ayodhya News, ayodhya News in kannada, ayodhya ಕನ್ನಡದಲ್ಲಿ ಸುದ್ದಿ, ayodhya Kannada News – HT Kannada

Latest ayodhya Photos

<p>ಹಿಂದೂ ಧರ್ಮದಲ್ಲಿ ಹನುಮಾನ್ ಜಯಂತಿಗೆ ವಿಶೇಷ ಮಹತ್ವವಿದೆ. ಹನುಮಾನ್ ಜಯಂತಿಯನ್ನು ಪ್ರತಿ ವರ್ಷ ಚೈತ್ರ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಈ ವರ್ಷ ಹನುಮಾನ್ ಜಯಂತಿಯನ್ನು ಏಪ್ರಿಲ್ 12 ರಂದು ಆಚರಿಸಲಾಗುತ್ತದೆ. ರಾಮನವಮಿಯ ನಂತರ ಬರುವ ಈ ಹಬ್ಬದ ಬಗ್ಗೆ ಜನರು ತುಂಬಾ ಉತ್ಸುಕರಾಗಿದ್ದಾರೆ. ಹನುಮಾನ್ ಜಯಂತಿಯಂದು ದಾನ ಮಾಡಲು ಯಾವ ವಸ್ತುಗಳು ಹೆಚ್ಚು ಮಂಗಳಕರವೆಂದು ತಿಳಿಯಿರಿ.</p>

Hanuman Jayanti: ಹನುಮಾನ್ ಜಯಂತಿಯಂದು ಈ ವಸ್ತುಗಳನ್ನು ದಾನ ಮಾಡಿದರೆ ಆರ್ಥಿಕ ಸ್ಥಿತಿ ಸುಧಾರಣೆ; ಆದಾಯ ಹೆಚ್ಚಾಗುತ್ತದೆ

Monday, April 7, 2025

<p>ರಾಮನವಮಿಯ ಸಂದರ್ಭದಲ್ಲಿ, ಅಯೋಧ್ಯೆ ನಗರವು ಭಕ್ತಿಯಲ್ಲಿ ಮುಳುಗಿತ್ತು ಮತ್ತು ದೀಪಗಳ ಬೆಳಕಿನಲ್ಲಿ ಜಗಮಗಿಸಿದ ಕ್ಷಣ. ಭಾನುವಾರ ಸಂಜೆ, ಸರಯೂ ನದಿಯ ದಡದಲ್ಲಿ ಎರಡು ಲಕ್ಷ ದೀಪಗಳ ಬೆಳಕಿನಿಂದ ಅಯೋಧ್ಯೆಯನ್ನು ಬೆಳಗಲಾಯಿತು.</p>

Sri Ram Navami 2025: ದೀಪಗಳಿಂದ ಬೆಳಗಿದ ಅಯೋಧ್ಯೆ; ದೇಶಾದ್ಯಂತ ಸಂಭ್ರಮದ ಶ್ರೀರಾಮ ನವಮಿ ಆಚರಣೆ

Monday, April 7, 2025

<p>ರಾಮ ನವಮಿಯಂದು ಅಯೋಧ್ಯೆಯಲ್ಲಿ ನಡೆಯುವ ಆಚರಣೆಗಳನ್ನು ನೋಡಲು ಎಲ್ಲರೂ ಕಾತರದಿಂದ ಕಾದಿದ್ದಾರೆ. </p>

Ayodhya Ram Mandir: ಬಾಲ ರಾಮನ ಹಣೆಗೆ ಸೂರ್ಯ ರಶ್ಮಿಯ ತಿಲಕ; ಅಯೋಧ್ಯೆಯಲ್ಲಿ ವಿಶೇಷ ಪೂಜೆ

Sunday, April 6, 2025

<p>ಕಾಶಿ ಬೀದಿಗಳಲ್ಲಿ ಜನಸಂದಣಿ<br><br>ಕಾಶಿಯಲ್ಲಿ ದಾಖಲೆ ಸಂಖ್ಯೆಯ ಭಕ್ತರು ತೆರಳಿದ್ದು, ವಿಶ್ವನಾಥನ ಸನ್ನಿಧಿಯಲ್ಲಿ ಜಮಾವಣೆಗೊಂಡಿದ್ದಾರೆ. ಇದರಿಂದ ಕಾಶಿಗೆ ತೆರಳುವ ಎಲ್ಲ ರಸ್ತೆಗಳಲ್ಲೂ ಟ್ರಾಫಿಕ್ ಜಾಮ್ ಉಂಟಾಗಿದೆ. ಎಲ್ಲ ಬೀದಿಗಳಲ್ಲೂ ವಿಶ್ವನಾಥನ ಭಕ್ತರು ಕಾಣಿಸುತ್ತಿದ್ದಾರೆ. ಪ್ರತಿಯೊಂದು ರಸ್ತೆಯಲ್ಲೂ ಹರ-ಹರ ಮಹಾದೇವ್ ಎಂಬ ಘೋಷಣೆ ಪ್ರತಿಧ್ವನಿಸುತ್ತಿದೆ.</p>

