Latest india news Photos

<p>ವಂದೇ ಮೆಟ್ರೋ ರೈಲು 2024ರ ಜುಲೈ ತಿಂಗಳಲ್ಲಿ ಪ್ರಯೋಗಗಳಿಗೆ ಸಿದ್ಧವಾಗಲಿದೆ ಎಂದು ಭಾರತೀಯ ರೈಲ್ವೆ ಹೇಳಿದೆ. ಈಗಾಗಲೇ ಭಾರತದ ಮೊದಲ ವಂದೇ ಮೆಟ್ರೋ ರೈಲು ಏಪ್ರಿಲ್ 30ರಂದು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಅನಾವರಣಗೊಂಡಿದೆ. ಹಾಗಿದ್ದರೆ ಈ ಹೊಸ ರೈಲಿನ ವಿಶೇಷತೆಗಳೇನು? ಈ ಮೆಟ್ರೋ ರೈಲಿನ ಪ್ರಮುಖ ವೈಶಿಷ್ಟ್ಯಗಳನ್ನು ನೋಡೋಣ ಬನ್ನಿ.</p>

ವಂದೇ ಮೆಟ್ರೋ ವೈಶಿಷ್ಟ್ಯಗಳು ಹಲವು: ಸಾಮಾನ್ಯ ಮೆಟ್ರೋ, ವಂದೇ ಭಾರತ್‌ಗಿಂತಲೂ ಹೆಚ್ಚು ಸೌಕರ್ಯ; ಇದು ಸಖತ್ ಸ್ಪೀಡ್ ಕಣ್ರೀ

Friday, May 3, 2024

<p>ಪೋಕ್ಮನ್‌ ಕಂಪನಿಯು ಮೇ 25ರಂದು ಹಂಗಾಮದಲ್ಲಿ ತನ್ನ ಹೊಚ್ಚಹೊಸ ಅನಿಮೇಟೆಡ್ ಶೋ 'ಪೋಕ್ಮನ್ ಹಾರಿಜನ್ಸ್: ದಿ ಸೀರೀಸ್' ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. &nbsp;ಈ ಕುರಿತು ಇತ್ತೀಚೆಗೆ ಸಂಗೀತ ಸಂಯೋಜಕರಾದ ವಿಶಾಲ್-ಶೇಖರ್, ಗಾಯಕ ಅರ್ಮಾನ್ ಮಲಿಕ್ ಮತ್ತು ಶೆರ್ಲಿ ಸೆಟಿಯಾ ಅವರ ಧ್ವನಿಮುದ್ರಿಕೆಗಳನ್ನು ಅನಾವರಣಗೊಳಿಸಲಾಯಿತು.</p>

Pokemon Horizons: ಅನಿಮೇಷನ್‌ ಇಷ್ಟಪಡುವ ಮಕ್ಕಳಿಗೆ ಸಿಹಿಸುದ್ದಿ; ಹಂಗಾಮದಲ್ಲಿ ಸದ್ಯದಲ್ಲೇ ಪೋಕ್ಮನ್ ಹಾರಿಜನ್ಸ್ ದಿ ಸೀರೀಸ್ ಆರಂಭ

Thursday, May 2, 2024

<p>ಚುನಾವಣಾ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾಣುವವರು ಸಾಕಷ್ಟು ಸದ್ದು ಮಾಡುತ್ತಾರೆ. ಈ ಬಾರಿಯೂ ಕೂಡ ಅಭಿನಂದನ್ ಪಠಾಕ್ ಅವರಿಂದ ಹಿಡಿದು ಅನಿಲ್ ಭಾಯ್ ಟಕ್ಕರ್ ಅವರ ವರೆಗೆ ಜಾಲತಾಣಗಳಲ್ಲಿ ವೈರಲ್ ಆಗಿದ್ದಾರೆ.&nbsp;</p>

