Latest mysuru Photos

<p>ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಹಾಲಿ ಸಂಸದ, ಬಿಜೆಪಿಯ ತೇಜಸ್ವಿ ಸೂರ್ಯ ಹಾಗೂ &nbsp;ಮಾಜಿ ಶಾಸಕಿ, ಕಾಂಗ್ರೆಸ್‌ನ ಸೌಮ್ಯ ರೆಡ್ಡಿ ಅವರ ನಡುವೆಯೇ ತುರುಸಿನ ಸ್ಪರ್ಧೆ.&nbsp;</p>

ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ನೇರ ಹಣಾಹಣಿ, ಯಾರ ನಡುವೆ ಸ್ಪರ್ಧೆ photos

Thursday, April 25, 2024

<p>ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಕರ್ನಾಟಕದ 5 ರೈಲು ನಿಲ್ದಾಣಗಳಲ್ಲಿ ಜನತಾ ಊಟದ ಕೌಂಟರ್‌ಗಳನ್ನು ಭಾರತೀಯ ರೈಲ್ವೆ ಶುರುಮಾಡಿದೆ. ಜನರಲ್ ಬೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕೈಗೆಟಕುವ ದರದಲ್ಲಿ ಆರೋಗ್ಯಕರ ಅನ್ನಾಹಾರ ದೊರಕಿಸುವ ಉದ್ದೇಶ ಈ ಉಪಕ್ರಮದ್ದು ಎಂದು ಅದು ಹೇಳಿದೆ. (ಸಾಂದರ್ಭಿಕ ಚಿತ್ರ)</p>

ಬೆಂಗಳೂರು, ಮೈಸೂರು ಸೇರಿ ಕರ್ನಾಟಕದ 5 ರೈಲು ನಿಲ್ದಾಣಗಳಲ್ಲಿ ಸಿಗುವ 20 ರೂ, 50 ರೂಪಾಯಿ ಜನತಾ ಊಟದ ಪ್ಯಾಕ್‌ಗಳಲ್ಲಿ ಏನೇನಿವೆ

Wednesday, April 24, 2024

<p>ಇದು ಬೆಂಗಳೂರು ಮಳೆ ನೋಟ. ಶನಿವಾರ ಮಧ್ಯಾಹ್ನ ತುರಹಳ್ಳಿಯಲ್ಲಿ ಕಂಡು ಬಂದ ಮಳೆಯಾಗುತ್ತಿದ್ದ ದೃಶ್ಯ.</p>

Karnataka Rains: ಬೆಂಗಳೂರು ಮಳೆ ಬಿರುಸು, ಕಲಬುರಗಿ, ಮಲೆನಾಡು, ಕರಾವಳಿ ಭಾಗದಲ್ಲೂ ವರುಣನ ಆರ್ಭಟ photos

Saturday, April 20, 2024

<p>ಮೈಸೂರಿನ ಚಲುವಾಂಬ ಅರಮನೆ,. ಇದೂ ಕೂಡ ಮಹಾರಾಜರ ಅರಮನೆಯೇ. ಈಗ ಇದು ಕೇಂದ್ರ ಆಹಾರ ಸಂಶೋಧನಾಲಯ( CFTRI) ವಾಗಿ ಬದಲಾಗಿದೆ.</p>

Mysore Palaces: ಮೈಸೂರಿನಲ್ಲಿ ಈಗಲೂ ಪಾರಂಪರಿಕ ಕಟ್ಟಡಗಳ ಬಳಕೆ, ಹೀಗಿವೆ ರಾಜರ ಕಾಲದ ಅರಮನೆಗಳು photos

Thursday, April 18, 2024

<p>ಮೈಸೂರು ಸಮಾವೇಶದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ.</p>

Modi in Mysuru: ಜೆಡಿಎಸ್‌ ಭದ್ರಕೋಟೆ, ಮಾಜಿ ಪ್ರಧಾನಿ ದೇವೇಗೌಡರ ಸಾಂಗತ್ಯದಲ್ಲಿ ಮೋದಿ ಪ್ರಚಾರ ಮೋಡಿ

Sunday, April 14, 2024

<p>ಮಾಗಡಿಯ ಶಾಸಕರ ಕಚೇರಿಯಲ್ಲಿ ಕಾಂಗ್ರೆಸ್‌ ಶಾಸಕ ಬಾಲಕೃಷ್ಣ ಅವರು ಡಾ.ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.</p>

Dr Ambedkar Jayanti: ಕರ್ನಾಟಕದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ ಜಯಂತಿ, ಸಂವಿಧಾನ ಶಿಲ್ಪಿಗೆ ಗೌರವ ನಮನ

