defence News, defence News in kannada, defence ಕನ್ನಡದಲ್ಲಿ ಸುದ್ದಿ, defence Kannada News – HT Kannada

Latest defence News

ವಿಶ್ವದ ಬಲಾಢ್ಯ ವಾಯುಪಡೆಗಳಿವು: ಭಾರತಕ್ಕೆ ಎಷ್ಟನೇ ಸ್ಥಾನವೆಂಬ ಕುತೂಹಲ ಸಹಜ. ಅದನ್ನು ತಣಿಸುವ ವಿವರ ಈ ವರದಿಯಲ್ಲಿದೆ. (ಸಾಂಕೇತಿಕ ಚಿತ್ರ)

Aero India 2025: ವಿಶ್ವದ ಬಲಾಢ್ಯ ವಾಯುಪಡೆಗಳಿವು: ಭಾರತಕ್ಕೆ ಎಷ್ಟನೇ ಸ್ಥಾನವೆಂಬ ಕುತೂಹಲವೇ? ಇಲ್ಲಿದೆ ಉತ್ತರ

Friday, February 7, 2025

ಮುಂದಿನ ವಾರ ಬೆಂಗಳೂರಿನ ಬಾನಂಗಳಕ್ಕೆ ರಂಗು ತುಂಬಲಿರುವ ವಿಮಾನಗಳು,

Aero India 2025: ಏರೋ ಇಂಡಿಯಾದಲ್ಲಿ ಬೆಂಗಳೂರು ಬಾನಂಗಳದ ರಂಗೇರಿಸಲು ಬರುತ್ತಿದೆ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡ

Thursday, February 6, 2025

ಬೆಂಗಳೂರು ಏರೋ ಇಂಡಿಯಾ ಪ್ರದರ್ಶನಕ್ಕೆ ದಿನ ಗಣನೆ ಶುರುವಾಗಿದೆ.

Aero India 2025: ಬೆಂಗಳೂರಿನಲ್ಲಿ ಏರೋ ಇಂಡಿಯಾಕ್ಕೆ ದಿನಗಣನೆ, ಫೆಬ್ರವರಿ 10 ರಿಂದ ಐದು ದಿನ ತೆರೆದುಕೊಳ್ಳಲಿದೆ ಲೋಹದ ಹಕ್ಕಿಗಳ ಲೋಕ

Monday, February 3, 2025

ಡೆಹ್ರಾಡೂನ್‌ನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿನ ಪ್ರವೇಶಕ್ಕೆ ಅರ್ಜಿ ಆಹ್ವಾನ ಮಾಡಲಾಗಿದೆ.

ಉತ್ತರಾಖಂಡದ ಇಂಡಿಯನ್‌ ಮಿಲಿಟರಿ ಕಾಲೇಜಿನಲ್ಲಿ ಶಿಕ್ಷಣ ಪಡೆಯುವ ಆಸೆಯಿದೆಯೇ, ಮಾರ್ಚ್ 31 ರೊಳಗಾಗಿ ಅರ್ಜಿ ಸಲ್ಲಿಸಿ

Thursday, January 23, 2025

ಬೆಂಗಳೂರು ಮಾಣಿಕ್‌ ಷಾ ಪರೇಡ್ ಮೈದಾನದಲ್ಲಿ ನಾಳೆ ಭಾರತೀಯ ಸೇನಾ ಪ್ರದರ್ಶನ ಇರಲಿದ್ದು, ನಿಮ್ಮ  ಸೇನೆ ಬಗ್ಗೆ ತಿಳ್ಕೊಳ್ಳಿ ಕಾರ್ಯಕ್ರಮ

ನಿಮ್ಮ ಸೇನೆ ಬಗ್ಗೆ ತಿಳ್ಕೊಳ್ಳಿ; ಬೆಂಗಳೂರು ಮಾಣಿಕ್‌ ಷಾ ಪರೇಡ್ ಮೈದಾನದಲ್ಲಿ ಭಾರತೀಯ ಸೇನಾ ಪ್ರದರ್ಶನ, ನಾಳೆ ಏನೇನಿರುತ್ತೆ ಕಾರ್ಯಕ್ರಮ

Friday, January 10, 2025

ಏರೋ ಇಂಡಿಯಾ 2025: ಬೆಂಗಳೂರು ಏರ್‌ಶೋ ನೋಡಲ್ವಾ, ಸಂದರ್ಶಕರ ನೋಂದಣಿ ಶುರುವಾಗಿದೆ.

