political-analysis News, political-analysis News in kannada, political-analysis ಕನ್ನಡದಲ್ಲಿ ಸುದ್ದಿ, political-analysis Kannada News – HT Kannada
ಕನ್ನಡ ಸುದ್ದಿ  /  ವಿಷಯ  /  Political Analysis

Latest political analysis News

ಕರ್ನಾಟಕದಲ್ಲಿ ಸಿದ್ದರಾಮಯ್ಯ ಬದಲಾವಣೆಯಾದರೆ ಮುಂದಿನ ಸಿಎಂ ಯಾರು..

Karnataka Next Cm: ಕರ್ನಾಟಕದಲ್ಲಿ ಸಿದ್ದರಾಮಯ್ಯ ಬದಲಾದರೆ ಯಾರಾಗಲಿದ್ದಾರೆ ಮುಂದಿನ ಮುಖ್ಯಮಂತ್ರಿ: ಕಾಂಗ್ರೆಸ್‌ ಮುಂದಿವೆ 5 ಆಯ್ಕೆ

Monday, February 17, 2025

 ಜನ ಸಾಮಾನ್ಯನಂತೆ ಬಿಂಬಿಸಿಕೊಂಡಿದ್ದ ಅರವಿಂದ್ ಕೇಜ್ರಿವಾಲ್ ರಾಜಕೀಯ ಬದುಕಿನ ಏಳುಬೀಳು (ಕಡತ ಚಿತ್ರ)

Arvind Kejriwal Profile: ಭ್ರಷ್ಟಾಚಾರದ ವಿರುದ್ಧ ಕನಸು ಬಿತ್ತಿದವನಿಗೆ ಆವರಿಸಿಕೊಂಡಿದ್ದು ಅದೇ ಭ್ರಷ್ಟಾಚಾರದ ಆರೋಪ, ಈಗಿನ ಸೋಲಿಗೂ ಅದೇ ನೆಪ

Saturday, February 8, 2025

ದೆಹಲಿ ಚುನಾವಣೆ 2025; 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಕೇಸರಿ ಹವಾ, ಬಿಜೆಪಿಗೆ ಬಲ ತುಂಬಿದ ದೆಹಲಿ ಎಕ್ಸಿಟ್ ಪೋಲ್.

ದೆಹಲಿ ಚುನಾವಣೆ 2025; 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಕೇಸರಿ ಹವಾ, ಬಿಜೆಪಿಗೆ ಬಲ ತುಂಬಿದ ದೆಹಲಿ ಎಕ್ಸಿಟ್ ಪೋಲ್- 5 ಮುಖ್ಯ ಅಂಶಗಳು

Wednesday, February 5, 2025

ಕರ್ನಾಟಕ ಜೆಡಿಎಸ್‌ ಅಧ್ಯಕ್ಷರಾಗಿ ನಿಖಿಲ್‌ ಕುಮಾರಸ್ವಾಮಿ ಇಲ್ಲವೇ ಬಂಡೆಪ್ಪ ಕಾಶೆಂಪುರ್‌ ಅವರ ಹೆಸರು ಮುಂಚೂಣಿಯಲ್ಲಿವೆ.

Jds New President: ಕರ್ನಾಟಕ ಜೆಡಿಎಸ್‌ಗೆ ನೂತನ ಸಾರಥಿ ಯಾರು; ನಿಖಿಲ್‌ ಕುಮಾರಸ್ವಾಮಿಗೆ ಸಿಗಲಿದೆಯಾ ಪಕ್ಷದ ಹೊಣೆ

Saturday, January 11, 2025

ಗದ್ದಲ ಬೆನ್ನಲ್ಲೇ ಸುವರ್ಣ ಸೌಧದ ಗೇಟ್‌ಗಳು ಕ್ಲೋಸ್‌; ಸಿಟಿ ರವಿ ವಿರುದ್ಧ ಪ್ರತಿಭಟನೆ

ಅವಾಚ್ಯ ಪದ ಬಳಕೆ ಆರೋಪ: ಗದ್ದಲ ಬೆನ್ನಲ್ಲೇ ಸುವರ್ಣ ಸೌಧದ ಗೇಟ್‌ಗಳು ಕ್ಲೋಸ್‌; ಸಿಟಿ ರವಿ ವಿರುದ್ಧ ಪ್ರತಿಭಟನೆ, ಪೊಲೀಸ್‌ ದೂರು