Sunday, April 14, 2024

<p>ಬೆಂಗಳೂರು, ಹುಬ್ಬಳ್ಳಿ ಮೈಸೂರು ಮತ್ತು ವಿವಿಧ ನಗರಗಳ ನಡುವೆ 6 ಬೇಸಿಗೆ ವಿಶೇಷ ರೈಲುಗಳ ಸಂಚಾರ ಶುರುವಾಗಿದೆ. ನೈಋತ್ಯ ರೈಲ್ವೆ ಇದರ ವೇಳಾಪಟ್ಟಿಯನ್ನು ಹಂಚಿಕೊಂಡಿದ್ದು, ಅದರ ವಿವರ ಹೀಗಿದೆ.</p>

ಬೆಂಗಳೂರು, ಹುಬ್ಬಳ್ಳಿ ಮೈಸೂರು ಮತ್ತು ವಿವಿಧ ನಗರಗಳ ನಡುವೆ 6 ಬೇಸಿಗೆ ವಿಶೇಷ ರೈಲು ಸಂಚಾರ ಶುರು, ವೇಳಾಪಟ್ಟಿ ವಿವರ ಇಲ್ಲಿದೆ

Saturday, April 13, 2024

<p>ಮೈಸೂರು ಚಾಮರಾಜನಗರ ಜಿಲ್ಲೆಗೆ ಪ್ರಧಾನಿ ಬಂದರೂ ಕಾಂಗ್ರೆಸ್‌ ಅಭ್ಯರ್ಥಿಯೇ ಗೆಲ್ಲೋದು ಎಂದು ಆತ್ಮವಿಶ್ವಾಸದಿಂದ ಕೊಳ್ಳೇಗಾಲದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಚಾರ ನಡೆಸಿದರು.</p>

Mysore News: ಮೋದಿ ಮೈಸೂರಿಗೆ ಬರುವ ಮುನ್ನವೇ ಸಿಎಂ ಸಿದ್ದರಾಮಯ್ಯ ಹವಾ, 2 ದಿನ ತವರಲ್ಲಿ ಪ್ರವಾಸ photos

Friday, April 12, 2024

<p>ನಾಗರಹೊಳೆ ಮತ್ತಿಗೋಡು ಆನೆ ಶಿಬಿರದಲ್ಲಿ ಕೃಷ್ಣ ಎನ್ನುವ ಆನೆ ಕೆಲ ದಿನಗಳ ಹಿಂದೆ ಮೃತಪಟ್ಟಿದೆ. ಈ ಆನೆಯನ್ನು ವರ್ಷದ ಹಿಂದೆಯಷ್ಟೇ ಸೆರೆ ಹಿಡಿದು ತರಲಾಗಿತ್ತು.</p>

Forest News: ಕರ್ನಾಟಕ ಅರಣ್ಯ ಇಲಾಖೆ ಶಿಬಿರದಲ್ಲಿ ಆನೆಗಳ ನಿರಂತರ ಸಾವು, ಕೇಳೋರಿಲ್ಲ ಯಾರು photos

Wednesday, April 10, 2024

<p>ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಪತ್ನಿ ಉಷಾ ಶಿವಕುಮಾರ್‌ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ.ಕೆ.ಸುರೇಶ್‌ ಪರವಾಗಿ ಮತಯಾಚಿಸಿದರು.</p>

Lok Sabha Election2024: ಸಿಎಂ, ಮಾಜಿ ಸಿಎಂ ಸಹಿತ ಪ್ರಮುಖರ ಪ್ರಚಾರ ಜೋರು, ಮೈದುನ ಪರ ಅಖಾಡಕ್ಕಿಳಿದ ಡಿಕೆಶಿ ಪತ್ನಿ photos

Sunday, April 7, 2024

<p>ಲೋಕಸಭಾ ಚುನಾವಣೆ; ಮೈಸೂರು ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್‌ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎನ್ ಲಕ್ಷ್ಮಣ್ ಇಂದು (ಏಪ್ರಿಲ್ 3) ನಾಮಪತ್ರ ಸಲ್ಲಿಸಿದರು.</p>

ಲೋಕಸಭಾ ಚುನಾವಣೆ; ಮೈಸೂರು ಕೊಡಗು ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳಿಂದ ನಾಮಪತ್ರ, ಮೆರವಣಿಗೆಯ ಚಿತ್ರನೋಟ