Kashi Vishwanatha Temple: ಮಹಾಕುಂಭ ಮೇಳ ಮುಗಿಸಿ ಕಾಶಿಯತ್ತ ತೆರಳಿದ ಲಕ್ಷಾಂತರ ಭಕ್ತರು; ದಾಖಲೆಯ ಜನಸ್ತೋಮ

Wednesday, February 12, 2025

<p>ಆದರೆ ಇಂತಹ ರಾಮಮಂದಿರ ಅಲ್ಲಲ್ಲಿ ಸೋರುತ್ತಿರುವ ಅಂಶಗಳು ಮೊದಲ ಮಳೆಯ ವೇಳೆ ಗಮನಕ್ಕೆ ಬಂದಿದೆ. ಅದರಲ್ಲೂ ರಾಮಮಂದಿರದ ಗರ್ಭಗುಡಿಯಲ್ಲಿ ಸೋರಿಕೆ ಕಂಡು ಬಂದಿದೆ.&nbsp;</p>

Ayodhya Ram mandir: ಅಯೋಧ್ಯೆ ನೂತನ ರಾಮಮಂದಿರದಲ್ಲಿ ಸೋರಿಕೆ ಆತಂಕ, ತಜ್ಞರು ಹೇಳಿದ್ದೇನು photos

Wednesday, June 26, 2024

<p>ಅಯೋಧ್ಯೆಯ ರಾಮ ಮಂದಿರದಲ್ಲಿ ಚೈತ್ರಮಾಸದ ನವಮಿಯ ದಿನ ಇಂದು ಈಗ 12 ಗಂಟೆಗೆ ಬಾಲರಾಮನ ಹಣೆಗೆ ಮುತ್ತಿಟ್ಟ ಸೂರ್ಯಕಿರಣಗಳು ಅಲ್ಲಿ ಸೂರ್ಯತಿಲಕವನ್ನು ಮೂಡಿಸಿದವು. ಜೈಶ್ರೀರಾಮ್ ಘೋಷಣೆ ಮುಗಿಲು ಮುಟ್ಟಿತು.&nbsp;</p>

ಅಯೋಧ್ಯೆ ರಾಮ ಮಂದಿರದಲ್ಲಿ ರಾಮನವಮಿ, ಬಾಲರಾಮನ ಹಣೆಗೆ ಸೂರ್ಯತಿಲಕ, ರಾಮಜನ್ಮಭೂಮಿಯಲ್ಲಿ ಭಕ್ತರ ಸಂಭ್ರಮ ಸಡಗರ

Wednesday, April 17, 2024

<p>ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|</p><p>ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||&nbsp;</p><p>ನಿನ್ನಿಷ್ಟದಂತೆನ್ನ ಇಟ್ಟಿರುವೆ ರಾಮ|</p><p>ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|</p><p><strong>ಎಲ್ಲರಿಗೂ ಶುಭವಾಗಲಿ - ಶ್ರೀರಾಮನವಮಿಯ ಶುಭಾಶಯಗಳು&nbsp;</strong></p>

ರಾಮನವಮಿಯ ಶುಭಾಶಯಗಳು; ಎಲ್ಲರಿಗೂ ಶುಭ ಹಾರೈಸುವ ಶ್ರೀ ರಾಮನವಮಿಯ 9 ಸರಳ ಶುಭ ಸಂದೇಶಗಳು, ಫೋಟೋಗಳು

Tuesday, April 16, 2024

<p>ಭಗವಾನ್‌ ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ 2024ರ ರಾಮನವಮಿ ಆಚರಣೆಯ ಸಂಭ್ರಮ ಜೋರಾಗಿದೆ. ಈ ವರ್ಷ ಜನವರಿ 22 ರಂದು ರಾಮಮಂದಿರ ಲೋಕಾರ್ಪಣೆಗೊಂಡಿದ್ದು, ಏಪ್ರಿಲ್‌ 17ರ ಮೊದಲ ರಾಮ ನವಮಿಗೆ ಬಾಲರಾಮ ಎದುರು ನೋಡುತ್ತಿದ್ದಾನೆ. ಈಗಾಗಲೇ ಅಯೋಧ್ಯೆಯಲ್ಲಿ ರಾಮ ನವಮಿ ಆಚಣೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ. ಬಾಲರಾಮನನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ಫೋಟೊಗಳನ್ನು ಕಣ್ತುಂಬಿಕೊಳ್ಳಿ.&nbsp;</p>