Thursday, December 19, 2024

ಗ್ಯಾರಂಟಿ ಬಗ್ಗೆ ಭಾಷಣ ಮಾಡುವರೆಲ್ಲ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಜಾರಿಗೊಳಿಸಿದ ಯೋಜನೆಗಳನ್ನು ಒಮ್ಮೆ ನೋಡಿ ಎಂದು ಆ ಯೋಜನೆಗಳ ಕಡೆಗೆ ಗಮನಸೆಳೆದಿದ್ದಾರೆ ಪತ್ರಕರ್ತ ರಾಜೀವ್ ಹೆಗಡೆ.

SM Krishna; ಗ್ಯಾರಂಟಿ ಬಗ್ಗೆ ಭಾಷಣ ಮಾಡುವರೆಲ್ಲ ಕೃಷ್ಣರ ಯೋಜನೆಗಳನ್ನು ಒಮ್ಮೆ ನೋಡಿ; ರಾಜೀವ್ ಹೆಗಡೆ ಬರಹ

Tuesday, December 10, 2024

ಟೀಕೆಗಳ ಮಧ್ಯೆಯೂ ಕೃಷ್ಣರನ್ನು ಇಷ್ಟಪಡಲು ಹತ್ತು ಹಲವು ಕಾರಣಗಳಿವೆ ಎಂದು ಅನೇಕ ವಿಷಯಗಳನ್ನು ನೆನಪಿಸಿಕೊಂಡಿದ್ದಾರೆ ಪತ್ರಕರ್ತ ರಾಜೀವ ಹೆಗಡೆ.

ಟೀಕೆಗಳ ಮಧ್ಯೆಯೂ ಎಸ್‌ ಎಂ ಕೃಷ್ಣ ಅವರನ್ನು ಇಷ್ಟಪಡಲು ಹತ್ತು ಹಲವು ಕಾರಣಗಳಿವೆ; ಪತ್ರಕರ್ತ ರಾಜೀವ ಹೆಗಡೆ ಬರಹ

Tuesday, December 10, 2024

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸಚಿವರಾದ ಡಾ.ಎಂ.ಬಿ.ಪಾಟೀಲ. ಸತೀಶ ಜಾರಕಿಹೊಳಿ, ಈಶ್ವರ ಖಂಡ್ರೆ ಹೆಸರು ಮುಂಚೂಣಿಯಲ್ಲಿವೆ.

Karnataka Congress New Chief: ಉತ್ತರ ಕರ್ನಾಟಕದವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಕ್ಕಾ; ಈ ಮೂವರಲ್ಲಿ ಮುಂದಿನ ಸಾರಥಿ ಯಾರು

Sunday, December 1, 2024

ಕರ್ನಾಟಕ ಬಿಜೆಪಿಗೆ ಸೈದ್ಧಾಂತಿಕ ನಿಲುವುಗಳ ಸ್ಪಷ್ಟತೆ ಬೇಕಿದೆ -ರಾಜೀವ್ ಹೆಗಡೆ ಬರಹ

Opinion: ಕರ್ನಾಟಕ ಬಿಜೆಪಿ ಹಾಗೂ ಅದರ ನಾಯಕರು ಉದ್ದಾರವಾಗುವುದಿಲ್ಲ ಎಂದು ಸುಮ್ಮನೇ ಬಾಯಿಚಪಲಕ್ಕೆ ಹೇಳುವುದಲ್ಲ; ರಾಜೀವ್ ಹೆಗಡೆ ಬರಹ

Saturday, November 30, 2024

ಕರ್ನಾಟಕ ಪ್ರತಿಪಕ್ಷ ನಾಯಕ ಆರ್ ಅಶೋಕ್

Opinion: ವಿಧಾನಸಭೆಯಲ್ಲಿ ಬಿಜೆಪಿಗೆ ಕಾಡುತ್ತಿದೆ ನಾಯಕತ್ವ ಬಿಕ್ಕಟ್ಟು, ಅಂಕಿಅಂಶಗಳ ಸಹಿತ ಖಡಕ್ ಮಾತನಾಡಬಲ್ಲರೇ ಅಶೋಕ್?

