viral-news News, viral-news News in kannada, viral-news ಕನ್ನಡದಲ್ಲಿ ಸುದ್ದಿ, viral-news Kannada News – HT Kannada
ಕನ್ನಡ ಸುದ್ದಿ  /  ವಿಷಯ  /  ವೈರಲ್ ನ್ಯೂಸ್

Latest viral news News

ಪಂಚವಟಿ ಎಕ್ಸ್‌ಪ್ರೆಸ್‌ನಲ್ಲಿ ಭಾರತದ ಮೊದಲ ಟ್ರೇನ್ ಎಟಿಎಂ ಸ್ಥಾಪನೆ

ರೈಲಿಗೂ ಬಂತು ಎಟಿಎಂ; ಪಂಚವಟಿ ಎಕ್ಸ್‌ಪ್ರೆಸ್‌ನಲ್ಲಿ ಭಾರತದ ಮೊದಲ ಟ್ರೇನ್ ಎಟಿಎಂ ಸ್ಥಾಪನೆ, ವಿಡಿಯೋ ವೈರಲ್‌

Wednesday, April 16, 2025

ಭಾಷಾ ಹೇರಿಕೆ ಮಾತ್ರವಲ್ಲ, ಆಹಾರ ಸಂಸ್ಕೃತಿ ಬಗ್ಗೆಯೂ ಗಮನಿಸಿ ಎನ್ನುತ್ತ ಬೆಂಗಳೂರು- ಚೆನ್ನೈ ವಂದೇ ಭಾರತ್ ಮೆನುವನ್ನು ಮಲಯಾಳಂ ಲೇಖಕ ಎಂ ಎಸ್ ಮಾಧವನ್‌ ಪ್ರಶ್ನಿಸಿದ್ದಾರೆ.

ಭಾಷಾ ಹೇರಿಕೆ ಮಾತ್ರವಲ್ಲ, ಆಹಾರ ಸಂಸ್ಕೃತಿ ಬಗ್ಗೆಯೂ ಗಮನಿಸಿ, ಬೆಂಗಳೂರು- ಕೊಯಮತ್ತೂರು ವಂದೇ ಭಾರತ್ ಮೆನುವನ್ನು ಪ್ರಶ್ನಿಸಿದ ಮಲಯಾಳಂ ಲೇಖಕ

Wednesday, April 16, 2025

ಭಾರತದ ನಾಂದೇಡ್ - ಅಮೃತಸರ ನಡುವೆ ಸಂಚರಿಸುವ ಸಚ್‌ಖಂಡ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಉಪಾಹಾರ, ಊಟ ಉಚಿತವಾಗಿದ್ದು, ಸದ್ಯ ಎಲ್ಲರ ಗಮನಸೆಳೆದಿದೆ. (ಸಾಂಕೇತಿಕ ಚಿತ್ಋ)

ಭಾರತದ ಈ ರೈಲು ಬಹಳ ವಿಶೇಷ, ಇದರಲ್ಲಿ ಉಪಾಹಾರ, ಊಟ ಉಚಿತ, ಖರ್ಚು ವೆಚ್ಚ ಭರಿಸೋದು ಭಾರತೀಯ ರೈಲ್ವೆ ಅಲ್ಲ, ಇನ್ಯಾರು, ಇಲ್ಲಿದೆ ಆ ವಿವರ

Tuesday, April 15, 2025

'ಫ್ರಸ್ಟೇಟೆಡ್ ಎಂಜಿನಿಯರ್ಸ್ ಚಾಯ್ ಪಾಯಿಂಟ್'

'ಫ್ರಸ್ಟೇಟೆಡ್ ಎಂಜಿನಿಯರ್ಸ್ ಚಾಯ್ ಪಾಯಿಂಟ್' - ವೈರಲ್ ಆಗ್ತಿದೆ ಚಹಾ ಅಂಗಡಿಯ ಹೆಸರು

Sunday, April 13, 2025

ತಿರುಮಲ ದೇಗುಲದ ಮಹಾದ್ವಾರ ತನಕವೂ ಮೂವರು ಭಕ್ತರು ಚಪ್ಪಲಿ ಧರಿಸಿ ಹೋದ ವಿಡಿಯೋ ವೈರಲ್ ಆಗಿದೆ.

