Latest festival Photos

<p>ಬಿರು ಬೇಸಿಗೆಯನ್ನೂ ಲೆಕ್ಕಿಸದೇ ಸೇರಿದ್ದ ಸಹಸ್ರಾರು ಭಕ್ತರ ನಡುವೆ ಕೂಡಲ ಸಂಗಮ ಸಂಗಮನಾಥನ ರಥೋತ್ಸವ ವಿಜೃಂಭಣೆಯಿಂದಲೇ ನೆರವೇರಿತು.</p>

Bagalkote News: ಕೂಡಲಸಂಗಮದಲ್ಲಿ ಸಂಗಮನಾಥನ ಭವ್ಯ ರಥೋತ್ಸವ, ಭಕ್ತರ ಸಡಗರ photos

Tuesday, April 30, 2024

<p>ವೈಶಾಖ ಮಾಸ ಶುಕ್ಲಪಕ್ಷದ ತೃತೀಯಾ ತಿಥಿಯನ್ನು ಅಕ್ಷಯ ತೃತೀಯ ಎನ್ನುತ್ತಾರೆ. ಅಕ್ಷಯ ಎಂದರೆ ಕೊನೆಗೊಳ್ಳದ್ದು ಎಂದರ್ಥ. ಇದು ಹಿಂದೂ ಧರ್ಮದ ಅತ್ಯಂತ ಮಂಗಳಕರ ಹಬ್ಬಗಳಲ್ಲಿ ಒಂದಾಗಿದೆ. ಈ ವರ್ಷ ಅಕ್ಷಯ ತೃತೀಯ ಹಬ್ಬವನ್ನು ಶುಕ್ರವಾರ, ಮೇ 10 ರಂದು ಆಚರಿಸಲಾಗುತ್ತದೆ.</p>

Akshaya Tritiya 2024: ಅಕ್ಷಯ ತೃತೀಯ ಆಚರಣೆಯ ಮಹತ್ವವೇನು, ಈ ದಿನವನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸುವುದೇಕೆ? ಇಲ್ಲಿದೆ ಮಾಹಿತಿ

Monday, April 29, 2024

<p>ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಿರ್ಮಿಸಲಾಗಿರುವ ಕಾರ್ಯಸಿದ್ದಿ ಆಂಜನೇಯ ದೇಗುಲ ಹಾಗೂ ಮೂರ್ತಿ ಇದು. 70 ಅಡಿ ಉದ್ದದ ಮೂರ್ತಿ ಇಲ್ಲಿನ ವಿಶೇಷ. ದಶಕದ ಹಿಂದೆ ಈ ದೇಗುಲ ಆರಂಭಗೊಂಡಿದೆ.</p>

hanuman jayanti 2024: ಕರ್ನಾಟಕದ ಪ್ರಮುಖ ಹನುಮ ದೇಗುಲ, ಬೆಂಗಳೂರು,ಮೈಸೂರು, ಶಿಕಾರಿಪುರ, ಹಂಪಿ, ನುಗ್ಗಿಕೇರಿಯಲ್ಲಿ ಆಂಜನೇಯನ ಸ್ಮರಣೆ

Tuesday, April 23, 2024

<p>ದಾವಣಗೆರೆಯಲ್ಲಿ 2662 ನೇ ಮಹಾವೀರ ಜಯಂತಿ ಹಿನ್ನೆಲೆ ದಾವಣಗೆರೆಯ ನರಸರಾಜ ಪೇಟೆಯಲ್ಲಿರುವ ಆದಿನಾಥ್ ದೇವಾಲಯ ಹಾಗೂ ಪಾರ್ಶ್ವನಾಥ್ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು.</p>

Mahaveer Jayanti2024: ಕರ್ನಾಟಕದಲ್ಲಿ ಮಹಾವೀರ ಜಯಂತಿ, ದಾವಣಗೆರೆ, ಬಳ್ಳಾರಿ, ಬೆಂಗಳೂರು ಸಹಿತ ಹಲವೆಡೆ ಧಾರ್ಮಿಕ, ಸೇವಾ ಚಟುವಟಿಕೆ photos