Saturday, November 30, 2024

ಜೆಡಿಎಸ್‌ ಪಕ್ಷವನ್ನು ಗಟ್ಟಿಯಾಗಿ ಉಳಿಸಿಕೊಳ್ಳುವ ಸವಾಲು ಕುಮಾರಸ್ವಾಮಿ ಅವರ ಮೇಲಿದೆ.

JDS Politics: ಕರ್ನಾಟಕ ಜೆಡಿಎಸ್‌ನ ಏಳೆಂಟು ಶಾಸಕರು ಪಕ್ಷಾಂತರಗೊಳ್ಳಲು ಅಣಿಯಾಗುತ್ತಿರುವುದಕ್ಕೆ ಕಾರಣವೇನು: ಇಲ್ಲಿವೆ 10 ಅಂಶ

Saturday, November 30, 2024

ಸಂತೋಷದ ಕ್ಷಣವೊಂದರಲ್ಲಿ ಅಮ್ಮ ಅನಿತಾ ಕುಮಾರಸ್ವಾಮಿ ಅವರಿಗೆ ಸಿಹಿ ತಿನ್ನಿಸುತ್ತಿರುವ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ. (ಸಂಗ್ರಹ ಚಿತ್ರ)

Inside Details: ತಾಯಿ ಅನಿತಾ ಕುಮಾರಸ್ವಾಮಿ ಮಾತು ಮೀರಿ ಎಲೆಕ್ಷನ್ ನಿಲ್ಲಬೇಕಾದ ಸ್ಥಿತಿ ನಿಖಿಲ್‌ಗೆ ಬಂದಿದ್ದು ಏಕೆ? -ಎಕ್ಸ್‌ಕ್ಲೂಸೀವ್ ವಿವರ

Saturday, November 30, 2024

ಕರ್ನಾಟಕದಲ್ಲಿ ಜೆಡಿಎಸ್‌ ಶಾಸಕರನ್ನು ಸೆಳೆಯುವ ಪ್ರಯತ್ನಗಳು ಮತ್ತೆ ಶುರುವಾಗುವ ಲಕ್ಷಣ ಕಾಣಿಸುತ್ತಿವೆ.

JDS MLA Politics: ಕರ್ನಾಟಕದಲ್ಲಿ ಮತ್ತೊಂದು ಪಕ್ಷಾಂತರ ಸದ್ದು, ಕಾಂಗ್ರೆಸ್‌ ಸೆಳೆಯುವ ಪಟ್ಟಿಯಲ್ಲಿ ಜೆಡಿಎಸ್‌ ಶಾಸಕರು ಯಾರಿದ್ದಾರೆ?

Friday, November 29, 2024

ಮಹಾರಾಷ್ಟ್ರ ಸಿಎಂ ಯಾರು?: ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರ ಸಿಎಂ ಆದರೆ, ಅವರ ಕೈ ಕೆಳಗೆ ಏಕನಾಥ್ ಶಿಂಧೆ (ಚಿತ್ರದಲ್ಲಿರುವವರು) ಡಿಸಿಎಂ ಆಗಿರಲ್ಲ ಎಂದು ಶಿವಸೇನಾ ನಾಯಕರೊಬ್ಬರು ವಿದ್ಯಮಾನದ ಒಳನೋಟ ಕೊಟ್ಟರು.

ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರ ಸಿಎಂ ಆದರೆ, ಅವರ ಕೈ ಕೆಳಗೆ ಏಕನಾಥ್ ಶಿಂಧೆ ಡಿಸಿಎಂ ಆಗಿರಲ್ಲ, ಒಳನೋಟ ಕೊಟ್ಟ ಶಿವಸೇನಾ ನಾಯಕ

Friday, November 29, 2024

ಏಕನಾಥ್‌ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿ ಆಗದೇ ಇದ್ದರೆ, ಮರಾಠ ಸಮುದಾಯ ಬಿಜೆಪಿ ವಿರುದ್ಧ ತಿರುಗಿ ಬೀಳುತ್ತಾ, ಉದ್ಧವ್ ಠಾಕ್ರೆ ಲಾಭ ಆಗುತ್ತಾ ಎಂಬ ಕುತೂಹಲ ಹೆಚ್ಚಾಗಿದೆ.