ತಿರುಮಲ ದೇಗುಲದ ಮಹಾದ್ವಾರ ತನಕವೂ ಚಪ್ಪಲಿ ಧರಿಸಿ ಹೋದ ಮೂವರು ಭಕ್ತರ ವಿಡಿಯೋ ವೈರಲ್, ವ್ಯಾಪಕ ಟೀಕೆ

Sunday, April 13, 2025

ತಂಗಿ ನೇಹಾ-ತಮ್ಮ ಟೋನಿ ಜೊತೆ ಸಂಬಂಧ ಕಡಿದುಕೊಳ್ಳುತ್ತಿದ್ದೇನೆ ಎಂದ ಖ್ಯಾತ ಗಾಯಕಿ ಸೋನು ಕಕ್ಕರ್‌

ಅಭಿಮಾನಿಗಳ ತಲೆ ಬಿಸಿ ಮಾಡಿದ ಸೋನು ಕಕ್ಕರ್‌ ಪೋಸ್ಟ್‌; ತಂಗಿ ನೇಹಾ-ತಮ್ಮ ಟೋನಿ ಜೊತೆ ಸಂಬಂಧ ಕಡಿದುಕೊಳ್ಳುತ್ತಿದ್ದೇನೆ ಎಂದ ಖ್ಯಾತ ಗಾಯಕಿ

Sunday, April 13, 2025

ಕೊಯಮತ್ತೂರು ಪೊಲ್ಲಾಚಿಯಲ್ಲಿ ಮುಟ್ಟಾದ ವಿದ್ಯಾರ್ಥಿನಿಯನ್ನು 8ನೇ ತರಗತಿ ಹೊರಗೆ ಕುಳ್ಳಿರಿಸಿ ಪರೀಕ್ಷೆ ಬರೆಸಿದ ಖಾಸಗಿ ಶಾಲೆಯ ಅಮಾನವೀಯ, ಸಂವೇದನಾ ರಹಿತ ನಡೆ ವ್ಯಾಪಕ ಖಂಡನೆಗೆ ಗುರಿಯಾಗಿದೆ.

ಕೊಯಮತ್ತೂರು: ಮುಟ್ಟಾದ ವಿದ್ಯಾರ್ಥಿನಿಯನ್ನು 8ನೇ ತರಗತಿ ಹೊರಗೆ ಕುಳ್ಳಿರಿಸಿ ಪರೀಕ್ಷೆ ಬರೆಸಿದ ಖಾಸಗಿ ಶಾಲೆ

Friday, April 11, 2025

ಶೈವ, ವೈಷ್ಣವರ ಅವಹೇಳನ ಮಾಡಿದ ಸಚಿವ ಕೆ ಪೊನ್‌ಮುಡಿ ಅವರನ್ನು ಡಿಎಂಕೆ ಜನರಲ್‌ ಸೆಕ್ರೆಟರಿ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹೇಳಿದರು.

K Ponmudy: ಶೈವ, ವೈಷ್ಣವರ ಬಗ್ಗೆ ಕೀಳು ಅಭಿರುಚಿಯ ಹೇಳಿಕೆ; ಡಿಎಂಕೆ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ತಮಿಳುನಾಡಿನ ಸಚಿವ ಪೊನ್‌ಮುಡಿ ವಜಾ

Friday, April 11, 2025

ಕೇಂದ್ರ ಸಚಿವ ಪಿಯೂಷ್‌ ಗೋಯೆಲ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಲೇಖಕ ಮಧು ವೈಎನ್‌ ಅವರು, ಸದ್ಯದ ಪರಿಸ್ಥಿತಿಯಲ್ಲಿ ಈ ದೇಶದಲ್ಲಿ ಸೆಮಿಕಂಡಕ್ಟರ್‌ಗಿಂತ ಸಗಣಿ ಮಾರಾಟ ಮಾಡುವುದು ಸುಲಭ ಎಂದು ಪರಿಸ್ಥಿತಿಯ ಚಿತ್ರಣವನ್ನು ಮುಂದಿಟ್ಟಿದ್ದಾರೆ.

ಸದ್ಯ ಈ ದೇಶದಲ್ಲಿ ಸೆಮಿಕಂಡಕ್ಟರಿಗಿಂತ ಸಗಣಿ ಮಾರೋದು ಸುಲಭ, ಉತ್ತಮ ಮತ್ತು ಲಾಭದಾಯಕ; ಲೇಖಕ ಮಧು ವೈಎನ್ ಅಭಿಮತ

Thursday, April 10, 2025

ಕಾಗೆ (ಸಾಂದರ್ಭಿಕ ಚಿತ್ರ)

Viral News: ಮನುಷ್ಯನಂತೆ ಮಾತನಾಡುವ ಅಪರೂಪದ ಕಾಗೆ; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ ವಿಡಿಯೋ

Sunday, April 6, 2025

ಪ್ರಸವಕ್ಕಾಗಿ ದಾಖಲಾದ ಮಹಿಳೆಯರ ಹೊಕ್ಕುಳ ಬಳ್ಳಿ ಕಳವು ಮಾಡ್ತಿದ್ದ ಡಾಕ್ಟರ್‌ನ ವಿಡಿಯೋ ವೈರಲ್ ಆಗಿದೆ.

