Latest tamil nadu Photos

<p>ಡೆನಿಯಲ್‌ ಬಾಲಾಜಿ ಅವರಿಗೆ ಶುಕ್ರವಾರ (ಮಾ. 29) ರಾತ್ರಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚೆನ್ನೈನ ಕೊಟ್ಟಿಕಾಕಂನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.</p>

Daniel Balaji Death: ಯಶ್‌ ಜತೆ ‘ಕಿರಾತಕ’ ಸಿನಿಮಾದಲ್ಲಿ ಖಳನಾಯಕನಾಗಿ ಅಬ್ಬರಿಸಿದ್ದ ಡೇನಿಯಲ್‌ ಬಾಲಾಜಿ ನಿಧನ PHOTOS

Saturday, March 30, 2024

<p>ಮಿತಿಗಿಂತಲೂ ಹೆಚ್ಚು ಆಸ್ತಿ ಹೊಂದಿದ ಆರೋಪದ ಮೇಲೆ ಜಯಲಲಿತಾ ವಿರುದ್ದ ಮೊಕದ್ದಮೆ ದಾಖಲಾಗಿತ್ತು.ಬೆಂಗಳೂರಿನ ವಿಶೇಷ ನ್ಯಾಯಾಲಯವು 2014,ರಲ್ಲಿ ಜಯಲಲಿತಾಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು ಸಿಎಂ ಹುದ್ದೆ ತೊರೆದು. ಜೈಲಿನಲ್ಲಿದ್ದೇ ಹೋರಾಟ ಮಾಡಿ ಮತ್ತೆ ಸಿಎಂ ಸ್ಥಾನಕ್ಕೆ ಜಯಲಲಿತಾ ಬಂದಿದ್ದರು.</p>

ಜೈಲು ಸೇರಿದ ಭಾರತದ 7 ರಾಜ್ಯಗಳ ಸಿಎಂ, ಮಾಜಿ ಸಿಎಂಗಳು, ಯಾರು ಇದ್ದಾರೆ ಇಲ್ಲಿದೆ ಪಟ್ಟಿ photos

Tuesday, March 26, 2024

<p>ತಮಿಳುನಾಡು ಪ್ರೀಮಿಯರ್ ಲೀಗ್​​​ ಹರಾಜಿನಲ್ಲಿ ತಿರುಪುರ್ ತಮಿಳನ್ನರು ತಂಡವು ಸ್ಪಿನ್ನರ್ ಸಾಯಿ ಕಿಶೋರ್ ಅವರನ್ನು 22 ಲಕ್ಷ ರೂಪಾಯಿಗೆ ಖರೀದಿಸಿತು. ಆ ಮೂಲಕ ಈ ವರ್ಷದ ಹರಾಜಿನಲ್ಲಿ ಅತ್ಯಂತ ದುಬಾರಿ ಕ್ರಿಕೆಟಿಗ ಎಂಬ ಪಟ್ಟಿಯಲ್ಲಿ ಜಂಟಿ ಸ್ಥಾನ ಪಡೆದಿದ್ದಾರೆ. 27ರ ಹರೆಯದ ಎಡಗೈ ಸ್ಪಿನ್ನರ್ ಇದುವರೆಗೆ 57 ಟಿ20 ಪಂದ್ಯಗಳಲ್ಲಿ 63 ವಿಕೆಟ್ ಪಡೆದಿದ್ದಾರೆ.&nbsp;</p>

ಟಿಎನ್​ಪಿಎಲ್​ ಹರಾಜಿನಲ್ಲಿ ನಟರಾಜನ್​ಗಿಂತ ಸಾಯಿ ಕಿಶೋರ್ ಬಲು ದುಬಾರಿ; ಅಧಿಕ ಮೊತ್ತಕ್ಕೆ ಸೇಲಾದ ಟಾಪ್-5 ಆಟಗಾರರು