ಏಕನಾಥ್‌ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿ ಆಗದೇ ಇದ್ದರೆ, ಮರಾಠ ಸಮುದಾಯ ಬಿಜೆಪಿ ವಿರುದ್ಧ ತಿರುಗಿ ಬೀಳುತ್ತಾ, ಉದ್ಧವ್ ಠಾಕ್ರೆ ಲಾಭ ಆಗುತ್ತಾ

Thursday, November 28, 2024

ಮಹಾರಾಷ್ಟ್ರ ಸಿಎಂ ಆಗ್ತಾರಂತೆ ದೇವೇಂದ್ರ ಫಡ್ನವೀಸ್‌ (ಬಲಬದಿ), ಏಕನಾಥ ಶಿಂಧೆ (ಮಧ್ಯದವರು), ಅಜಿತ್ ಪವಾರ್‌ (ಎಡಬದಿ) ಡಿಸಿಎಂ, ಕ್ಯಾಬಿನೆಟ್ ಲೆಕ್ಕಾಚಾರವೇನು. (ಕಡತ ಚಿತ್ರ)

Maharashtra CM: ದೇವೇಂದ್ರ ಫಡ್ನವೀಸ್‌ ಮಹಾರಾಷ್ಟ್ರ ಸಿಎಂ ಸಾಧ್ಯತೆ, ಡಿಸಿಎಂ ಸ್ಥಾನಕ್ಕೆ ಏಕನಾಥ್ ಶಿಂಧೆ, ಅಜಿತ್ ಪವಾರ್‌; ಇಲ್ಲಿದೆ ವಿವರ

Tuesday, November 26, 2024

ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ರಾಜೀನಾಮೆ, ಮಗನನ್ನು ಉಪ ಮುಖ್ಯಮಂತ್ರಿ ಮಾಡಿ, ಕೇಂದ್ರ ಸಂಪುಟ ಸೇರ್ತಾರಾ ಎಂಬುದು ಸದ್ಯದ ಕುತೂಹ;ಲ. ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಬಂದ ಬಳಿಕ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪರಸ್ಪರ ಸಿಹಿ ತಿನ್ನಿಸಿದ ಸಂದರ್ಭ. ಮತ್ತೊಬ್ಬ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಕೂಡ ಅಲ್ಲಿದ್ದರು. (ಕಡತ ಚಿತ್ರ)

ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ರಾಜೀನಾಮೆ, ಮಗನನ್ನು ಉಪ ಮುಖ್ಯಮಂತ್ರಿ ಮಾಡಿ, ಕೇಂದ್ರ ಸಂಪುಟ ಸೇರ್ತಾರಾ

Tuesday, November 26, 2024

ಮಹಾರಾಷ್ಟ್ರ ಚುನಾವಣಾ ಫಲಿತಾಂಶ: ಕಾಂಗ್ರೆಸ್ ಅಧಿಪತ್ಯ ಕೊನೆಗೊಳಿಸಿದ ಮೈತ್ರಿ ಪರಂಪರೆಗೆ 34 ವರ್ಷದ ಇತಿಹಾಸ, ಈ ಬಾರಿ ಮಹಾಯುತಿಗೆ ಅಧಿಕಾರದ ಜನಾದೇಶ ನಿಚ್ಚಳವಾಗಿದೆ. ಮಹಾಯಿತಿ ನಾಯಕರು ದೇವೇಂದ್ರ ಫಡ್ನವಿಸ್, ಏಕನಾಥ ಶಿಂಧೆ, ಅಜಿತ್ ಪವಾರ್ ( ಎಡ ಚಿತ್ರ), ಮಹಾ ವಿಕಾಸ್ ಅಘಾಡಿ ನಾಯಕರು ನಾನಾ ಪಟೋಲೆ, ಉದ್ಧವ್ ಠಾಕ್ರೆ, ಶರದ್ ಪವಾರ್ (ಬಲ ಚಿತ್ರ).

