festival News, festival News in kannada, festival ಕನ್ನಡದಲ್ಲಿ ಸುದ್ದಿ, festival Kannada News – HT Kannada
ಕನ್ನಡ ಸುದ್ದಿ  /  ವಿಷಯ  /  ಹಬ್ಬಗಳು

Latest festival Photos

<p>ಕೆಂಪು ಬಣ್ಣವು ಶಕ್ತಿ, ಪ್ರೀತಿ ಹಾಗೂ ಮದುವೆಯ ಸಂಕೇತವಾಗಿದೆ. ಸೀತಾ ಮಾತೆಗೆ ಕೆಂಪು ಬಟ್ಟೆಯನ್ನು ಅರ್ಪಿಸುವುದರಿಂದ ಮದುವೆಗೆ ಸಂಬಂಧಿಸಿದ ಅಡೆತಡೆಗಳು ನಿವಾರಣೆಯಾಗುತ್ತವೆ.</p>

ಸೀತಾ ನವಮಿ ದಿನ ಈ ಸರಳ ಕೆಲಸಗಳನ್ನು ಮಾಡಿದರೆ ಪತಿ-ಪತ್ನಿ ನಡುವಿನ ಸಂಬಂಧ ಬಲಗೊಳ್ಳುತ್ತೆ

Friday, April 18, 2025

<p>ಈ ವರ್ಷದ ಬಸವಜಯಂತಿಯನ್ನು ವಿಭಿನ್ನವಾಗಿ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ. ಕೂಡಲಸಂಗಮದಲ್ಲಿ ಹಮ್ಮಿಕೊಳ್ಳಲಿರುವ 'ಅನುಭವ ಮಂಟಪ-ಬಸವಾದಿ ಶರಣರ ವೈಭವ-2025' ಕಾರ್ಯಕ್ರಮ ಭಾಗವಾಗಿ ರಥಯಾತ್ರೆ ರೂಪಿಸಲಾಗಿದೆ.</p>

ಬೆಂಗಳೂರಿನಿಂದ ಹೊರಟಿತು ಅನುಭವ ಮಂಟಪ ರಥಯಾತ್ರೆ, ಕೂಡಲಸಂಗಮದಲ್ಲಿ ಬಸವಜಯಂತಿ ವಿಭಿನ್ನ ಆಚರಣೆಗೆ ಸಿದ್ದತೆ

Friday, April 18, 2025

<p>ಜಾಗೃತ ಶ್ರೀ ಲೈನ್ ಬಜಾರ್ ಮಾರುತಿ ದೇವರ ದೇವಸ್ಥಾನದ 56ನೇ ವಾರ್ಷಿಕ ಮಹಾ ರಥೋತ್ಸವ ಆಚರಣೆ ಹನುಮಾನ್ ಜಯಂತಿ ದಿನವೇ (ಏಪ್ರಿಲ್ 12) ನೆರವೇರಿತು. ದೇವಸ್ಥಾನದ ವಿಶ್ವಸ್ಥ ಮಂಡಳಿ ಹನುಮಾನ್ ಜಯಂತಿ ಕಾರ್ಯಕ್ರಮವನ್ನೂ ಆಯೋಜಿಸಿತ್ತು. </p>

ಧಾರವಾಡದ ವರಸಿದ್ಧಿದಾಯಕ ಜಾಗೃತ ಶ್ರೀ ಲೈನ್‌ಬಜಾರ್‌ ಹನುಮಂತ ದೇವರ ಮಹಾ ರಥೋತ್ಸವ ಸಂಪನ್ನ- ಆಕರ್ಷಕ ಚಿತ್ರನೋಟ

Sunday, April 13, 2025

<p>ಮುಗಿಲು ಮುಟ್ಟಿದ ಹರ್ಷೋದ್ಗಾರ, ಎಲ್ಲಿ ನೋಡಿದರೂ ಜನಸಾಗರ, ಹಣ್ಣು ಸಮಪಿ೯ಸಿ ಭಕ್ತಿ ಮೆರೆದ ಭಕ್ತರ ನಡುವೆ ವಿಜಯಪುರ ಜಿಲ್ಲೆಯ ಗೊಲ್ಲಾಳೇಶ್ವರ ರಥೋತ್ಸವ ಜರುಗಿತು,</p>

