karnataka-festival News, karnataka-festival News in kannada, karnataka-festival ಕನ್ನಡದಲ್ಲಿ ಸುದ್ದಿ, karnataka-festival Kannada News – HT Kannada
ಕನ್ನಡ ಸುದ್ದಿ  /  ವಿಷಯ  /  karnataka festival

Latest karnataka festival Photos

<p>ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯ ವಿಶೇಷ ಆಕರ್ಷಣೆಯಾಗಿ ಒಂದೇ ಸೂರಿನಡಿ ಮಳಿಗೆಗಳನ್ನು ನಿರ್ಮಿಸಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.</p>

ಕೊಪ್ಪಳದಲ್ಲಿ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಸಿದ್ದತೆ ಜೋರು; ದಕ್ಷಿಣ ಭಾರತದ ಕುಂಭ ಮೇಳಕ್ಕೆ ಹೀಗಿದೆ ತಯಾರಿ

Wednesday, January 8, 2025

<p>ದಾವಣಗೆರೆಯ ಕೆಬಿಆರ್‌ ಡ್ರಾಮಾ ಕಂಪೆನಿ ರೂಪಿಸಿರುವ ಶಿಸ್ತು ಪ್ರೀತಿ ಮಾಡು ಮಸ್ತ ಮಜಾ ಮಾಡು ಎನ್ನುವ ನಾಟಕ ಪ್ರದರ್ಶನಗೊಳ್ಳುತ್ತಿದ್ದು ಕಿರುತೆರೆ ಕಲಾವಿದೆ ನಯನ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವರು.</p>

Banashankari jatre 2025: ಈ ಬಾರಿ ಬಾದಾಮಿ ಜಾತ್ರೀಗೆ ಹೊಂಟೀರೇನು, ಡ್ರಾಮಾ ಪಟ್ಟಿ ಬಂದಾವು, ಬೆಸ್ಟ್‌ 10 ನಾಟಕ ಯಾವುದಿದೆ ನೋಡಿ

Sunday, January 5, 2025

<p>ಚುಂಚನಕಟ್ಟೆ ಶ್ರೀರಾಮ ರಥೋತ್ಸವ ಜನವರಿ 15//<br>ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲ್ಲೂಕಿನ ಕಾವೇರಿ ತೀರದ ಚುಂಚನಕಟ್ಟೆ ಕೋದಂಡರಾಮ ದೇವಾಲಯ ಇತಿಹಾಸ &nbsp;ಪ್ರಸಿದ್ದವಾದದ್ದು. ಐತಿಹ್ಯ ಇರುವ ಈ ದೇಗುಲದ ಜಾತ್ರಾ ಮಹೋತ್ಸವವೂ ಸಂಕ್ರಾಂತಿ ವೇಳೆಯೇ ಇರಲಿದೆ.ಒಂದು ವಾರ ಕಾಲ ಜಾತ್ರಾ ಮಹೋತ್ಸವ ನಡೆಯಲಿದ್ದು. ಜನವರಿ 15 ರಂದು ಮುಖ್ಯ ರಥೋತ್ಸವ ಇರಲಿದೆ. ಜಾತ್ರೆ ಅಂಗವಾಗಿ ನಾನಾ ಭಾಗಗಳಿಂದ ಆಗಮಿಸುವ ರಾಸುಗಳ ಪ್ರದರ್ಶನವೂ ಚುಂಚನಕಟ್ಟೆಯ ಆಕರ್ಷಣೆ.</p>

2025 ರ ಜನವರಿ ತಿಂಗಳಲ್ಲಿ ಭಕ್ತರನ್ನು ಸೆಳೆಯುವ ಕರ್ನಾಟಕದ ಪ್ರಮುಖ 10 ಜಾತ್ರೆಗಳು; ರಥೋತ್ಸವ, ಜಾನುವಾರು ಜಾತ್ರೆಯೂ ವಿಶೇಷ ಆಕರ್ಷಣೆ

Friday, December 27, 2024

<p>ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್‌. ದಾಸರ ಕೃತಿಗಳ ಸಂಯೋಜನೆಗಳನ್ನು ಒಂದೊಂದಾಗಿ ಪೊಲೀಸ್‌ ಬ್ಯಾಂಡ್‌ ಕಲಾವಿದರು ನುಡಿಸಿ ಸಮ್ಮೇಳನವನ್ನು ಅವಿಸ್ಮರಣೀಯವಾಗಿಸಿದರು.</p>

