india-news News, india-news News in kannada, india-news ಕನ್ನಡದಲ್ಲಿ ಸುದ್ದಿ, india-news Kannada News – HT Kannada

Latest india news News

ಭಾರತದ ಈ ರಾಜ್ಯದಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ಮೈತ್ರಿ ನಡೆಯುತ್ತಾ ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿದೆ. (ಸಾಂಕೇತಿಕ ಚಿತ್ರ)

ಭಾರತದ ಈ ರಾಜ್ಯದಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ಮೈತ್ರಿ ನಡೆಯುತ್ತಾ, ಚರ್ಚೆಗೆ ಗ್ರಾಸವಾಗಿದೆ ಮೈತ್ರಿ ವಿಚಾರ, ಬಿಜೆಪಿ ಹೇಳಿರುವುದೇನು

Thursday, May 15, 2025

ನವದೆಹಲಿಯಲ್ಲಿ ಸೋಮವಾರ ನಡೆದ 'ಆಪರೇಷನ್ ಸಿಂದೂರ್‌' ಕುರಿತಾದ ಪತ್ರಿಕಾಗೋಷ್ಠಿಯಲ್ಲಿ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಮಾತನಾಡಿದರು. (ಕಡತ ಚಿತ್ರ)

ಭಾರತ ಪಾಕ್ ಗಡಿಯಲ್ಲಿ ಉದ್ವಿಗ್ನತೆ ಶಮನಕ್ಕೆ ಕ್ರಮ, ಸೇನೆ ನಿಯೋಜನೆ ಕಡಿತಗೊಳಿಸಲು ಸಮ್ಮತಿ; ಡಿಜಿಎಂಒ ಮಾತುಕತೆ ವಿವರ ಬಹಿರಂಗ

Thursday, May 15, 2025

ಸಮುದ್ರದ ಉಪ್ಪು ನೀರನ್ನು ಸಿಹಿ ನೀರು ಮಾಡುವ ಡಿಆರ್‌ಡಿಒದ ಹೊಸ ತಂತ್ರಜ್ಞಾನ 8 ತಿಂಗಳಲ್ಲಿ ರೆಡಿ (ಸಾಂಕೇತಿಕ ಚಿತ್ರ)

ಸಮುದ್ರದ ಉಪ್ಪು ನೀರನ್ನು ಸಿಹಿ ನೀರು ಮಾಡುವ ಹೊಸ ತಂತ್ರಜ್ಞಾನವನ್ನು ಎಂಟೇ ತಿಂಗಳಲ್ಲಿ ಅಭಿವೃದ್ಧಿ ಪಡಿಸಿದೆ ಡಿಆರ್‌ಡಿಒ

Thursday, May 15, 2025

ಯುಪಿಎಸ್‌ಸಿ ಪರೀಕ್ಷಾ ವೇಳಾಪಟ್ಟಿ 2026 ಬಿಡುಗಡೆ (ಸಾಂಕೇತಿಕ ಚಿತ್ರ)

ಯುಪಿಎಸ್‌ಸಿ ಪರೀಕ್ಷಾ ವೇಳಾಪಟ್ಟಿ 2026 ಬಿಡುಗಡೆ, ನಾಗರಿಕ ಸೇವಾ ಪರೀಕ್ಷೆ ಪ್ರಿಲಿಮ್ಸ್ ಮೇ 24ಕ್ಕೆ, ಮೇನ್ಸ್ ಆಗಸ್ಟ್ 21ಕ್ಕೆ

Thursday, May 15, 2025

ಒಡಿಶಾದ ಗೋಪಾಲಪುರದ ಸೀವಾರ್ಡ್ ಫೈರಿಂಗ್ ರೇಂಜ್‌ನಲ್ಲಿ ಮಂಗಳವಾರ (ಮೇ 13) ಸ್ವದೇಶಿ ನಿರ್ಮಿತ ಭಾರ್ಗವಾಸ್ತ್ರದ ಪರೀಕ್ಷಾ ಪ್ರಯೋಗ ಯಶಸ್ವಿಯಾಗಿದೆ.