Vijayapura News: ಗೋಲಗೇರಿ ಗೋಲ್ಲಾಳೇಶ್ವರ ರಥೋತ್ಸವ ಸಂಭ್ರಮ; ಮುಗಿಲುಮುಟ್ಟಿದ ಹರ್ಷೋದ್ಗಾರ, ಭಕ್ತರಿಂದ ದೀಡ ನಮಸ್ಕಾರ

Sunday, April 13, 2025

<p>ಮೇಲುಕೋಟೆಯಲ್ಲಿ ಹತ್ತು ದಿನಗಳಿಂದ ವೈರಮುಡಿ ಉತ್ಸವದ ಸಡಗರ. ಶುಕ್ರವಾರ ಕಲ್ಯಾಣಿಯಲ್ಲಿ ವೈಭವದ ತೆಪ್ಪೋತ್ಸವ ಜರುಗಿತು.</p>

Melukote Vairamudi 2025: ಮೇಲುಕೋಟೆಯಲ್ಲಿ ಜಗಮಗಿಸುವ ಬೆಳಕು, ಭಕ್ತರ ಸಡಗರದ ನಡುವೆ ಚೆಲುವನಾರಾಯಣನಿಗೆ ವೈಭವದ ತೆಪ್ಪೋತ್ಸವ ́

Saturday, April 12, 2025

<p>ಐತಿಹಾಸಿಕ ‘ಬೆಂಗಳೂರು ಕರಗ’ ಚೈತ್ರ ಪೂರ್ಣಿಮೆಯ ದಿನವಾದ ಇಂದು ನಡೆಯಲಿದೆ. ಇದಕ್ಕೆ ಮುನ್ನಾ ದಿನ ಶುಕ್ರವಾರ‌ ಸಂಪಂಗಿ ಕೆರೆ ಶಕ್ತಿ ಪೀಠದಲ್ಲಿ ಹಸಿ ಕರಗ ಪೂಜೆ, ಆರತಿ, ಮೆರವಣಿಗೆ ವಿಜೃಂಭಣೆಯಿಂದ ನಡೆದವು. ಅದರ ಆಕರ್ಷಕ ಚಿತ್ರನೋಟ ಇಲ್ಲಿದೆ.</p>

Bengaluru Karaga 2025: ಶ್ರದ್ಧಾ ಭಕ್ತಿಯೊಂದಿಗೆ ಸಾಗಿದ ವಿಶ್ವವಿಖ್ಯಾತ ಬೆಂಗಳೂರು ಹಸಿ ಕರಗ ಮೆರವಣಿಗೆ- ಚಿತ್ರನೋಟ

Saturday, April 12, 2025

<p>ಪುತ್ತೂರು ಶ್ರೀ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ ನಿನ್ನೆ (ಏಪ್ರಿಲ್ 10) ಶುರುವಾಗಿದೆ. ಶ್ರೀ ದೇವರ ಮೊದಲ ದಿನದ ಪೇಟೆ ಸವಾರಿ ನೆಹರೂ ನಗರದ ಬೊಳುವಾರು, ಶ್ರೀ ರಾಮ ಪೇಟೆ ಕಾರ್ಜಾಲು, ರಕ್ತೇಶ್ವರಿ ದೇವಸ್ಥಾನ, ಕಲ್ಲೇಗ, ಕರ್ಮಲವರೆಗೆ ಹೋಗಿ ವಾಪಸ್ ದೇವಸ್ಥಾನದಲ್ಲಿ ಸಂಪನ್ನವಾಯಿತು.</p>

ಪುತ್ತೂರು ಜಾತ್ರೆ 2025: ಮೊದಲ ದಿನ ಬೊಳುವಾರು, ಕರ್ಮಲ ಕಡೆಗೆ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿ- ಆಕರ್ಷಕ ಚಿತ್ರನೋಟ