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಮೊದಲ ಬಾರಿಗೆ ಪೊಲೀಸ್‌ ಬ್ಯಾಂಡ್‌ ವಾದ್ಯ ತಂಡದ ನಿನಾದ, ಕನ್ನಡ ಗೀತೆಗಳ ಅನುರಣನ

Monday, December 23, 2024

<p>ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ವಿತರಿಸಬೇಕು ಎನ್ನುವ ಬೇಡಿಕೆಯೊಂದಿಗೆ ಪ್ರಗತಿಪರ ಸಂಘಟನೆಗಳು ವಿಶಿಷ್ಟವಾಗಿ ಪ್ರತಿಭಟಿಸಿದರು.</p>

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ವಿತರಿಸಿ ಪ್ರತಿಭಟಿಸಿದ ಸಂಘಟನೆಗಳು, ಪೊಲೀಸರ ವಶಕ್ಕೆ ಮಾಂಸಾಹಾರದ ಡಬ್ಬಗಳು

Sunday, December 22, 2024

<p>ಮಂಡ್ಯ ಎಂದರೆ ಕೃಷಿ ಬದುಕು. ಅಲ್ಲಿ ಮನೆ ಮುಂದೆ ಎತ್ತುಗಳು, ಹುಲ್ಲು, ಧವಸ ಧಾನ್ಯಗಳು. ಮಂಡ್ಯದ ಕೃಷಿ ಬದುಕಿನ ಸಮರ್ಥ ಅನಾವರಣ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಡಲಾಗಿದೆ.</p>

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅನಾವರಣಗೊಂಡ ಕೃಷಿ ಬದುಕು; ಬಂಡೂರು ಕುರಿ, ಮನೆ ಮುಂದಲ ಬಾವಿಯ ಭಿನ್ನ ನೋಟ, ತೊಟ್ಟಿ ಮನೆಯ ಪ್ರದರ್ಶನ

Sunday, December 22, 2024

<p>ಮಂಡ್ಯದ ಮುಸ್ಲೀಂ ಬಾಂಧವರು ಮಂಡ್ಯದಲ್ಲಿ ಕನ್ನಡ ಬಾವುಟ ಹಿಡಿದು ಕನ್ನಡದ ಹಬ್ಬವನ್ನು ಸಂಭ್ರಮಿಸಿದರು.</p>

Mandya Sahitya Sammelana: ಸಕ್ಕರೆ ನಾಡು ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಶುರು, ಹೀಗಿತ್ತು ಮೊದಲ ದಿನದ ಸಡಗರ

Friday, December 20, 2024

<p>ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಕಾವೇರಿ ತೀರದ ಶಿವನಸಮುದ್ರ ಕರ್ನಾಟಕದಲ್ಲಿ ಮೊದಲ ವಿದ್ಯುತ್‌ ಘಟಕ. ಸಮೀಪದಲ್ಲಿಯೇ ಗಗನಚುಕ್ಕಿ ಜಲಪಾತವೂ &nbsp;ಇದೆ. ಮಳವಳ್ಳಿಯಿಂದ ಇಪ್ಪತ್ತು ಕಿ.ಮಿ ದೂರದಲ್ಲಿದೆ ಈ ತಾಣ.</p>

ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಬರುತ್ತೀದ್ದೀರಾ, ಸಕ್ಕರೆ ನಾಡಿನ ಈ 10 ತಾಣಗಳನ್ನು ವೀಕ್ಷಿಸುವುದನ್ನು ತಪ್ಪಿಸಿಕೊಳ್ಳಬೇಡಿ

Friday, December 20, 2024

<p>ಸಾಹಿತ್ಯ ಲೋಕದಲ್ಲಿ ತಮ್ಮದೇ ವಿಶಿಷ್ಟ ಬರಹ, ಚಿಂತನೆ, ಬದುಕಿನಿಂದ ಗಮನ ಸೆಳೆದ ಪು ತಿ ನರಸಿಂಹಾಚಾರ್‌ ಅವರು ಮಂಡ್ಯ ಜಿಲ್ಲೆ ಮೇಲುಕೋಟೆಯವರು. ಅಲ್ಲಿಯೇ ಇರುವ ಅವರ ಮನೆ ಸ್ಮಾರಕವಾಗಿದೆ.ಮೇಲುಕೋಟೆಯ ದೇಗುಲ, ಅಕ್ಕತಂಗಿಯರ ಕೊಳ, ಧನುಷ್ಕೋಟಿ, ಸಂಸ್ಕೃತ ಅಕಾಡೆಮಿ,ಬೆಟ್ಟ ಸಾಲುಗಳನ್ನು ಮೇಲುಕೋಟೆಯಲ್ಲಿ ನೋಡಬಹುದು. ಅಲ್ಲದೇ ಗಾಂಧಿವಾದಿಯಾಗಿದ್ದ ಕೌಲಗಿ ಅವರ ನಿವಾಸವೂ ಇದೆ. &nbsp;ಮೇಲುಕೋಟೆ ಮಂಡ್ಯದಿಂದ ಮೂವತ್ತು ಕಿ.ಮಿ. ದೂರದಲ್ಲಿದೆ.</p>

ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಬರುತ್ತೀದ್ದೀರಾ, ಮೈಸೂರು ಮಲ್ಲಿಗೆ ಕವಿ ಊರು, ಮೇಲುಕೋಟೆ ಪುತಿನ ಮನೆ, ನಾಗೇಗೌಡರ ಜನಪದ ಲೋಕಕ್ಕೆ ಭೇಟಿ ನೀಡಿ

Wednesday, December 18, 2024

<p>ಅಲ್ಲಿಂದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಥವನ್ನು ಷಷ್ಠಿಯ ದಿನದಂದು ಎಳೆಯಲಾಗುತ್ತದೆ. ಇದಕ್ಕಾಗಿಯೇ ನಾಡಿನ ನಾನಾ ಭಾಗಗಳಿಂದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ರಥೋತ್ಸವದಲ್ಲಿ ಭಾಗಿಯಾಗುವರು.</p>

Dakshina Kannada News: ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಸಡಗರ, ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ಸಂಭ್ರಮ

Sunday, December 8, 2024

<p>ಬೆಂಗಳೂರಿನ ಮಾರುಕಟ್ಟೆ ಹೂವಿನ ವ್ಯಾಪಾರಸ್ಥರು &nbsp;ಮತ್ತು ಡೆಕೊರೇಟರ್ಸ್ ಹೂವು, ಹಣ್ಣು, ತರಕಾರಿಗಳನ್ನು ಬಳಸಿ ದೇವಸ್ಥಾನ, ಬೀಡು, ಅನ್ನಛತ್ರ, ಮೊದಲಾದ ಕಟ್ಟಡಗಳಿಗೆ ಅಲಂಕಾರ ಸೇವೆ ಮಾಡಿದ್ದು ಗಮನ ಸೆಳೆಯಿತು.</p>

Dharmasthala Lakshadeepotsav 2024: ಬೆಂಗಳೂರಿನ ಭಕ್ತರ ಅಲಂಕಾರ ಸೇವೆ; ಧರ್ಮಸ್ಥಳದಲ್ಲಿ ಹಬ್ಬದ ವಾತಾವರಣದ ಹೀಗಿತ್ತು

Saturday, November 30, 2024

<p>ಭತ್ತದಲ್ಲಿ ಸುಧಾರಿತ ತಳಿಗಳು ಹಾಗೂ ಹೈಬ್ರಿಡ್‌ಗಳ ಪ್ರಾತ್ಯಕ್ಷಿಕೆ, ವಿವಿಧ ಬೇಸಾಯ ಪದ್ಧತಿ ತಾಕುಗಳು, ರೋಗ ಹಾಗೂ ಕೀಟ ನಿಯಂತ್ರಣ ಪ್ರಾತ್ಯಕ್ಷಿಕೆ ತಾಕುಗಳು, ಡ್ರಂ ಸೀಡರ್‌ನಿಂದ ಹಾಗೂ ಯಂತ್ರಜಾಲಿತ ನಾಟಿ ಪ್ರಾತ್ಯಕ್ಷಿಕೆ, ಹೈಬ್ರಿಡ್ ಭತ್ತದ ಬೀಜೋತ್ಪಾದನಾ ತಾಕುಗಳು ಹಾಗೂ ಹೊಸ ತಳಿಗಳು ಗಮನ ಸೆಳೆಯುತ್ತಿವೆ,<br>&nbsp;</p>

Mandya Krishi Mela 2024: ಮಂಡ್ಯದ ವಿಸಿ ಫಾರಂನಲ್ಲಿ ಶುರುವಾಯ್ತು ಕೃಷಿ ಮೇಳ: ಬಗೆಬಗೆಯ ಭತ್ತ, ಹೊಸ ತಳಿಯ ಉತ್ಪನ್ನಗಳ ನೋಟ ಹೀಗಿದೆ

