Latest rain news Photos

<p>ಇದು ಕೃಷ್ಣರಾಜಸಾಗರ ಜಲಾಶಯ, ಕಾವೇರಿ ನದಿ ಬತ್ತಿ ಹೋಗಿರುವುದರಿಂದ ಜಲಾಶಯದ ಸುತ್ತಮುತ್ತಲ ಪ್ರದೇಶ ಮೈದಾನದಂತಾಗಿದೆ.&nbsp;</p>

Drought: ಭೀಕರ ಬರದ ಚಿತ್ರಣ ಸಾರುತ್ತಿವೆ ಕರ್ನಾಟಕದ ನದಿ, ಜಲಾಶಯಗಳು, ಹೀಗಿದೆ ಸ್ಥಿತಿಗತಿ photos

Sunday, April 28, 2024

<p>ಇದು ಬೆಂಗಳೂರು ಮಳೆ ನೋಟ. ಶನಿವಾರ ಮಧ್ಯಾಹ್ನ ತುರಹಳ್ಳಿಯಲ್ಲಿ ಕಂಡು ಬಂದ ಮಳೆಯಾಗುತ್ತಿದ್ದ ದೃಶ್ಯ.</p>

Karnataka Rains: ಬೆಂಗಳೂರು ಮಳೆ ಬಿರುಸು, ಕಲಬುರಗಿ, ಮಲೆನಾಡು, ಕರಾವಳಿ ಭಾಗದಲ್ಲೂ ವರುಣನ ಆರ್ಭಟ photos

Saturday, April 20, 2024

<p>ದುಬೈ ಮಹಾನಗರದ ರಸ್ತೆಯಿದು. ಈ ರಸ್ತೆಯೇ ನದಿಯಾಗಿ ಮಾರ್ಪಡುವ ಮಟ್ಟಿಗೆ ಭಾರೀ ಮಳೆ ಸುರಿದಿದೆ. ಜನ ಮಳೆಯಿಂದ ಉಕ್ಕಿ ಹರಿಯುತ್ತಿರುವ ರಸ್ತೆಯಲ್ಲೇ ಸಂಚರಿಸುವ ಸನ್ನಿವೇಶವಿದು.</p>

Dubai Rains2024: ದುಬೈ ನಗರದಲ್ಲಿ ಕುಂಭದ್ರೋಣ ಮಳೆ, ಕೊಚ್ಚಿ ಹೋದ ಪ್ರವಾಸಿ ನಗರ, ಹೇಗಿದೆ ಮಳೆ ಸ್ಥಿತಿಗತಿ photos

Wednesday, April 17, 2024

<p>&nbsp;ಕಲಬುರಗಿ ಜಿಲ್ಲೆಯ ಖಜೂರಿ ಮತ್ತು ಆಳಂದಲ್ಲಿ ತಲಾ 2 ಸೆಂಟಿ ಮೀಟರ್ ಮಳೆಯಾಗಿದೆ. ಮತ್ತೊಂದೆೆಡೆ ಯಡ್ರಾಮಿಯಲ್ಲಿ 1 ಸೆಂಟಿ ಮೀಟರ್ ಮಳೆ ಸುರಿದಿರುವುದಾಗಿ ವರದಿಯಾಗಿದೆ. &nbsp; (HT File)</p>

Kalaburagi Rain: ಬಿಸಿಲಿಗೆ ಬೆಂಡಾದ ಕಲಬುರಗಿಗೆ ತಂಪೆರೆದ ವರುಣ; ನಿಂಬರ್ಗಾ ತಾಂಡಾ, ಖಜೂರಿ, ಆಳಂದಲ್ಲಿ ಭರ್ಜರಿ ಮಳೆ

Saturday, April 13, 2024

<p>&nbsp;ಇಂಗ್ಲೆಂಡ್‌ನ ಲೀಡ್ಸ್ ಬ್ರಾಡ್ ಫೋರ್ಡ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಲು ಬಂದ ವಿಮಾನವನ್ನು ಅಲುಗಾಡಿಸಿರುವ ಪಿಯಾ ಚಂಡಮಾರುತ</p>