Rama Navami 2024: ಶ್ರೀರಾಮನ ಜನ್ಮದಿನಾಚರಣೆಗೆ ಅಯೋಧ್ಯೆ ಸಜ್ಜು; ಮೊದಲ ರಾಮ ನವಮಿ ಸಂಭ್ರಮದಲ್ಲಿ ಕಂಗೊಳಿಸುತ್ತಿರುವ ಬಾಲರಾಮ; Photos

Tuesday, April 16, 2024

<p>ಏಪ್ರಿಲ್‌ 9ರ ಯಗಾದಿ ಹಬ್ಬಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಇದರ ಜೊತೆ ಏಪ್ರಿಲ್‌ನಲ್ಲಿ ಶ್ರೀ ರಾಮನವಮಿ ಇದೆ. ಏಪ್ರಿಲ್‌ 19 ರಂದು ರಾಮನವಮಿ ಇದ್ದು ಈಗಲೇ ಎಲ್ಲಾ ತಯಾರಿ ನಡೆಯುತ್ತಿದೆ.&nbsp;</p>

ಶ್ರೀ ರಾಮ ನವಮಿಯಂದು ನಿಮ್ಮ ಮುದ್ದು ಕಂದಮ್ಮನಿಗೆ ಬಾಲರಾಮನ ಥೀಮ್‌ ಫೋಟೋ ಶೂಟ್‌ ಮಾಡಿಸುವ ಪ್ಲ್ಯಾನ್‌ ಇದ್ರೆ ಇಲ್ಲಿದೆ ಐಡಿಯಾ

Tuesday, April 16, 2024

<p>ನಟಿ ಪ್ರಿಯಾಂಕಾ ಚೋಪ್ರಾ ತನ್ನ ಮಗಳು ಮಾಲ್ತಿ ಮೇರಿ, ಪತಿ ನಿಕ್ ಜೊನಾಸ್ ಮತ್ತು ತಾಯಿ ಮಧು ಚೋಪ್ರಾ ಅವರೊಂದಿಗೆ ಇತ್ತೀಚೆಗೆ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿ ರಾಮ್ ಲಲ್ಲಾ ಆಶೀರ್ವಾದ ಪಡೆದರು.</p>

Priyanka Chopra: ಮಗಳು ಮಾಲ್ತಿ, ಪತಿ ನಿಕ್‌ ಜೋನಸ್‌ ಜತೆಗೆ ಅಯೋಧ್ಯೆಯ ರಾಮನ ದರ್ಶನ ಪಡೆದ ಪ್ರಿಯಾಂಕಾ ಚೋಪ್ರಾ PHOTOS

Thursday, March 21, 2024

<p>ನಟ ರಕ್ಷಿತ್‌ ಶೆಟ್ಟಿ ಸದ್ದಿಲ್ಲದೆ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಆಪ್ತರ ಜತೆಗೆ ತೆರಳಿ ಸೋಷಿಯಲ್‌ ಮೀಡಿಯಾದಲ್ಲಿ ರಾಮನ ಸನ್ನಿಧಾನದಲ್ಲಿನ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಜತೆಗೆ ವಿಶೇಷ ಬರಹವೊಂದನ್ನು ಬರೆದುಕೊಂಡಿದ್ದಾರೆ.&nbsp;</p>

‘ರಾಮನ ಕಣ್ಣಿನ ತೇಜಸ್ಸು ಅಗಾಧ, ಅಮೋಘ’; ಅಯೋಧ್ಯೆ ಶ್ರೀರಾಮನ ಸನ್ನಿಧಾನದಲ್ಲಿ ರಕ್ಷಿತ್‌ ಶೆಟ್ಟಿ PHOTOS

Wednesday, March 6, 2024

<p>ಕಳೆದ ತಿಂಗಳು ಉದ್ಘಾಟನೆಗೊಂಡ ಅಯೋಧ್ಯೆ ರಾಮಮಂದಿರದ ನೆನಪಿಗಾಗಿ (Coloured souvenir coin of &nbsp;Ayodhya Ram Mandir) ಬಿಡುಗಡೆಗೊಂಡ ಸ್ಮರಣೀಯ ನಾಣ್ಯ.</p>