ಏರೋ ಇಂಡಿಯಾ 2025: ಬೆಂಗಳೂರು ಏರ್‌ಶೋ ನೋಡಲ್ವಾ, ತಡ ಯಾಕೆ, ಸಂದರ್ಶಕರ ನೋಂದಣಿ ಶುರುವಾಗಿದೆ ನೋಡಿ

Saturday, January 4, 2025

ಪಶ್ಚಿಮ ಬಂಗಾಳದ ಟಿಎಂಸಿ ನಾಯಕ ಫ್ರಾನ್ಸಿಸ್‌ ಎಕ್ಕಾ (ಎಡ ಚಿತ್ರ) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ರಾಜಕಾರಿಣಿಯ ಮನೆಯಲ್ಲಿತ್ತು ಅಪರೂಪದ ರಾಸಾಯನಿಕ ದಾಸ್ತಾನು, 1 ಗ್ರಾಂ ಬೆಲೆ 17 ಕೋಟಿ ರೂ, ದೇಶದ ಭದ್ರತೆಗೂ ಅಪಾಯ ಉಂಟುಮಾಡುವ ದಾಖಲೆಗಳು ಅವರ ಬಳಿ ಇದ್ದವು.

Californium: ಈ ರಾಜಕಾರಿಣಿಯ ಮನೆಯಲ್ಲಿತ್ತು ಅಪರೂಪದ ರಾಸಾಯನಿಕ ದಾಸ್ತಾನು, 1 ಗ್ರಾಂ ಬೆಲೆ 17 ಕೋಟಿ ರೂ, ದೇಶದ ಭದ್ರತೆಗೂ ಅಪಾಯ

Sunday, December 1, 2024

ಬೆಂಗಳೂರಿನಲ್ಲಿ ಏರೋ ಇಂಡಿಯಾಕ್ಕೆ ಸಿದ್ದತೆಗಳು ನಡೆದಿದ್ದು. ಭೇಟಿಗಾಗಿ ನೋಂದಣಿಗೆ ಅವಕಾಶ ನೀಡಲಾಗಿದೆ.

Aero India 2025: ಬೆಂಗಳೂರು ಏರೋ ಇಂಡಿಯಾ 2025 ವೀಕ್ಷಿಸುವ ಬಯಕೆ ಇದೆಯಾ, ನೋಂದಣಿ ಕಡ್ಡಾಯ, ಇದಕ್ಕಾಗಿ ಈ ಮಾರ್ಗ ಅನುಸರಿಸಿ

Sunday, December 1, 2024

ಭಾರತದ ಮೊದಲ ಬುಲೆಟ್‌ ರೈಲು ಉತ್ಪಾದಿಸುವ ಅವಕಾಶ ನಮ್ಮ ಬೆಂಗಳೂರಿನ ಈ ಕಂಪನಿಗೆ ಸಿಕ್ಕಿದೆ. ಇದು 867 ಕೋಟಿ ರೂ. ಡೀಲ್‌ ಆಗಿದ್ದು, ಬಿಇಎಂಎಲ್‌ ಈ ರೈಲುಗಳನ್ನು ಉತ್ಪಾದಿಸಿಕೊಡಲಿದೆ. (ಸಾಂಕೇತಿಕ ಚಿತ್ರ)

ಭಾರತದ ಮೊದಲ ಬುಲೆಟ್‌ ರೈಲು ಉತ್ಪಾದಿಸುವ ಅವಕಾಶ ನಮ್ಮ ಬೆಂಗಳೂರಿನ ಈ ಕಂಪನಿಗೆ ಸಿಕ್ತು ನೋಡಿ; 867 ಕೋಟಿ ರೂ ಡೀಲ್‌

Wednesday, October 16, 2024

ಎಂಜಿ ರಸ್ತೆ

ಬೆಂಗಳೂರು ರಸ್ತೆ ಅಗಲೀಕರಣ; ಸಂಚರಿಸಲು ಗಂಟೆ ಬೇಕಿದ್ದ ಈ ರಸ್ತೆಯಲ್ಲಿ ಸಾಗಲು ಇನ್ಮುಂದೆ 5-8 ನಿಮಿಷ ಸಾಕು

Monday, September 30, 2024

ಬೆಂಗಳೂರಿನ ಬೆಮೆಲ್‌ ಆವರಣದಲ್ಲಿ ವಂದೇ ಭಾರತ್‌ ಸ್ಲೀಪರ್‌ ರೈಲನ್ನು ಸಚಿವ ಅಶ್ವಿನಿ ವೈಷ್ಣವ್‌ ಉದ್ಘಾಟಿಸಿದರು.