ಕ್ರಿಸ್‌ಮಸ್ ತಯಾರಿಯಲ್ಲಿದ್ದ ಯುಕೆ ಜನರಿಗೆ ಪಿಯಾ ಚಂಡಮಾರುತ ಹೊಡೆತ; ವಿಮಾನಗಳನ್ನೇ ಶೇಕ್ ಮಾಡಿದ ರಣಚಂಡಿ ಬಿರುಗಾಳಿ

Friday, December 22, 2023

<p>ತಮಿಳುನಾಡಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಭಾರಿ ಮಳೆಯಾಗಿದ್ದು, ತೂತುಕುಡಿ ಜಿಲ್ಲೆಯಲ್ಲಿ ರಸ್ತೆಗಳು ಸಂಪೂರ್ಣ ಜಲಾವೃತ್ತಗೊಂಡಿದ್ದವು. ಮೊಣಕಾಲುದ್ದ ನೀರಿನಲ್ಲಿಲ್ಲೇ ಜನರು ರಸ್ತೆ ದಾಟಲು ಪರದಾಡಿದರು.</p>

Tamil Nadu Rain: ಭಾರಿ ಮಳೆಯಿಂದ ತತ್ತರಿಸಿದ ತಮಿಳುನಾಡು; ಮನೆ, ರಸ್ತೆಗಳು ಜಲಾವೃತ್ತ; ಮುಂದುವರಿದ ರಕ್ಷಣಾ ಕಾರ್ಯ

Friday, December 22, 2023

<p>ಇದು ತಮಿಳುನಾಡಿನ ತೂತ್ತುಕುಡಿಯಲ್ಲಿ ಮಳೆಯಿಂದ ತುಂಬಿರುವ ನೀರಿನ ವೈಮಾನಿಕ ನೋಟ. ಇಡೀ ನಗರವೇ ನೀರಿಗೆ ಮುಳುಗಿ ಹೋಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ.</p>

Tamil Nadu Rains: ತಮಿಳುನಾಡು ಮಳೆ: ಜಲಪ್ರಳಯ ನಲುಗಿದ ಜನ, ರಕ್ಷಣೆಗ ಸೇನಾ ಕಾರ್ಯಾಚರಣೆ

Tuesday, December 19, 2023

<p>ಭಾರೀ ಮಳೆಯಿಂದಾಗಿ ದಕ್ಷಿಣ ತಮಿಳುನಾಡಿನ ವಿರುದುನಗರ ಜಿಲ್ಲೆಯಲ್ಲಿ ರೈಲ್ವೆ ಮಾರ್ಗವೇ ಕುಸಿದು ಹೋಗಿ ರೈಲು ಸಂಚಾರ ವ್ಯತ್ಯಯವಾಗಿದೆ.</p>

TamilNadu Rains: ಮಳೆಯಲ್ಲಿ ಮುಳುಗಿತು ದಕ್ಷಿಣ ತಮಿಳುನಾಡು, ಕುಂಭದ್ರೋಣ ಮಳೆಗೆ ಬೆಚ್ಚಿದ ಜನ: ಸಂಚಾರ ಸಂಪೂರ್ಣ ಅಸ್ತವ್ಯಸ್ತ, ಹೀಗಿದೆ ಅವಾಂತರ

Monday, December 18, 2023

<p>ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಪಟ್ಟಣ ಒಂದರಲ್ಲಿ ಭಾನುವಾರ ಭಾರೀ ಮಳೆ ಸುರಿದು ಮನೆಯ ಪಕ್ಕದಲ್ಲೇ ಹೊಳೆ ರೀತಿ ನೀರು ಹರಿಯುತ್ತಿದೆ. ಈ ಭಾಗದಲ್ಲಿ ಇನ್ನೂ ಒಂದು ವಾರ ಮಳೆ ಇರುವ ಮಾಹಿತಿ ನೀಡಲಾಗಿದೆ.</p>

