AAP

ಓವರ್‌ವ್ಯೂ

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕರ್ನಾಟಕದಲ್ಲಿ ಹೆಚ್ಚಿನ ಸೀಟುಗಳು ಬರುವುದಿಲ್ಲ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭವಿಷ್ಯ ನುಡಿದಿದ್ದಾರೆ.

ಲೋಕಸಭಾ ಚುನಾವಣೆ: ಬಿಜೆಪಿಗೆ ಈ ಬಾರಿ ಕರ್ನಾಟಕದಲ್ಲೇ ಸರಿಯಾದ ಹೊಡೆತ; ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್

Sunday, May 12, 2024

ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ಮಂಜೂರು ಮಾಡಿದೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು; ಚುನಾವಣಾ ಪ್ರಚಾರಕ್ಕೆ ಮಾತ್ರ ಸೀಮಿತ

Friday, May 10, 2024

ಸಾರ್ವತ್ರಿಕ ಚುನಾವಣೆ; ರಾಜಕೀಯ ಪಕ್ಷಗಳು, ಅವುಗಳ ಚುನಾವಣಾ ಚಿಹ್ನೆಗಳು. ಹಿನ್ನೆಲೆಯಲ್ಲಿರುವುದು ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದ ರಾಲಿಯ ದೃಶ್ಯಗಳು. 1951ರ ಚುನಾವಣೆ ಸಂದರ್ಭದಲ್ಲಿದ್ದ ಚುನಾವಣಾ ಚಿಹ್ನೆಗಳಿವು(ಮೇಲಿರುವ ಚಿತ್ರ) 1.ಕಾಂಗ್ರೆಸ್ ಪಕ್ಷದ ಚುನಾವಣಾ ಚಿಹ್ನೆ ಜೋಡೆತ್ತು. 2) ಸೋಷಿಯಲಿಸ್ಟ್ ಪಾರ್ಟಿಯ ಮರ 3) ಫಾರ್ವರ್ಡ್ ಬ್ಲಾಕ್ (ರುಯ್ಕರ್) ಮನುಷ್ಯ ಹಸ್ತ 4) ಕೆಎಂಪಿ ಪಾರ್ಟಿಯ ಗುಡಿಸಲು 5) ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಕತ್ತಿ ಮತ್ತು ಜೋಳದ ತೆನೆ 6) ರೆವೆಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿಯ ಹಾರೆ ಮತ್ತು ಕೋರಿ 7) ಕೃಷಿಕಾರ್ ಲೋಕ ಪಕ್ಷ - ಧಾನ್ಯ ಪ್ರತ್ಯೇಕಿಸುವ ಕೃಷಿಕ 8) ಭಾರತೀಯ ಜನಸಂಘದ - ಎಣ್ಣೆದೀಪ

ಸಾರ್ವತ್ರಿಕ ಚುನಾವಣೆ; ರಾಜಕೀಯ ಪಕ್ಷಗಳು, ಅವುಗಳ ಚುನಾವಣಾ ಚಿಹ್ನೆಗಳು, ಇತಿಹಾಸದ ಪುಟದತ್ತ ಇಣುಕುನೋಟ

Friday, April 19, 2024

ಸುನೀತಾ ಅಗರವಾಲ್‌.

Sunita Kejriwal: ಅರವಿಂದ ಕೇಜ್ರಿವಾಲ್‌ ಬದಲು ದೆಹಲಿ ಸಿಎಂ ಆಗಿ ಪತ್ನಿ ಸುನೀತಾ ಕೇಜ್ರಿವಾಲ್‌?

Friday, March 29, 2024

ದೆಹಲಿಯಲ್ಲಿ ಪ್ರತಿಭಟಿಸಿದ ಆಪ್‌ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

Aravind Kejriwal: ಕೇಜ್ರಿವಾಲ್‌ ಬಿಡುಗಡೆಗೆ ಆಗ್ರಹಿಸಿ ಪ್ರಧಾನಿ ನಿವಾಸಕ್ಕೆ ಆಪ್‌ ಘೇರಾವ್‌, ಭಾರೀ ಭದ್ರತೆ, ರಾಜೀನಾಮೆಗೆ ಬಿಜೆಪಿ ಒತ್ತಡ

Tuesday, March 26, 2024

ಎಲ್ಲವನ್ನೂ ನೋಡಿ