Vande Bharat Sleeper: ಬೆಂಗಳೂರಿನಲ್ಲಿ ಸಿದ್ದವಾದ ಮೊದಲ ವಂದೇ ಭಾರತ್‌ ಸ್ಲೀಪರ್‌ ರೈಲು; ಡಿಸೆಂಬರ್‌ನಲ್ಲಿ ಸೇವೆ, ಏನಿದರ ವಿಶೇಷ

Sunday, September 1, 2024

ವೈಫೈಗಿಂತಲೂ ಹೆಚ್ಚು ವೇಗದ ಇಂಟರ್‌ನೆಟ್‌ ಸೌಲಭ್ಯ ಬರ್ತಾ ಇದೆ, ಏನಿದು ಲೈಫೈ, (ಸಾಂಕೇತಿಕ ಚಿತ್ರ)

Li Fi Explainer; ವೈಫೈಗಿಂತಲೂ ಹೆಚ್ಚು ವೇಗದ ಇಂಟರ್‌ನೆಟ್‌ ಸೌಲಭ್ಯ ಬರ್ತಾ ಇದೆ, ಏನಿದು ಲೈಫೈ, ಹೇಗೆ ಕೆಲಸ ಮಾಡುತ್ತೆ

Sunday, September 1, 2024

ಢ್ರೋನ್‌ ಹಾರಾಟದ ವಿಚಾರದಲ್ಲಿ ಮಾರ್ಗಸೂಚಿಗಳನ್ನು ಗಮನಿಸಿ.

Drone Restrictions: ನಿರ್ಬಂಧಿತ ಪ್ರದೇಶದಲ್ಲಿ ಡ್ರೋನ್ ಹಾರಾಟ ಮಾಡೀರಿ ಹುಷಾರ್‌, ತಪ್ಪಿದರೆ 1 ಲಕ್ಷ ರೂ. ದಂಡವೂ ಬೀಳಲಿದೆ

Wednesday, August 21, 2024

ಸವಾಲುಗಳನ್ನು ಮೀರಿ ಹಾರಿದ ಫೀನಿಕ್ಸ್; ಭಾರತದ ಸ್ವದೇಶೀ ನಿರ್ಮಿತ ಡ್ರೋಣ್ ತಪಸ್

ಸವಾಲುಗಳನ್ನು ಮೀರಿ ಹಾರಿದ ಫೀನಿಕ್ಸ್; ಭಾರತದ ಸ್ವದೇಶೀ ನಿರ್ಮಿತ ಡ್ರೋಣ್ ತಪಸ್

Sunday, June 30, 2024

ಸಶಸ್ತ್ರ ಪಡೆ ಸೇರಲಿವೆ 156 'ಪ್ರಚಂಡ' ಹೆಲಿಕಾಪ್ಟರ್; ರಕ್ಷಣಾ ಜಾಲ ವಿಸ್ತರಣೆಗೆ ಎಚ್ಎಎಲ್ ಸಾಥ್

ಸಶಸ್ತ್ರ ಪಡೆ ಸೇರಲಿವೆ 156 'ಪ್ರಚಂಡ' ಹೆಲಿಕಾಪ್ಟರ್; ರಕ್ಷಣಾ ಜಾಲ ವಿಸ್ತರಣೆಗೆ ಎಚ್ಎಎಲ್ ಸಾಥ್

Wednesday, June 19, 2024

ಶತ್ರುಗಳಿಗೆ ನಡುಕ, ಭಾರತಕ್ಕೆ ಪುಳಕ: ಸೇನೆಗೆ ಸೇರಲು ಸನ್ನದ್ಧವಾದ ನಾಗಾಸ್ತ್ರ-1 ಆತ್ಮಹತ್ಯಾ ಡ್ರೋನ್, ಏನಿದರ ವೈಶಿಷ್ಟ್ಯತೆ