Sunday, April 21, 2024

<p>ಭಾರತದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಮಹಾವೀರ ಜಯಂತಿ ಕೂಡ ಒಂದು. ಭಗವಾನ್‌ ಮಹಾವೀರರು ಜನಿಸಿದ ದಿನವನ್ನು ಮಹಾವೀರ ಜಯಂತಿ ಎಂದು ಜೈನ ಸಮುದಾಯದವರು ಆಚರಿಸುತ್ತಾರೆ. ಇವರು ಜೈನ ಸಮುದಾಯದ 24ನೇ ತೀರ್ಥಂಕರರಾಗಿದ್ದರು. ಈ ವರ್ಷ ಏಪ್ರಿಲ್‌ 21 ರಂದು ಮಹಾವೀರ ಜಯಂತಿ ಆಚರಣೆ ಇದೆ. ಮಹಾವೀರ ಜಯಂತಿ ಆಚರಣೆ ಹಾಗೂ ಮಹಾವೀರರ ಕುರಿತು ಕೆಲವು ಆಸಕ್ತಿದಾಯಕ ವಿಚಾರಗಳಿವು.&nbsp;</p>

Mahavir Jayanti 2024: ಮಹಾವೀರ ಜಯಂತಿ ಆಚರಣೆ, ಭಗವಾನ್‌ ಮಹಾವೀರರ ಕುರಿತ ಒಂದಿಷ್ಟು ಆಸಕ್ತಿದಾಯಕ ವಿಚಾರಗಳು ಇಲ್ಲಿವೆ

Sunday, April 21, 2024

<p>ಶ್ರೀ ರಾಮನವಮಿ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪತ್ನಿ ಉಷಾ ಅವರು ಬೆಂಗಳೂರಿನ ನಾಗರಭಾವಿ, ಜೆ.ಪಿ.ನಾರಾಯಣ ಪಾರ್ಕ್ ಹಾಗೂ ಯಶವಂತಪುರ ಬಡಾವಣೆಯ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.<br>&nbsp;</p>

Rama Navami 2024: ಕರ್ನಾಟಕದ ಹಲವೆಡೆ ರಾಮಜಪ, ಧರ್ಮಸಭೆ, ಪಾನಕ, ಮಜ್ಜಿಗೆ ಸೇವೆ Photos

Wednesday, April 17, 2024

<p>ಅಯೋಧ್ಯೆಯ ರಾಮ ಮಂದಿರದಲ್ಲಿ ಚೈತ್ರಮಾಸದ ನವಮಿಯ ದಿನ ಇಂದು ಈಗ 12 ಗಂಟೆಗೆ ಬಾಲರಾಮನ ಹಣೆಗೆ ಮುತ್ತಿಟ್ಟ ಸೂರ್ಯಕಿರಣಗಳು ಅಲ್ಲಿ ಸೂರ್ಯತಿಲಕವನ್ನು ಮೂಡಿಸಿದವು. ಜೈಶ್ರೀರಾಮ್ ಘೋಷಣೆ ಮುಗಿಲು ಮುಟ್ಟಿತು.&nbsp;</p>

ಅಯೋಧ್ಯೆ ರಾಮ ಮಂದಿರದಲ್ಲಿ ರಾಮನವಮಿ, ಬಾಲರಾಮನ ಹಣೆಗೆ ಸೂರ್ಯತಿಲಕ, ರಾಮಜನ್ಮಭೂಮಿಯಲ್ಲಿ ಭಕ್ತರ ಸಂಭ್ರಮ ಸಡಗರ

Wednesday, April 17, 2024

<p>ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|</p><p>ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||&nbsp;</p><p>ನಿನ್ನಿಷ್ಟದಂತೆನ್ನ ಇಟ್ಟಿರುವೆ ರಾಮ|</p><p>ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|</p><p><strong>ಎಲ್ಲರಿಗೂ ಶುಭವಾಗಲಿ - ಶ್ರೀರಾಮನವಮಿಯ ಶುಭಾಶಯಗಳು&nbsp;</strong></p>

ರಾಮನವಮಿಯ ಶುಭಾಶಯಗಳು; ಎಲ್ಲರಿಗೂ ಶುಭ ಹಾರೈಸುವ ಶ್ರೀ ರಾಮನವಮಿಯ 9 ಸರಳ ಶುಭ ಸಂದೇಶಗಳು, ಫೋಟೋಗಳು

Tuesday, April 16, 2024

<p>ದಶರಥ ನಂದನ, ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರಪ್ರಭುವಿನ ಹುಟ್ಟಿದ ದಿನವನ್ನು ಎಲ್ಲೆಡೆ ಶ್ರೀರಾಮ ನವಮಿ ಎಂದು ಆಚರಿಸುತ್ತಾರೆ. ಚೈತ್ರ ಮಾಸ ಶುಕ್ಲಪಕ್ಷದ ಒಂಬತ್ತನೇ ದಿನದಂದು ಶ್ರೀರಾಮ ಅಯೋಧ್ಯೆಯಲ್ಲಿ ಜನಿಸುತ್ತಾನೆ. ರಾಮ ನವಮಿ ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು. ಈ ದಿನದಂದು ದೇಶದಾದ್ಯಂತ ಇರುವ ರಾಮ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ.&nbsp;</p>

