West-Bengal News, West-Bengal News in kannada, West-Bengal ಕನ್ನಡದಲ್ಲಿ ಸುದ್ದಿ, West-Bengal Kannada News – HT Kannada

West Bengal

ಓವರ್‌ವ್ಯೂ

ಬೆಂಗಳೂರು: ಪ್ರೀತಿಸುವಂತೆ ಮಗಳನ್ನು ಒತ್ತಾಯಿಸುತ್ತಿದ್ದವನಿಗೆ ಬುದ್ದಿ ಹೇಳಿದ್ದಕ್ಕೆ ಕೊಲೆ ಯತ್ನ ಮಾಡಿದ ಪ್ರಕರಣದಲ್ಲಿ ಮೂವರು ಆರೋಪಿಗಳ ಬಂಧನವಾಗಿದೆ. ಸುನಿಲ್ ಕುಮಾರ್ (27), ಯಶ್ವಂತ್ ಯಾದವ್ (26), ಮನೋಜ್ ಕುಮಾರ್ (26) ಬಂಧಿತರು.

ಬೆಂಗಳೂರು: ಪ್ರೀತಿಸುವಂತೆ ಮಗಳನ್ನು ಒತ್ತಾಯಿಸುತ್ತಿದ್ದವನಿಗೆ ಬುದ್ದಿ ಹೇಳಿದ್ದಕ್ಕೆ ಕೊಲೆ ಯತ್ನ, ಆರೋಪಿಗಳ ಬಂಧನ; ಬಾಂಗ್ಲಾ ಪ್ರಜೆ ಸೆರೆ

Thursday, March 13, 2025

ಬಂಗಾಳಕೊಲ್ಲಿಯಲ್ಲಿ 5.1 ತೀವ್ರತೆಯ ಪ್ರಬಲ ಭೂಕಂಪ; ಕೊಲ್ಕತ್ತಾದಲ್ಲಿ ಕಂಪಿಸಿದ ಭೂಮಿ

ಬಂಗಾಳಕೊಲ್ಲಿಯಲ್ಲಿ 5.1 ತೀವ್ರತೆಯ ಪ್ರಬಲ ಭೂಕಂಪ; ಕೊಲ್ಕತ್ತಾ ಸೇರಿದಂತೆ ಪಶ್ಚಿಮ ಬಂಗಾಳಲ್ಲಿ ಕಂಪಿಸಿದ ಭೂಮಿ

Tuesday, February 25, 2025

ಬೆಂಗಳೂರು: ಕೋರಮಂಗಲದಲ್ಲಿ ದೆಹಲಿ ಮೂಲದ ಮಹಿಳೆ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿದ ಕಳವಳಕಾರಿ ಘಟನೆ ನಡೆದಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರು: ಕೋರಮಂಗಲದಲ್ಲಿ ದೆಹಲಿ ಮೂಲದ ಮಹಿಳೆ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ, ಆರೋಪಿಗಳ ಬಂಧನ

Saturday, February 22, 2025

ಬೆಂಗಳೂರಲ್ಲಿ ರಥಸಪ್ತಮಿ ಉತ್ಸವ; ಆಡುಗೋಡಿ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ, ಸಂಚಾರ ಪೊಲೀಸರ ಸಲಹೆ, (ಸಾಂಕೇತಿಕ ಚಿತ್ರ)

ಬೆಂಗಳೂರಲ್ಲಿ ರಥಸಪ್ತಮಿ ಉತ್ಸವ; ಆಡುಗೋಡಿ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ, ಸಂಚಾರ ಪೊಲೀಸರ ಸಲಹೆ ಹೀಗಿದೆ

Tuesday, February 4, 2025

BESCOM Updates; ಬೆಂಗಳೂರಲ್ಲಿ ಮಂಗಳವಾರ ಪವರ್ ಕಟ್‌, ನಿಮ್ಮ ಏರಿಯಾದಲ್ಲೂ ಕರೆಂಟ್ ಇದೆಯೋ ಇಲ್ವೋ ಅಂತ ಚೆಕ್ ಮಾಡಿ

Bengaluru Power Cut: ಜನವರಿ 25, 27 ಮತ್ತು 28 ರಂದು ಬೆಂಗಳೂರಿನ ವಿವಿಧೆಡೆ ಪವರ್ ಕಟ್‌, ವಿವರ ಹೀಗಿದೆ

