Ballari News: ಆರು ದಶಕದ ನಂತರ ಬಳ್ಳಾರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಸಿದ್ದತೆ ಶುರು
Ballari News: 2025ರ ಡಿಸೆಂಬರ್ ತಿಂಗಳಲ್ಲಿ ಬಳ್ಳಾರಿಯಲ್ಲಿ ಅಖಿಲ ಭಾರತ 88ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗುತ್ತಿದ್ದು, ಇದಕ್ಕಾಗಿ ಪೂರ್ವಭಾವಿ ಸಭೆಗಳು ಶುರುವಾಗಿವೆ .
ಬಳ್ಳಾರಿಯಲ್ಲಿ ಈ ಸಲ ಡಿಸೆಂಬರ್ನಲ್ಲೇ ನಡೆಯಲಿದೆ ಕನ್ನಡ ಸಾಹಿತ್ಯ ಸಮ್ಮೇಳನ; ಕಸಾಪ ಅಧ್ಯಕ್ಷ ಮಹೇಶ್ ಜೋಶಿ
ಕನ್ನಡ ಪುಸ್ತಕ ಯಾರು ಕೊಂಡು ಓದ್ತಾರೆ ಅಂತ ಮೂಗು ಮುರಿಯಬೇಡಿ, 2024-25ರಲ್ಲಿ ವೀರಲೋಕ ಬುಕ್ಸ್ ವಹಿವಾಟು 1 ಕೋಟಿ ರೂಪಾಯಿಗೂ ಅಧಿಕ
Mandya Sahitya Sammelana: ಸಕ್ಕರೆ ನಾಡು ಮಂಡ್ಯದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ನೆನಪಿಗೆ ಬರಲಿದೆ ವಿಶಾಲ ಕನ್ನಡ ಭವನ
ಮಂಡ್ಯ ಸಾಹಿತ್ಯ ಸಮ್ಮೇಳನವೆಂಬ ಅವ್ಯವಸ್ಥೆಯ ಅಂಗಳ; ಮೊಬೈಲ್ ನೆಟ್ವರ್ಕ್ ಇಲ್ಲದೇ ಜನರ ಪರದಾಟ, ಟಾಯ್ಲೆಟ್ ಕಥೆಯಂತೂ ಕೇಳ್ಲೇಬೇಡಿ