ಶತ್ರುಗಳಿಗೆ ನಡುಕ, ಭಾರತಕ್ಕೆ ಪುಳಕ: ಸೇನೆಗೆ ಸೇರಲು ಸನ್ನದ್ಧವಾದ ನಾಗಾಸ್ತ್ರ-1 ಆತ್ಮಹತ್ಯಾ ಡ್ರೋನ್, ಏನಿದರ ವೈಶಿಷ್ಟ್ಯತೆ?

Sunday, June 16, 2024

ಪ್ರಧಾನಿ ನರೇಂದ್ರ ಮೋದಿ ಸ್ವದೇಶಿ ನಿರ್ಮಿತ ಅಗ್ನಿ ಕ್ಷಿಪಣಿ ಕುರಿತು ಮಾತನಾಡಿದ್ದಾರೆ.

Breaking News: ಭಾರತ ನಿರ್ಮಿತ ಅಗ್ನಿ5 ಕ್ಷಿಪಣಿ ಉಡಾವಣೆ, ಪ್ರಧಾನಿ ಘೋಷಣೆ

Monday, March 11, 2024

 ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2024 ಮಂಡಿಸಿದರು. ಇದು ಮಧ್ಯಂತರ ಬಜೆಟ್‌ ಆಗಿದ್ದು, ರಕ್ಷಣಾ ವಲಯಕ್ಕೆ ಗರಿಷ್ಠ 6 ಲಕ್ಷ ಕೋಟಿ ರೂಪಾಯಿ ಅನುದಾನ ಹಂಚಿಕೆಯಾಗಿದೆ. ಕೃಷಿಗೆ ಎಷ್ಟು ಊಹಿಸಿ ನೋಡೋಣ.

ಕೇಂದ್ರ ಬಜೆಟ್ 2024; ಮಧ್ಯಂತರ ಬಜೆಟ್‌ನಲ್ಲಿ ಗರಿಷ್ಠ 6 ಲಕ್ಷ ಕೋಟಿ ರೂಪಾಯಿ ರಕ್ಷಣಾ ವಲಯಕ್ಕೆ, ಕೃಷಿಗೆ ಎಷ್ಟು ಊಹಿಸಿ, ನಂತರ ಓದಿ

Thursday, February 1, 2024

ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರು ಬೆಂಗಳೂರಿನಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ಸಿಎಂಡಿ ಸಿಬಿ ಅನಂತಕೃಷ್ಣನ್ ಅವರಿಂದ ಎಲ್‌ಸಿಎ ತೇಜಸ್ ಟ್ವಿನ್-ಸೀಟರ್ ಟ್ರೈನರ್ ವಿಮಾನದ 
ಪ್ರತಿಕೃತಿಯನ್ನು ಸ್ವೀಕರಿಸಿದರು.

LCA Tejas: ಭಾರತೀಯ ವಾಯುಪಡೆಗೆ ಸೇರಿತು ಮೊದಲ ಎಚ್‌ಎಎಲ್‌ ತೇಜಸ್‌, ಎಲ್‌ಸಿಎ ವಿಮಾನ ವಿಶೇಷ ಮತ್ತು ಇತರೆ ವಿವರ

Wednesday, October 4, 2023

ಬೀದರ್‌ನಲ್ಲಿ ಸೈನಿಕ ಶಾಲೆ ಮಂಜೂರು ಮಾಡಿದ ಕೇಂದ್ರ ಸಚಿವ ರಾಜನಾಥ ಸಿಂಗ್‌ ಅವರಿಗೆ ಸಚಿವ ಭಗವಂತ ಖೂಬಾ ಅಭಿನಂದನೆ ಸಲ್ಲಿಸಿದರು.

Bidar News:ಬೀದರ್‌ ಜಿಲ್ಲೆಗೆ ಸೈನಿಕ ಶಾಲೆ ಮಂಜೂರು: ಕರ್ನಾಟಕದಲ್ಲಿ ಐದನೇ ಶಾಲೆ

Wednesday, September 20, 2023