ಕನ್ನಡ ಸುದ್ದಿ  /  ವಿಷಯ  /  ayodhya ram temple

Latest ayodhya ram temple News

ಭಾರತದಲ್ಲಿರುವ ಖ್ಯಾತ ರಾಮನ ದೇವಾಲಯಗಳು

Lord Rama Temples: ಭಾರತದ ಖ್ಯಾತ ಶ್ರೀರಾಮನ ದೇವಸ್ಥಾನಗಳಿವು; ರಾಮನವಮಿಯಂದು ನೆರವೇರಲಿದೆ ವಿಶೇಷ ಪೂಜೆ, ಪುನಸ್ಕಾರ

Wednesday, April 17, 2024

ಅಯೋಧ್ಯೆ ರಾಮ ಮಂದಿರದಲ್ಲಿ ರಾಮನವಮಿ ಸಂಭ್ರಮ ಶುರುವಾಗಿದೆ. ಮಧ್ಯಾಹ್ನ 12ಕ್ಕೆ ಬಾಲರಾಮನ ಹಣೆಗೆ ಸೂರ್ಯತಿಲಕ ಬೀಳಲಿದೆ.

ಅಯೋಧ್ಯೆಯಲ್ಲಿ ರಾಮನವಮಿ; ಮಧ್ಯಾಹ್ನ 12ಕ್ಕೆ ಬಾಲರಾಮನ ಹಣೆಗೆ ಸೂರ್ಯತಿಲಕ, ಸಂಭ್ರಮದ ನೇರ ಪ್ರಸಾರ ವಿಡಿಯೋ ಲಿಂಕ್‌ ಇಲ್ಲಿದೆ ನೋಡಿ

Wednesday, April 17, 2024

ಇಂದು ರಾಮನವಮಿ- ಅಯೋಧ್ಯೆ ಬಾಲರಾಮನ ಸ್ತುತಿಸಲು ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ

ಇಂದು ರಾಮನವಮಿ- ಅಯೋಧ್ಯೆ ಬಾಲರಾಮನ ಸ್ತುತಿಸಲು ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ; ಮೊದಲ ಬಾರಿ ಹಾಡಿದ್ದು ಇವರೇ ನೋಡಿ- ವಿಡಿಯೋ

Tuesday, April 16, 2024

ಶ್ರೀರಾಮನವಮಿಯಂದು ರಾಮನನ್ನು ಹೇಗೆ ಪೂಜಿಸಬೇಕು ಎಂಬುದರ ಕುರಿತು ಮಾಹಿತಿ

Rama Navami 2024: ರಾಮ ನವಮಿಯಂದು ಏನು ಮಾಡಬೇಕು? ಶ್ರೀರಾಮನಿಗೂ ಧರ್ಮಕ್ಕೂ ಇರುವ ಸಂಬಂಧವೇನು?

Tuesday, April 16, 2024

ಅಯೋಧ್ಯೆ ರಾಮ ಮಂದಿರದಲ್ಲಿ ಶ್ರೀರಾಮನವಮಿ ಉತ್ಸವಕ್ಕೆ ಸಿದ್ಧತೆ. ಶ್ರೀರಾಮಮಂದಿರದ ಒಂದು ನೋಟ (ಎಡಚಿತ್ರ). ಮಂದಸ್ಮಿತ ಬಾಲರಾಮ (ಬಲಚಿತ್ರ)

ಅಯೋಧ್ಯೆ ರಾಮ ಮಂದಿರದಲ್ಲಿ ಶ್ರೀರಾಮನವಮಿ ಉತ್ಸವ; ವಿಐಪಿ ದರ್ಶನ, ಆರತಿ ಪಾಸ್‌ಗಳು ರದ್ದು, ಎಲ್ಲರೊಳಗೊಂದಾಗಲು ಟ್ರಸ್ಟ್ ಮನವಿ

Tuesday, April 16, 2024

ಅಯೋಧ್ಯೆ ರಥಯಾತ್ರೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಆಡ್ವಾಣಿ (ಎಡ ಚಿತ್ರ), ಅಯೋಧ್ಯೆ ರಾಮ ಮಂದಿರದಲ್ಲಿ ವಿರಾಜಮಾನನಾಗಿರುವ ಬಾಲರಾಮ ( ಬಲ ಚಿತ್ರ)