ಭಾರತೀಯ ಸೇನಾ ಬತ್ತಳಿಕೆ ಸೇರಲಿದೆ ಭಾರ್ಗವಾಸ್ತ್ರ; ಏನಿದು, ಪರೀಕ್ಷಾ ಪ್ರಯೋಗ ಯಶಸ್ವಿ, 4 ವಿಶೇಷ ಅಂಶ

Wednesday, May 14, 2025

ಸಿಬಿಎಸ್‌ಇ ಫಲಿತಾಂಶ; ಸಿಬಿಎಸ್‌ಇ 12ನೇ ತರಗತಿಯ ಒಟ್ಟು ಅಂಕಗಳ ಶೇಕಡಾವಾರು ಪ್ರಮಾಣ ಲೆಕ್ಕಹಾಕುವ ವಿವರ. (ಸಾಂಕೇತಿಕ ಚಿತ್ರ)

ಸಿಬಿಎಸ್‌ಇ ಫಲಿತಾಂಶ; ಸಿಬಿಎಸ್‌ಇ 12ನೇ ತರಗತಿಯ ಒಟ್ಟು ಅಂಕಗಳ ಶೇಕಡಾವಾರು ಪ್ರಮಾಣ ಲೆಕ್ಕಹಾಕುವುದು ಹೇಗೆ

Tuesday, May 13, 2025

ತನ್ನ ಚಾಲಕನ ಮಗಳ ಮದುವೆಯಲ್ಲಿ ನೇಹಾ ಭಾಗಿ

ತನ್ನ ಚಾಲಕನ ಮದುವೆಯಲ್ಲಿ ನೇಹಾ ಕಕ್ಕರ್‌ ಭಾಗಿ; ವಧುವಿಗೆ ಚಿನ್ನದ ಸರ ಉಡುಗೊರೆ ನೀಡಿದ ಗಾಯಕಿಗೆ ಶಹಬ್ಬಾಸ್‌ ಎಂದ ನೆಟ್ಟಿಗರು

Tuesday, May 13, 2025

ಭಾರತದಲ್ಲಿ ಐಫೋನ್ ಬಳಕೆದಾರರಿಗೆ ಅಪಾಯ; ಕೇಂದ್ರ ಸರ್ಕಾರದಿಂದ ಎಚ್ಚರಿಕೆ (ಐಫೋನ್‌ ಸಂಗ್ರಹ ಚಿತ್ರ)

ಭಾರತದಲ್ಲಿ ಐಫೋನ್ ಬಳಕೆದಾರರಿಗೆ ಅಪಾಯ; ಕೇಂದ್ರ ಸರ್ಕಾರದಿಂದ ಎಚ್ಚರಿಕೆ, ಬೇಗನೆ ಅಪ್ಡೇಟ್‌ ಮಾಡುವಂತೆ ಸೂಚನೆ

Tuesday, May 13, 2025

ಸಿಬಿಎಸ್‌ಇ ಫಲಿತಾಂಶ 2025; ಉಮಂಗ್ ಆ್ಯಪ್‌‌ನಲ್ಲಿ 10ನೇ ತರಗತಿ, 12ನೇ ತರಗತಿ ರಿಸಲ್ಟ್ ನೋಡಬಹುದು. (ಸಾಂಕೇತಿಕ ಚಿತ್ರ)

ಸಿಬಿಎಸ್‌ಇ ಫಲಿತಾಂಶ 2025; ಉಮಂಗ್ ಆ್ಯಪ್‌‌ನಲ್ಲಿ 10ನೇ ತರಗತಿ, 12ನೇ ತರಗತಿ ರಿಸಲ್ಟ್ ನೋಡುವುದು ಹೇಗೆ, ಇಲ್ಲಿದೆ ಆ ವಿವರ

Tuesday, May 13, 2025

ಪ್ರಾದೇಶಿಕ ಸೇನಾ ನೇಮಕಾತಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಕೆ ಹೇಗೆ ಎಂಬಿತ್ಯಾದಿ ವಿವರ (ಸಾಂಕೇತಿಕ ಚಿತ್ರ)

ಭಾರತ- ಪಾಕ್‌ ನಡುವೆ ಉದ್ವಿಗ್ನ ಸ್ಥಿತಿ; ಪ್ರಾದೇಶಿಕ ಸೇನಾ ನೇಮಕಾತಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಕೆ ಹೇಗೆ ಎಂಬಿತ್ಯಾದಿ ವಿವರ

