rain-news News, rain-news News in kannada, rain-news ಕನ್ನಡದಲ್ಲಿ ಸುದ್ದಿ, rain-news Kannada News – HT Kannada

Latest rain news Photos

<p>ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದಲ್ಲಿ ಗರಿಷ್ಠ 123.08 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಸದ್ಯ 28.20 ಟಿಎಂಸಿ ನೀರು ಸಂಗ್ರಹವಿದೆ. ಶೇ.23 ರಷ್ಟು ನೀರು ಲಭ್ಯತೆಯಿದೆ. ಕಳೆದ ವರ್ಷ  ಇದೇ ವೇಳೆ 33.55 ಟಿಎಂಸಿ ನೀರು ಇತ್ತು. ಜಲಾಶಯದಲ್ಲಿ 509.61  ಅಡಿ ನೀರು ಸಂಗ್ರಹವಾಗಿದೆ. ಒಳ ಹರಿವಿನ ಪ್ರಮಾಣ ಕ್ಯೂಸೆಕ್‌ 0  ಇದ್ದು. ಹೊರ ಹರಿವಿನ ಪ್ರಮಾಣ 150 ಕ್ಯೂಸೆಕ್‌ ಇದೆ<br> </p>

ಕರ್ನಾಟಕದ‌ ಬಹುತೇಕ ಜಲಾಶಯಗಳ ನೀರಿನ ಮಟ್ಟ ಅರ್ಧಕ್ಕಿಂತ ಕಡಿಮೆಗೆ ಇಳಿಕೆ, ಹೇಗಿದೆ ನೀರಿನ ಪ್ರಮಾಣ

Thursday, April 17, 2025

<p>ಬಿರು ಬೇಸಿಗೆ ನಡುವೆಯೂ ಬೆಂಗಳೂರಿನಲ್ಲಿ ಬುಧವಾರ ಸಂಜೆ ಹಿತವಾಗಿತ್ತು, ಮಳೆ ಸುರಿದಿದ್ದರಿಂದ ಹಲವು ಬಡಾವಣೆಗಳು ಕೂಲ್‌ ಆಗಿದ್ದವು. ಬೆಂಗಳೂರಿನ ಪ್ರಮುಖ ಪ್ರದೇಶದಲ್ಲಿ ಕಂಡು ಬಂದ ಮಳೆ ನೋಟವಿದು,</p>

ಬೆಂಗಳೂರಿನಲ್ಲಿ ಹಲವೆಡೆ ಸುರಿದ ಭಾರೀ ಮಳೆ, ಅಲ್ಲಲ್ಲಿ ಸಂಚಾರ ಅಸ್ತವ್ಯಸ್ತ, ಬಿಸಿಲ ನಡುವೆ ಕೂಲ್‌ ವಾತಾವರಣ

Thursday, April 17, 2025

<p>Bengaluru Weather: ಭಾರತೀಯ ಹವಾಮಾನ ಇಲಾಖೆ ಇಂದು (ಏಪ್ರಿಲ್ 1) ಮಧ್ಯಾಹ್ನ ಪ್ರಕಟಿಸಿದ ಮುನ್ಸೂಚನೆ ಪ್ರಕಾರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ತಾಪಮಾನ ಇಳಿಕೆಯಾಗತೊಡಗಿದೆ. ನಾಳೆ ಬೆಳಿಗ್ಗೆ ತನಕ ಮಳೆ ಇರಲ್ಲ. ಅದರೆ, ನಾಳೆಯಿಂದ ಮೂರು ಅಥವಾ ನಾಲ್ಕು ದಿನ ಮಳೆಯಾಗಬಹುದು.</p>

Bengaluru Rains: ಒಮ್ಮೆ ಮಳೆ ಬಂದರೆ ಸಾಕು ಅಂತಿದ್ದೀರಾ, ಹಾಗಾದ್ರೆ ನಾಳೆ, ನಾಡಿದ್ದು ಇಳೆಗೆ ಸುರಿಯಲಿದೆ ಬೇಸಿಗೆ ಮಳೆ, ಬೆಂಗಳೂರು ಹವಾಮಾನ