Friday, April 11, 2025

<p>ಬೆಳಿಗ್ಗೆ ದೇಗುಲದ ಪ್ರಾಕಾರದ ಒಳಗೆ ಹಾಗೂ ಸುತ್ತಲಿನ ಬೀದಿ ಗಳಲ್ಲಿ ಉತ್ಸವ ಮೂರ್ತಿಯ ಮೆರವಣಿಗೆಯು ಮಂತ್ರಘೋಷಗಳ ನಡುವೆ ಜರುಗಿತು.</p>

Belur Channakeshava Rathotsav 2025: ಐತಿಹಾಸಿಕ ತಾಣ ಬೇಲೂರಿನಲ್ಲಿ ಶ್ರೀ ಚೆನ್ನಕೇಶವ ರಥೋತ್ಸವ ಸಂಭ್ರಮ

Thursday, April 10, 2025

<p>ಪುತ್ತೂರು ಜಾತ್ರೆಯ ಹಿನ್ನೆಲೆಯಲ್ಲಿ ಗುರುವಾರ ಧ್ವಜಾರೋಹಣ (ಕೊಡಿ ಏರುವುದು ) ಕಾರ್ಯಕ್ರಮದಲ್ಲಿ ಹೆಚ್ಚಿನ ಭಕ್ತರು ಭಾಗಿಯಾದರು.</p>

Puttur Jatre 2025: ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಜಾತ್ರೋತ್ಸವಕ್ಕೆ ಚಾಲನೆ; ದೃಶ್ಯ ನೋಟ ಹೀಗಿತ್ತು

Thursday, April 10, 2025

<p>ಮಂಡ್ಯ ನಗರದ ಜೈನ ಬೀದಿಯಲ್ಲಿ ಇರುವ ಶ್ರೀ ಅನಂತನಾಥ ಸ್ವಾಮಿ ದೇವಾಲಯ (ದಿಗಂಬರ ದೇವಾಲಯ) ವತಿಯಿಂದ ನಡೆದ ಮಹಾವೀರ ಜಯಂತಿಯ ಮೆರವಣಿಗೆ ಕಾರ್ಯಕ್ರಮದಲ್ಲಿ ಮಹಾವೀರ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಿಲ್ಲಾಧಿಕಾರಿ ಡಾ.ಕುಮಾರ ಉದ್ಘಾಟಿಸಿದರು</p>

Mahaveer Jayanti 2025: ಮಾನವತೆಯ ಮಹಾ ಚೇತನ ಮಹಾವೀರಗೆ ಕರ್ನಾಟಕದೆಲ್ಲೆಡೆ ಗೌರವ, ಸಂದೇಶದೊಂದಿಗೆ ಜಯಂತಿ ಆಚರಣೆ

Thursday, April 10, 2025

<p>ವಿಶ್ವವಿಖ್ಯಾತ, ಐತಿಹಾಸಿಕ ಮೇಲುಕೋಟೆ ಕ್ಷೇತ್ರದ ಶ್ರೀ ಚೆಲುವನಾರಾಯಣಸ್ವಾಮಿಯ ವೈರಮುಡಿ ಬ್ರಹ್ಮೋತ್ಸವ ಸೋಮವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.</p>

Melkote Vairamudi 2025: ಮೇಲುಕೋಟೆಯಲ್ಲಿ ಚೆಲುವನಾರಾಯಣನ ವೈರಮುಡಿ ವೈಭವ; ರಾಜವೈಭೋಗದ ಉತ್ಸವದಲ್ಲಿ ಮಿಂದೆದ್ದ ಭಕ್ತ ಗಣ

Tuesday, April 8, 2025

<p>ಬಾಗಲಕೋಟೆ  ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ " ಬಿಜೆಪಿ ಸಂಸ್ಥಾಪನಾ ದಿನ ಹಾಗೂ ಶ್ರೀ ರಾಮ ನವಮಿ "ಯನ್ನು  ಆಚರಿಸಲಾಯಿತು. ಸಂಸದರಾದ ಗದ್ದಿಗೌಡರ್‌, ನಾರಾಯಣಸಾ ಭಾಂಡಗೆ, ಮಾಜಿ ಶಾಸಕ ವೀರಣ್ಣ ಚರಂತಿಮಠ ಹಾಜರಿದ್ದರು.</p>