ಮಹಾರಾಷ್ಟ್ರ ಚುನಾವಣಾ ಫಲಿತಾಂಶ: ಕಾಂಗ್ರೆಸ್ ಅಧಿಪತ್ಯ ಕೊನೆಗೊಳಿಸಿದ ಸಮ್ಮಿಶ್ರ ಸರ್ಕಾರ, 34 ವರ್ಷದ ಇತಿಹಾಸ, ಈ ಬಾರಿ ಮಹಾಯುತಿಗೆ ಅಧಿಕಾರ

Saturday, November 23, 2024

ಮಹಾರಾಷ್ಟ್ರ ಫಲಿತಾಂಶ ಇಂದು: ಮತ ಎಣಿಕೆ ಬೆಳಗ್ಗೆ 8ಕ್ಕೆ ಶುರು, ಅದಕ್ಕೂ ಮುನ್ನ 5ವರ್ಷದಲ್ಲಿ ಬದಲಾದ ರಾಜಕೀಯ ಚಿತ್ರಣ ಈ ವರದಿಯಲ್ಲಿದೆ. ಮಹಾರಾಷ್ಟ್ರದ ರಾಜಕೀಯ ನಾಯಕರಾದ ಅಜಿತ್ ಪವಾರ್, ಶರದ್ ಪವಾರ್‌, ದೇವೇಂದ್ರ ಫಡ್ನವೀಸ್, ಏಕನಾಥ ಶಿಂಧೆ, ಉದ್ಧವ್ ಠಾಕ್ರೆ ಅವರ ಚಿತ್ರಗಳನ್ನು ಸಾಂಕೇತಿಕವಾಗಿ ಬಳಸಲಾಗಿದೆ.

ಮಹಾರಾಷ್ಟ್ರ ಫಲಿತಾಂಶ ಇಂದು: ಮತ ಎಣಿಕೆ ಬೆಳಗ್ಗೆ 8ಕ್ಕೆ ಶುರು, ಅದಕ್ಕೂ ಮುನ್ನ 5ವರ್ಷದಲ್ಲಿ ಬದಲಾದ ರಾಜಕೀಯ ಚಿತ್ರಣಕ್ಕಾಗಿ 5 ಗ್ರಾಫ್‌ ನೋಡೋಣ

Saturday, November 23, 2024

ಮಹಾರಾಷ್ಟ್ರ ಚುನಾವಣೆ: ಫಲಿತಾಂಶ ಬರುವ ಹೊತ್ತಿನಲ್ಲಿ ಪಕ್ಷವಾರು ನೇರ ಸ್ಪರ್ಧೆ ಎಷ್ಟು ಕ್ಷೇತ್ರದಲ್ಲಿ? ಪ್ರಮುಖ ಅಭ್ಯರ್ಥಿಗಳಾರು, ಪಕ್ಷಗಳ ಬಲಾಬಲ ಹೇಗಿದೆ ಎಂಬುದರ ವಿವರಣೆ ಇಲ್ಲಿದೆ. ಮಹಾರಾಷ್ಟ್ರದ ರಾಜಕೀಯ ನಾಯಕರಾದ ಅಜಿತ್ ಪವಾರ್, ಶರದ್ ಪವಾರ್‌, ದೇವೇಂದ್ರ ಫಡ್ನವೀಸ್, ಏಕನಾಥ ಶಿಂಧೆ, ಉದ್ಧವ್ ಠಾಕ್ರೆ ಅವರ ಚಿತ್ರಗಳನ್ನು ಸಾಂಕೇತಿಕವಾಗಿ ಬಳಸಲಾಗಿದೆ.

ಮಹಾರಾಷ್ಟ್ರ ಚುನಾವಣೆ ಕಣದಲ್ಲಿ ಪಕ್ಷವಾರು ನೇರ ಸ್ಪರ್ಧೆ ಎಷ್ಟು ಕ್ಷೇತ್ರದಲ್ಲಿ? ಪ್ರಮುಖ ಅಭ್ಯರ್ಥಿಗಳಾರು, ಪಕ್ಷಗಳ ಬಲಾಬಲ ಹೇಗಿದೆ

Friday, November 22, 2024