kundapura News, kundapura News in kannada, kundapura ಕನ್ನಡದಲ್ಲಿ ಸುದ್ದಿ, kundapura Kannada News – HT Kannada

Kundapura

ಓವರ್‌ವ್ಯೂ

ಅಡ್ಡಹೊಳೆ ಸಮೀಪ ಡಿವೈಡರ್‌ಗೆ ಧರ್ಮಸ್ಥಳ - ಬೆಂಗಳೂರು ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ 12 ಪ್ರಯಾಣಿಕರಿಗೆ ಗಾಯಗೊಂಡರು.

ಅಡ್ಡಹೊಳೆ: ಧರ್ಮಸ್ಥಳ - ಬೆಂಗಳೂರು ಕೆಎಸ್‌ಆರ್‌ಟಿಸಿ ಬಸ್‌ ಡಿವೈಡರ್‌ಗೆ ಡಿಕ್ಕಿ, 12 ಪ್ರಯಾಣಿಕರಿಗೆ ಗಾಯ

Tuesday, April 15, 2025

ಮದ್ದಳೆಗಾರ ನಾರಾಯಣ ಪೂಜಾರಿ

ಹಟ್ಟಿಯಂಗಡಿ ಯಕ್ಷಗಾನ ಮೇಳದ ಪ್ರಧಾನ ಮದ್ದಳೆಗಾರ ನಾರಾಯಣ ಪೂಜಾರಿ ಇನ್ನಿಲ್ಲ

Sunday, April 6, 2025

ಕೆಎಎಎಸ್‌ ಅಧಿಕಾರಿಗಳಾದ ಡಿಬಿ ನಟೇಶ್‌, ಎಸ್‌ಆರ್‌ ರಶ್ಮಿ,. ಅನುರಾಧ ವಸ್ತ್ರದ್‌ ಅವರನ್ನು ವರ್ಗ ಮಾಡಲಾಗಿದೆ.

KAS Posting: ಮುಡಾ ನಿವೇಶನ ವಿವಾದದಲ್ಲಿ ಸಿಲುಕಿರುವ ಡಿಬಿ ನಟೇಶ್‌ ಸಹಿತ 13 ಕೆಎಎಸ್‌ ಅಧಿಕಾರಿಗಳ ವರ್ಗ, ಕುಂದಾಪುರ, ಇಂಡಿಗೆ ಹೊಸ ಎಸಿ ನೇಮಕ

Thursday, April 3, 2025

ಮಂಗಳೂರು ಕಾಚಿಗುಡ ರೈಲು ಮುರ್ಡೇಶ್ವರದಿಂದ ಆರಂಭವಾಗಲಿದ್ದು, ಕುಂದಾಪುರ, ಉಡುಪಿ ಭಾಗದವರಿಗೂ ತಿರುಪತಿಗೆ ನೇರ ಸಂಪರ್ಕ ಕಲ್ಪಿಸಲಿದೆ.

Indian Railways: ಮುರ್ಡೇಶ್ವರ, ಕುಂದಾಪುರ, ಉಡುಪಿಯಿಂದ ತಿರುಪತಿಗೆ ರೈಲು: ಮಂಗಳೂರು ರೈಲು ಸೇವೆ ವಿಸ್ತರಣೆಗೆ ಸಮ್ಮತಿ

Thursday, October 10, 2024

ಯಕೃತ್‌ ದಾನ ಮಾಡಿ ಸೋಂಕಿಗೆ ಸಿಲುಕಿ ಜೀವ ಕಳೆದುಕೊಂಡ ಉಪನ್ಯಾಸಕಿ ಅರ್ಚನಾ ಕಾಮತ್‌

ಯಕೃತ್‌ ದಾನ ಮಾಡಿ ಸಂಬಂಧಿ ಜೀವ ಉಳಿಸಲು ಹೋಗಿ ಪ್ರಾಣ ತೆತ್ತ ಉಪನ್ಯಾಸಕಿ: ಕುಂದಾಪುರ ತಾಲ್ಲೂಕಲ್ಲಿ ಮನಮಿಡಿಯುವ ಘಟನೆ

Tuesday, September 17, 2024

ಬೆಂಗಳೂರಿನ ಅರಮನೆ ಮೈದಾನದಲ್ಲಿ ಕುಂದಾಪ್ರ ಹಬ್ಬ 2024ರಲ್ಲಿ ಕಾಂತಾರ ನಟ ರಿಷಬ್‌ ಶೆಟ್ಟಿ ದಂಪತಿಗೆ ಊರ ಗೌರವ ಸಮ್ಮಾನ

Rishab Shetty: ಕುಂದ್ರಾಪ್ರ ಹಬ್ಬದಲ್ಲಿ ರಿಷಬ್‌ ಶೆಟ್ಟಿಗೆ ಊರ ಗೌರವ ಸಮ್ಮಾನ; ಸಿನಿಮಾಗಳಿಗೆ ಯಕ್ಷಗಾನ, ಕುಂದಾಪುರವೇ ಪ್ರೇರಣೆ ಎಂದ ಶೆಟ್ರು

Sunday, August 18, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಭಾರತದ ಅತ್ಯಂತ ಸುಂದರ ಬೀಚ್ ಗಳಲ್ಲಿ ಒಂದಾದ ಮರವಂತೆ ಬೀಚ್ ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಮರವಂತೆ ಗ್ರಾಮದ ಬಳಿ ಇದೆ. ಒಂದು ಕಡೆ ಅಬ್ವರಿಸುವ ಅರಬ್ಬೀ ಸಮುದ್ರ, ಮತ್ತೊಂದು ಸೌಮ್ಯ ಸೌಪರ್ಣಿಕಾ ನದಿ ಹರಿವು. ಇವೆರಡರ ನಡುವಿರುವ ಹೆದ್ದಾರಿಯಲ್ಲಿ ಸಂಚರಿಸುವ ಅನುಭವ ಅದ್ಬುತ ಎನ್ನುವುದು ಪ್ರವಾಸಿಗರ ಮನದಾಳ.<br>&nbsp;</p>

Karnataka Rivers: ಕುಂದಾಪುರ ತಾಲ್ಲೂಕಿನ ಸಮುದ್ರದ ಪಕ್ಕದಲ್ಲೇ ಹರಿಯುವ ಸೌಪರ್ಣಿಕಾ ನದಿ: ವಿಶಿಷ್ಟ ನದಿ ನಿಮಗೆಷ್ಟು ಗೊತ್ತು

Nov 07, 2024 10:54 AM

ತಾಜಾ ವೆಬ್‌ಸ್ಟೋರಿ