Tuesday, April 1, 2025

<p>ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾನುವಾರ ಸಂಜೆ ಗುಡುಗು ಸಹಿತ ಮಳೆಯಾಗಬಹುದು. </p>

Karnataka Rains: ಇಂದು ಸಂಜೆ ಐದಾರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ, ಬೆಂಗಳೂರು ಹವಾಮಾನ ಇಲಾಖೆ ಮುನ್ಸೂಚನೆ

Sunday, March 30, 2025

<p>ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟವು 27.25 ಟಿಎಂಸಿ ಇದೆ. ಶೇ. 55ರಷ್ಟು ನೀರು ಸಂಗ್ರಹವಿದೆ. ಜಲಾಶಯದಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 13.72 ಟಿಎಂಸಿ ನೀರು ಸಂಗ್ರಹವಿತ್ತು. ಜಲಾಶಯದಿಂದ ಹೊರ ಬಿಡುತ್ತಿರುವ ನೀರಿನ ಪ್ರಮಾಣವು 4112 ಕ್ಯೂಸೆಕ್‌ ಇದೆ.<br> </p>

ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಶೇ. 13 ಮಾತ್ರ; ಆಲಮಟ್ಟಿ ಶೇ. 27 ಕ್ಕೆ ಕುಸಿತ; ಪ್ರಮುಖ ಜಲಾಶಯಗಳಲ್ಲಿ ಎಷ್ಟಿದೆ ನೀರು

Saturday, March 29, 2025

<p>ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಶನಿವಾರ (ಮಾರ್ಚ್ 22) ಸಂಜೆ ಕೆಲ ನಿಮಿಷ ಭಾರಿ ಮಳೆ ಸುರಿಯಿತು. ಇದರಿಂದಾಗಿ ಅನೇಕ ಕಡೆ ರಸ್ತೆಗಳಲ್ಲಿ ನೀರು ನಿಂತುಕೊಂಡು ಸಂಚಾರ ಅಸ್ತವ್ಯಸ್ತವಾಯಿತು, ಬೆಂಗಳೂರು ನಗರ ಹಾಗೂ ನಗರದ ಹೊರವಲಯಗಳಲ್ಲಿ ಕೂಡ ಇದೇ ಸಮಸ್ಯೆ ಕಾಣಿಸಿಕೊಂಡಿತ್ತು, </p>

ಬೆಂಗಳೂರು ಬೇಸಿಗೆ ಮಳೆ, ನೀರು ತುಂಬಿದ ರಸ್ತೆ, ಟ್ರಾಫಿಕ್ ಜಾಮ್ ಸೇರಿ ಅವಾಂತರಗಳು ಒಂದೆರಡಲ್ಲ, ಇಲ್ಲಿದೆ ಚಿತ್ರನೋಟ

Sunday, March 23, 2025

<p>ಕೊಡಗು-ಮೈಸೂರು- ಚಾಮರಾಜನಗರ ಜಿಲ್ಲೆಗಳಲ್ಲಿ ಹಂಚಿ ಹೋಗಿರುವ ನಾಗರಹೊಳೆ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ</p>

Summer Rain: ನಾಗರಹೊಳೆ, ಬಂಡೀಪುರ ಅರಣ್ಯ ಪ್ರದೇಶದಲ್ಲಿ ತಂಪೆರದ ಮಳೆ, ಯುಗಾದಿವರೆಗೂ ಅರಣ್ಯದಲ್ಲಿ ಇಲ್ಲ ಆತಂಕ

