ಪಿರಿಯಾಪಟ್ಟಣ: ಎಲ್ಐಸಿ ಹಣಕ್ಕಾಗಿ ತಂದೆಯನ್ನೇ ಕೊಂದ ಮಗ, ಅಪಘಾತದ ಕಥೆ ಕಟ್ಟಿದ, ಪೊಲೀಸ್ ವಿಚಾರಣೆ ವೇಳೆ ಸತ್ಯ ಬಯಲು
Piriyapatna Crime: ಮೈಸೂರು ಜಿಲ್ಲೆ ಪಿರಯಾಪಟ್ಟಣ ತಾಲೂಕು ಬೈಲುಕುಪ್ಪೆ ವ್ಯಾಪ್ತಿಯಲ್ಲಿ ಅಪಘಾತದಲ್ಲಿ ತಂದೆ ಮೃತಪಟ್ಟರು ಎನ್ನುತ್ತಿದ್ದ ಪುತ್ರ, ಪೊಲೀಸ್ ವಿಚಾರಣೆ ವೇಳೆ ಅಸಲಿ ಕಥೆ ಬಾಯ್ಬಿಟ್ಟಿದ್ದಾನೆ. ಅದರ ವಿವರ ಇಲ್ಲಿದೆ.