kasaragod News, kasaragod News in kannada, kasaragod ಕನ್ನಡದಲ್ಲಿ ಸುದ್ದಿ, kasaragod Kannada News – HT Kannada

Kasaragod

ಓವರ್‌ವ್ಯೂ

ಪುರಾತನ ಆದೂರು ಶ್ರೀ ಭಗವತೀ ದೈವಸ್ಥಾನದಲ್ಲಿ 351 ವರ್ಷಗಳ ಬಳಿಕ ಪೆರುಂಕಳಿಯಾಟ ನಡೆಯಿತು. ಇದು ತುಳು- ಮಲಯಾಳಂ ಸಂಸ್ಕೃತಿ ಸಮ್ಮಿಲನವಾಗಿ ಕಂಡುಬಂದಿದೆ.

Perumkaliyattam 2025: 351 ವರ್ಷಗಳ ಬಳಿಕ ಪೆರುಂಕಳಿಯಾಟ; ಇದು ತುಳು- ಮಲಯಾಳಂ ಸಂಸ್ಕೃತಿ ಸಮ್ಮಿಲನ

Friday, January 24, 2025

ಮೂವತ್ತು ವರ್ಷಗಳಾದರೂ ಪೀರ್ ಸಮಿತಿ ವರದಿ ಅನುಷ್ಠಾನವಾಗಿಲ್ಲ.ಕೊರಗ ಸಮುದಾಯದವರಿಗೆ ಇನ್ನೂ  ತಮ್ಮ ಹಕ್ಕಿನ ಭೂಮಿ ಸಿಕ್ಕಿಲ್ಲ. ಈ ಸಂಬಂಧ ಇತ್ತೀಚೆಗೆ ಬಂಟ್ವಾಳದಲ್ಲಿ ಶಾಸಕರ ನೇತೃತ್ವದಲ್ಲಿ ಸಭೆ ನಡೆಯಿತು.

ಮೂವತ್ತು ವರ್ಷಗಳಾದರೂ ಅನುಷ್ಠಾನವಾಗದ ಪೀರ್ ಸಮಿತಿ ವರದಿ: ಕೊರಗ ಸಮುದಾಯದವರಿಗೆ ಇನ್ನೂ ಸಿಕ್ಕಿಲ್ಲ ತಮ್ಮ ಹಕ್ಕಿನ ಭೂಮಿ

Sunday, January 19, 2025

ಬಂಜರು ಭೂಮಿಯನ್ನು ಹಸಿರು ತೋಟವನ್ನಾಗಿಸಿದ ಭಗೀರಥ ಪದ್ಯಾಣ ಲಕ್ಷ್ಮೀನಾರಾಯಣ ಭಟ್

ಮುಳ್ಳು, ಪೊದೆಗಳ ಬಂಜರು ಭೂಮಿಯನ್ನು ಹಸಿರು ತೋಟವನ್ನಾಗಿಸಿದ ಭಗೀರಥ ಪದ್ಯಾಣ ಲಕ್ಷ್ಮೀನಾರಾಯಣ ಭಟ್

Sunday, January 19, 2025

ನಾಳೆ ಕುಂಬಳೆಯಲ್ಲಿ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾವ್ ಸ್ಮೃತಿ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ಕಲಾ ಶ್ರೀಧರ ಕೃತಿ ಅನಾವರಣ ಕೂಡ ಆಗಲಿದೆ.

ಇಂದು ಕುಂಬಳೆಯಲ್ಲಿ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾವ್ ಸ್ಮೃತಿ; ಕಲಾ ಶ್ರೀಧರ ಕೃತಿ ಅನಾವರಣ

Saturday, December 28, 2024

ಅಡಕೆ ಹಾನಿಕಾರಕವಲ್ಲ, ತಾಂಬೂಲ ಜಗಿದರೆ ಏನೂ ಆಗಲ್ಲ ಎಂದಿವೆ 5 ವೈಜ್ಞಾನಿಕ ಅಧ್ಯಯನ ವರದಿಗಳು. ಹೀಗಾಗಿ, ಐಎಆರ್‌ಸಿ ಅಧ್ಯಯನ ವರದಿ  ಅನುಮಾನಕ್ಕೀಡಾಗಿದೆ. (ಸಾಂಕೇತಿಕ ಚಿತ್ರ)

ಅಡಕೆ ಹಾನಿಕಾರಕವಲ್ಲ, ತಾಂಬೂಲ ಜಗಿದರೆ ಏನೂ ಆಗಲ್ಲ ಎಂದಿವೆ 5 ವೈಜ್ಞಾನಿಕ ಅಧ್ಯಯನ ವರದಿ, ಅನುಮಾನಕ್ಕೀಡಾಯಿತು ಐಎಆರ್‌ಸಿ ಅಧ್ಯಯನ ವರದಿ

Friday, December 6, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಸಹಿತ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಗುರುವಾರವೂ ಆಗುತ್ತಿದೆ. ಮಳೆಗೆ ಕಾಸರಗೋಡು ಜಿಲ್ಲೆಯ ಮಧೂರು ಶ್ರೀ ಮದನಂತೇಶ್ವರ ಜಲಾವ್ರತಗೊಂಡಿದೆ.</p>

ಕರಾವಳಿಯಲ್ಲಿ ಮಳೆ: ತುಂಬಿ ಹರಿಯುತ್ತಿರುವ ನದಿಗಳು, ಮಧೂರು ದೇವಸ್ಥಾನ ಜಲಾವೃತ, ಸುಬ್ರಹ್ಮಣ್ಯ, ಧರ್ಮಸ್ಥಳದಲ್ಲೂ ಹೆಚ್ಚಿದ ನದಿ ನೀರು photos

Jun 27, 2024 10:35 AM

ತಾಜಾ ವಿಡಿಯೊಗಳು

ಗಡಿನಾಡು ಕನ್ನಡ ಶಾಲೆಗಳಿಗೆ ಮಲಯಾಳಂ ಶಿಕ್ಷಕರ ನೇಮಕ – ಕನ್ನಡ ಮಕ್ಕಳ ಪರದಾಟ

Kannada Teacher problem:ಕಾಸರಗೋಡು ಅಡೂರಿನ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗೆ ಮಲಯಾಳಂ ಶಿಕ್ಷಕರ ನೇಮಕ;ಮಕ್ಕಳ ಪರದಾಟ

Jun 23, 2023 05:39 PM