Friday, January 24, 2025

ಬೆಂಗಳೂರು: 4 ತಿಂಗಳು ಗೀಸರ್ ಆನ್‌ ಇತ್ತು; ಸ್ನೇಹಿತನ ಅವಾಂತರ ಹಂಚಿಕೊಂಡ ಯುವಕ, ಕರೆಂಟ್ ಬಿಲ್ ಎಷ್ಟು ಬಂತು ಅಂತ ಕೇಳಿದ್ರು ಜನ. (ಸಾಂಕೇತಿಕ ಚಿತ್ರ)

ಬೆಂಗಳೂರು: 4 ತಿಂಗಳು ಗೀಸರ್ ಆನ್‌ ಇತ್ತು; ಸ್ನೇಹಿತನ ಅವಾಂತರ ಹಂಚಿಕೊಂಡ ಯುವಕ, ಕರೆಂಟ್ ಬಿಲ್ ಎಷ್ಟು ಬಂತು ಅಂತ ಕೇಳಿದ್ರು ಜನ

Thursday, January 23, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p><strong>ಕೋಲ್ಕತ್ತಾದಲ್ಲಿ ಅಂಬಾಸಿಡರ್ ಬದಲಿಗೆ ಇನ್ನು ಮಾರುತಿ ವ್ಯಾಗನ್ ಆರ್ ಟ್ಯಾಕ್ಸಿ</strong><br><br>ಅಪ್ರತಿಮ ಅಂಬಾಸಿಡರ್ ಕಾರುಗಳನ್ನು ನಗರದ ಗೋ-ಟು ಕ್ಯಾಬ್ ಆಗಿ ದಶಕಗಳಿಂದ ಬಳಸುತ್ತಿದ್ದ ನಂತರ, ಕೋಲ್ಕತ್ತಾ ಮಾರ್ಚ್‌ನಿಂದ ಅಂಬಾಸಿಡರ್ ಬದಲಿಗೆ ಇನ್ನು ಮಾರುತಿ ವ್ಯಾಗನ್ ಆರ್ ಟ್ಯಾಕ್ಸಿಯಾಗಿ ಬಳಸುತ್ತಿದೆ. ಮಾಲಿನ್ಯ ಮತ್ತು ಪರಿಸರ ಮಾನದಂಡಗಳಿಂದಾಗಿ ಅಂಬಾಸಿಡರ್ ಅನ್ನು ನಗರದಲ್ಲಿ ಹಂತಹಂತವಾಗಿ ಸ್ಥಗಿತಗೊಳಿಸಲಾಗುವುದು ಮತ್ತು ಮಾರುತಿ ಸುಜುಕಿ ವ್ಯಾಗನ್ ಆರ್ ಹ್ಯಾಚ್ ಬ್ಯಾಕ್‌ಗಳೊಂದಿಗೆ ಬದಲಾಯಿಸಲಾಗುವುದು. ಕೋಲ್ಕತಾ ಬಳಿಯ ಹಿಂದ್ ಮೋಟಾರ್‌ನಲ್ಲಿ ತಯಾರಿಸಲಾಗುತ್ತಿದ್ದ ಅಂಬಾಸಿಡರ್ ಕಾರುಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಹಂತ ಹಂತವಾಗಿ ಸ್ಥಗಿತಗೊಳಿಸಲಾಗುವುದು.</p>

Kolkata Taxi: ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಅಂಬಾಸಿಡರ್ ಬದಲಿಗೆ ಇನ್ನು ಮಾರುತಿ ವ್ಯಾಗನ್ ಆರ್ ಟ್ಯಾಕ್ಸಿ

Mar 03, 2025 12:40 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

21 ದಿನಗಳ ಕಾರ್ಯಾಚರಣೆ ಬಳಿಕ ಸೆರೆ ಹಿಡಿಯಲಾದ ಹುಲಿಯ ಸೆರೆ

Tigress Zeenat Returns : 21 ದಿನಗಳ ಕಾರ್ಯಾಚರಣೆ ಬಳಿಕ ತಪ್ಪಿಸಿಕೊಂಡ ಹುಲಿಯ ಸೆರೆ

Jan 03, 2025 10:32 PM

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