ಪ್ರಸವಕ್ಕಾಗಿ ದಾಖಲಾದ ಮಹಿಳೆಯರ ಹೊಕ್ಕುಳ ಬಳ್ಳಿ ಕಳವು ಮಾಡ್ತಿದ್ದ ಡಾಕ್ಟರ್‌, ಅದರಿಂದ ಏನು ಉಪಯೋಗ- ಇಲ್ಲಿದೆ ವಿವರ

Saturday, April 5, 2025

ಮೂರು ವರ್ಷಕಾಲ ಉದ್ಯೋಗಕ್ಕಾಗಿ ಹುಡುಕಾಟ ನಡೆಸಿ ಉದ್ಯೋಗ ಸಿಗದೇ ಯಾತನೆ ಅನುಭವಿಸಿದ ಬೆಂಗಳೂರು ಯುವಕ ಲಿಂಕ್ಡ್‌ಇನ್‌ನಲ್ಲಿ ಹಾಕಿದ ತನ್ನದೇ ಶ್ರದ್ಧಾಂಜಲಿ ಪೋಸ್ಟ್ ಇದು.

ಭಾವನಾತ್ಮಕ ವಿಚಾರ ಇದು; 3 ವರ್ಷ ಉದ್ಯೋಗ ಸಿಗದೇ ಯಾತನೆ ಅನುಭವಿಸಿದ ಬೆಂಗಳೂರು ಯುವಕ ಲಿಂಕ್ಡ್‌ಇನ್‌ನಲ್ಲಿ ತನ್ನದೇ ಶ್ರದ್ಧಾಂಜಲಿ ಪೋಸ್ಟ್ ಹಾಕಿದ

Friday, April 4, 2025

 ಕೆಂಗೇರಿ ಸಮೀಪ ರೈಲ್ವೆ ಕ್ರಾಸಿಂಗ್‌ನಲ್ಲಿ ಬಿಎಂಟಿಸಿ ಬಸ್‌ ಕೆಟ್ಟು ನಿಂತ ಕಾರಣ ವಂದೇ ಭಾರತ್ ಎಕ್ಸ್‌ಪ್ರೆಸ್‌ ಸಂಚಾರ ವಿಳಂಬವಾಯಿತು.

ಬೆಂಗಳೂರು ಕೆಂಗೇರಿ ಸಮೀಪ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಅಡ್ಡ ನಿಂತ ಬಿಎಂಟಿಸಿ ಬಸ್‌; ವಿಡಿಯೋ ವೈರಲ್‌

Thursday, April 3, 2025

ಪುಸ್ತಕದ ಚೀಲ ರಕ್ಷಿಸಿದ ಬಾಲಕಿ; 8 ವರ್ಷದ ಅನನ್ಯ ಯಾದವ್ ಬಗ್ಗೆ ಸುಪ್ರೀಂ ಕೋರ್ಟ್‌ ಹೇಳಿದ್ದೇನು

ಬೆಂಕಿ ಲೆಕ್ಕಿಸದೆ ಶಾಲೆಯ ಪುಸ್ತಕದ ಚೀಲ ರಕ್ಷಿಸಿದ ಬಾಲಕಿ; 8 ವರ್ಷದ ಅನನ್ಯ ಯಾದವ್ ಬಗ್ಗೆ ಸುಪ್ರೀಂ ಕೋರ್ಟ್‌ ಹೇಳಿದ್ದೇನು?