Rama Navami 2024: ಕರ್ನಾಟಕದ 5 ಪ್ರಸಿದ್ಧ ರಾಮ ದೇಗುಲಗಳಿವು; ಇಲ್ಲಿನ ರಾಮ ನವಮಿ ಸಂಭ್ರಮವನ್ನು ಒಮ್ಮೆಯಾದ್ರೂ ಕಣ್ತುಂಬಿಕೊಳ್ಳಲೇಬೇಕು

Tuesday, April 16, 2024

<p>ಕುವೆಂಪು ಅವರ ಮಹಾಕಾವ್ಯ ಶ್ರೀ ರಾಮಾಯಣದರ್ಶನಂ ನಂತೆಯೆ ಜನಪ್ರಿಯ ವಾಲ್ಮೀಕಿ ರಾಮಾಯಣ ಕೂಡ ಆರು ದಶಕದ ಹಿಂದೆಯೇ ಪ್ರಕಟಿತ ಕೃತಿ. ಮೈಸೂರಿನ ಪುಸ್ತಕ ಪ್ರಕಾಶನ ಇದನ್ನು ಹೊರ ತಂದಿದೆ.</p>

Kannada Ramayana Books:ಕನ್ನಡದಲ್ಲಿ ರಾಮಾಯಣ ಕುರಿತಾದ 10 ಪ್ರಮುಖ ಕೃತಿಗಳು, ಯಾವೆಲ್ಲ ಲೇಖಕರು ಬರೆದಿದ್ದಾರೆ ಗೊತ್ತೆ? photos

Tuesday, April 16, 2024

<p>ಬೆಂಗಳೂರು ಮಹಾನಗರದಲ್ಲಿ ಇಂದಿನಿಂದ 10 ದಿನಗಳ ಕಾಲ ಕರಗ ಉತ್ಸವ ನಡೆಯಲಿದೆ. ಬೆಂಗಳೂರು ಕರಗ 2024 ರ 10 ದಿನ ಕರಗ ಉತ್ಸವಗಳು ಮತ್ತು ನಿತ್ಯದ ಕಾರ್ಯಕ್ರಮ ವೇಳಾಪಟ್ಟಿ ವಿವರ ಇಲ್ಲಿದೆ.</p>

ಬೆಂಗಳೂರು ಕರಗ 2024; ಇಂದಿನಿಂದ 10 ದಿನ ಕರಗ ಉತ್ಸವ, ನಿತ್ಯದ ಕಾರ್ಯಕ್ರಮ ವೇಳಾಪಟ್ಟಿ ಹೀಗಿದೆ

Monday, April 15, 2024

<p>Puttur Jatre 2024: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲೀಗ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯ ಜಾತ್ರೆಯ ಸಂಭ್ರಮ. ಏಪ್ರಿಲ್‌ 10ರಂದು ಧ್ವಜಾರೋಹಣದ ಮೂಲಕ ಜಾತ್ರೆಗೆ ಚಾಲನೆ ದೊರಕಿತ್ತು. ದೇವಾಲಯದ ಗದ್ದೆಯ ಒಂದೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ, ಇನ್ನೊಂದೆಡೆ ಜಾತ್ರೆ ಸಂತೆಗಳು, ಆಟ ಆಕರ್ಷಣೆಗಳ ತಾಣ. ಏಪ್ರಿಲ್‌ 17ರಂದು ಪುತ್ತೂರು ಬೆಡಿ ಎಂದೇ ಜನಪ್ರಿಯತೆ ಪಡೆದ ಸುಡುಮದ್ದು ಪ್ರದರ್ಶನ ಇರಲಿದ್ದು, ಅಂದು ಹಲವು ಲಕ್ಷ ಜನರು ಸೇರುವ ನಿರೀಕ್ಷೆಯಿದೆ.&nbsp;</p>

Puttur Jatre 2024: ಪುತ್ತೂರು ಜಾತ್ರೆ ಆರಂಭ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಜಾತ್ರೋತ್ಸವದ ಸುಂದರ ಫೋಟೋಗಳು