TN Heavy Rains: ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಭಾರೀ ಮಳೆ: ತುಂಬಿ ಹರಿಯುತ್ತಿರುವ ಜಲಪಾತಗಳು, ಹೀಗಿದೆ ಮಳೆ ನೋಟ

Sunday, December 17, 2023

<p>ಟೆನ್ನೆಸ್ಸಿಯದ ಹೆಂಡರ್ಸನ್‌ವೆಲ್ಲೆಗೆ ಸುಂಟರಗಾಳಿ ಅಪ್ಪಿಸಿದ ನಂತರ ಕಾರೊಂದು ಅವಶೇಷಗಳಡಿ ಸಿಲುಕಿಕೊಂಡಿರುವುದನ್ನು ಚಿತ್ರದಲ್ಲಿ ಕಾಣಬಹುದು.&nbsp;</p>

ಅಮೆರಿಕದ ಟೆನ್ನೆಸ್ಸಿಯಲ್ಲಿ ಭೀಕರ ಸುಂಟರಗಾಳಿ, ಗುಡುಗು ಸಹಿತ ಮಳೆಗೆ 6 ಜನ ಸಾವು; ಹಲವರಿಗೆ ಗಾಯ, ಮನೆಗಳಿಗೆ ಹಾನಿ; ಫೆೋಟೊಸ್

Sunday, December 10, 2023

<p>ಚೆನ್ನೈನಲ್ಲಿ ಸುರಿದ ಭಾರಿ ಮಳೆಗೆ ಅಲ್ಲಿನ ಜನ ಹೈರಾಣವಾಗಿದ್ದಾರೆ. ಮನೆಯಿಂದ ಹೊರಬಾರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ನಗರ ನಿಧಾನವಾಗಿ ಯಥಾಸ್ಥಿತಿಗೆ ಬರುತ್ತಿದೆ.</p>

Chennai: ಚೆನ್ನೈನಲ್ಲಿ ತಗ್ಗಿದ ಮಳೆ, ಪ್ರವಾಹ ಪರಿಸ್ಥಿತಿ; ರಕ್ಷಣಾ ಕಾರ್ಯಾಚರಣೆ ಚುರುಕು, ಯಥಾಸ್ಥಿತಿಗೆ ಮರಳುತ್ತಿರುವ ನಗರ; ಫೋಟೊಸ್

Thursday, December 7, 2023

<p>ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಮಿಚಾಂಗ್ ಚಂಡಮಾರುತ ಅಬ್ಬರಿಸಿದ್ದು, ತಿರುಪತಿಯಲ್ಲಿ ಬಾರಿ ಮಳೆಯಾಗಿದೆ. ಪರಿಣಾಮ ರಸ್ತೆಗಳು ಜಲಾವೃತಗೊಂಡಿವೆ</p>

ಆಂಧ್ರ ಪ್ರದೇಶದಲ್ಲಿ ಮಿಚಾಂಗ್ ಚಂಡಮಾರುತ ದುರ್ಬಲದ ಮುನ್ಸೂಚನೆ; ತಿರುಪತಿಯಲ್ಲಿ ಭಾರಿ ಮಳೆಗೆ ಜನ ತತ್ತರ

Tuesday, December 5, 2023

<p>ಚೆನ್ನೈನ ಪ್ರವಾಹ ಪರಿಸ್ಥಿತಿಯ ಸ್ಥಳಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ಆಂಬ್ಯುಲೆನ್ಸ್ ಬರಲು ಸಾಧ್ಯವಾಗದ ಕಾರಣ ವೃದ್ಧೆಯೊಬ್ಬರನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಸ್ಥಳೀಯರು ನೆರವಾದರು. ವಿವಿಧ ಪ್ರಕರಣಗಳಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.</p>