Wednesday, March 19, 2025

<p>ಬೆಳ್ತಂಗಡಿಯಲ್ಲಿ ಬುಧವಾರ (ಮಾರ್ಚ್ 12) ರಾತ್ರಿ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆಯಾಗಿದ್ದರೆ, ಜಿಲ್ಲೆಯ ಉಳಿದೆಡೆಯೂ ಉತ್ತಮ ಮಳೆ ಸುರಿದಿದೆ. ಕೆಲವೆಡೆ ಮರಗಳು, ವಿದ್ಯುತ್‌ ಕಂಬ ಧರೆಗುರುಳಿದೆ. ಮೊದಲ ಮಳೆಯ ಆಲಿಕಲ್ಲು ಜನರಲ್ಲಿ ಹರ್ಷಕ್ಕೆ ಕಾರಣವಾಗಿದೆ. &nbsp;</p>

ಬೆಳ್ತಂಗಡಿ ಪರಿಸರದಲ್ಲಿ ಗುಡುಗು ಮಿಂಚು ಸಹಿತ ಮಳೆ; ಧರೆಗುರುಳಿದ ಮರಗಳು, ವಿದ್ಯುತ್‌ಕಂಬ, ಆಲಿಕಲ್ಲು ಸಂಗ್ರಹಿಸಿ ಖುಷಿಪಟ್ಟ ಜನತೆ; Photos

Thursday, March 13, 2025

<p><strong>ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಭಾರಿ ಹಿಮಪಾತ, ಮಳೆ</strong><br>ಲಾಹೌಲ್-ಸ್ಪಿಟಿಯಲ್ಲಿ ಹಿಮದಿಂದ ಆವೃತವಾದ ರಸ್ತೆಯಲ್ಲಿ ಮಹಿಳೆಯೊಬ್ಬರು ತನ್ನ ಮಗುವಿನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾರೆ. ಪ್ರತ್ಯೇಕ ಪ್ರದೇಶಗಳಲ್ಲಿ ಹಗುರದಿಂದ ಮಧ್ಯಮ ಹಿಮಪಾತ ಮುಂದುವರಿದಿದ್ದರಿಂದ ಹಿಮಾಚಲ ಪ್ರದೇಶದ ಹಲವಾರು ರಸ್ತೆಗಳನ್ನು ಸಂಚಾರಕ್ಕೆ ಮುಚ್ಚಲಾಯಿತು. ಲಾಹೌಲ್ ಮತ್ತು ಸ್ಪಿಟಿ ಪೊಲೀಸರು ಈ ಪ್ರದೇಶಕ್ಕೆ ಹಿಮಪಾತದ ಎಚ್ಚರಿಕೆ ನೀಡಿದರು.</p>

ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಭಾರಿ ಹಿಮಪಾತ, ಮಳೆ: ರಸ್ತೆ ಬಂದ್‌ನಿಂದ ಸಾರಿಗೆ ಸಂಚಾರ ಅಸ್ತವ್ಯಸ್ತ

Sunday, March 2, 2025

<p>ಆಹಾ.. ಏನು ಚಳಿ.. ಬೆಳಿಗಿನ ವಿಹಾರಕ್ಕೆಂದು ಮೈಸೂರು ವಿಶ್ವವಿದ್ಯಾನಿಲಯದ ಓವಲ್‌ ಮೈದಾನಕ್ಕೆ ನಿತ್ಯ ಬರುವವರಿಗೆ ಈಗ ಚಳಿಯ ದಟ್ಟ ಅನುಭವ. ಅದರಲ್ಲೇ ಓಡುವ ಉಮೇದು.</p>

Mysore Weather: ಮೈಸೂರಲ್ಲಿ ದಟ್ಟವಾದ ಚಳಿ ಅನುಭವ, ಕುಳಿರ್ಗಾಳಿಯಿಂದ ಊಟಿಯಂತಾದ ಸಾಂಸ್ಕೃತಿಕ ನಗರಿ, ಹೀಗಿವೆ ಕ್ಷಣಗಳು

