Latest facebook Photos

<p>ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಾಹಿತಿ ರಂಗಸ್ವಾಮಿ ಮೂಕನಹಳ್ಳಿಯವರು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಳ್ಳಿಯ ಈಗಿನ ಚಿತ್ರಣವನ್ನು ಹಂಚಿಕೊಂಡಿದ್ದಾರೆ.&nbsp;</p>

Facebook Post: ಬದುಕು ಅರಸಿ ಪಟ್ಟಣಕ್ಕೆ ಹೋದ ಜನ, ಭಣಗುಡುತ್ತಿರುವ ಹಳ್ಳಿಗಳು; ರಂಗಸ್ವಾಮಿ ಮೂಕನಹಳ್ಳಿ ಫೇಸ್‌ಬುಕ್‌ ಪೋಸ್ಟ್‌

Friday, December 22, 2023

<p>ಸೀತಾಫಲ ರುಚಿ ಹೆಚ್ಚು, ಆದರೆ ರಾಮಫಲ ಅಷ್ಟು ಸಿಹಿ ಇಲ್ಲದಿದ್ದರೂ ಆರೋಗ್ಯಕ್ಕೆ ಬಹಳ ಒಳ್ಳೆಯದು. ತೂಕ ಕಡಿಮೆ ಮಾಡಲು, ಮಧುಮೇಹ ರೋಗಿಗಳಿಗೆ ಇದು ಒಳ್ಳೆಯದು. ಇದನ್ನು ಸೇವಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಲ್ಲಿ ಕಬ್ಬಿಣಾಂಶ ಹೆಚ್ಚಾಗಿದ್ದು ಕೂದಲಿನ ಆರೋಗ್ಯಕ್ಕೆ ಬಹಳ ಒಳ್ಳೆಯದು.&nbsp;<br>&nbsp;</p>

Ramphal: ಸೀತಾಫಲ ಗೊತ್ತು, ರಾಮ ಫಲ ತಿಂದಿದ್ದೀರಾ; ಗಮನ ಸೆಳೆಯುತ್ತಿವೆ ಫೇಸ್‌ಬುಕ್‌ ಯೂಸರ್‌ ಹಂಚಿಕೊಂಡಿರುವ ಫೋಟೋಗಳು

Thursday, December 21, 2023

<p>ಅನಾರೋಗ್ಯ ಕಾರಣ: ನನಗೆ ಕೆಲವು ಆರೋಗ್ಯ ಸಮಸ್ಯೆಯಿಂದ ನಾವು ಕನ್ನಡ ಶಾಲೆ ಉಳಿಸಿ ಅಭಿಯಾನ ಹಾಗೂ ಸಾಮಾಜಿಕ ಕಾರ್ಯಗಳಿಂದ ದೂರ ಉಳಿಯಬೇಕಾಯಿತು. ಸುಮಾರು ಜನ ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ವಿದ್ಯಾರ್ಥಿಗಳ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿರುವವರು ನನಗೆ ಕರೆ ಮಾಡ್ತಾನೆ ಇದ್ದೀರಿ. ನಾನು ಎಲ್ಲರಿಗೂ ಕೆಲಸ ಬಿಟ್ಟಿದೀವಿ ಅನಾರೋಗ್ಯ ಅಂತ ಪ್ರತಿಯೊಬ್ಬರಿಗೂ ಹೇಳಲು ಕಷ್ಟವಾಗುತ್ತಿದೆ. ಆದ್ದರಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಇದೊಂದು ವಿಷಯವನ್ನು ಹೇಳಲೇ ಬೇಕಾಯಿತು ಎಂದು ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.<br>&nbsp;</p>

Akka Anu: ಇನ್ಮೇಲೆ ಅಕ್ಕನ ಕೈ ಕುಂಚ ಹಿಡಿಯಲ್ಲ; ನಿಮ್ಮೂರಿನ ಸಮಸ್ಯೆಗಳನ್ನು ನೀವೇ ಬಗೆಹರಿಸಿಕೊಳ್ಳಿ ಅಂದ್ರು ಕೆಚ್ಚೆದೆಯ ಕನ್ನಡತಿ ಅಕ್ಕ ಅನು

Wednesday, December 20, 2023

<p>ಪ್ರಪಂಚ ಸುತ್ತುವ ಕನ್ನಡದ ಖ್ಯಾತ ವ್ಲಾಗರ್‌ ಡಾ ಬ್ರೋ ಅಲಿಯಾಸ್‌ ಗಗನ್‌ ಶ್ರೀನಿವಾಸ್‌ ಯೂಟ್ಯೂಬ್‌ನಲ್ಲಿ ಒಂದು ಮಿಲಿಯನ್‌ಗೂ ಅಧಿಕ ಫಾಲೋವರ್ಸ್‌ ಹೊಂದಿದ್ದಾರೆ. (Instagram/ Dr Bro)</p>

Dr Bro Kannada: ಬೆಂಕಿ ಬಲೂನ್‌ನಲ್ಲಿ ಆಕಾಶ ಸುತ್ತಿದ ಡಾ ಬ್ರೋ; ಈಜಿಪ್ಟ್‌ನಲ್ಲಿ ಗಗನ್‌ ಶ್ರೀನಿವಾಸ್‌ ರೌಂಡ್ಸ್‌ PHOTOS

Friday, May 26, 2023