ಇವರು ಥೇಟ್ ಪ್ರಧಾನಿ ನರೇಂದ್ರ ಮೋದಿ ಅವರಂತೆ ಕಾಣುತ್ತಾರೆ; ಹೀಗೆ ಎಷ್ಟು ಮಂದಿ ಇದ್ದಾರೆ; ಫೋಟೊಸ್

Sunday, April 28, 2024

<p>ಯಾವುದೇ ಚುನಾವಣೆ ಇರಲಿ, ಪ್ರಚಾರವೇ ಗಮನಸೆಳೆಯುವುದು. ಅದರಲ್ಲೂ ಪ್ರಚಾರಕ್ಕೆ ಬಳಸುವ ತಂತ್ರಗಳು ಹೆಚ್ಚು ಪರಿಣಾಮಕಾರಿ ಆಗಿರುತ್ತವೆ. ಒಡಿಶಾದಲ್ಲಿ ಬಿಜೆಪಿ ಮತ್ತು ಆಡಳಿತಾರೂಢ ಬಿಜೆಡಿ ವಿರುದ್ಧ ಪ್ರದೇಶ ಕಾಂಗ್ರೆಸ್ ಮಂಗಳವಾರ (ಏಪ್ರಿಲ್ 23) ಆರಂಭಿಸಿದ ಪ್ರತಿಭಟನಾ ಸ್ವರೂಪದ ಪ್ರಚಾರವು ಬಹುಬೇಗ ದೇಶದ ಗಮನಸೆಳೆದಿದೆ.</p>

ಲೋಕಸಭಾ ಚುನಾವಣೆ; ಕಾಂಗ್ರೆಸ್ ಪ್ರಚಾರಕ್ಕೆ ಪಾನ್ ಶಾಪ್‌, ರಂಗು ರಂಗಾದ ಗಾಡಿಯಲ್ಲಿ ಬಿಜೆಪಿ, ಬಿಜೆಡಿ ನಾಯಕರ ಫೋಟೋಸ್, ಹಗರಣಗಳ ಪಾನ್‌

Wednesday, April 24, 2024

<p>ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಸೂಟ್‌ಕೇಸ್‌ನಲ್ಲಿ ಮರೆಮಾಚಿ 10 ಜೀವಂತ ಹಳದಿ ಅನಕೊಂಡ ಹಾವುಗಳನ್ನು ಸಾಗಿಸಿದ್ದನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಸೋಮವಾರ (ಏಪ್ರಿಲ್ 22) ನಡೆದ ಈ ಮಹತ್ವದ ಕಾರ್ಯಾಚರಣೆಯಲ್ಲಿ ಆ ಸೂಟ್‌ಕೇಸ್ ಹೊಂದಿದ್ದ ಪ್ರಯಾಣಿಕರನ್ನೂ ಅಧಿಕಾರಿಗಳು ಬಂಧಿಸಿದ್ದಾರೆ.&nbsp;</p>

ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಅನಕೊಂಡ ತಂದು ಸಿಕ್ಕಿಬಿದ್ದ, ಇಲ್ಲಿವೆ 10 ಹಳದಿ ಅನಕೊಂಡಗಳ Photos

Wednesday, April 24, 2024

<p>ಛತ್ತೀಸ್‌ಗಡದ ಬಸ್ತರ್‌ನಲ್ಲಿ ನವಜೋಡಿ ಮತದಾನ ಮಾಡಿದ ಬಳಿಕ ಸಂಭ್ರಮಿಸಿದ್ದು ಹೀಗೆ&nbsp;</p>

ಲೋಕಸಭಾ ಚುನಾವಣೆ; ಮದುವೆ ಸಂಭ್ರಮದ ಜೊತೆಗೆ ಮತದಾನದ ಸಡಗರ, ನವೋಲ್ಲಾಸದಲ್ಲಿ ಕಂಡ ನವಜೋಡಿಗಳಿವು- ಚಿತ್ರನೋಟ