Thursday, February 8, 2024

<p>ಅಂತಾರಾಷ್ಟ್ರೀಯ ಕ್ರಿಕೆಟ್​​ನಿಂದ ದೂರ ಉಳಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್​ ಬ್ಯಾಟ್ಸ್​ಮನ್​ದಿನೇಶ್​ ಕಾರ್ತಿಕ್ ಅವರ ಬಹುದಿನ ಕಸನು ನನಸಾಗಿದೆ.</p>

ದೀರ್ಘಕಾಲದ ಹೊಸ ಮನೆಯ ಕನಸು ನನಸು; ಹಾಲುಕ್ಕಿಸಿ ಗೃಹಪ್ರವೇಶ ಮಾಡಿದ ದಿನೇಶ್-ದೀಪಿಕಾ ದಂಪತಿ

Monday, January 29, 2024

<p>ಮೇಲ್‌ಮರವತ್ತೂರು ಆದಿಶಕ್ತಿ ಪೀಠಕ್ಕೆ ಸಿದ್ಧರ ಪೀಠ ಅಥವಾ ಸಿದ್ಧರ ಪೀಡಂ ಎಂದೂ ಕರೆಯುತ್ತಾರೆ. ಆ ದೇವಾಲಯಕ್ಕೆ ಸುಮಾರು 2 ಸಾವಿರ ವರ್ಷಗಳ ಇತಿಹಾಸವಿದೆ. &nbsp;ಈ ದೇವಾಲಯವು ಬೆಂಗಳೂರಿನಿಂದ 304 ಕಿಲೋಮೀಟರ್‌ ದೂರದಲ್ಲಿದೆ. ಇಲ್ಲಿನ ಆದಿಪರಾಶಕ್ತಿಗೆ ಮಾಲೆ ಧರಿಸಿ, ದೇವಿ ಸನ್ನಿಧಾನಕ್ಕೆ ಭೇಟಿ ನೀಡುವುದರಿಂದ ಸಕಲ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ. ಈ ದೇವಸ್ಥಾನ ಇತಿಹಾಸ ಹಾಗೂ ಇಲ್ಲಿನ ಪವಾಡಗಳ ಬಗ್ಗೆ ತಿಳಿಯಿರಿ.</p>

ಮೇಲ್‌ಮರವತ್ತೂರು ಓಂಶಕ್ತಿ ಪೀಠಕ್ಕಿದೆ 2 ಸಾವಿರ ವರ್ಷಗಳ ಇತಿಹಾಸ; ಆದಿಪರಾಶಕ್ತಿ ಇಲ್ಲಿ ನೆಲೆಯಾದ ಅಚ್ಚರಿಯ ಕಥೆಯಿದು

Saturday, January 27, 2024

<p>ಯಾಶಿಕಾ ಆನಂದ್‌ &nbsp;ಅವರು ತಮಿಳು ಸಿನಿಮಾಗಳಲ್ಲಿ ಮತ್ತು ಟೆಲಿವಿಷನ್‌ ಶೋಗಳ ಮೂಲಕ ಜನಪ್ರಿಯತೆ ಪಡೆದಿದ್ದರು. ಹಿಂದೊಮ್ಮೆ ಮೀ ಟು ಅಭಿಯಾನದಲ್ಲೂ ಪಾಲ್ಗೊಂಡಿದ್ದರು. ನಿರ್ದೇಶಕರೊಬ್ಬರಿಂದ ತನಗಾದ ತೊಂದರೆಯ ಕುರಿತು ಹೇಳಿಕೊಂಡಿದ್ದರು.&nbsp;<br>&nbsp;</p>

Yashika Aannand: ಬಿಗಿ ಉಡುಗೆ ತೊಟ್ಟು ಬೆಂಕಿ ನೋಟ ಬೀರಿದ ಬಿಗ್‌ಬಾಸ್‌ ಬೆಡಗಿ, ಬಘೀರ ನಟಿ ಯಾಶಿಕಾ ಆನಂದ್‌ ಚಿತ್ರಲಹರಿ