Thursday, April 11, 2024

<p>ಭಾರತದಾದ್ಯಂತ ಮುಸ್ಲಿಮರು ಈದ್-ಉಲ್-ಫಿತರ್ ಅನ್ನು ಧಾರ್ಮಿಕ ಉತ್ಸಾಹದಿಂದ ಆಚರಿಸುತ್ತಿದ್ದಾರೆ. ಗುರುವಾರ ಬೆಳಗ್ಗೆ ಮಸೀದಿಗಳು ಮತ್ತು ತೆರೆದ ಮೈದಾನದಲ್ಲಿ ಪ್ರಾರ್ಥನೆಗಾಗಿ ಒಟ್ಟುಗೂಡಿದ್ದಾರೆ. ಈ ಹಬ್ಬವನ್ನು ಸಮುದಾಯದ ಒಗ್ಗೂಡುವಿಕೆಯ ಸಂಕೇತವಾಗಿ ಕಾಣಲಾಗುತ್ತಿದೆ.&nbsp;</p>

ಈದ್-ಉಲ್-ಫಿತರ್ 2024: ಭಾರತದ ಮಸೀದಿಗಳಲ್ಲಿ ಸಾಮೂಹಿಕ ನಮಾಜ್‌, ರಂಜಾನ್ ಹಬ್ಬದ ಪ್ರಾರ್ಥನೆಯ ಚಿತ್ರವೈವಿಧ್ಯ

Thursday, April 11, 2024

<p>ಯುಗಾದಿ ಬಂತೆಂದರೆ ಅನ್ನದಾತರಲ್ಲಿ ಸಂತೋಷ ಮನೆ ಮಾಡುತ್ತದೆ. ಮತ್ತೆ ಬಿತ್ತನೆಗೆ ಅಣಿಯಾಗುವ ಸಮಯ. ಉಳುಮೆ ಮಾಡಿ ಯುಗಾದಿ ಹಬ್ಬವನ್ನು ಬರ ಮಾಡಿಕೊಳ್ಳುವ ಸಂಪ್ರದಾಯ ಹಲವು ಕಡೆಯಿದೆ, ಮಂಡ್ಯ ಭಾಗದಲ್ಲಿ ಉಳುಮೆ ನಿರತ ರೈತರು.</p>

Ugadi 2024: ಯುಗಾದಿ ಎಂದರೆ ಅನ್ನದಾತರ ಉಳುಮೆ, ಪೂಜೆ, ಸಡಗರ, ಹೋಳಿಗೆ ಊಟ, ಹೀಗಿತ್ತು ಕರ್ನಾಟಕದಲ್ಲಿ ಹಬ್ಬ ಖುಷಿ ಕ್ಷಣಗಳು

Tuesday, April 9, 2024

<p>ಚಾಮರಾಜನಗರ ಜಿಲ್ಲೆಯ ಪ್ರಸಿದ್ದ ಯಾತ್ರಾ ಸ್ಥಳವಾದ ಮಲೈ ಮಹದೇಶ್ವರ ಬೆಟ್ಟದಲ್ಲಿ ಮಂಗಳವಾರ ಯುಗಾದಿ ಹಬ್ಬದ ರಥೋತ್ಸವ ಸಡಗರ,ಸಂಭ್ರಮದಿಂದ ಜರುಗಿತು,</p>

MMBetta Ugadi Jatra:ಮಲೈಮಹದೇಶ್ವರ ಬೆಟ್ಟದಲ್ಲಿ ಯುಗಾದಿ ರಥೋತ್ಸವ, ಲಕ್ಷಾಂತರ ಭಕ್ತರ ಭಕ್ತಿ ಭಾವ Photos

Tuesday, April 9, 2024

<p>ವಿಜಯಪುರದಲ್ಲಿ ಮುಸ್ಲಿಂ ಬಾಂಧವರು ಭಾವೈಕ್ಯದ ರಂಜಾನ್ ಆಚರಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಮಹಿಳೆಯರು ಮಾರುಕಟ್ಟೆಗಳಿಗೆ ತೆರಳಿ ಅಗತ್ಯ ಹಾಗೂ ತಮ್ಮ ಇಷ್ಟದ ವಸ್ತುಗಳನ್ನು ಖರೀದಿಸುತ್ತಿದ್ದಾರೆ.&nbsp;</p>