Friday, April 19, 2024

<p>ಕೈರಾನಾದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ಮಾಡಿದ ಬಳಿಕ ಮುಸ್ಲಿಂ ಮಹಿಳೆ ಸಂತಸ ವ್ಯಕ್ತಪಡಿಸಿದ ಕ್ಷಣ</p>

ಲೋಕಸಭಾ ಚುನಾವಣೆ; ಮತದಾನದ ಸಂಭ್ರಮದಲ್ಲಿ ಮಹಿಳೆಯರು, ತುಂಬಿ ತುಳುಕುತ್ತಿದೆ ಭಾವ ವೈವಿಧ್ಯ, ಇಲ್ಲಿದೆ ಚಿತ್ರನೋಟ

Friday, April 19, 2024

<p>ಹಿರಿಯ ಚಿತ್ರನಟ ರಜನೀಕಾಂತ್‌ ಶುಕ್ರವಾರ (ಏಪ್ರಿಲ್ 19) ಬೆಳಗ್ಗೆ ಚೆನ್ನೈನಲ್ಲಿ ಲೋಕಸಭಾ ಚುನಾವಣೆಗೆ ಮತದಾನ ಮಾಡಿ, ಶಾಯಿಗುರುತಿನ ಬೆರಳನ್ನು ಪ್ರದರ್ಶಿಸಿದರು.</p>

ಲೋಕಸಭಾ ಚುನಾವಣೆ; ನಟ ರಜನೀಕಾಂತ್‌ರಿಂದ ಆರ್‌ಎಸ್‌ಎಸ್‌ ಮುಖ್ಯಸ್ಥ ಡಾ.ಮೋಹನ್ ಭಾಗವತ್‌ವರೆಗೆ ಇಂದು ಮತದಾನ ಮಾಡಿದ ಪ್ರಮುಖರ ಚಿತ್ರನೋಟ

Friday, April 19, 2024

<p>ಮಧ್ಯಪ್ರದೇಶದ ಬಾಲಾಘಾಟ್‌ ಜಿಲ್ಲೆಯಲ್ಲಿ ನವಜೋಡಿಯೊಂದು ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದ ಸಂದರ್ಭ.</p>

ಲೋಕಸಭಾ ಚುನಾವಣೆ; ಪ್ರಜಾಪ್ರಭುತ್ವದ ಹಬ್ಬದಲ್ಲಿ ಮೊದಲ ಹಂತದ ಮತದಾನ, ಸಂಭ್ರಮ, ಸಡಗರದ ಚಿತ್ರನೋಟ ಹೀಗಿದೆ

Friday, April 19, 2024

<p>ಅಯೋಧ್ಯೆಯ ರಾಮ ಮಂದಿರದಲ್ಲಿ ಚೈತ್ರಮಾಸದ ನವಮಿಯ ದಿನ ಇಂದು ಈಗ 12 ಗಂಟೆಗೆ ಬಾಲರಾಮನ ಹಣೆಗೆ ಮುತ್ತಿಟ್ಟ ಸೂರ್ಯಕಿರಣಗಳು ಅಲ್ಲಿ ಸೂರ್ಯತಿಲಕವನ್ನು ಮೂಡಿಸಿದವು. ಜೈಶ್ರೀರಾಮ್ ಘೋಷಣೆ ಮುಗಿಲು ಮುಟ್ಟಿತು.&nbsp;</p>

ಅಯೋಧ್ಯೆ ರಾಮ ಮಂದಿರದಲ್ಲಿ ರಾಮನವಮಿ, ಬಾಲರಾಮನ ಹಣೆಗೆ ಸೂರ್ಯತಿಲಕ, ರಾಮಜನ್ಮಭೂಮಿಯಲ್ಲಿ ಭಕ್ತರ ಸಂಭ್ರಮ ಸಡಗರ