Ram Navami 2025: ಕರ್ನಾಟಕದಲ್ಲೆಡೆ ರಾಮನಾಮ ಸ್ಮರಣೆ; ಪೂಜೆ ನಂತರ ಪಾನಕ,ಕೋಸಂಬರಿ ವಿತರಿಸಿ ರಾಮ ನವಮಿ ಆಚರಣೆ

Sunday, April 6, 2025

<p>ಶ್ರೀರಾಮ ನವಮಿಯ ಶುಭಾಶಯಗಳು - ಮಾತೋ ರಾಮೋ ಮತ್ಪಿತಾ ರಾಮಚಂದ್ರಃ, ಸ್ವಾಮೀ ರಾಮೋ ಮತ್ಸಖಾ ರಾಮಚಂದ್ರಃ</p>

ಶ್ರೀರಾಮ ನವಮಿಯ ಶುಭಾಶಯಗಳು; ಪ್ರೀತಿಪಾತ್ರರು, ಹಿತೈಷಿಗಳೊಂದಿಗೆ ಹಂಚಿಕೊಳ್ಳುವುದಕ್ಕೆ ಸರಳ ಶುಭಾಶಯ ಸಂದೇಶ, ವಾಟ್ಸ್‌ಅಪ್ ಸ್ಟೇಟಸ್‌

Saturday, April 5, 2025

<p>ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವರ ಸನ್ನಿಧಿಯಲ್ಲಿ ಇಂದು ಮಹಾಮೂಡಪ್ಪ ಸಮರ್ಪಣೆ ನಡೆಯಲಿದೆ. ಇದಕ್ಕೂ ಮೊದಲು ನಿನ್ನೆ (ಏಪ್ರಿಲ್ 4) ಮಹಾಮೂಡಪ್ಪ ಸೇವೆಯ ಅಕ್ಕಿ ಮುಹೂರ್ತ ನಡೆಯಿತು. ಸ್ವಯಂಸೇವಕರ ಅಚ್ಚುಕಟ್ಟು ವ್ಯವಸ್ಥೆ ಕಾರ್ಯಕ್ರಮ ಶುರುವಾದ ಅಂದಿನಿಂಧಲೂ ಗಮನಸೆಳೆದಿದ್ದು, ಭಕ್ತರ ಪ್ರಶಂಸೆಗೆ ಪಾತ್ರವಾಗಿದೆ. ಶಿಜು ಝೂಮ್ ಕ್ಯಾಮೆರಾ ಕಣ್ಣಿನ ಚಿತ್ರನೋಟ ಗಮನಿಸೋಣ.</p>

ಮಧೂರು ಮಹಾಗಣಪತಿಗೆ ಮಹಾಮೂಡಪ್ಪ ಸೇವೆ ಇಂದು, ಗಮನಸೆಳೆದಿದೆ ಸ್ವಯಂಸೇವಕರ ಅಚ್ಚುಕಟ್ಟು ವ್ಯವಸ್ಥೆ, ಶಿಜು ಝೂಮ್ ಕ್ಯಾಮೆರಾ ಕಣ್ಣಿನ ಚಿತ್ರನೋಟ

Saturday, April 5, 2025

<p>ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ನಡೆದ ಜಾನಪದೋತ್ಸವದಲ್ಲಿ ವಿದ್ಯಾರ್ಥಿನಿಯರು ಡೊಳ್ಳು ಕುಣಿತದಲ್ಲಿ ಗಮನ ಸೆಳೆದರು.</p>

Mandya News: ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಜಾನಪದ ಜಾತ್ರೆ ಸಡಗರ, ವಿದ್ಯಾರ್ಥಿನಿಯರ ಕಲರವ

Friday, April 4, 2025

<p>ಕಾಸರಗೋಡು: ಮಲಯಾಳ ಸಹಿತ ಬಹುಭಾಷಾ ನಟ ಜಯರಾಮ್ ಮಧೂರು ಕ್ಷೇತ್ರಕ್ಕೆ ಗುರುವಾರ ಬೆಳಿಗ್ಗೆ ಭೇಟಿ ನೀಡಿ, ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದರು.</p>