Thursday, January 25, 2024

<p>ಶ್ರೀರಂಗಂ ರಂಗನಾಥ ದೇವಾಲಯವು 7 ಸುತ್ತಿನ ಪ್ರಹಾರಗಳು, 21 ಅದ್ಭುತ ಗೋಪುರಗಳು, 39 ಭವ್ಯವಾದ ಮಂಟಗಳನ್ನು ಹೊಂದಿದೆ. ಭಾರತದ ಅತ್ಯಂತ ಪ್ರಸಿದ್ಧ ರಾಜಗೋಪುರ ಹೊಂದಿರುವ ದೇವಾಲಯವೂ ಇದಾಗಿದೆ.&nbsp;</p>

ತಮಿಳುನಾಡಿನ ಶ್ರೀರಂಗಂ ರಂಗನಾಥ ದೇವಾಲಯದ ಕುತೂಹಲಕಾರಿ ಸಂಗತಿಗಳಿವು

Sunday, January 21, 2024

<p>ತಮಿಳುನಾಡಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಭಾರಿ ಮಳೆಯಾಗಿದ್ದು, ತೂತುಕುಡಿ ಜಿಲ್ಲೆಯಲ್ಲಿ ರಸ್ತೆಗಳು ಸಂಪೂರ್ಣ ಜಲಾವೃತ್ತಗೊಂಡಿದ್ದವು. ಮೊಣಕಾಲುದ್ದ ನೀರಿನಲ್ಲಿಲ್ಲೇ ಜನರು ರಸ್ತೆ ದಾಟಲು ಪರದಾಡಿದರು.</p>

Tamil Nadu Rain: ಭಾರಿ ಮಳೆಯಿಂದ ತತ್ತರಿಸಿದ ತಮಿಳುನಾಡು; ಮನೆ, ರಸ್ತೆಗಳು ಜಲಾವೃತ್ತ; ಮುಂದುವರಿದ ರಕ್ಷಣಾ ಕಾರ್ಯ

Friday, December 22, 2023

<p>ಇದು ತಮಿಳುನಾಡಿನ ತೂತ್ತುಕುಡಿಯಲ್ಲಿ ಮಳೆಯಿಂದ ತುಂಬಿರುವ ನೀರಿನ ವೈಮಾನಿಕ ನೋಟ. ಇಡೀ ನಗರವೇ ನೀರಿಗೆ ಮುಳುಗಿ ಹೋಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ.</p>

Tamil Nadu Rains: ತಮಿಳುನಾಡು ಮಳೆ: ಜಲಪ್ರಳಯ ನಲುಗಿದ ಜನ, ರಕ್ಷಣೆಗ ಸೇನಾ ಕಾರ್ಯಾಚರಣೆ

Tuesday, December 19, 2023

<p>ಭಾರೀ ಮಳೆಯಿಂದಾಗಿ ದಕ್ಷಿಣ ತಮಿಳುನಾಡಿನ ವಿರುದುನಗರ ಜಿಲ್ಲೆಯಲ್ಲಿ ರೈಲ್ವೆ ಮಾರ್ಗವೇ ಕುಸಿದು ಹೋಗಿ ರೈಲು ಸಂಚಾರ ವ್ಯತ್ಯಯವಾಗಿದೆ.</p>

TamilNadu Rains: ಮಳೆಯಲ್ಲಿ ಮುಳುಗಿತು ದಕ್ಷಿಣ ತಮಿಳುನಾಡು, ಕುಂಭದ್ರೋಣ ಮಳೆಗೆ ಬೆಚ್ಚಿದ ಜನ: ಸಂಚಾರ ಸಂಪೂರ್ಣ ಅಸ್ತವ್ಯಸ್ತ, ಹೀಗಿದೆ ಅವಾಂತರ

Monday, December 18, 2023

<p>ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಪಟ್ಟಣ ಒಂದರಲ್ಲಿ ಭಾನುವಾರ ಭಾರೀ ಮಳೆ ಸುರಿದು ಮನೆಯ ಪಕ್ಕದಲ್ಲೇ ಹೊಳೆ ರೀತಿ ನೀರು ಹರಿಯುತ್ತಿದೆ. ಈ ಭಾಗದಲ್ಲಿ ಇನ್ನೂ ಒಂದು ವಾರ ಮಳೆ ಇರುವ ಮಾಹಿತಿ ನೀಡಲಾಗಿದೆ.</p>