Wednesday, April 2, 2025

ವೇತನ ಶೇ 7.5 ಹೆಚ್ಚಳವಾಯಿತು, ಮನೆ ಬಾಡಿಗೆ ಶೇ 10 ಏರಿತು, ಬದುಕೋದು ಹೇಗೆ ಎಂಬ ಬೆಂಗಳೂರು ಟೆಕ್ಕಿ ಪ್ರಶ್ನೆ ವೈರಲ್‌ ಆಗಿದೆ. (ಸಾಂಕೇತಿಕ ಚಿತ್ರ)

ವೇತನ ಶೇ 7.5 ಹೆಚ್ಚಳವಾಯಿತು, ಮನೆ ಬಾಡಿಗೆ ಶೇ 10 ಏರಿತು, ಬದುಕೋದು ಹೇಗೆ- ಬೆಂಗಳೂರು ಟೆಕ್ಕಿ ಪ್ರಶ್ನೆ ವೈರಲ್‌

Tuesday, April 1, 2025

ಕರಿಯಣ್ಣ- ಭೂಮಿಕಾ ಮದುವೆ ಆಮಂತ್ರಣ ಪತ್ರಿಕೆ ವೈರಲ್‌; ಕ್ರೇಜಿಸ್ಟಾರ್‌ ರವಿಚಂದ್ರನ್‌ ಟೈಟಲ್‌ ಕಾರ್ಡ್‌ಗಳನ್ನು ನೆನಪಿಸಿದ ಡಿಫರೆಂಟ್‌ ಕರೆಯೋಲೆ

ಕರಿಯಣ್ಣ- ಭೂಮಿಕಾ ಮದುವೆ ಆಮಂತ್ರಣ ಪತ್ರಿಕೆ ವೈರಲ್‌; ಕ್ರೇಜಿಸ್ಟಾರ್‌ ರವಿಚಂದ್ರನ್‌ ಟೈಟಲ್‌ ಕಾರ್ಡ್‌ಗಳನ್ನು ನೆನಪಿಸಿದ ಡಿಫರೆಂಟ್‌ ಕರೆಯೋಲೆ

Tuesday, April 1, 2025

ರಿಯಾನ್‌ ಪರಾಗ್‌ ಪ್ರದರ್ಶನಕ್ಕೆ ಸಾರಾ ಅಲಿ ಖಾನ್‌ಗೆ ಕ್ರೆಡಿಟ್‌ ಕೊಟ್ಟ ಫ್ಯಾನ್ಸ್

ಸಿಎಸ್‌ಕೆ ವಿರುದ್ಧ ರಿಯಾನ್‌ ಪರಾಗ್‌ ಪ್ರದರ್ಶನಕ್ಕೆ ಸಾರಾ ಅಲಿ ಖಾನ್‌ಗೆ ಕ್ರೆಡಿಟ್‌ ಕೊಟ್ಟ ಫ್ಯಾನ್ಸ್;‌ ಕಾರಣವೇನು?

Tuesday, April 1, 2025

ಜೈಲಿನಿಂದ ಹೊರ ಬಂದು ಕ್ಷಮೆ ಯಾಚಿಸಿದ ವಿನಯ್ ಗೌಡ

ಜೈಲಿನಿಂದ ಹೊರ ಬಂದು ಕ್ಷಮೆ ಯಾಚಿಸಿದ ವಿನಯ್ ಗೌಡ; ಸುದೀಪ್‌ಗೆ ಧನ್ಯವಾದ ಹೇಳಿದ್ಯಾಕೆ ನೋಡಿ

Saturday, March 29, 2025

ಸಿಎಸ್​ಕೆ ವಿರುದ್ಧ ಗೆದ್ದ ಬೆನ್ನಲ್ಲೇ ಡ್ರೆಸ್ಸಿಂಗ್ ರೂಮ್​​ನಲ್ಲಿ ವಿರಾಟ್ ಕೊಹ್ಲಿ ಸ್ಪೆಪ್ಸ್, ವಿಡಿಯೋ

ಸಿಎಸ್​ಕೆ ವಿರುದ್ಧ ಗೆದ್ದ ಬೆನ್ನಲ್ಲೇ ಡ್ರೆಸ್ಸಿಂಗ್ ರೂಮ್​​ನಲ್ಲಿ ವಿರಾಟ್ ಕೊಹ್ಲಿ ಸ್ಪೆಪ್ಸ್, ವಿಡಿಯೋ

Saturday, March 29, 2025

ಬೆಂಗಳೂರು ವ್ಯಾಪ್ತಿಯಲ್ಲಿರುವ ಬೆಳ್ಳಂದೂರು ಭಾಗದ ವೈಮಾನಿಕ ದೃಶ್ಯ

ಬೆಳ್ಳಂದೂರು ಡ್ರೋನ್ ಇಮೇಜ್ ಮುಂಬಯಿಯ ಧಾರಾವಿಯ ನೆನಪಿಸಿತು; ಬೆಂಗಳೂರು ನಗರಾಭಿವೃದ್ಧಿ ಯೋಜನೆ ವಿಚಾರ ಚರ್ಚೆಗೆ ಗ್ರಾಸ

Thursday, March 27, 2025