
ಬ್ರಹ್ಮೋಸ್ ಶಕ್ತಿ ಏನು ಎಂದು ಆಪರೇಷನ್ ಸಿಂದೂರದಲ್ಲಿ ಏಟು ತಿಂದಿರುವ ಪಾಕಿಸ್ತಾನವನ್ಜು ಕೇಳಿ ನೋಡಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಭಾರತ ಪಾಕ್ ಉದ್ವಿಗ್ನತೆ ನಡುವೆ ಲಕ್ನೋದಲ್ಲಿ ಬ್ರಹ್ಮೋಸ್ ಕ್ಷಿಪಣಿ ಹಬ್ ಉದ್ಘಾಟನಾ ಸಮಾರಂಭದಲ್ಲಿ ಅವರ ಭಾಷಣದ ವಿಡಿಯೋ ವೈರಲ್ ಆಗಿದೆ.