TN Heavy Rains: ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಭಾರೀ ಮಳೆ: ತುಂಬಿ ಹರಿಯುತ್ತಿರುವ ಜಲಪಾತಗಳು, ಹೀಗಿದೆ ಮಳೆ ನೋಟ

Sunday, December 17, 2023

<p>ಚೆನ್ನೈನಲ್ಲಿ ಸುರಿದ ಭಾರಿ ಮಳೆಗೆ ಅಲ್ಲಿನ ಜನ ಹೈರಾಣವಾಗಿದ್ದಾರೆ. ಮನೆಯಿಂದ ಹೊರಬಾರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ನಗರ ನಿಧಾನವಾಗಿ ಯಥಾಸ್ಥಿತಿಗೆ ಬರುತ್ತಿದೆ.</p>

Chennai: ಚೆನ್ನೈನಲ್ಲಿ ತಗ್ಗಿದ ಮಳೆ, ಪ್ರವಾಹ ಪರಿಸ್ಥಿತಿ; ರಕ್ಷಣಾ ಕಾರ್ಯಾಚರಣೆ ಚುರುಕು, ಯಥಾಸ್ಥಿತಿಗೆ ಮರಳುತ್ತಿರುವ ನಗರ; ಫೋಟೊಸ್

Thursday, December 7, 2023

<p>ಚೆನ್ನೈನ ಪ್ರವಾಹ ಪರಿಸ್ಥಿತಿಯ ಸ್ಥಳಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ಆಂಬ್ಯುಲೆನ್ಸ್ ಬರಲು ಸಾಧ್ಯವಾಗದ ಕಾರಣ ವೃದ್ಧೆಯೊಬ್ಬರನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಸ್ಥಳೀಯರು ನೆರವಾದರು. ವಿವಿಧ ಪ್ರಕರಣಗಳಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.</p>

ಮಳೆ ನಿಂತರೂ ತಗ್ಗದ ಪ್ರವಾಹ ಪರಿಸ್ಥಿತಿ; ಚೆನ್ನೈನಲ್ಲಿ ಮಿಚಾಂಗ್ ಚಂಡಮಾರುತಕ್ಕೆ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆ, ಜನ ಹೈರಾಣ

Tuesday, December 5, 2023

<p>ಭಾರೀ ಮಳೆಗೆ ಚೆನ್ನೈನ ಪ್ರಮುಖ ಪ್ರದೇಶವಾದ ಮರೀನಾ ಬೀಚ್‌ ಕೂಡ ಮುಳುಗಿದೆ. ಎಲ್ಲೆಡೆ ನೀರು ತುಂಬಿ ವಾಹನ ನಿಲುಗಡೆಯೂ ಆಗದ ಸ್ಥಿತಿ ನಿರ್ಮಾಣವಾಗಿದೆ.</p>

Chennai Rains: ಚೆನ್ನೈನಲ್ಲಿ ಕುಂಭದ್ರೋಣ ಮಳೆ: ಗೋಡೆ ಕುಸಿದು ಇಬ್ಬರ ಸಾವು,ರೈಲು, ವಿಮಾನ ಸಂಚಾರದಲ್ಲಿ ಭಾರೀ ವ್ಯತ್ಯಯ