ಮಳೆ ನಿಂತರೂ ತಗ್ಗದ ಪ್ರವಾಹ ಪರಿಸ್ಥಿತಿ; ಚೆನ್ನೈನಲ್ಲಿ ಮಿಚಾಂಗ್ ಚಂಡಮಾರುತಕ್ಕೆ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆ, ಜನ ಹೈರಾಣ

Tuesday, December 5, 2023

<p>ಚೆನ್ನೈನ ಅಡ್ಯಾರ್‌ ಪ್ರದೇಶದಲ್ಲಿ ಈಗಲೂ ನೀರು ಹರಿದು ಬರುತ್ತಲೇ ಇದೆ. ಇದರಿಂದ ಮನೆಯಿಂ ಹೊರಬರಲು ಜನರು ದೋಣಿ ಆಶ್ರಯಿಸುವ ಸ್ಥಿತಿ ಇನ್ನೂ ಇದೆ. ಮಂಗಳವಾರವೂ ಈ ಪ್ರದೇಶದಲ್ಲಿ ನೀರು ಹರಿದು ಹೋಗುತ್ತಲೇ ಇತ್ತು.&nbsp;</p>

Chennai Rains: ಅಲ್ಲಲ್ಲಿ ನೀರಿನ ಅಬ್ಬರ, ಕೆಲವೆಡೆ ನಿರಾಳ: ಚೆನ್ನೈನಲ್ಲಿ ಮಳೆ ನಿಂತ ನಂತರ ಚಿತ್ರಣ ಹೀಗಿದೆ.

Tuesday, December 5, 2023

<p>ಭಾರೀ ಮಳೆಗೆ ಚೆನ್ನೈನ ಪ್ರಮುಖ ಪ್ರದೇಶವಾದ ಮರೀನಾ ಬೀಚ್‌ ಕೂಡ ಮುಳುಗಿದೆ. ಎಲ್ಲೆಡೆ ನೀರು ತುಂಬಿ ವಾಹನ ನಿಲುಗಡೆಯೂ ಆಗದ ಸ್ಥಿತಿ ನಿರ್ಮಾಣವಾಗಿದೆ.</p>

Chennai Rains: ಚೆನ್ನೈನಲ್ಲಿ ಕುಂಭದ್ರೋಣ ಮಳೆ: ಗೋಡೆ ಕುಸಿದು ಇಬ್ಬರ ಸಾವು,ರೈಲು, ವಿಮಾನ ಸಂಚಾರದಲ್ಲಿ ಭಾರೀ ವ್ಯತ್ಯಯ

Monday, December 4, 2023

<p>ಸತತ ಎರಡನೇ ದಿನವಾದ ಇಂದೂ ಸಹ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ &nbsp;ಮಧ್ಯಾಹ್ನದ ನಂತರ ಬೆಂಗಳೂರಿನಲ್ಲಿ ಭಾರೀ ಮಳೆಯಾಯಿತು. ವಾಹನ ಸಂಚಾರ ಮಂದಗತಿಯಲ್ಲಿ ಸಾಗುತ್ತಿತ್ತು. ಇಂದೂ ಸಂಜೆಯ ನಂತರ ಮಳೆಯಾಗುವ ನಿರೀಕ್ಷೆ ಇತ್ತಾದರೂ ಅನಿರೀಕ್ಷಿತವಾಗಿ ಮಧ್ಯಾಹ್ನವೇ ಮಳೆ ಸುರಿಯಿತು. ಇಂದು (ಅ.11) ರಾತ್ರಿ &nbsp;ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.</p>

Bengaluru Weather: ಬೆಂಗಳೂರಲ್ಲಿ ಮಧ್ಯಾಹ್ನದ ನಂತರ ದಿಢೀರ್ ಮಳೆ; ರಸ್ತೆಗಳು ಜಲಾವೃತವಾಗಿ ಪರದಾಡಿದ ವಾಹನ ಸವಾರ, ಇನ್ನೂ 2 ದಿನ ಮಳೆ ಸಾಧ್ಯತೆ