Tuesday, May 13, 2025

ಭಾರತ-ಪಾಕ್ ಸಂಘರ್ಷದ ಮಾಹಿತಿ ನೀಡುವಾಗ ಆಶಸ್ ಉದಾಹರಣೆ ಕೊಟ್ಟ ಸೇನಾಧಿಕಾರಿ: ಆಶಸ್ ಸರಣಿ ಬಗ್ಗೆ ನೀವು ತಿಳಿಯಬೇಕಾದ ಅಂಶಗಳಿವು

ಭಾರತ-ಪಾಕ್ ಸಂಘರ್ಷದ ಮಾಹಿತಿ ನೀಡುವಾಗ ಆಶಸ್ ಉದಾಹರಣೆ ಕೊಟ್ಟ ಸೇನಾಧಿಕಾರಿ: ಆಶಸ್ ಸರಣಿ ಬಗ್ಗೆ ನೀವು ತಿಳಿಯಬೇಕಾದ ಅಂಶಗಳಿವು

Monday, May 12, 2025

ಕದನ ವಿರಾಮದ ಕಥೆಯೇನು?: ಮೇ 9 ರಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭಾರತದ ಪ್ರಧಾನಿ ಮೋದಿಗೆ ಫೋನ್ ಮಾಡಿ ಆಪರೇಷನ್ ಸಿಂದೂರದ ಬಗ್ಗೆ ಮಾತನಾಡಿದ್ದೇನು ಎಂಬ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)

ಆಪರೇಷನ್ ಸಿಂದೂರ; ಮೇ 9 ರಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭಾರತದ ಪ್ರಧಾನಿ ಮೋದಿಗೆ ಫೋನ್ ಮಾಡಿ ಮಾತನಾಡಿದ್ದೇನು

Monday, May 12, 2025

ಕದನ ವಿರಾಮ; ಟ್ರೋಲ್‌ಗೆ ಒಳಗಾದ್ರು ವಿಕ್ರಮ್ ಮಿಸ್ರಿ, ರಾಜತಾಂತ್ರಿಕರು, ರಾಜಕಾರಣಿಗಳ ಬೆಂಬಲ ವ್ಯಕ್ತವಾಗಿದೆ. (ಕಡತ ಚಿತ್ರ)

ಭಾರತ ಪಾಕ್ ಕದನ ವಿರಾಮ; ಟ್ರೋಲ್‌ಗೆ ಒಳಗಾದ್ರು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ರಾಜತಾಂತ್ರಿಕರು, ರಾಜಕಾರಣಿಗಳ ಬೆಂಬಲ

Monday, May 12, 2025

 ಭಾರತದ ವಾಯು ರಕ್ಷಣಾ ವ್ಯವಸ್ಥೆ ಕಾರ್ಯನಿರ್ವಹಣೆ ಕಡೆಗೊಂದು ನೋಟ (ಸಾಂಕೇತಿಕ ಚಿತ್ರ)

ಪಾಕಿಸ್ತಾನ ನಡೆಸಿದ ಬಹುತೇಕ ವೈಮಾನಿಕ ದಾಳಿಯೂ ವಿಫಲ; ಭಾರತದ ವಾಯು ರಕ್ಷಣಾ ವ್ಯವಸ್ಥೆ ಕಾರ್ಯನಿರ್ವಹಣೆ ಕಡೆಗೊಂದು ನೋಟ

Monday, May 12, 2025

ಭಾರತ ರಫೇಲ್ ಯುದ್ಧ ವಿಮಾನವನ್ನು ಕಳೆದುಕೊಂಡಿದೆಯೇ, ಪಾಕಿಸ್ತಾನದ ಹೇಳಿಕೆಗೆ ಭಾರತದ ಸೇನಾಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಆಪರೇಷನ್ ಸಿಂದೂರ ಸುದ್ದಿಗೋಷ್ಠಿಯ ಚಿತ್ರ.

ಆಪರೇಷನ್ ಸಿಂದೂರ: ಭಾರತ ರಫೇಲ್ ಯುದ್ಧ ವಿಮಾನವನ್ನು ಕಳೆದುಕೊಂಡಿದೆಯೇ, ಪಾಕಿಸ್ತಾನದ ಹೇಳಿಕೆಗೆ ಭಾರತದ ಸೇನಾಧಿಕಾರಿಗಳು ಹೇಳಿದ್ದಿಷ್ಟು

Sunday, May 11, 2025

ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ; ಭಾರತೀಯ ಸೇನೆಯ ಡಿಜಿಎಂಒ ಸುದ್ದಿಗೋಷ್ಠಿ

ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ; ಭಾರತೀಯ ಸೇನೆಯ ಡಿಜಿಎಂಒ ಸುದ್ದಿಗೋಷ್ಠಿಯ 10 ಮುಖ್ಯ ಅಂಶಗಳಿವು

Sunday, May 11, 2025

ಯುದ್ಧ ಮುಗಿದರೂ ಯುದ್ಧೋನ್ಮಾದ ಮುಗಿದಿರುವುದಿಲ್ಲ, ಅದೇಕೆ ಹೀಗೆ? ಎಂಬುದನ್ನು ಲೇಖಕ ವಸಂತ ನಡಹಳ್ಳಿ ವಿವರಿಸಿದ್ದಾರೆ. (ಸಾಂಕೇತಿಕ ಚಿತ್ರ)

ಯುದ್ಧ ಮುಗಿದರೂ ಯುದ್ಧೋನ್ಮಾದ ಮುಗಿದಿರುವುದಿಲ್ಲ, ಅದೇಕೆ ಹೀಗೆ?; ಲೇಖಕ ವಸಂತ ನಡಹಳ್ಳಿ ಬರಹ

Sunday, May 11, 2025

ಭಾರತೀಯ ಸಂಸ್ಕೃತಿಯೊಳಗಿನ‌ ಏಕಸೂತ್ರ ಏನು? ದೇಶದ ಒಳಗೆ ಮತ್ತು ಹೊರಗೆ ಅದಕ್ಕಿರುವ ನಿಜವಾದ ಥ್ರೆಟ್ ಏನು ಎಂಬುದನ್ನು ವಿವರಿಸುವ 12 ಅಂಶಗಳ ಕಡೆಗೆ ಅಜಕ್ಕಳ ಗಿರೀಶ್ ಭಟ್ ಗಮನಸೆಳೆದಿದ್ದಾರೆ.

ಭಾರತೀಯ ಸಂಸ್ಕೃತಿಯೊಳಗಿನ‌ ಏಕಸೂತ್ರ ಏನು? ದೇಶದ ಒಳಗೆ ಮತ್ತು ಹೊರಗೆ ಅದಕ್ಕಿರುವ ನಿಜವಾದ ಥ್ರೆಟ್ ಏನು?; 12 ಅಂಶಗಳು; ಅಜಕ್ಕಳ ಗಿರೀಶ್ ಭಟ್ ಬರಹ

Sunday, May 11, 2025

ಕಾಲ್ಕೆರೆದುಕೊಂಡು ಬಂದ್ರೆ ಮಣ್ಣು ಮುಕ್ಕಿಸದೇ ಬಿಡಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದರು. ಈವರೆಗೆ ಆಪರೇಷನ್ ಸಿಂದೂರ ಮೂಲಕ 3 ಉದ್ದೇಶಗಳು ಈಡೇರಿದೆ ಎಂದು ಮೂಲಗಳು ತಿಳಿಸಿವೆ. (ಸಾಂಕೇತಿಕ ಚಿತ್ರ).

ಕಾಲ್ಕೆರೆದುಕೊಂಡು ಬಂದ್ರೆ ಮಣ್ಣು ಮುಕ್ಕಿಸದೇ ಬಿಡಲ್ಲ ಎಂದ ಪ್ರಧಾನಿ ಮೋದಿ, ಆಪರೇಷನ್ ಸಿಂದೂರ ಮೂಲಕ ಈವರೆಗೆ ಈಡೇರಿದೆ 3 ಉದ್ದೇಶ

Sunday, May 11, 2025

ಕದನಕ್ಕೆ ವಿರಾಮ ಸಿಕ್ಕಿದೆ, ಈಗ ಯುದ್ಧೋನ್ಮಾದ ಶಮನಗೊಳಿಸುವ ಯತ್ನ ನಡೆಯಬೇಕಿದೆ; ವಸಂತ ನಡಹಳ್ಳಿ

ಕದನಕ್ಕೆ ವಿರಾಮ ಸಿಕ್ಕಾಗಿದೆ, ಈಗ ನಡೆಯಬೇಕಿರುವುದು ಯುದ್ಧೋನ್ಮಾದ ಶಮನಗೊಳಿಸುವ ಪ್ರಯತ್ನ: ವಸಂತ ನಡಹಳ್ಳಿ ಬರಹ

Sunday, May 11, 2025