ಮಧೂರು ದೇವಸ್ಥಾನಕ್ಕೆ ಸೆಲೆಬ್ರಿಟಿಗಳ ದಂಡು: ಗುರುವಾರ ಚಿತ್ರನಟ ಜಯರಾಮ್ ಭೇಟಿ- ಆಕರ್ಷಕ ಚಿತ್ರನೋಟ

Thursday, April 3, 2025

<p>ಕಾಸರಗೋಡು ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಬುಧವಾರ (ಏಪ್ರಿಲ್ 2) ಬ್ರಹ್ಮಕಲಶೋತ್ಸವದ ಸಂಭ್ರಮ. ಬ್ರಹ್ಮಶ್ರೀ ಡಾ ಶಿವಪ್ರಸಾದ ತಂತ್ರಿಗಳ ನೇತೃತ್ವದಲ್ಲಿ ಬೆಳಿಗ್ಗೆ 7 ಗಂಟೆಗೆ ಬ್ರಹ್ಮಕಲಶ ಪೂಜೆ, ಬ್ರಹ್ಮಕಲಶಾಭಿಷೇಕ, ಮಹಾಮೂಡಪ್ಪ ಸೇವೆಯ ಪ್ರಾರ್ಥನೆ, ಧ್ವಜಾರೋಹಣ ಕೂಡ ಸಂಪನ್ನವಾಯಿತು.</p>

ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶಾಭಿಷೇಕ, ಮಹಾಮೂಡಪ್ಪ ಸೇವೆ ಪ್ರಾರ್ಥನೆ, ಧ್ವಜಾರೋಹಣ ಸಂಪನ್ನ- ಚಿತ್ರನೋಟ

Thursday, April 3, 2025

<p>ಏಪ್ರಿಲ್ ತಿಂಗಳು ಈಗಾಗಲೇ ಆರಂಭವಾಗಿದೆ. ಯುಗಾದಿ ನಂತರ ಬಂದ ಹೊಸ ವರ್ಷ ಏಪ್ರಿಲ್ 1ರಿಂದ ಆರಂಭವಾಗಿದೆ. </p>

ಏಪ್ರಿಲ್ 2025ರ ಪ್ರಮುಖ ದಿನಾಂಕಗಳು: ಈ ತಿಂಗಳಲ್ಲಿ ಬರುವ ಪ್ರಮುಖ ಹಬ್ಬಗಳು ಮತ್ತು ರಾಷ್ಟ್ರೀಯ ದಿನಗಳು ಇಲ್ಲಿವೆ

Wednesday, April 2, 2025

<p>ಏಪ್ರಿಲ್‌ 20 ರಂದು ದಕ್ಷಿಣ ಕನ್ನಡದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ರಥೋತ್ಸವ</p>

April Jatre in Karnataka: ಏಪ್ರಿಲ್‌ ತಿಂಗಳಿನಲ್ಲಿರುವ ಜರುಗಲಿರುವ ಕರ್ನಾಟಕದ ಪ್ರಮುಖ 10 ಜಾತ್ರೆ, ರಥೋತ್ಸವಗಳು

Tuesday, April 1, 2025

<p>ಕರ್ನಾಟಕದ ಪ್ರಮುಖ ಧಾರ್ಮಿಕ ಯಾತ್ರಾ ಸ್ಥಳವಾದ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ವೈರಮುಡಿ ಉತ್ಸವದ ತಯಾರಿಗಳು ಭರದಿಂದ ಸಾಗಿವೆ.</p>

Melkote Vairamudi 2025: ಮೇಲುಕೋಟೆಯಲ್ಲಿ ವೈರಮುಡಿ ಉತ್ಸವಕ್ಕೆ ಮುನ್ನುಡಿ, ಚೆಲುವನಾರಾಯಣಸ್ವಾಮಿ ತೆಪ್ಪೋತ್ಸವ ತಾಲೀಮಿನ ಕ್ಷಣಗಳು ಹೀಗಿದ್ದವು

Tuesday, April 1, 2025