bidar News, bidar News in kannada, bidar ಕನ್ನಡದಲ್ಲಿ ಸುದ್ದಿ, bidar Kannada News – HT Kannada

Bidar

...

ಕಲಬುರಗಿ ಸೇಂಟ್ ಮೇರಿ ಶಾಲೆಯಲ್ಲಿ ನೀಟ್‌ ಬರೆಯಲು ಜನಿವಾರ ತೆಗೆಸಿದ ಅಧಿಕಾರಿಗಳು; ಮಾಂಗಲ್ಯ, ಮೂಗುತಿಯನ್ನೂ ಬಿಡಲಿಲ್ಲ, ಪ್ರತಿಭಟನೆ

ಕರ್ನಾಟಕ ಸಿಇಟಿ, ರೈಲ್ವೆ ಮಂಡಳಿ ಪರೀಕ್ಷೆಯ ವೇಳೆ ಕೆಲವೇ ಕೆಲವು ಕೇಂದ್ರಗಳಲ್ಲಿ ಜನಿವಾರ, ಮಾಂಗಲ್ಯ, ಮೂಗುತಿ ತೆಗೆದಿಟ್ಟು ಪರೀಕ್ಷೆ ಬರೆಯಲು ಹೇಳಿದ್ದು ವಿವಾದಕ್ಕೀಡಾಗಿತ್ತು. ಇಷ್ಟಾದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ನೀಟ್‌ ಬರೆಯಲು ಬಂದ ವಿದ್ಯಾರ್ಥಿಗಳ ಜತೆಗೆ ಕೆಟ್ಟದಾಗಿ ನಡೆದುಕೊಂಡದ್ದು ವಿವಾದಕ್ಕೀಡಾಗಿದೆ.

  • ...
    ಕರ್ನಾಟಕ ಹವಾಮಾನ ಏ 25: ಮೈಸೂರು, ಹಾಸನ ಸೇರಿ 10 ಜಿಲ್ಲೆಗಳಲ್ಲಿ ಮಳೆ, 7 ತಾಲೂಕುಗಳಲ್ಲಿ ಸುಡುಬಿಸಿಲು, ರೆಡ್ ಅಲರ್ಟ್‌
  • ...
    ಬೀದರ್ ಜನಿವಾರ ಪ್ರಕರಣ: ವಿದ್ಯಾರ್ಥಿಗೆ ತಮ್ಮದೇ ಎಂಜಿನಿಯರಿಂಗ್‌ ಕಾಲೇಜಲ್ಲಿ ಉಚಿತ ಸೀಟ್ ಘೋಷಿಸಿದ ಸಚಿವ ಈಶ್ವರ ಖಂಡ್ರೆ
  • ...
    ಕರ್ನಾಟಕದಲ್ಲಿ ಜನಿವಾರ ವಿವಾದ; ಕಾಲೇಜಿನ ಪ್ರಾಂಶುಪಾಲರು-ಸಿಬ್ಬಂದಿ ಅಮಾನತು; ಇಲ್ಲಿದೆ ಈವರೆಗಿನ ಪ್ರಮುಖ 10 ಅಂಶಗಳು
  • ...
    ಕರ್ನಾಟಕ ಸಿಇಟಿ 2025: ಜನಿವಾರ ವಿವಾದ, ಮರುಪರೀಕ್ಷೆ ಸಿಗುತ್ತಾ, ಇದುವರೆಗೆ ಏನೇನಾಯಿತು, ಇಲ್ಲಿದೆ 10 ಮುಖ್ಯ ಬೆಳವಣಿಗೆಗಳು

ತಾಜಾ ಫೋಟೊಗಳು

ತಾಜಾ ವಿಡಿಯೊಗಳು