Thursday, December 12, 2024

<p>ಫೆಂಗಲ್ ಚಂಡಮಾರುತದ ಕಾರಣ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಿದ್ದು, ರಸ್ತೆಗಳು ಹದಗೆಟ್ಟಿವೆ. ವೈಟ್‌ಫೀಲ್ಡ್ ಭಾಗದಲ್ಲಿ ರಸ್ತೆಗಳಲ್ಲಿ ಭಾರಿ ದೊಡ್ಡ ಗಾತ್ರದ ಹೊಂಡಗಳಾಗಿದ್ದು, ಅವುಗಳನ್ನು ಮುಚ್ಚುವ ಕೆಲಸ ಭರದಿಂದ ಸಾಗಿದೆ. ಇದೇ ರೀತಿ ಬೆಂಗಳೂರು ನಗರದ ವಿವಿಧೆಡೆ ರಸ್ತೆ ಗುಂಡಿಗಳಾಗಿದ್ದು ನಿಧಾನಗತಿಯ ಸಂಚಾರಗಳು ಎಲ್ಲೆಲ್ಲಿ ಇವೆ ಎಂಬ ಮಾಹಿತಿಯನ್ನು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.</p>

ಫೆಂಗಲ್ ಚಂಡಮಾರುತ; ಹದಗೆಟ್ಟ ಬೆಂಗಳೂರು ರಸ್ತೆಗಳಲ್ಲಿ ನಿಧಾನಗತಿಯ ಸಂಚಾರ, ಪೊಲೀಸರು ನೀಡಿರುವ ಸಂಚಾರ ಸಲಹೆಗಳ ಸಚಿತ್ರ ನೋಟ

Tuesday, December 3, 2024

<p>ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಉತ್ತಂಗರೈನಲ್ಲಿ ಐತಿಹಾಸಿಕ ಮಳೆ. ಎಲ್ಲ ಕೆರೆ, ಕೊಳಗಳು ತುಂಬಿ ತುಳುಕುತ್ತಿವೆ. &nbsp;ಉತ್ತಂಗರೈನಲ್ಲಿ ಭಾರೀ ಕೆರೆ ಕೋಡಿ ಬಿದ್ದು ಬಸ್ ಸ್ಟಾಂಡ್ ನಲ್ಲಿದ್ದ ಬಸ್‌ ಹಾಗೂ ಇತರೆ ವಾಹನ ಕೊಚ್ಚಿ ಹೋಗಿವೆ. &nbsp;ಸೇಲಂನಿಂದ ತಿರುಪತ್ತೂರ್ ಕಡೆ ಹೋಗುವ ಹೆದ್ದಾರಿಯ ಪ್ರಸ್ತುತ ಪರಿಸ್ಥಿತಿ ಹೀಗಿದೆ.</p>

Tamilnadu Rain Updates: ತಮಿಳುನಾಡಿನಲ್ಲಿ ಫೆಂಗಲ್‌ ಚಂಡಮಾರುತದ ಅಬ್ಬರ, ದಾಖಲೆಯ ಮಳೆ, ಕೆರೆ ಕೋಡಿ ಬಿದ್ದು ಕೊಚ್ಚಿ ಹೋದ ಬಸ್‌ಗಳು

Monday, December 2, 2024

<p>ಬೆಂಗಳೂರಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ರಾಷ್ಟ್ರೋತ್ಥಾನ ಮೇಲ್ಸೇತುವೆ ಡೌನ್ ರಾಂಪ್ ಹತ್ತಿರ ಥಣಿಸಂದ್ರ ಮುಖ್ಯರಸ್ತೆಯಲ್ಲಿ ನೀರು ನಿಂತಿರುವ ದೃಶ್ಯ.</p>