Monday, December 4, 2023

<p><strong>ಮೀನಾಕ್ಷಿ ಅಮ್ಮನ ದೇವಾಲಯ ತಮಿಳುನಾಡು:</strong> ಮೀನಾಕ್ಷಿ ಅಮ್ಮನ ದೇವಾಲಯ ತಮಿಳುನಾಡಿನಲ್ಲಿರುವ ಪುರಾತನ ಹಿಂದೂ ದೇವಾಲಯ. ಮದುರೈ ಪಟ್ಟಣದಲ್ಲಿರುವ ಈ ದೇಗುಲಕ್ಕೆ ಸಹಸ್ರಾರು ಮಂದಿ ಭೇಟಿ ನೀಡುತ್ತಾರೆ. ಮೀನಾಕ್ಷಿ ದೇವಿ ಹಾಗೂ ಸುಂದರೇಶ್ವರ ಅಂದರೆ ಶಿವನು ಇಲ್ಲಿ ನೆಲೆಯಾಗಿದ್ದಾರೆ. ಸುಂದರ ವಾಸ್ತುಶಿಲ್ಪಗಳನ್ನು ಹೊಂದಿರುವ ಈ ದೇವಾಲಯವನ್ನು ಒಮ್ಮೆಯಾದರೂ ನೋಡಿ ಕಣ್ತುಂಬಿಕೊಳ್ಳಬೇಕು.&nbsp;</p>

Indian Temples: ಭಕ್ತಿ, ಭಾವ ಮಾತ್ರವಲ್ಲ, ಕಣ್ಮನ ಸೆಳೆವ ವಾಸ್ತುಶಿಲ್ಪದ ಕಾರಣದಿಂದಲೂ ಹೆಸರು ಗಳಿಸಿರುವ ಭಾರತದ 10 ಸುಂದರ ದೇವಾಲಯಗಳಿವು

Thursday, November 30, 2023

<p>ಒತ್ತಡ, ಜಂಜಡದ ಜೀವನದಿಂದ ಬೇಸತ್ತು ಒಂದೆರಡು ದಿನ ಎಲ್ಲಾದ್ರೂ ಪ್ರವಾಸ ಹೋಗಬೇಕು ಅಂತಿದ್ರೆ ಕೊಡೈಕೆನಾಲ್‌ ಬೆಸ್ಟ್‌ ತಾಣ. ಸುತ್ತಲೂ ಹಚ್ಚ ಹಸಿರ ಗುಡ್ಡಗಳಿಂದ ಸುತ್ತುವರಿದಿರುವ ಈ ಪ್ರಕೃತಿ ರಮಣೀಯ ಜಾಗ ಇರುವುದು ತಮಿಳುನಾಡಿನಲ್ಲಿ. ಪಶ್ಚಿಮ ಘಟ್ಟದ ಸುಂದರ ಬೆಟ್ಟಗಳನ್ನು ಹೊಂದಿರುವ ಈ ತಾಣಕ್ಕೆ ಪ್ರಪಂಚದಾದ್ಯಂತ ಪ್ರವಾಸಿಗರು ಭೇಟಿ ನೀಡುತ್ತಾರೆ. ನೀವು ಇಲ್ಲಿಗೆ ಹೋದ್ರೆ ಈ 6 ಜಾಗಗಳನ್ನು ಮಿಸ್‌ ಮಾಡ್ಡೆ ನೋಡಿ ಬನ್ನಿ.&nbsp;</p>

ಕೊಡೈಕೆನಾಲ್‌ಗೆ ಪ್ರವಾಸ ಹೋದ್ರೆ ತಪ್ಪದೇ ನೋಡಬೇಕಾದ 6 ಅದ್ಭುತ ತಾಣಗಳಿವು

Friday, November 24, 2023

<p>ಉಮಾಪತಿ ರಾಮಯ್ಯ ಮತ್ತು ಐಶ್ವರ್ಯಾ ಅರ್ಜುನ್‌ ವಿವಾಹ ಯಾವಾಗ ಎಂದು ಅಭಿಮಾನಿಗಳು ಕುತೂಹಲಗೊಂಡಿದ್ದಾರೆ. ಇದೇ ಸಮಯದಲ್ಲಿ ಐಶ್ವರ್ಯಾ ಅರ್ಜುನ್‌ ಮತ್ತು ಉಮಾಪತಿ ರಾಮಯ್ಯರಿಗೆ ಲವ್‌ ಆಗಿರುವುದು ಹೇಗೆ, ಇವರ ಲವ್‌ ಸ್ಟೋರಿ ಏನು ಎಂಬ ಕುತೂಹಲವೂ ಮನೆ ಮಾಡಿದೆ.</p>