Wednesday, April 3, 2024

<p>ಅದರಲ್ಲೂ ಜಿಪಿಐಇಆರ್‌ ತಂಡದೊಂದಿಗೆ ಆಗ ಸಂಗೀತಯಾನವನ್ನು ಆರಂಭಿಸಿದ ವಾಸು ದೀಕ್ಷಿತ್‌ ಇದೇ ಕಾರ್ಯಕ್ರಮಕ್ಕಾಗಿ ಗುರು ಕೂಡಿ ಕಂಡೆವೋ ನಾವಿಂದು ಎನ್ನುವ ಗೀತೆ ಹಾಡಿ ಅಲ್ಲಿ ಸೇರಿದ್ದವರಲ್ಲಿ ನೆನಪುಗಳ ಯಾನ ಮಾಡಿಸಿದರು.</p>

Mysore News: ಮೈಸೂರಲ್ಲಿ ವಾಸು ದೀಕ್ಷಿತ್‌ ಸಂಗೀತ ಸಂಜೆ, ದಾಸರ ಗೀತೆಗಳಿಗೆ ರಂಗಾಸಕ್ತರು ಫಿದಾ photos

Sunday, March 31, 2024

<p>ಬೆಂಗಳೂರು-ಮೈಸೂರು ,ಕೆಎಸ್‌ಆರ್‌ಟಿಸಿಯಲ್ಲಿ ಪ್ರಯಾಣಿಸಿದ 2 ಜೋಡಿ ಲವ್‌ಬರ್ಡ್ಸ್‌ ಮತ್ತು ಅವುಗಳನ್ನು ಮಕ್ಕಳು ಎಂದು ಪರಿಗಣಿಸಿ ಬಸ್‌ ಕಂಡಕ್ಟರ್ ಕೊಟ್ಟ 444 ರೂಪಾಯಿ ಟಿಕೆಟ್‌. ಪ್ರತಿ ಲವ್‌ ಬರ್ಡ್‌ಗೆ 111 ರೂಪಾಯಿ ಟಿಕೆಟ್ ದರ ಪಡೆಯಲಾಗಿದೆ.</p>

ಬೆಂಗಳೂರು- ಮೈಸೂರು ಕೆಎಸ್‌ಆರ್‌ಟಿಸಿಯಲ್ಲಿ ಅಜ್ಜಿ ಮೊಮ್ಮಗಳಿಗೆ ಫ್ರೀ; ಲವ್ ಬರ್ಡ್ಸ್‌ಗೆ 444 ರೂ ಟಿಕೆಟ್‌, ಚಿತ್ರ ನೋಟ ಹೀಗಿದೆ

Wednesday, March 27, 2024

<p>ಶುಕ್ರವಾರ ಬೆಳಗ್ಗೆ 6:30 ರಿಂದ 6:50 ರೊಳಗಿನ ಶುಭ ಮೀನ ಲಗ್ನದಲ್ಲಿ ಈ ಬಾರಿಯ ಪಂಚಮಹಾರಥೋತ್ಸವ ಅದ್ದೂರಿಯಾಗಿ ನೆರವೇರಿತು. ಭಕ್ತರು ದೇವಾಲಯದ ಸುತ್ತ ನೆರೆದು ರಥೋತ್ಸವಕ್ಕೆ ಸಾಕ್ಷಿಯಾದರು.&nbsp;</p>

Mysuru News: ನಂಜನಗೂಡು ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಅದ್ಧೂರಿಯಾಗಿ ನೆರವೇರಿದ ಪಂಚ ಮಹಾರಥೋತ್ಸವ

Friday, March 22, 2024

<p>&nbsp;ಕರ್ನಾಟಕದ ಪುರಾಣ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾಗಿರುವ ದಕ್ಷಿಣ ಕಾಶಿ ನಂಜನಗೂಡಿನ ಶ್ರೀ ನಂಜುಂಡೇಶ್ವರ ಸ್ವಾಮಿಯ ದೇವಾಲಯದಲ್ಲಿ ದೊಡ್ಡ ಜಾತ್ರಾ ಮಹೋತ್ಸವದ ಅಂಗವಾಗಿ ನಾಳೆ (ಮಾರ್ಚ್ 22ರಂದು ಶುಕ್ರವಾರ) ಸಡಗರ, ಸಂಭ್ರಮ, ಶ್ರದ್ಧಾ ಭಕ್ತಿಗಳೊಂದಿಗೆ ಪಂಚಮಹಾರಥೋತ್ಸವ ಜರುಗಲಿದೆ.&nbsp;</p>

Nanjangud Jatra 2024: ನಂಜನಗೂಡು ನಂಜುಂಡೇಶ್ವರನ ದೊಡ್ಡ ಜಾತ್ರೆಯ ಪಂಚ ಮಹಾರಥೋತ್ಸವ ನಾಳೆ photos