Wednesday, April 17, 2024

<p>ಮನೆಗಳಲ್ಲಿ ಕೆಲವೊಮ್ಮೆ ಸಾಕುಪ್ರಾಣಿಗಳು ಕಳೆದುಹೋಗುತ್ತವೆ. ವಿಶೇಷವಾಗಿ ನಾಯಿ ಮತ್ತು ಬೆಕ್ಕುಗಳಂತಹ ಸಾಕುಪ್ರಾಣಿಗಳು ಕಾಣೆಯಾಗಬಹುದು. ಅವುಗಳನ್ನು ಹುಡುಕುವುದೇ ಒಂದು ಸಾಹಸ. ನಗರವಾಸಿಗಳ ಈ ಹೊರೆಯನ್ನು ಕಡಿಮೆ ಮಾಡಲು ಸ್ವಿಗ್ಗಿ ಮುಂದಾಗಿದೆ. ಕಾಣೆಯಾದ ನಾಯಿ, ಬೆಕ್ಕುಗಳನ್ನು ಹುಡುಕಿ ಕೊಡಲು ಸ್ವಿಗ್ಗಿ ನಿರ್ದಿಷ್ಟ ಶುಲ್ಕವನ್ನೂ ವಿಧಿಸುತ್ತದೆ.&nbsp;</p>

Swiggy Pawlice: ನಗರಗಳಲ್ಲಿ ನಾಯಿ, ಬೆಕ್ಕು ಕಾಣೆಯಾದ್ರೆ ಇನ್ನು ಸ್ವಿಗ್ಗಿ ಪಾವ್‌ಲಿಸ್‌ನ ನೆರವು ಕೋರಬಹುದು

Sunday, April 14, 2024

<p>ಮಧ್ಯಪ್ರಾಚ್ಯ ಯುದ್ಧದ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ನಡುವೆ ಇರಾನ್ ಶನಿವಾರ ಇಸ್ರೇಲಿ ಉದ್ಯಮಿ ಇಯಾಲ್ ಆಫರ್‌ಗೆ ಸಂಬಂಧಿಸಿದ ಸರಕು ಹಡಗನ್ನು ವಶಪಡಿಸಿಕೊಂಡಿದೆ. MSC ಏರೀಸ್‌ನಲ್ಲಿ 17 ಭಾರತೀಯ ನಾಗರಿಕರು ಇದ್ದಾರೆ ಎಂದು ತಿಳಿದ ನಂತರ ಭಾರತೀಯ ಅಧಿಕಾರಿಗಳು ಈಗ ತಮ್ಮ ಇರಾನಿನ ಸಹವರ್ತಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಪೋರ್ಚುಗೀಸ್-ಧ್ವಜದ ಎಂಎಸ್‌ಸಿ ಏರಿಸ್‌ ಎಂದು ಗುರುತಿಸಲಾದ ಹಡಗನ್ನು ಈಗ ಟೆಹ್ರಾನ್‌ನ “ಪ್ರಾದೇಶಿಕ ಜಲ ವ್ಯಾಪ್ತಿ”ಗೆ ಬಂದಿದೆ ಎಂದು ಇರಾನ್ ಮಾಧ್ಯಮ ಹೇಳಿದೆ.</p>

ಎಂಎಸ್‌ಸಿ ಏರಿಸ್‌ ಸರಕು ಸಾಗಣೆ ಹಡಗು ಇರಾನ್ ವಶ; 17 ಭಾರತೀಯರ ಬಿಡುಗಡೆಗೆ ಭಾರತ ಸರ್ಕಾರದ ಪ್ರಯತ್ನ