Tuesday, November 26, 2024

<p>ಮೈಸೂರು ಮಡಿಕೇರಿ ರಸ್ತೆಯಲ್ಲಿರುವ ಹಿನಕಲ್‌ನ ನನ್ನೇಶ್ವರ ದೇಗುಲದಲ್ಲಿ ಕಾರ್ತಿಕ ಸೋಮವಾರದ ಅಂಗವಾಗಿ ವಿಶೇಷ ಕಲ್ಯಾಣಿ ದೀಪೋತ್ಸವ ಗಮನ ಸೆಳಯಿತು. (ಚಿತ್ರ: ರವಿಕೀರ್ತಿಗೌಡ ಮೈಸೂರು)</p>

Kartika Deepotsava 2024: ಕಡೆಯ ಕಾರ್ತಿಕದ ಬೆಳಕು: ಕರ್ನಾಟಕದ ದೇಗುಲಗಳಲ್ಲಿ ಸೋಮವಾರದ ದೀಪೋತ್ಸವ

Monday, November 25, 2024

<p>ಬಸವನಗುಡಿ ಕಡಲೆಕಾಯಿ ಪರಿಷೆ ಹಾಗೂ ಜಾತ್ರೆಯಲ್ಲಿ ಸ್ನೇಹಿತರ ಸಮ್ಮಿಲನ ಸಾಮಾನ್ಯ, ಎಲ್ಲರು ಒಟ್ಟಿಗೆ ಸೇರಿ ಕಡಲೆಕಾಯಿ ಜತೆಗೆ ಜಾತ್ರೆಯ ಸವಿಯನ್ನು ನೆನಪುಗಳೊಂದಿಗೆ ಸವಿಯುತ್ತಾರೆ.</p>

Bangalore News: ಬಸವನಗುಡಿ ಕಡಲೆಕಾಯಿ ಪರಿಷೆ ಶುರು, ಬೆಂಗಳೂರು ಜಾತ್ರೆಯಲ್ಲಿ ಕುಟುಂಬಗಳು, ಸ್ನೇಹಿತರ ಮಿಲನದ ಖುಷ್‌ ಖುಷಿ ಕ್ಷಣ

Monday, November 25, 2024

<p>ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಾಳೆಯಿಂದ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಆರಂಭಗೊಳ್ಳುವುದಾದರೂ ಸೋಮವಾರದಿಂದಲೇ ಸಂಭ್ರಮೋಲ್ಲಾಸ ಮನೆ ಮಾಡಿದೆ.</p>

Dharmasthala Laksha Deepotsava 2024: ಧರ್ಮಸ್ಥಳದಲ್ಲಿ ಬೆಳಕಿನ ವೈಭವ, ಮಂಜುನಾಥನ ಸನ್ನಿಧಿಯಲ್ಲಿ ಲಕ್ಷದೀಪೋತ್ಸವದ ಸಡಗರ

Monday, November 25, 2024

<p>87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ-2024 ರ ಸಂಬಂಧ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಲು ಮಂಡ್ಯದ ಸಾಂಜೋ ಆಸ್ಪತ್ರೆ ಹಾಗೂ ಅಮರಾವತಿ ಹೋಟೆಲ್ ಹಿಂಭಾಗದಲ್ಲಿ &nbsp;ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರು ಇಂದು ಭೂಮಿ ಪೂಜೆಯನ್ನು ನೆರವೇರಿಸಿದರು.</p>

Kannada Sahitya Sammelana: ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಯಾರಿ ಜೋರು, ವೇದಿಕೆ ನಿರ್ಮಾಣಕ್ಕೂ ಭೂಮಿ ಪೂಜೆ