Thursday, March 21, 2024

<p>ಬೆಂಗಳೂರು ಮೈಸೂರು ಹೆದ್ದಾರಿ ವ್ಯಾಪ್ತಿಯಲ್ಲಿ ಸಂಚರಿಸುವ ವಾಹನಗಳ ತಪಾಸಣೆಯನ್ನು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹೆಚ್ಚಿಸಲಾಗಿದೆ. ಅಕ್ರಮ ಹಣ, ಉಡುಗೊರೆ, ಮದ್ಯ ಸಾಗಣೆ ಮೇಲೆ ನಿಗಾ ಇರಿಸಲಾಗಿದೆ.</p>

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸಂಚರಿಸುತ್ತೀರಾ, ಗಮನಿಸಿ 4 ಜಿಲ್ಲೆಗಳ ಚೆಕ್‌ಪೋಸ್ಟ್‌ನಲ್ಲಿ ಚುನಾವಣೆ ತಪಾಸಣೆ ಚುರುಕು Photos

Monday, March 18, 2024

<p>ಆದಿಚುಂಚನಗಿರಿ ಪೀಠಾಧಿಪತಿಗಳಾದ ನಿರ್ಮಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಂಡ ಯದುವೀರ್ ಅವರು ಕೆಲ ಸಮಯ ಶ್ರೀಗಳ ಜೊತೆ ಮಾತುಕತೆ ನಡೆಸಿದರು.<br>&nbsp;</p>

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್‌ರಿಂದ ಆದಿಚುಂಚನಗಿರಿ ಪೀಠಾಧಿಪತಿ ಭೇಟಿ, ಕಾಲಭೈರವೇಶ್ವರನ ದರ್ಶನ; ಫೋಟೊಸ್

Sunday, March 17, 2024

<p>ಮಹಾ ಶಿವರಾತ್ರಿ ಪ್ರಯುಕ್ತ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪುರಾಣ ಪ್ರಸಿದ್ದ ತಾಣ ಮಲೆ ಮಹದೇಶ್ವರ ಬೆಟ್ಟಕ್ಕೆ ಲಕ್ಷೋಪ ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ, ಮಾದಪ್ಪನ ಆದಾಯದಲ್ಲಿ ಗಣನೀಯ ಏರಿಕೆಯಾಗಿದೆ.</p>

Chamarajanagara News: ಆರು ದಿನಗಳಲ್ಲಿ 3 ಕೋಟಿ ಒಡೆಯನಾದ ಮಲೆ‌ ಮಹದೇಶ್ವರ; ಇಲ್ಲಿವೆ ಮಾದಪ್ಪನ ಜಾತ್ರೆಯ ವೈಭವದ ಫೋಟೊಗಳು

Wednesday, March 13, 2024

<p>ಯದುವೀರ್‌ ಗೋಪಾಲರಾಜೇ ಅರಸ್‌. ಒಂಬತ್ತು ವರ್ಷದ ಹಿಂದೆ ಬದಲಾಗಿದ್ದು ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್.‌ ಮೈಸೂರು ಅರಮನೆಯಲ್ಲಿ ಆಟವಾಡಿಕೊಂಡಿದ್ದ ಬಾಲಕ ಮುಂದೊಂದು ದಿನ ಅದೇ ಅರಮನೆಗೆ ದತ್ತುವಾಗಿ ಬಂದಿದ್ದು ಇತಿಹಾಸ.</p>

ಮೈಸೂರು ರಾಜವಂಶಸ್ಥ, ಬಿಜೆಪಿ ಅಭ್ಯರ್ಥಿ ಯದುವೀರ್‌ ಒಡೆಯರ್‌ ಯಾರು, ಅವರ ಹಿನ್ನೆಲೆ ವಿವರ ಇಲ್ಲಿದೆ Photos

Wednesday, March 13, 2024

<p>ರಂಗಾಯಣದಲ್ಲಿ ಪ್ರತಿ ದಿನ ಸಂಜೆ ಕನ್ನಡ ಮಾತ್ರವಲ್ಲದೇ ಇತರೆ ಭಾಷೆಗಳ ನಾಟಕಗಳೂ ಮೂರು ಕಡೆ ಪ್ರದರ್ಶನಗೊಂಡವು.</p>

Mysore News: ರಂಗಾಯಣ ಬಹುರೂಪಿಯಲ್ಲಿ ಕಂಡ ಬಸವಣ್ಣನ ಅಭಿವ್ಯಕ್ತಿ, ಹೀಗಿತ್ತು ರಾಷ್ಟ್ರೀಯ ಉತ್ಸವ Photos

Tuesday, March 12, 2024