Saturday, April 13, 2024

<p>ಬೆಂಗಳೂರು, ಹುಬ್ಬಳ್ಳಿ ಮೈಸೂರು ಮತ್ತು ವಿವಿಧ ನಗರಗಳ ನಡುವೆ 6 ಬೇಸಿಗೆ ವಿಶೇಷ ರೈಲುಗಳ ಸಂಚಾರ ಶುರುವಾಗಿದೆ. ನೈಋತ್ಯ ರೈಲ್ವೆ ಇದರ ವೇಳಾಪಟ್ಟಿಯನ್ನು ಹಂಚಿಕೊಂಡಿದ್ದು, ಅದರ ವಿವರ ಹೀಗಿದೆ.</p>

ಬೆಂಗಳೂರು, ಹುಬ್ಬಳ್ಳಿ ಮೈಸೂರು ಮತ್ತು ವಿವಿಧ ನಗರಗಳ ನಡುವೆ 6 ಬೇಸಿಗೆ ವಿಶೇಷ ರೈಲು ಸಂಚಾರ ಶುರು, ವೇಳಾಪಟ್ಟಿ ವಿವರ ಇಲ್ಲಿದೆ

Saturday, April 13, 2024

<p>ಮನಸ್ಸಿನ ಸಂಸ್ಕಾರವು ಮಾನವ ಅಸ್ತಿತ್ವದ ಅಂತಿಮ ಗುರಿಯಾಗಬೇಕು- ಡಾ.ಬಿ.ಆರ್. ಅಂಬೇಡ್ಕರ್</p>

ಇಂದು ಸಂವಿಧಾನ ಶಿಲ್ಪಿ ಡಾ. ಬಿ ಆರ್‌ ಅಂಬೇಡ್ಕರ್ ಜಯಂತಿ; ಆಯ್ದ 7 ಅಂಬೇಡ್ಕರ್ ನುಡಿಮುತ್ತುಗಳು ಇಲ್ಲಿವೆ ನೋಡಿ

Saturday, April 13, 2024

<p>ಹಿಂದೊಮ್ಮೆ ರಾಮನಾಥಪುರಂ ರಾಜನ ಅಧೀನದಲ್ಲಿದ್ದ, ಭಾರತದ ಕಡಲ ತೀರದಿಂದ ಕೇವಲ 20 ಕಿ.ಮೀ. ದೂರದ 1.9 ಚದರ ಕಿ.ಮೀ. ಗಾತ್ರದ ಪುಟ್ಟ ದ್ವೀಪ ಪ್ರದೇಶವನ್ನು ಎಲ್ಲ ದಾಖಲೆಗಳಿದ್ದಾಗ್ಯೂ ಶ್ರೀಲಂಕಾಕ್ಕೆ ಅಂದಿನ ಕಾಂಗ್ರೆಸ್ ಮತ್ತು ಡಿಎಂಕೆ ಸರ್ಕಾರಗಳು ಜೊತೆಗೂಡಿ ಬಿಟ್ಟುಕೊಟ್ಟವು. ಅಷ್ಟೇ ಅಲ್ಲ ಈ ವಿಚಾರವನ್ನು ಸಾರ್ವಜನಿಕವಾಗಿ ಚರ್ಚೆ ಮಾಡದಂತೆ ತೀರ್ಮಾನವನ್ನೂ ತೆಗೆದುಕೊಂಡಿದ್ದವು. - <strong>ಕೆ.ಅಣ್ಣಾಮಲೈ</strong>, ಬಿಜೆಪಿ ರಾಜ್ಯ ಅಧ್ಯಕ್ಷ ತಮಿಳುನಾಡು</p>

ಲೋಕಸಭಾ ಚುನಾವಣೆ ಕಣ; ಕಚ್ಚತೀವು ದ್ವೀಪ ವಿವಾದ, ಪಿಎಂ ಮೋದಿ, ಕೆ ಅಣ್ಣಾಮಲೈ, ಮಲ್ಲಿಕಾರ್ಜುನ ಖರ್ಗೆ, ಇನ್ಯಾರೆಲ್ಲ ಏನು ಹೇಳಿದ್ರು