ಅಯೋಧ್ಯೆಯಲ್ಲಿ ಶತಮಾನಗಳ ಬಳಿಕ ಮೊದಲ ರಾಮನವಮಿ, ಲೋಕಸಭೆಯಲ್ಲಿ ಬಿಜೆಪಿಗೆ ಬಲತುಂಬಿದ ರಾಮ ಮಂದಿರ ಚಳವಳಿ- ಅವಲೋಕನ

Tuesday, April 16, 2024

ಅಯೋಧ್ಯೆಯ ಬಾಲರಾಮ. ಅಯೋಧ್ಯೆ ರಾಮನವಮಿ ಆಚರಣೆ ನಿಮಿತ್ತ, 500 ವರ್ಷ ಬಳಿಕ ರಾಮಮಂದಿರದಲ್ಲಿ ರಾಮ ಜನ್ಮೋತ್ಸವ ನಡೆಯಲಿದೆ. (ಸಾಂಕೇತಿಕ ಚಿತ್ಋ)

ಅಯೋಧ್ಯೆಯಲ್ಲಿ ರಾಮ ನವಮಿ; 500 ವರ್ಷಗಳ ಬಳಿಕ ರಾಮಮಂದಿರದಲ್ಲಿ ರಾಮಜನ್ಮೋತ್ಸವ ಆಚರಣೆ, 50 ಕ್ವಿಂಟಾಲ್ ಹೂ ಅಲಂಕಾರ, ಸೂರ್ಯ ತಿಲಕ ವಿಶೇಷ

Tuesday, April 16, 2024

ರಾಮನವಮಿಯಂದು ಅಯೋಧ್ಯೆ ಬಾಲರಾಮನ ಹಣೆಗೆ ಸೂರ್ಯ ತಿಲಕದ ಅಣಕು ಪ್ರಯೋಗ ಯಶಸ್ವಿಯಾಗಿದೆ. (ಸಾಂಕೇತಿಕ ಚಿತ್ರ)

ರಾಮನವಮಿಯಂದು ಅಯೋಧ್ಯೆ ಬಾಲರಾಮನ ಹಣೆಗೆ ಸೂರ್ಯ ತಿಲಕ; ಯಾವಾಗ, ಎಷ್ಟು ಹೊತ್ತು, ಇಲ್ಲಿದೆ 5 ಅಂಶಗಳ ವಿವರಣೆ

Wednesday, April 10, 2024

ಅಯೋಧ್ಯೆ ಟ್ರಿಪ್‌

ಬೇಸಿಗೆ ರಜೆಯಲ್ಲಿ ಮಕ್ಕಳೊಂದಿಗೆ ಅಯೋಧ್ಯೆ ಟ್ರಿಪ್‌ ಪ್ಲಾನ್‌ ಇದ್ಯಾ; ಹಾಗಿದ್ರೆ ಸುತ್ತಲಿನ ಈ ಜಾಗಗಳನ್ನೂ ಮಿಸ್‌ ಮಾಡದೇ ನೋಡಿ ಬನ್ನಿ

Monday, April 8, 2024

ರಾಮನ ಪಾತ್ರಧಾರಿ ಅರುಣ್‌ ಗೋವಿಲ್‌ಗೆ ಬಿಜೆಪಿ ಟಿಕೆಟ್‌

Arun Govil: ರಾಮಾಯಣದ ರಾಮನಿಗೆ ಲೋಕಸಭೆ ಟಿಕೆಟ್‌ ಕೊಟ್ಟ ಬಿಜೆಪಿ !

