Latest kasaragod Photos

<p>ಕೇರಳದ ಪ್ರಧಾನ 18 ಮುಚ್ಚಿಲೋಟ್ ಕ್ಷೇತ್ರಗಳಲ್ಲಿ ಒಂದಾದ ಪೆರ್ಣೆಯಲ್ಲಿ 2004ರಲ್ಲಿ ಕಳಿಯಾಟ ನಡೆದಿತ್ತು.. ಈಗ ಮತ್ತೆ ನಡೆದಿದೆ.<br>&nbsp;</p>

Kasaragod News: ಸೀತಾಂಗೋಳಿ ಪೆರ್ಣೆ ಭಗವತೀ ಕ್ಷೇತ್ರದಲ್ಲಿ ಕಳಿಯಾಟದ ಖುಷಿಯ ನೋಟ, ಇಲ್ಲಿವೆ ಆಕರ್ಷಕ ಚಿತ್ರಗಳು

Wednesday, March 6, 2024

<p>ಹೈದ್ರಾಬಾದ್‌ ಹಾಗೂ ಬೆಂಗಳೂರು ನಡುವೆ ಸಂಚರಿಸಲಿರುವ ವಂದೇ ಭಾರತ್‌ ರೈಲಿನಲ್ಲಿ ಏರಿದ ಶಾಲಾ ಮಕ್ಕಳು ಹೊಸ ಪೀಳಿಗೆಯ ವೇಗದ ರೈಲಿನ ಪರಿಕಲ್ಪನೆಯನ್ನು ಚಿತ್ರದಲ್ಲಿ ಬಿಡಿಸಿ ಗಮನ ಸೆಳೆದರು.&nbsp;</p>

Vande Bharat : ವಂದೇಭಾರತ್‌ ಒಂಬತ್ತು ರೈಲುಗಳಿಗೆ ಚಾಲನೆ: ಹೈದ್ರಾಬಾದ್‌ ಬೆಂಗಳೂರು ಎಕ್ಸ್‌ ಪ್ರೆಸ್‌ ಸೇವೆಯೂ ಶುರು

Sunday, September 24, 2023

ಚೆರ್ಕಳ-ಕಲ್ಲಡ್ಕ ರಸ್ತೆಯ ಎಡನೀರು ಸಮೀಪ ಶಿಥಿಲ ಸ್ಥಿತಿಯಲ್ಲಿರುವ ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಜೀರ್ಣೋದ್ಧಾರಕ್ಕೆ ಸಂಬಂಧಿಸಿದ ಯುವಜನ ಸಮಿತಿ ರೂಪೀಕರಣ ಸಭೆ ಇತ್ತೀಚೆಗೆ (ನ.6) ಎಡನೀರಿನಲ್ಲಿ ನಡೆಯಿತು. ದೇವಸ್ಥಾನ ಸುಮಾರು 450 ವರ್ಷ ಹಿಂದೆ ಶಿಥಿಲವಾಗಿ ಹೋಗಿತ್ತು. ಶ್ರೀ ಎಡನೀರು ಸಚ್ಚಿದಾನಂದ ಶ್ರಿಪಾದಂಗಳವರ ದಿವ್ಯ ಅನುಗ್ರಹದೊಂದಿಗೆ ನಡೆದ ಸಭೆಯ ಅಧ್ಯಕ್ಷತೆಯನ್ನು ನವೀನ ಕುಮಾರ ಭಟ್ ಕುಂಜರಕಾನ ವಹಿಸಿದ್ದರು. ಅವರು ಕ್ಷೇತ್ರ ನಿರ್ಮಾಣದ ಕುರಿತು ಮುಂದಿನ ಕೆಲಸದ ಬಗ್ಗೆ ಮಾಹಿತಿಯನ್ನು ನೀಡಿದರು.

Kasaragod News: ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಜೀರ್ಣೋದ್ಧಾರ; ಯುವಜನ ಸಮಿತಿ ರಚನೆ

Wednesday, November 9, 2022