Monday, April 1, 2024

<p>ವಿಮಾ ಪಾಲಿಸಿ ಸರೆಂಡರ್ ನಿಯಮಗಳಲ್ಲಿ ಬದಲಾವಣೆ: ಇನ್ಸುರೆನ್ಸ್‌ ಪಾಲಿಸಿ ಸರೆಂಡರ್‌ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಮೂರು ವರ್ಷಗಳ ಒಳಗೆ ಪಾಲಿಸಿ ಸರೆಂಡರ್‌ ಮಾಡಿದರೆ ಸರೆಂಡರ್‌ ಮೊತ್ತಕ್ಕಿಂತ ಕಡಿಮೆ ಸಿಗುತ್ತದೆ. ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಪ್ರಕಾರ, ನಾಲ್ಕರಿಂದ ಏಳು ವರ್ಷಗಳಲ್ಲಿ ಪಾಲಿಸಿ ಸರೆಂಡರ್‌ ಮಾಡಿದರೆ ಅದರ ಮೌಲ್ಯವು ಹೆಚ್ಚಾಗುತ್ತದೆ.&nbsp;</p>

ಏಪ್ರಿಲ್‌ ಫೂಲ್‌ ಅಲ್ಲ, ಏಪ್ರಿಲ್‌ 1ರಿಂದ ಹಲವು ಬದಲಾವಣೆ; ಔಷಧಿಗಳ ಬೆಲೆ ಏರಿಕೆಯಿಂದ ವೀಸಾ ದರ ಹೆಚ್ಚಳದವರೆಗೆ ಇಲ್ಲಿದೆ ವಿವರ

Monday, April 1, 2024

<p>ಭಾರತವು ಸಂಸ್ಕೃತಿ, ಆಚರಣೆಯ ನಲೆವೀಡು. ಹಿಂದೂಗಳ ರಾಷ್ಟ್ರವಾಗಿರುವ ಭಾರತದಲ್ಲಿ ಲಕ್ಷಾಂತರ ದೇವಾಲಯಗಳಿವೆ. ಆದರೆ ಭಾರತದಲ್ಲಿನ ಈ 7 ಪ್ರಸಿದ್ಧ ದೇವಾಲಯಗಳು ಪ್ರಪಂಚದಾದ್ಯಂತ ಖ್ಯಾತಿ ಪಡೆದಿವೆ. ಪ್ರತಿ ವರ್ಷ ಲಕ್ಷಾಂತರ ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. ನೀವು ದೈವಭಕ್ತರಾಗಿದ್ದರೆ ಜೀವನದಲ್ಲಿ ಒಮ್ಮೆಯಾದ್ರೂ ಈ ದೇಗುಲಗಳಿಗೆ ಭೇಟಿ ನೀಡಿ, ದೇವರ ಅನುಗ್ರಹ ಪಡೆಯಿರಿ.&nbsp;</p>

Temples in India: ವೈಷ್ಣೋದೇವಿಯಿಂದ ಕೇದಾರನಾಥದವರೆಗೆ, ಭಾರತದ 7 ಪ್ರಸಿದ್ಧ ದೇವಾಲಯಗಳಿವು; ಈ ದೇಗುಲಗಳ ವೈಶಿಷ್ಟ್ಯ ತಿಳಿಯಿರಿ