Sunday, March 24, 2024

ಜ್ಯೋತಿಷಿ ಹಾಗೂ ಆಧ್ಯಾತ್ಮ ಚಿಂತಕ ವಿಠ್ಠಲ ಭಟ್ ಕೆಕ್ಕಾರು ಹಾಗೂ ಅವರ ಪತ್ನಿ ಕಾಂಚಿಕಾ ಭಟ್‌

Ayodhya Ram Mandir: ಬಾಲರಾಮನ ಸನ್ನಿಧಿಯಲ್ಲಿ ಯಕ್ಷಗಾನ ಪ್ರದರ್ಶನ; ಅಯೋಧ್ಯೆಯ ಸುಂದರ ಅನುಭವ ಹಂಚಿಕೊಂಡ ಜ್ಯೋತಿಷಿ ವಿಠ್ಠಲ ಭಟ್ ಕೆಕ್ಕಾರು

Friday, March 15, 2024

ಅಯೋಧ್ಯೆ ರಾಮಮಂದಿರದ ಹೊಸ ನಿಯಮಗಳ ಬಗ್ಗೆ ನೀವು ತಿಳಿಯಬೇಕಾದ 10 ಅಂಶಗಳಿವು

ಅಯೋಧ್ಯೆ ರಾಮಮಂದಿರದಲ್ಲಿ ಎಂಟ್ರಿ ರೂಲ್ಸ್‌, ಆರತಿ ಸಮಯ ಬದಲು; ಹೊಸ ನಿಯಮಗಳ ಬಗ್ಗೆ ನೀವು ತಿಳಿಯಬೇಕಾದ 10 ಅಂಶಗಳಿವು

Wednesday, March 13, 2024

ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ನಡೆದ ಮಂಡಲೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕರ್ನಾಟಕದ ಋತ್ವಿಜರು

ರಾಮನ ಸ್ಮರಣೆಯಲ್ಲಿ ಲೀನರಾದೆವು: ಅಯೋಧ್ಯೆಯ ಬಾಲರಾಮನ ಮಂಡಲೋತ್ಸವದಲ್ಲಿ ಭಾಗೀ ಆಗಿದ್ದ ಕರ್ನಾಟಕದ ಋತ್ವಿಜರ ಅನುಭವ ಕಥನ

Sunday, March 24, 2024

ಬೆಂಗಳೂರು ಅಯೋಧ್ಯೆ ನಡುವೆ ವಿಮಾನ ಯಾನಕ್ಕೆ ಬಹುಬೇಡಿಕೆ ಉಂಟಾಗಿದೆ. ಕಳೆದ ನಾಲ್ಕುವಾರಗಳ ಅವಧಿಯನ್ನು ಗಮನಿಸಿದರೆ ಶೇ 100 ರಷ್ಟು ಹೆಚ್ಚಿದ ಬುಕಿಂಗ್‌ ಕಾರಣ ಧಾರ್ಮಿಕ ಪ್ರವಾಸೋದ್ಯಮ ಬೆಳವಣಿಗೆ ಕಂಡುಬಂದಿದೆ. ಬೆಂಗಳೂರು ಅಯೋಧ್ಯೆ ನಡುವೆ ಎಷ್ಟಿದೆ ಪ್ರಯಾಣ ದರ ಎಂಬಿತ್ಯಾದಿ ವಿವರ ಇಲ್ಲಿದೆ.

ಬೆಂಗಳೂರು ಅಯೋಧ್ಯೆ ನಡುವೆ ವಿಮಾನ ಯಾನಕ್ಕೆ ಬಹುಬೇಡಿಕೆ; ಶೇ 100 ರಷ್ಟು ಹೆಚ್ಚಿದ ಬುಕಿಂಗ್‌, ಎಷ್ಟಿದೆ ಪ್ರಯಾಣ ದರ, ಇಲ್ಲಿದೆ ವಿವರ

Tuesday, February 20, 2024

ಅಯೋಧ್ಯೆಯ ರಾಮಮಂದಿರಲ್ಲಿರುವ ಬಾಲರಾಮ. ನಿತ್ಯ ವಿವಿಧ ಬಣ್ಣದ ಹೂಗಳು, ಚಿನ್ನಾಭರಣಗಳಿಂದ ರಾಮನನ್ನು ಅಲಂಕರಿಸಲಾಗುತ್ತಿದೆ

