಳು, ರೈಲು ಸಂಚಾರದ ವಿವರ ಇಲ್ಲಿದೆ

Thursday, January 16, 2025

ಹುಬ್ಬಳ್ಳಿ ಧಾರವಾಡ ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌ 45 ವ್ಯಕ್ತಿಗಳ ಗಡಿಪಾರಿಗೆ ಆದೇಶಿಸಿದ್ದಾರೆ.

Hubli News: ಹುಬ್ಬಳ್ಳಿ ಧಾರವಾಡದಲ್ಲಿ ಹೆಚ್ಚಿದ ಅಪರಾಧ ಪ್ರಕರಣ: 45 ಜನರನ್ನು ಗಡಿಪಾರು ಮಾಡಿದ ಪೊಲೀಸ್‌ ಆಯುಕ್ತರು

Wednesday, January 15, 2025

65 ಕಿಮೀ ಪ್ರಯಾಣ, ವೈಯಕ್ತಿಕ ಸಮಸ್ಯೆ; ಕೆ-ಸೆಟ್​ನಲ್ಲಿ 2ನೇ ರ‍್ಯಾಂಕ್, ಹುಬ್ಬಳ್ಳಿಯ ದೃಷ್ಟಿ ವಿಕಲಚೇತನ ವಿದ್ಯಾರ್ಥಿನಿ ಸಾಧನೆ

65 ಕಿಮೀ ಪ್ರಯಾಣ, ವೈಯಕ್ತಿಕ ಸಮಸ್ಯೆ; ಕೆ-ಸೆಟ್​ನಲ್ಲಿ 2ನೇ ರ‍್ಯಾಂಕ್, ಹುಬ್ಬಳ್ಳಿಯ ದೃಷ್ಟಿ ವಿಕಲಚೇತನ ವಿದ್ಯಾರ್ಥಿನಿ ಸಾಧನೆ

Sunday, January 12, 2025

ಡಾ.ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿರುವುದನ್ನು ಖಂಡಿಸಿ ಮೈಸೂರು ಹಾಗೂ ಹುಬ್ಬಳ್ಳಿ ಧಾರವಾಡ ಬಂದ್‌ಗೆ ಕರೆ ನೀಡಲಾಗಿದೆ.

ಡಾ.ಅಂಬೇಡ್ಕರ್‌ಗೆ ಅವಮಾನ; ನಾಳೆ ಮೈಸೂರು, ಜನವರಿ 9ರಂದು ಹುಬ್ಬಳ್ಳಿ ಧಾರವಾಡ ಬಂದ್‌, ಏನಿರಲಿದೆ, ಏನು ಇರೋಲ್ಲ

Monday, January 6, 2025

ಹುಬ್ಬಳ್ಳಿಯಿಂದ ವಿವಿಧ ನಗರಗಳಿಗೆ ಹೆಚ್ಚಳವಾಗಿರುವ ಸಾರಿಗೆ ದರ

ಹೊಸ ಬಸ್‌ ಪ್ರಯಾಣ ದರ ಶುರುವಾಯ್ತು; ಹುಬ್ಬಳ್ಳಿಯಿಂದ ಬೆಳಗಾವಿ, ವಿಜಯಪುರ, ಕಾರವಾರ, ದಾವಣಗೆರೆ ಸಹಿತ ಪ್ರಮುಖ ನಗರಗಳಿಗೆ ಹೊಸ ದರ ಎಷ್ಟಿದೆ

Sunday, January 5, 2025