Ramadan 2024: ಕರ್ನಾಟಕದಲ್ಲಿ ರಂಜಾನ್‌ಗೆ ಭರ್ಜರಿ ಸಿದ್ದತೆ; ಹೊಸ ಬಟ್ಟೆ ಸೇರಿ ಖರೀದಿ ಭರಾಟೆ ಜೋರು, ಫೋಟೋಸ್

Monday, April 8, 2024

<p>ಹಿಂದೂಗಳ ಹೊಸ ವರ್ಷ ಯುಗಾದಿಯನ್ನು ಬೇವು-ಬೆಲ್ಲ ಹಂಚಿ ಸಂಭ್ರಮದಿಂದ ಆಚರಿಸುವ ಮೂಲಕ ಬರಮಾಡಿಕೊಳ್ಳಲಾಗುತ್ತದೆ. ಹಿಂದೂ ಚಾಂದ್ರಮಾನ ಕ್ಯಾಲೆಂಡರ್ (ಪಂಚಾಂಗ) ಚೈತ್ರ ಮಾಸದ ಮೊದಲ ದಿನದಂದು ಆಚರಿಸುವ ಹಬ್ಬವೇ ಯುಗಾದಿ. ಯುಗಾದಿ ಎಂಬ ಹೆಸರು ಯುಗ ಮತ್ತು ಆದಿ ಎಂಬ ಎರಡು ಸಂಸ್ಕೃತ ಪದಗಳಿಂದ ಹುಟ್ಟಿಕೊಂಡಿದೆ. ಯುಗ ಅಂದರೆ ವರ್ಷ, ಆದಿ ಅಂದರೆ ಆರಂಭ ಎಂದರ್ಥ. ಹೊಸ ಯುಗದ ಆರಂಭವೇ ಯುಗಾದಿ ಹಬ್ಬ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಗೋವಾ ರಾಜ್ಯಗಳಲ್ಲಿ ಆಚರಿಸಲಾಗುತ್ತದೆ. ಮಹಾರಾಷ್ಟ್ರ, ಮಧ್ಯಪ್ರದೇಶ, ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು ನಲ್ಲಿ ಗುಡಿ ಪಾಡ್ವಾ ಎಂಬ ಹೆಸರಿನಲ್ಲಿ ಹೊಸವರ್ಷವನ್ನು ಆಚರಿಸಲಾಗುತ್ತದೆ. ಈ ಬಾರಿ ಏಪ್ರಿಲ್ 9 ರಂದು (ಮಂಗಳವಾರ) ಹಬ್ಬವನ್ನು ಆಚರಿಸಲಾಗುತ್ತಿದೆ. ಯುಗಾದಿಯಂದು ಮನೆಗಳಲ್ಲಿ ಮಾತ್ರವಲ್ಲವೇ ದೇವಾಲಯಗಳಲ್ಲೂ ವಿಶೇಷ ಪೂಜೆ, ಕಾರ್ಯಕ್ರಮಗಳು ನಡೆಯುತ್ತೆ. ಈ ವರ್ಷ ಯುಗಾದಿಗೆ ನೀವು ದೇವಸ್ಥಾನಗಳಿಗೆ ಭೇಟಿ ನೀಡಬೇಕು ಅಂತಿದ್ರೆ ಈ 10 ದೇವಾಲಯಗಳನ್ನು ಆಯ್ಕೆ ಮಾಡಿಕೊಳ್ಳಿ. ಇಂದೇ ಪ್ಲಾನ್‌ ಮಾಡಿ.&nbsp;</p>

Ugadi 2024: ಯುಗಾದಿ ಹಬ್ಬದಂದು ಭೇಟಿ ನೀಡಬಹುದಾದ ದಕ್ಷಿಣ ಭಾರತದ 10 ಪ್ರಮುಖ ದೇವಾಲಯಗಳಿವು

Saturday, April 6, 2024

<p>ಯುಗಾದಿ ಹಬ್ಬ ಎಂದರೆ ಹೊಸ ಆರಂಭ ಎಂಬ ಅರ್ಥವೂ ಇದೆ. ಈ ವರ್ಷ ಏಪ್ರಿಲ್‌ 9 ರಂದು ಯುಗಾದಿ ಹಬ್ಬವಿದ್ದು ಅಂದಿನಿಂದ ಕೋಧ್ರಿನಾಮ ಸಂವತ್ಸರ ಆರಂಭವಾಗಲಿದೆ. ಹಿಂದೂಗಳಿಗೆ ಇದು ಹೊಸ ವರ್ಷವೂ ಹೌದು. ಜ್ಯೋತಿಷ್ಯದಲ್ಲೂ ಯುಗಾದಿಗೆ ವಿಶೇಷ ಮಹತ್ವವಿದೆ. &nbsp;ಮುಂಬರುವ ಹೊಸ ವರ್ಷಕ್ಕೆ ಮಂಗಳ ಗ್ರಹ ರಾಜನಾದರೆ ಶನಿಯು ಮಂತ್ರಿಯಾಗುತ್ತಾನೆ ಎನ್ನುತ್ತಾರೆ ಜ್ಯೋತಿಷಿಗಳು.&nbsp;</p>