RamLalla Coin: ಬಂತು ಅಯೋಧ್ಯೆ ರಾಮಮಂದಿರ, ಬಾಲರಾಮನ ನೆನಪಿನ ನಾಣ್ಯ, ನೀವು ಖರೀದಿಸುವುದಿದ್ದರೆ ಹೀಗೆ ಮಾಡಿ Photos

Thursday, February 15, 2024

<p>ಯಾವುದೇ ಮೂರ್ತಿಗೆ ಅದರ ಕಣ್ಣುಗಳೇ ಶ್ರೇಷ್ಠ. ಕಣ್ಣಿನ ದೃಷ್ಟಿ ಮೇಲೆಯೇ ಇಡೀ ಮೂರ್ತಿಗೆ ಕಳೆ. ಅದೇ ರೀತಿ ಕಳೆದ ತಿಂಗಳು ವಿಶ್ವದಾದ್ಯಂತ ಸುದ್ದಿ ಮಾಡಿದ ಅಯೋಧ್ಯೆ ರಾಮಮೂರ್ತಿಗೆ ಕಣ್ಣುಗಳನ್ನು( ನೇತ್ರೋನ್ಮಿಮನ) ರೂಪಿಸಿದ್ದು ಚಿನ್ನದ ಉಳಿ ಹಾಗೂ ಬೆಳ್ಳಿ ಸುತ್ತಿಗೆಯಿಂದ. ಇದರಿಂದಲೇ ಮೂರ್ತಿಯ ಕಣ್ಣುಗಳು ಚೆನ್ನಾಗಿ ಒಡಮೂಡಿವೆ ಎಂದು ಸ್ವತಃ ಅರುಣ್‌ ಯೋಗಿರಾಜ್‌ ಹೇಳಿದ್ದಾರೆ.</p>

Arun Yogiraj: ಶಿಲ್ಪಿ ಅರುಣ್‌ ಯೋಗಿರಾಜ್‌ ಅಯೋಧ್ಯೆ ರಾಮ ಮೂರ್ತಿ ಕಣ್ಣು ಅರಳಿಸಲು ಬಳಸಿದ್ದು ಚಿನ್ನದ ಉಳಿ ಬೆಳ್ಳಿ ಸುತ್ತಿಗೆ !

Monday, February 12, 2024

<p>ಭಾರತದಲ್ಲಿರುವ ಸೀತಾ ಮಾತೆ ದೇಗುಲಗಳು</p>

Sita Temples: ಭಾರತದಲ್ಲಿರುವ ಸೀತಾ ಮಾತೆಯ ದೇಗುಲಗಳಿವು

Saturday, January 27, 2024

<p>ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯಂದೇ ಈ ಸಿನಿಮಾಕ್ಕೆ ಚಾಲನೆ ನೀಡಲಾಗಿದೆ. ನಿನ್ನೆ ದೇಶಾದ್ಯಂತ ಹಲವು ಶುಭ ಕಾರ್ಯಗಳು ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ನಡೆದಿವೆ. &nbsp;ಹಲವು ಹೊಸ ಪ್ರಾಜೆಕ್ಟ್‌ಗಳಿಗೆ ಅದೇ ಸಮಯದಲ್ಲಿ ಚಾಲನೆ ನೀಡಲಾಗಿದೆ.</p>

ಕರ್ನಾಟಕದ ಅಂಜನಾದ್ರಿ ಬೆಟ್ಟದಲ್ಲಿ ಅಯೋಧ್ಯಾ ರಾಮ ಸಿನಿಮಾಕ್ಕೆ ಚಾಲನೆ ನೀಡಿದ ಗಾಲಿ ಜನಾರ್ದನ ರೆಡ್ಡಿ

Tuesday, January 23, 2024

<p>ಅಯೋಧ್ಯೆ ರಾಮ ಮಂದಿರದ ಆವರಣ ಪ್ರವೇಶಿಸಲು ಕಾತರರಾಗಿರುವ ರಾಮಭಕ್ತರು ಮಂಗಳವಾರ ನಸುಕಿನ 3 ಗಂಟೆಯಿಂದಲೇ ಸರದಿ ನಿಂತಿದ್ದರು. ಬಾಲರಾಮನ ಪ್ರಾಣ ಪ್ರತಿಷ್ಠೆ ನಿನ್ನೆ (ಜ.22) ಆಗಿದ್ದು, ಸಾರ್ವಜನಿಕರಿಗೆ ಇಂದೇ ಮೊದಲ ನೇರ ದರ್ಶನಕ್ಕೆ ಅವಕಾಶ ನೀಡಲಾಗಿದೆ.&nbsp;</p>