ಬೆಂಗಳೂರು ಮಳೆ; ನೀರು ತುಂಬಿದ ರಸ್ತೆಗಳಲ್ಲಿ ವಾಹನ ಸಂಚಾರ; ಸವಾರರ ಪರದಾಟದ ಚಿತ್ರನೋಟ

Tuesday, October 15, 2024

<p>ಬೆಂಗಳೂರಿನಲ್ಲಿ ಎಡಬಿಡದೇ ಮಳೆಯಾಗುತ್ತಿರುವುದರಿಂದ ಜ್ಞಾನಭಾರತಿ ಪ್ರದೇಶದಲ್ಲಿ ರಸ್ತೆಗೆ ನೀರು ನುಗ್ಗಿ ವಾಹನ ಸವಾರರು ಪ್ರಯಾಸ ಪಡಬೇಕಾಯಿತು. ರಸ್ತೆಯಲ್ಲಿ ನಡೆದು ಹೋಗುವವರೂ ತೊಂದರೆ ಅನುಭವಿಸಿದರು.</p>

Bangalore Rains: ಬೆಂಗಳೂರಲ್ಲಿ ಬಿಡುವು ನೀಡದ ಮಳೆ; ರಸ್ತೆಗೆ ನುಗ್ಗಿದ ನೀರು, ಉರುಳಿದ ಮರಗಳು, ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯತ್ಯಯ

Tuesday, October 15, 2024

<p>ಮಳೆಯಿಂದಾಗಿ ನವನಗರದ ಪಂಚಾಕ್ಷರಿ ನಗರದ ಒಂದೆರಡು ಮನೆಗಳಿಗೆ ನೀರು ನುಗ್ಗಿದೆ. ಹಳೇ ಹುಬ್ಬಳಿಯ ಗಣೇಶ ಕಾಲೊನಿ, ಆನಂದನಗರ, ಶಿಮ್ಲಾನಗರ ಹಾಗೂ ಪಿಬಿ ರಸ್ತೆ, ದಾಜಿಬಾನಪೇಟೆ, ವಿದ್ಯಾನಗರ ಇನ್ನಿತರ ಕಡೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.</p>

ಧಾರವಾಡ ಜಿಲ್ಲೆಯಾದ್ಯಂತ ಎಡೆಬಿಡದೆ ಸುರಿದ ಮಳೆ; ಅವಳಿ ನಗರದಲ್ಲಿ ಎಲ್ಲೆಡೆ ನೀರು, ಮಳೆ ಅವಾಂತರದ ಫೋಟೋಸ್

Friday, October 11, 2024

<p>Rain in Karnataka: ಉತ್ತರ ಒಳನಾಡು ಕರ್ನಾಟಕದಲ್ಲಿ ಅಕ್ಟೋಬರ್​ 2ರ ತನಕ ಮತ್ತು ದಕ್ಷಿಣ ಒಳನಾಡು ಕರ್ನಾಟಕಕ್ಕೆ ಇವತ್ತಿಗೆ ಯಲ್ಲೋ ಅಲರ್ಟ್ ಹಾಕಲಾಗಿದೆ. ಅಕ್ಟೋಬರ್ 1ರಂದು ಕರಾವಳಿ, ಅಕ್ಟೋಬರ್​ 2ರಂದು ಕರ್ನಾಟಕದ ಹಲವು ಸ್ಥಳಗಳಲ್ಲಿ, ಅಕ್ಟೋಬರ್​ 3ರಿಂದ 5ರ ತನಕ ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.</p>

Rain in Karnataka: ಕರ್ನಾಟಕದ ಈ 3 ಜಿಲ್ಲೆಗಳಲ್ಲಿಂದು ಧಾರಾಕಾರ ಮಳೆ; ಉತ್ತರ, ದಕ್ಷಿಣ ಒಳನಾಡಿನಲ್ಲಿ ಯೆಲ್ಲೋ ಅಲರ್ಟ್

Monday, September 30, 2024

<p>ಚಿಕ್ಕಮಗಳೂರು ಜಿಲೆಯಲ್ಲಿಸೆಪ್ಟಂಬರ್‌1 ರಿಂದ 22ರವರೆಗೆ 117 ಮಿಮೀ ಮಳೆ ಸುರಿದಿದ್ದು ಮಳೆ ಪ್ರಮಾಣ ಶೇ 1 ಅಧಿಕವಾಗಿದೆ</p>

ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾತ್ರ ಸೆಪ್ಟಂಬರ್‌ನಲ್ಲಿ ಉತ್ತಮ ಮಳೆ: ಯಾವ್ಯಾವ ಜಿಲ್ಲೆಯಲ್ಲಿ ಅಧಿಕ, ಸಾಮಾನ್ಯ photos

Sunday, September 22, 2024

<p>ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯದಲ್ಲಿ 30.42 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು.2129.80 &nbsp;ಅಡಿ ನೀರು ಸಂಗ್ರಹವಾಗಿದ್ದು ಈವರೆಗೂ 21.91 ಟಿಎಂಸಿ ನೀರು ಬಂದಿದೆ. ಜಲಾಶಯದ ಒಳ ಹರಿವಿನ ಪ್ರಮಾಣ &nbsp;693 ಕ್ಯೂಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ135 ಕ್ಯೂಸೆಕ್‌ ಇದೆ.</p>

2 ವಾರದಿಂದ ಮಳೆ ಕಡಿಮೆಯಾದರೂ ಕರ್ನಾಟಕ ಆಲಮಟ್ಟಿ, ಕೆಆರ್‌ಎಸ್‌, ಭದ್ರಾ, ಸೂಪಾ, ತುಂಗಭದ್ರಾ, ಕಬಿನಿ ಜಲಾಶಯಗಳಲ್ಲಿ ಎಷ್ಟು ನೀರು ಸಂಗ್ರಹವಿದೆ

Thursday, September 19, 2024

<p>ಭಾರೀ ಮಳೆಯಿಂದಾಗಿ ಆಂಧ್ರಪ್ರದೇಶದ ಪ್ರಮುಖ ನಗರ ವಿಜಯವಾಡ ಸಂಪೂರ್ಣ ಜಲಾವೃತಗೊಂಡಿದೆ. ರಸ್ತೆಗಳಲ್ಲಿ ನೀರು ಹರಿದು ಜನ ಸಂಚಾರವೂ ಕಷ್ಟವಾಗಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯದ ಮಳೆಗೆ ಏಳು ಮಂದಿ ಬಲಿಯಾಗಿದ್ದಾರೆ. ಆಂಧ್ರಪ್ರದೇಶದ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ಗುಂಟೂರು ಮತ್ತು ವಿಜಯವಾಡದಲ್ಲಿ ಮಳೆಯು ಭೂಕುಸಿತ ಮತ್ತು ಜಲಾವೃತವಾದ ರಸ್ತೆಗಳಿಗೆ ಕಾರಣವಾಯಿತು.&nbsp;</p>

Andhra Rains: ಆಂಧ್ರಪ್ರದೇಶ,ತೆಲಂಗಾಣದಲ್ಲಿ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ, 7 ಮಂದಿ ಸಾವು, ಮಳೆ ಅಬ್ಬರಕ್ಕೆ ಮುಳುಗಿದ ವಿಜಯವಾಡ photos

Sunday, September 1, 2024

<p>ಹೆಬ್ಬಾಳ ಸಹಿತ ಹಲವು ಭಾಗಗಳಲ್ಲಿ ಭಾರೀ ಮಳೆಯಿಂದ ರಸ್ತೆಗಳಲ್ಲೇ ನೀರು ಹರಿದು ವಾಹನ ಸವಾರರು ಪರದಾಡಿದರು.</p>

Bangalore Rains: ಬೆಂಗಳೂರಲ್ಲಿ ಮತ್ತೆ ಮಳೆ ಆತಂಕ, ಇಂದೂ ಇದೆ ಮುನ್ಸೂಚನೆ, ಹೇಗಿತ್ತು ಸೋಮವಾರದ ಮಳೆ ನೋಟ photos

Tuesday, August 20, 2024