Yugadi 2024: ಯುಗಾದಿ ಹಬ್ಬದಿಂದ ಈ 4 ರಾಶಿಯವರಿಗೆ ರಾಜಯೋಗ; ಲಕ್ಷ್ಮೀದೇವಿಯ ಅನುಗ್ರಹದೊಂದಿಗೆ ಅದೃಷ್ಟವೂ ಜೊತೆಯಾಗಲಿದೆ

Friday, April 5, 2024

<p>ಹಿಂದೂ ಚಾಂದ್ರಮಾನ ಕ್ಯಾಲೆಂಡರ್‌ನ ಚೈತ್ರ ಮಾಸದ ಮೊದಲ ದಿನವನ್ನು ಯುಗಾದಿ ಎಂದು ಆಚರಿಸಲಾಗುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಈ ವರ್ಷ ಏಪ್ರಿಲ್ 9ರಂದು ಯುಗಾದಿ ಆಚರಣೆ ಇದೆ. ಯುಗಾದಿ ಹಬ್ಬವನ್ನು ಭಾರತದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಯುಗಾದಿ ಹಬ್ಬವೆಂದು, ಮಹಾರಾಷ್ಟ್ರ, ದಿಯು ಮತ್ತು ದಮನ್ ಮುಂತಾದೆಡೆ ಗುಡಿ ಪಾಡ್ವಾ ಹೆಸರಿನಿಂದ ಕರೆಯಲ್ಪಡುತ್ತದೆ.&nbsp;</p>

Yugadi 2024: ಹಿಂದೂಗಳ ಹೊಸ ವರ್ಷ ಯುಗಾದಿಯ ದಿನ ಪಾಲಿಸಬೇಕಾದ ಕ್ರಮಗಳೇನು, ಪೂಜಾ ವಿಧಿವಿಧಾನ ಹೇಗಿರಬೇಕು; ಇಲ್ಲಿದೆ ಮಾಹಿತಿ

Friday, April 5, 2024

<p>ಯುಗಾದಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಈ ವರ್ಷ ಏಪ್ರಿಲ್‌ 9ರ ಮಂಗಳವಾರ ಯುಗಾದಿ ಆಚರಣೆ ಇದೆ. ಯುಗಾದಿ ಹಬ್ಬಕ್ಕೆ ಈಗಾಗಲೇ ತಯಾರಿ ಆರಂಭವಾಗಿದ್ದು, ಹೊಸ ಬಟ್ಟೆ ಖರೀದಿಯೂ ಜೋರಾಗಿ ನಡೆದಿದೆ. ಯುಗಾದಿ ಹಬ್ಬಕ್ಕೆಂದು ಸೀರೆ ಖರೀದಿಸಿದ್ದು, ಸೀರೆ ಉಡೋದು ಹೇಗೆ ಎಂಬುದು ನಿಮಗೆ ತಿಳಿದಿಲ್ಲ ಅಂದ್ರೆ ಇಲ್ಲಿದೆ ನಿಮಗಾಗಿ ಒಂದಿಷ್ಟು ಸೀರೆ ಉಡುವ ಶೈಲಿ. ಇದರಲ್ಲಿ ನಿಮಗಿಷ್ಟವಾಗಿದ್ದನ್ನು ಆಯ್ದುಕೊಂಡು ಸೌಂದರ್ಯ ಹೆಚ್ಚಿಸಿಕೊಳ್ಳಿ.&nbsp;</p>

Yugadi Fashion: ಹಬ್ಬಕ್ಕೆ ಸೀರೆ ಉಡೋ ಪ್ಲ್ಯಾನ್‌ ಇದ್ಯಾ, ಯುಗಾದಿಗೆ ಈ ಥರ ಸೀರೆ ಉಟ್ರೆ ನೀವು ಮಿಂಚಿಂಗೋ ಮಿಂಚಿಂಗು

Wednesday, April 3, 2024