ತೀರಾ ಐಷಾರಾಮಿ ಸೌಲಭ್ಯಗಳ ನಿರೀಕ್ಷೆ ಇಟ್ಟುಕೊಳ್ಳಬೇಡಿ; ಅಯೋಧ್ಯೆಯ ಶ್ರೀರಾಮನ ದರ್ಶನಕ್ಕೆ ತೆರಳುವವರಿಗಾಗಿ ಒಂದಿಷ್ಟು ಮಾಹಿತಿ

Friday, February 9, 2024

ರಾಮಮಂದಿರ ವಿಷಯ ಪ್ರಸ್ತಾಪಿಸಿ ಸೌರ ವಿದ್ಯುತ್‌ ಯೋಜನೆ ಘೋಷಿಸುತ್ತಿರುವುದಾಗಿ ನಿರ್ಮಲಾ ಸೀತಾರಾಮನ್‌ ಹೇಳಿದರು.

Budget 2024: ನಿರ್ಮಲಾ ಸೀತಾರಾಮನ್ ಬಜೆಟ್‌ಗೂ ಅಯೋಧ್ಯೆ ನಂಟು: ಸೂರ್ಯೋದಯ ಯೋಜನೆಗೆ ರಾಮನ ಪ್ರೇರಣೆ !

Thursday, February 1, 2024

ನಿರ್ಮಲಾ ಸೀತಾರಾಮನ್ (ಎಡಚಿತ್ರ), ಬಾಲಮುರುಗನ್ (ಬಲಚಿತ್ರ)

ರಾಮಮಂದಿರ ಪ್ರತಿಷ್ಠಾಪನೆ ದಿನ ಕೆಲಸ ಮಾಡಿದ್ದ, ನಿರ್ಮಲಾ ಸೀತಾರಾಮನ್​ರನ್ನು ವಜಾ ಮಾಡಲು ಆಗ್ರಹಿಸಿದ್ದ ಅಧಿಕಾರಿ ಸಸ್ಪೆಂಡ್​

Wednesday, January 31, 2024

ರಾಮಮಂದಿರದಲ್ಲಿ ಇರಿಸಲು ಕೆತ್ತಲಾದ ವಿಗ್ರಹಗಳು

ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠೆಗೆ ಆಯ್ಕೆಯಾಗದ ವಿಗ್ರಹಗಳನ್ನು ಏನು ಮಾಡಲಾಗುವುದು? ಇಲ್ಲಿದೆ ಉತ್ತರ

Monday, January 29, 2024

ಮೈಸೂರಿನ ಸುತ್ತೂರು ಮಠದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗೆ ತಮಗಾದ ಕಣ್ಣಿನ ನೋವಿನ ಸನ್ನಿವೇಶವನ್ನು ವಿವರಿಸಿದರು ಅರುಣ್‌ ಯೋಗಿರಾಜ್‌. ಜತೆಗೆ ವಿಜೇತಾ ಅರುಣ್‌ ಕೂಡ ಇದ್ದರು.

ಕಣ್ಣಿಗೆ ಏಟು ತಿಂದರೂ ಬಾಲರಾಮನ ವಿಗ್ರಹ ಸಿದ್ದಪಡಿಸಿದ ಅರುಣ್‌ ಯೋಗಿರಾಜ್‌ , ಸುತ್ತೂರು ಮಠದಲ್ಲಿ ಬಯಲಾದ ಕಾಯಕ ಬದ್ದತೆ video

Friday, January 26, 2024

ಅಯೋಧ್ಯೆಯಲ್ಲಿ ವಿರಾಜಮಾನವಾಗಿರುವ ಬಾಲರಾಮ ಮತ್ತು ಶಿಲ್ಪಿ ಅರುಣ್ ಯೋಗಿರಾಜ್

ಬೆಂಗಳೂರಿಗೆ ಬಂದ ಅಯೋಧ್ಯೆಯ ಬಾಲರಾಮ ಶಿಲ್ಪಿ; ವಿಮಾನ ನಿಲ್ದಾಣದಲ್ಲಿ ಅರುಣ್ ಯೋಗಿರಾಜ್‌ಗೆ ಅದ್ಧೂರಿ ಸ್ವಾಗತ

Thursday, January 25, 2024