Ayodhya Ram Mandir: ರಾಮನ ಅಯೋಧ್ಯೆಗೆ ಸಾಗರದಲೆಗಳಂತೆ ಅಪ್ಪಳಿಸಿದ ರಾಮಭಕ್ತರು; ನಸುಕಿನ 3 ರಿಂದಲೇ ಬಾಲರಾಮನ ಕಣ್ತುಂಬಲು ಕಾತರ

Tuesday, January 23, 2024

<p>ಉತ್ತರ ಪ್ರದೇಶದ ಅಯೋಧ್ಯೆ ನೂತನ ರಾಮಮಂದಿರ ಎದುರು ಕರ್ನಾಟಕದ ಮಾದಾರ ಚನ್ನಯ್ಯ ಸ್ವಾಮೀಜಿ, ಡಾ.ನಿರ್ಮಲನಾಥನಂದ ಸ್ವಾಮೀಜಿ, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ನಿರಂಜನಾನಂದಸ್ವಾಮೀಜಿ ಸಂತಸದಿಂದ ಹೀಗೆ ಕಾಣಿಸಿಕೊಂಡರು.</p>

Ram Mandir: ಅಯೋಧ್ಯೆಯಲ್ಲಿ ಕರ್ನಾಟಕದ ಸ್ವಾಮೀಜೀಗಳು, ಯಾರು ಭಾಗಿಯಾಗಿದ್ದರು, ಇಲ್ಲಿದೆ ಚಿತ್ರನೋಟ

Tuesday, January 23, 2024

<p>ನವದೆಹಲಿ: ಅಯೋಧ್ಯೆಯ ಕನ್ನಾಟ್ ಪ್ಲೇಸ್‌ನಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯ ದಿನದಂದು ಜನರು ದೀಪಗಳನ್ನು ಬೆಳಗಿಸಿದರು.</p><div style="-webkit-tap-highlight-color:transparent;font-size:18px;left:0px;line-height:28px;overflow-wrap:break-word;overflow:hidden;padding:0px 52px 0px 16px;position:absolute;right:0px;top:0px;user-select:text !important;visibility:hidden;white-space:pre-wrap;word-break:break-word;z-index:0;">&nbsp;</div>

Photos: ಲಂಡನ್, ನ್ಯೂಯಾರ್ಕ್‌ನಲ್ಲೂ ರಾಮನಾಮ ಜಪಿಸಿದ ಜನ; ಜಗತ್ತಿನೆಲ್ಲೆಡೆ ಬಾಲರಾಮನ ಸ್ವಾಗತ ಹೀಗಿತ್ತು

Tuesday, January 23, 2024

<p>ರಾಮ ಕೂಡ ಒಂದ್ಸಲ ಹಟ ಮಾಡಿದ್ದ, ಅತ್ತಿದ್ದ. ಅದೆಷ್ಟು ಗಲಾಟೆ ಅಂದ್ರೆ, ದಶರಥನೇ ದರ್ಬಾರ್‌ ಬಿಟ್ಟು ಅಂತಃಪುರಕ್ಕೆ ಓಡಿ ಬಂದಿದ್ದ.&nbsp;</p>

ಶ್ರೀರಾಮನ ಬಾಲಲೀಲೆ; ಹೀಗಿದ್ದಾನೆ ಹರಿದಾಸರು ಕಂಡ ಬಾಲರಾಮ

Tuesday, January 23, 2024

<p>ಪಾಕ್ ಪರ ಅದ್ಭುತ ಪ್ರದರ್ಶನ ನೀಡಿರುವ ಕನೇರಿಯಾ, 61 ಟೆಸ್ಟ್​ ಪಂದ್ಯಗಳಲ್ಲಿ 261 ವಿಕೆಟ್ ಉರುಳಿಸಿದ್ದಾರೆ. ಹಾಗೆಯೇ 18 ಏಕದಿನ ಪಂದ್ಯಗಳನ್ನಾಡಿದ್ದು, 15 ವಿಕೆಟ್ ಪಡೆದಿದ್ದಾರೆ. ಟೆಸ್ಟ್​ನಲ್ಲಿ 261 ವಿಕೆಟ್​ಗಳೊಂದಿಗೆ ಪಾಕ್ ಪರ ಹೆಚ್ಚು ವಿಕೆಟ್ ಪಡೆದ 4ನೇ ಬೌಲರ್​ ಎನಿಸಿದ್ದಾರೆ.</p>

ರಾಮನ ಭಕ್ತಿಯಲ್ಲಿ ಮುಳುಗಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ; ಐತಿಹಾಸಿಕ ಕ್ಷಣ ಎಂದ ಕನೇರಿಯಾ

Monday, January 22, 2024