Friday, November 22, 2024

<p>ದೀಪಾವಳಿ ವೇಳೆ ಬೆಟ್ಟದಲ್ಲಿ ಆಚರಿಸುವ ಹಾಲರವಿ ಉತ್ಸವ ವಿಶೇಷವಾದದ್ದು. ಬೇಡ ಗಂಪಣ ಸಮುದಾಯದ ಬಾಲೆಯರು ಇದರಲ್ಲಿ ಭಾಗಿಯಾಗುತ್ತಾರೆಬೇಡಗಂಪಣ ಸಮುದಾಯದ ಬಾಲೆಯರು ದೀಪಾವಳಿ ಉಪವಾಸ ಇರುತ್ತಾರೆ. ನಂತರ ಬೆಟ್ಟಕ್ಕೆ ಆಗಮಿಸಿ ಹಳ್ಳಕ್ಕೆ ತೆರಳಿ ಹಾಲುಹಳ್ಳದ ನೀರನ್ನು ತರುತ್ತಾರೆ.<br>ಮಂಗಳವಾದ್ಯದೊಂದಿಗೆ ಬರುವ ಬಾಲೆಯರನ್ನು ದೇಗುಲಕ್ಕೆ ಸ್ವಾಗತಿಸಲಾಗುತ್ತದೆ.&nbsp;</p>

ಮಾದಪ್ಪನ ಬೆಟ್ಟದಲ್ಲಿ ದೀಪಾವಳಿ ಜಾತ್ರೆಗೆ ಹರಿದು ಬಂದ ಜನ ಸಾಗರ, ಬೇಡಗಂಪಣ ಬಾಲೆಯರ ಸೇವೆಯ ಹಾಲರವಿ ಉತ್ಸವದಲ್ಲಿ ಉಘೇ ಎಂದ ಭಕ್ತ ಗಣ

Friday, November 1, 2024

<p>ಕರ್ನಾಟಕ ಹಲವು ಪ್ರವಾಸಿ ತಾಣಗಳನ್ನು ಹೊಂದಿದೆ. ಅದರಲ್ಲಿ ವಿಭಿನ್ನ ಗಾರ್ಡನ್‌ಗಳೂ ಇವೆ. ಬೆಂಗಳೂರು, ಮೈಸೂರು, ಮಡಿಕೇರಿ, ಹಾವೇರಿ, ಆಲಮಟ್ಟಿಯ ವಿಭಿನ್ನ ಗಾರ್ಡನ್‌ಗಳ ನೋಟ ಇಲ್ಲಿದೆ.</p>

ಕನ್ನಡ ರಾಜ್ಯೋತ್ಸವ 2024: ಕರ್ನಾಟಕದಲ್ಲಿರುವ 10 ಅತ್ಯಾಕರ್ಷಕ ಉದ್ಯಾನವನಗಳ ಬಗ್ಗೆ ನಿಮಗೆ ಗೊತ್ತಿದೆಯಾ

Sunday, October 27, 2024

<p>ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥಸ್ವಾಮೀಜಿ, ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ಸಮ್ಮುಖದಲ್ಲಿ ಹಾಸನಾಂಬ ದೇಗುಲದ ಬಾಗಿಲು ತೆರೆಯಲಾಯಿತು.</p>

ವರ್ಷಕ್ಕೆ ಒಂದೇ ಬಾರಿ ದರ್ಶನ ಕೊಡುವ ಹಾಸನಾಂಬ ದೇಗುಲದ ಬಾಗಿಲು ತೆರೆಯಿತು, ಹೀಗಿವೆ ಹಾಸನದ ಜಾತ್ರಾ ಮಹೋತ್ಸವದ ವಿಶೇಷ ಕ್ಷಣಗಳು

Thursday, October 24, 2024

<p>ಕೊಡಗಿನ ಜೀವನದಿ ಮಾತೆ ಕಾವೇರಿ ಗುರುವಾರ ಬೆಳಿಗ್ಗೆ 7.40ರ &nbsp;ಸಮಯದ &nbsp;ತುಲಾ ಲಗ್ನದಲ್ಲಿ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಆವೀರ್ಭವಿಸಿದಳು. ಈ ವೇಳೆ ಅಲ್ಲಿ ನೆರೆದಿದ್ದ ಸಹಸ್ರಾರು ಸಂಖ್ಯೆಯ ಭಕ್ತರು ಸ್ನಾನ ಮಾಡಿ ತೀರ್ಥ ಸೇವಿಸಿದರು.( ಚಿತ್ರ: ಎಚ್‌ಟಿ ಅನಿಲ್‌)</p>

Cauvery Theerthodbhava 2024: ಕೊಡಗಿನ ತಲಕಾವೇರಿಯಲ್ಲಿ ತೀರ್ಥರೂಪಿಣಿಯಾಗಿ ಉಕ್ಕಿದ ಕಾವೇರಿ ಮಾತೆ; ಭಕ್ತರ ಪುಣ್ಯ ಸ್ನಾನ

Thursday, October 17, 2024