ಐಶ್ವರ್ಯಾ ಅರ್ಜುನ್‌- ಉಮಾಪತಿ ರಾಮಯ್ಯ ಲವ್‌ ಸ್ಟೋರಿ; ಅರ್ಜುನ್‌ ಸರ್ಜಾ ಮಗಳಿಗೆ ತಂಬಿ ರಾಮಯ್ಯನ ಮಗನೊಂದಿಗೆ ಯಾವಾಗ ಶುಭವಿವಾಹ

Tuesday, October 31, 2023

<p>ಅಕ್ಟೋಬರ್‌ 23 ರಂದು ಯೋಗಿಬಾಬು, ತಮ್ಮ ಮಗಳ ಮೊದಲ ವರ್ಷದ ಹುಟ್ಟುಹಬ್ಬವನ್ನು ಚೆನ್ನೈನ ಖಾಸಗಿ ಹೋಟೆಲ್‌ ಒಂದರಲ್ಲಿ ಅದ್ಧೂರಿಯಾಗಿ ಆಚರಿಸಿದ್ದರು. ಮಗಳ ಬರ್ತ್‌ಡೇ ಪಾರ್ಟಿಗೆ ಕಾಲಿವುಡ್‌ ಸ್ಟಾರ್‌ಗಳನ್ನು ಆಹ್ವಾನಿಸಿದ್ದರು.&nbsp;</p>

Kollywood News: ಸೂರ್ಯ, ಖುಷ್ಬೂ ಸುಂದರ್‌ ಸೇರಿದಂತೆ ಹಾಸ್ಯನಟ ಯೋಗಿಬಾಬು ಮಗಳ ಮೊದಲ ಬರ್ತ್‌ಡೇ ಪಾರ್ಟಿಯಲ್ಲಿ ಕಾಲಿವುಡ್‌ ತಾರೆಯರ ದಂಡು

Thursday, October 26, 2023

<p>ತಮಿಳುನಾಡಿನ ವಿರುದುನಗರ ಜಿಲ್ಲೆಯ ಶಿವಕಾಶಿ ತಾಲೂಕಿನ ರೆಂಗಪಾಳ್ಯಂ ಪಂಚಾಯಿತಿ ವ್ಯಾಪ್ತಿಯಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಇಂದು (ಅ.17) ಭಾರಿ ಸ್ಫೋಟ ಸಂಭವಿಸಿದೆ. ಇದರಿಂದಾಗಿ 9 ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಹಲವರಿಗೆ ಗಾಯಗಳಾಗಿವೆ.</p>

Explosions in Firecracker Shop: ತಮಿಳುನಾಡು ಪಟಾಕಿ ಅಂಗಡಿಯಲ್ಲಿ ಸಂಭವಿಸಿದ ಭಾರಿ ಸ್ಫೋಟಕ್ಕೆ 9 ಜನ ಬಲಿ, ಹಲವರಿಗೆ ಗಾಯ

Tuesday, October 17, 2023

<p>ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಇದೇ ಸಮಯದಲ್ಲಿ ಕಾವೇರಿ ನದಿಗೆ ಸಂಬಂಧಪಟ್ಟ ಈ ಸುಂದರ ಹಾಡುಗಳ ವಿವರ ಇಲ್ಲಿದೆ.</p>

Kannada Film Songs: ಕಾವೇರಿ ಏಕೆ ಓಡುವೆ, ಕರ್ನಾಟಕ ಬಂದ್‌ ಸಮಯದಲ್ಲಿ ಕಾವೇರಿ ನದಿಗೆ ಸಂಬಂಧಪಟ್ಟ ಈ 8 ಜನಪ್ರಿಯ ಚಿತ್ರಗೀತೆಗಳನ್ನು ಕೇಳಿ

Friday, September 29, 2023