Thursday, March 28, 2024

<p>ಸಾಮಾಜಿಕ ಜಾಲತಾಣಗಳನ್ನು ತಡಕಾಡುವಾಗ ವಿದೇಶಗಳಲ್ಲಿನ ಸುಂದರ ರೈಲು ಮಾರ್ಗಗಳನ್ನು ನೋಡಿ ವಾವ್‌ ಎಂದು ಉದ್ಗಾರ ತೆಗೆದಿರುತ್ತೀರಿ. ಅಲ್ಲದೇ ಇಂತಹ ಮಾರ್ಗಗಳಲ್ಲಿ ಒಮ್ಮೆಯಾದ್ರೂ ಪಯಣ ಮಾಡಬೇಕು ಅಂದುಕೊಂಡಿರುತ್ತೀರಿ, ಆದರೆ ಭಾರತದಲ್ಲಿ ಅದಕ್ಕಿಂತ ಸುಂದರ ರೈಲು ಮಾರ್ಗಗಳಿವೆ ಎಂಬುದು ಹಲವರಿಗೆ ತಿಳಿದಿಲ್ಲ. ಅಂತಹ 10 ಅದ್ಭುತ ರೈಲು ಮಾರ್ಗಗಳ ಬಗ್ಗೆ ನಾವು ನಿಮಗೆ ಹೇಳುತ್ತೇವೆ.&nbsp;</p>

Train Journey: ಭಾರತದಲ್ಲಿನ 10 ಅತಿ ಸುಂದರ ರೈಲು ಮಾರ್ಗಗಳಿವು, ಜೀವನದಲ್ಲಿ ಒಮ್ಮೆಯಾದ್ರೂ ಈ ಊರುಗಳಲ್ಲಿ ಟ್ರೈನ್‌ ಜರ್ನಿ ಮಾಡಿ

Thursday, March 28, 2024

<p>ಭೂತ, ಪ್ರೇತಗಳ ಮೇಲಿನ ನಂಬಿಕೆ ಭಾರತದಲ್ಲಿ ಕೊಂಚ ಹೆಚ್ಚು ಎನ್ನಬಹುದು. ಆ ಕಾರಣದಿಂದಲೇ ಕೆಲವು ಜಾಗಗಳು ಕುಖ್ಯಾತಿ ಪಡೆದಿವೆ. ಭಾರತದಲ್ಲಿನ ಹಲವು ಸ್ಥಳಗಳ ಹೆಸರು ಕೇಳಿದರೂ ಜನ ಬೆಚ್ಚಿ ಬೀಳುತ್ತಾರೆ. ಹಗಲಿನಲ್ಲೂ ಅಂತಹ ಜಾಗಕ್ಕೆ ಹೋಗಲು ಭಯ ಪಡುತ್ತಾರೆ. ನಮ್ಮ ದೇಶದಲ್ಲೇ ಇರುವ ಇಂತಹ 5 ಭಯಾನಕ ಸ್ಥಳಗಳ ಬಗ್ಗೆ ನಾವು ನಿಮಗೆ ಹೇಳುತ್ತೇವೆ.&nbsp;</p>

Haunted Places: ಭಾರತದಲ್ಲಿನ 5 ಭಯಾನಕ ಸ್ಥಳಗಳಿವು; ಹಗಲಿನ ವೇಳೆ ಕೂಡ ಈ ಜಾಗಕ್ಕೆ ಹೋಗಲು ಜನ ಭಯಪಡ್ತಾರೆ

Tuesday, March 26, 2024

<p>ಶ್ರೀನಗರದಲ್ಲಿರುವ ಏಷ್ಯಾದ ಅತಿದೊಡ್ಡ ಟುಲಿಪ್ ಉದ್ಯಾನವನ್ನು ವೀಕ್ಷಿಸುವುದಕ್ಕೆ ಶನಿವಾರ ಸಾರ್ವಜನಿಕರಿಗೆ ತೆರೆದುಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಉದ್ಯಾನವು ದಾಲ್ ಸರೋವರ ಮತ್ತು ಜಬರ್ವಾನ್ ಬೆಟ್ಟಗಳ ನಡುವೆ ನೆಲೆಗೊಂಡಿದೆ.&nbsp;</p>

Tulip Festival 2024: ಶ್ರೀನಗರದಲ್ಲಿರುವ ಏಷ್ಯಾದ ಅತಿದೊಡ್ಡ ಟ್ಯುಲಿಪ್ ಉದ್ಯಾನ ಈಗ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ; ಚಿತ್ರನೋಟ

Sunday, March 24, 2024