Wednesday, October 11, 2023

<p>ನಾಗ್ಪುರದಲ್ಲಿ ಸುರಿದ ಭಾರೀ ಮಳೆಯಿಂದಾಗಿ &nbsp;ನಗರದ ಹಲವು ಪ್ರದೇಶಗಳು ಜಲಾವೃತವಾಗಿವೆ. ಶ್ರವಣ ಮತ್ತು ವಾಕ್ ದೋಷವುಳ್ಳ ಶಾಲೆಯ 40 ವಿದ್ಯಾರ್ಥಿಗಳು ಸೇರಿ 180 ಜನರನ್ನು ರಕ್ಷಿಸಲಾಗಿದೆ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ತಿಳಿಸಿದ್ದಾರೆ.</p>

ನಾಗಪುರದಲ್ಲಿ 3 ಗಂಟೆಗಳಲ್ಲಿ 110 ಮಿ.ಮೀ ಮಳೆ ಸುರಿದು ಜಲಾವೃತ್ತವಾಯಿತು ನಗರ, ಸಂಕಷ್ಟದಿಂದ ತತ್ತರಿಸಿದ ಜನ, ಇಲ್ಲಿದೆ ಪೋಟೋ ವರದಿ

Saturday, September 23, 2023

<p>ನೀರಿನಲ್ಲಿ ಬಿಸಿಸಿಐ ಕಾರ್ಯದರ್ಶಿ ಮೀನಿಗೆ ಗಾಳ ಹಾಕುತ್ತಿರುವಂತೆ ಮೀಮ್ಸ್.</p>

ಮಳೆಯಲಿ ಜೊತೆಯಲಿ ದಿನವಿಡೀ ನೆನೆಯುತ..; ಇಂಡೋ-ಪಾಕ್ ಪಂದ್ಯದ ಮೀಮ್ಸ್ ನೋಡಿ, ಎಂಜಾಯ್ ಮಾಡಿ

Monday, September 11, 2023

<p>ಬೀದರನಲ್ಲಿ &nbsp;ಹಾಗೂ ತೆಲಂಗಾಣದಲ್ಲಿ ನಾಲ್ಕು ದಿನಗಳ ಧಾರಾಕಾರ ಮಳೆಯ ಕಾರಣ ಜಲಾಶಯ ಭರ್ತಿಯಾಗಿದ್ದು, ಅಲ್ಲಿ ನೀರು ಬಿಟ್ಟ ಕಾರಣ ಕೆಲವು ಪ್ರದೇಶಗಳು ಮುಳುಗಿವೆ. ಈ ಪೈಕಿ ಒಂದು ಶಿವಾಲಯವೂ ಅರ್ಧ ಮುಳುಗಿದೆ.</p>

ಕಾರಂಜಾ ಜಲಾಶಯದಿಂದ ಬರೋಬ್ಬರಿ 7,500 ಕ್ಯೂಸೆಕ್ ನೀರು ಬಿಡುಗಡೆ, ಶಿವ ದೇವಸ್ಥಾನ ಮುಳುಗಡೆ, ಇಲ್ಲಿವೆ ಕೆಲವು ಫೋಟೋಸ್

Thursday, September 7, 2023

<p>ಕಲಬುರಗಿಯಲ್ಲಿ ಎರಡು ದಿನದಿಂದ ಸುರಿಯುತ್ತಿರುವ ಮಳೆಯಿಂದ ವಾಹನ ಸವಾರರು ಪರದಾಡಿದರು.</p>

Kalburgi News: ಕಲಬುರಗಿಯಲ್ಲಿಸತತ ಎರಡನೇ ದಿನವೂ ಧಾರಾಕಾರ ಮಳೆ: ಹೀಗಿದೆ ಮಳೆ ನೋಟ

Sunday, September 3, 2023